ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಪಂಚದಲ್ಲಿನ ದೇಶಗಳು ಈ ಮಾಡ್ರನ್ ಟ್ರಾನ್ಸ್ಪೋರ್ಟೆಷನ್ ಮೇಲೆ ಇಂಟರೆಸ್ಟನ್ನ ತೋರಿಸುತ್ತಾರೆ. ಇದರಲ್ಲಿ ಟೆಕ್ನಾಲಜಿ ಕೂಡ ಬೆಳೆಯುತ್ತಿರುವುದರಿಂದ ಟ್ರಾನ್ಸ್ಪೋರ್ಟೆಷನ್ ಎಲ್ಲಾ ದೇಶಗಳಲ್ಲಿ ಇಂಪ್ರೂವ್ ಆಗುತ್ತಿದೆ. ಇದರಿಂದ ಭಾರತ ಕೂಡ ಹೊಸ ಹೊಸ ಟ್ರಾನ್ಸ್ಪೋರ್ಟೆಷನ್ ಪದ್ಧತಿಯನ್ನು ಕಂಡುಹಿಡಿಯುತ್ತಲೇ ಇದೆ. ಆದರೆ ಯುನೈಟೆಡ್ ಎಮಿರೇಟ್ಸ್ ದುಬೈಯಿಂದ ಮುಂಬೈವರೆಗೂ ಒಂದು ಹೈ ಸ್ಪೀಡ್ ಅಂಡರ್ವಾಟರ್ ರೈಲ್ವೇ ನೆಟ್ವರ್ಕನ್ನ ಬಿಲ್ಡ್ ಮಾಡಬೇಕೆಂಬ ಆಲೋಚನೆಯಲ್ಲಿ ಇದೆ. ಅಂದರೆ ಸಮುದ್ರದಲ್ಲಿ ಪ್ರಯಾಣಿಸುವ ರೈಲನ್ನ ನಿರ್ಮಿಸಬೇಕೆಂಬ ಆಲೋಚನೆ ಇದೆ.ಇದರಿಂದ ಟ್ರೈನ್ UAE ನಲ್ಲಿನ ಫುಜಿ಼ರಾ ನಗರದಿಂದ ಭಾರತದಲ್ಲಿನ ಮುಂಬೈವರೆಗೆ ಅರಬ್ ಸಮುದ್ರದ ಮುಖಾಂತರ ಸಂಪರ್ಕ ಸಾಧಿಸುತ್ತಾರೆ.
ಈ ಪ್ರಾಜೆಕ್ಟ್ ಮುಖಾಂತರ ತುಂಬಾನೇ ಹಣ ಖರ್ಚು ಮಾಡುತ್ತಾ ಅದರ ಜೊತೆ ಸಮಯವು ಕೂಡ ಉಳಿತಾಯವಾಗುತ್ತದೆ. ಇದರಿಂದ ಯು.ಎ.ಇ ನಿಂದ ಭಾರತಕ್ಕೆ ಬರುವುದಕ್ಕೆ ಕೇವಲ 2 ಗಂಟೆ ಸಮಯ ಮಾತ್ರವೇ ಹಿಡಿಸುತ್ತದೆ. ಆದರೆ ಈ ಪ್ರಾಜೆಕ್ಟ್ ಅಂದುಕೊಂಡಷ್ಟು ಸುಲಭವೇನೂ ಅಲ್ಲ. ಯಾಕೆಂದರೆ ರೈಲು ನೀರಿನ ಕೆಳಗಡೆ ಟ್ರಾವೆಲ್ ಆಗುತ್ತಿರುವ ಸಂದರ್ಭದಲ್ಲಿ ಏನಾದರೂ ಪ್ರಮಾದವು ಸಂಭವಿಸಿದರೆ ಪರಿಸ್ಥಿತಿ ಹೇಗಿರುತ್ತದೆ.? ಅವರನ್ನು ರಕ್ಷಿಸುವುದಕ್ಕೆ ಸಮುದ್ರದ ಮಧ್ಯದಲ್ಲಿ ಹೇಗೆ ಪಾಜಿ಼ಬಲ್ ಆಗುತ್ತದೋ ಯಾರಿಗೂ ಗೊತ್ತಿಲ್ಲ. ಹಾಗೆಯೇ ಸಮುದ್ರದ ಮಧ್ಯದಲ್ಲಿ ಸಡನ್ನಾಗಿ ಸುನಾಮಿ ಅಥವಾ ತುಫಾನ್ ನಂತಹ ಪ್ರಕೃತಿ ವಿಕೋಪಗಳು ಏರ್ಪಟ್ಟರೆ ಪ್ರಯಾಣಿಕರಿಗೆ ಏನು ಆಗುತ್ತದೆ? ಎಂಬ ಪ್ರಶ್ನೆಗಳು ಕೂಡ ಇಲ್ಲಿ ಹುಟ್ಟುತ್ತವೆ.
ಇನ್ನು ಈ ಪ್ರಾಜೆಕ್ಟ್ ನಿಂದ ಆಗುವ ನಷ್ಟಗಳನ್ನು ನೋಡಿದರೆ ನೀರಿನಲ್ಲಿ ಟ್ರಾವೆಲ್ ಆಗುತ್ತಿರುವ ಟ್ರೈನ್ ಗೆ ಏನಾದರೂ ಪ್ರಾಬ್ಲಮ್ ಆದರೆ ಏನು ನಡೆಯುತ್ತೆ? ಇದನ್ನು ಹೇಗೆ ರಿಪೇರ್ ಮಾಡುತ್ತಾರೆ? ಅಂತಹ ಊಹಿಸದ ಯಾವುದಾದರೂ ಪ್ರಕೃತಿ ವಿಕೋಪವು ಸಂಭವಿಸಿದರೆ ಪರಿಸ್ಥಿತಿ ಹೇಗಿರುತ್ತದೆ?ಎಂಬ ಪ್ರಶ್ನೆಗೆ ಯು.ಎ.ಇ ನೀಡಿದ ಸಮಾಧಾನ ಏನೆಂದರೆ ಯು.ಎ.ಇ ನಲ್ಲಿನ ಫುಜಿರ ನಗರದಿಂದ ಭಾರತದಲ್ಲಿನ ಮುಂಬೈಗೆ ಮಧ್ಯದಲ್ಲಿ ಕೇವಲ ಎರಡು ಸಾವಿರ ಕಿಲೋಮೀಟರ್ ದೂರ ಮಾತ್ರ ಇದೆ.ಇದರಿಂದ ಈ ರೈಲು ಮಾರ್ಗದ ಮಧ್ಯದಲ್ಲಿ ಎರಡು ದೇಶಕ್ಕೆ ಸಂಬಂಧಿಸಿದ ಚೆಕ್ ಪೋಸ್ಟನ್ನು ಏರ್ಪಾಟು ಮಾಡುವುದರಿಂದ ಏನಾದರೂ ರಿಪೇರಿ ಬಂದರೂ ಅಥವಾ ಪ್ರಮಾದವು ಸಂಭವಿಸಿದರೂ ಅಲ್ಲಿಂದಲೇ ಸಹಾಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಪ್ರಾಜೆಕ್ಟ್ ಕಂಪ್ಲೀಟ್ ಆದ ನಂತರ ಮೊದಲು ಗೂಡ್ಸ್ ಮಾತ್ರವೇ ಟ್ರಾನ್ಸ್ಪೋರ್ಟ್ ಮಾಡಿ ಆನಂತರ ಕೆಲವು ವರ್ಷಗಳಿಗೆ ಟ್ರಾವೆಲಿಂಗ್ ಯಾವುದೇ ರೀತಿ ಪ್ರಾಬ್ಲಮ್ ಇಲ್ಲದೆ ಇದ್ದರೆ ಆಗ ಪ್ರಯಾಣಿಕರಿಗೆ ಅನುಮತಿ ನೀಡುತ್ತಾರೆ.
ಅಬುಧಬಿಯಲ್ಲಿ ನಡೆದ ಸಮಾವೇಶದಲ್ಲಿ ನ್ಯಾಷನಲ್ ಅಡ್ವೈಜ಼ರ್ ಬ್ಯೂರೋ ಲಿಮಿಟೆಡ್ ನ ಡೈರೆಕ್ಟರ್ ಅಬ್ದುಲ್ ಆಲ್ ಷಾಹಿ ಮೊದಲನೇ ಬಾರಿ ಅಂಡರ್ ವಾಟರ್ ರೈಲು ಮಾರ್ಗದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.ಅದರಲ್ಲಿ ಈ ಪ್ರಾಜೆಕ್ಟ್ ಏನಾದರೂ ಸಕ್ಸಸ್ ಆದರೆ ಎರಡು ದೇಶಗಳ ಮಧ್ಯೆ ಸಂಬಂಧಗಳು ಬಲಪಡುವುದೇ ಅಲ್ಲದೆ,ಹೋಗಿ ಬರುವುದಕ್ಕೂ ಕೂಡ ಸಮಯವು ಕಡಿಮೆಯಾಗಿ ಎರಡು ದೇಶಗಳ ಅಭಿವೃದ್ಧಿಗೆ ಉಪಯೋಗವಾಗುತ್ತದೆ ಎಂದು ಅವರು ಹೇಳುತ್ತಾರೆ.
ಇನ್ನು ಸಡನ್ನಾಗಿ ಸುನಾಮಿ ಅಂತದ್ದೇನಾದರೂ ಬಂದರೆ ಏನು ಮಾಡ್ತಾರೆ?ಇಂತಹ ಅಪಾಯಗಳನ್ನು ಮೊದಲೇ ಕಂಡುಹಿಡಿಯುವುದಕ್ಕೆ ಎರಡು ದೇಶಗಳು ಅಲರಾಮ್ ನಿಂದ ಕೂಡಿದ ಅಡ್ವಾನ್ಸ್ ರೂಬಿಕ್ಸ್ ಆನ್ನು ಸಮುದ್ರದಲ್ಲಿ ಅಳವಡಿಸುತ್ತಾರೆ ಇದರಿಂದ ಅಪಾಯಗಳನ್ನು ಕೂಡಲೇ ಗ್ರಹಿಸಿ ಟ್ರೈನಿನ ಬರುವಿಕೆಯನ್ನು ನಿಲ್ಲಿಸಿಬಿಡುತ್ತಾರೆ. ಅಷ್ಟೇ ಅಲ್ಲದೆ ನೀರಿನ ಕೆಳಗೆ ತೇಲಾಡುವ ಈ ಟ್ರೈನನ್ನು ಯಾವುದೇ ರೀತಿಯ ಅಪಾಯ ಸಂಭವಿಸಿದರೂ ತೆಗೆದುಕೊಳ್ಳುವ ಹಾಗೇ ಇಂಜಿನಿಯರ್ಸ್ ಡಿಸೈನ್ ಮಾಡಬೇಕಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಮುದ್ರ ಗರ್ಭದಲ್ಲಿ ಮುತ್ತು ರತ್ನ ಹವಳಗಳಷ್ಟೇ ಅಲ್ಲದೇ ಬಂಗಾರ ಕೂಡ ಇದೆ. ಆದರೆ ಇವನ್ನೆಲ್ಲ ಬಿಟ್ಟೂ ಕೆಲವು ಸೋಜಿಗಗಳು ಸಿಗುತ್ತವೆ. ಇವುಗಳಲ್ಲಿ
ವೈವಾಹಿಕ ಹಿಂಸೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಹಿಳೆಯರಿಂದ ಹೆಚ್ಚಿನ ದೂರು ದಾಖಲಾಗುವುದು ಸಾಮಾನ್ಯ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ 6500 ಕ್ಕೂ ಅಧಿಕ ಮಂದಿ ತಮ್ಮ ಪತ್ನಿ ಹೊಡಿತಾಳೆ ಎಂದು ಯು.ಪಿ. -100 ಗೆ ಕರೆ ಮಾಡಿದ್ದಾರೆ.
ಪ್ರತಿ ಆಸ್ಪತ್ರೆಗಳಲ್ಲೂ ಗರ್ಭಿಣಿಯರಿಗೆ ಸ್ಕ್ಯಾನ್ ಮಾಡುತ್ತಾರೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಷಯವೇ. ಪ್ರತಿಯೊಬ್ಬ ಗರ್ಭಿಣಿಯು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸುತ್ತಾರೆ ಹಾಗು ತನ್ನ ಮಗುವಿನ ಚಿತ್ರವನ್ನು ಅಲ್ಲಿಯೇ ನೋಡಿ ಕಣ್ತುಂಬಿಕೊಳ್ಳುತ್ತಿರುತ್ತಾಳೆ.
ಚಿಕ್ಕೋಡಿ: ಚಕ್ರ ಸ್ಫೋಟಗೊಂಡು ಚಲಿಸುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಸುಮಾರು 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ನಡೆದಿದೆ. ಸಾರಿಗೆ ಬಸ್ ಗೋಕಾಕ್ನಿಂದ ಸಂಕೇಶ್ವರ ಪಟ್ಟಣದತ್ತ ಹೋಗುತಿತ್ತು. ಬಸ್ಸಿನಲ್ಲಿ ಸುಮಾರು 34 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಹೋಗುತಿತ್ತು. ಬಸ್ ರಕ್ಷಿ ಗ್ರಾಮದ ಹೊರವಲಯದ ಯರಗಟ್ಟಿ – ಸಂಕೇಶ್ವರ ರಾಜ್ಯ ಹೆದ್ದಾರಿ ಮೇಲೆ ಬರುತ್ತಿದ್ದಂತೆ ಏಕಾಏಕಿ…
ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಇದೆ. ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ…
78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್ನ ಸಂಗ್ರೂರ್ನಲ್ಲಿ ನಡೆದಿದೆ. ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. 1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ…