ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಪಂಚದಲ್ಲಿನ ದೇಶಗಳು ಈ ಮಾಡ್ರನ್ ಟ್ರಾನ್ಸ್ಪೋರ್ಟೆಷನ್ ಮೇಲೆ ಇಂಟರೆಸ್ಟನ್ನ ತೋರಿಸುತ್ತಾರೆ. ಇದರಲ್ಲಿ ಟೆಕ್ನಾಲಜಿ ಕೂಡ ಬೆಳೆಯುತ್ತಿರುವುದರಿಂದ ಟ್ರಾನ್ಸ್ಪೋರ್ಟೆಷನ್ ಎಲ್ಲಾ ದೇಶಗಳಲ್ಲಿ ಇಂಪ್ರೂವ್ ಆಗುತ್ತಿದೆ. ಇದರಿಂದ ಭಾರತ ಕೂಡ ಹೊಸ ಹೊಸ ಟ್ರಾನ್ಸ್ಪೋರ್ಟೆಷನ್ ಪದ್ಧತಿಯನ್ನು ಕಂಡುಹಿಡಿಯುತ್ತಲೇ ಇದೆ. ಆದರೆ ಯುನೈಟೆಡ್ ಎಮಿರೇಟ್ಸ್ ದುಬೈಯಿಂದ ಮುಂಬೈವರೆಗೂ ಒಂದು ಹೈ ಸ್ಪೀಡ್ ಅಂಡರ್ವಾಟರ್ ರೈಲ್ವೇ ನೆಟ್ವರ್ಕನ್ನ ಬಿಲ್ಡ್ ಮಾಡಬೇಕೆಂಬ ಆಲೋಚನೆಯಲ್ಲಿ ಇದೆ. ಅಂದರೆ ಸಮುದ್ರದಲ್ಲಿ ಪ್ರಯಾಣಿಸುವ ರೈಲನ್ನ ನಿರ್ಮಿಸಬೇಕೆಂಬ ಆಲೋಚನೆ ಇದೆ.ಇದರಿಂದ ಟ್ರೈನ್ UAE ನಲ್ಲಿನ ಫುಜಿ಼ರಾ ನಗರದಿಂದ ಭಾರತದಲ್ಲಿನ ಮುಂಬೈವರೆಗೆ ಅರಬ್ ಸಮುದ್ರದ ಮುಖಾಂತರ ಸಂಪರ್ಕ ಸಾಧಿಸುತ್ತಾರೆ.
ಈ ಪ್ರಾಜೆಕ್ಟ್ ಮುಖಾಂತರ ತುಂಬಾನೇ ಹಣ ಖರ್ಚು ಮಾಡುತ್ತಾ ಅದರ ಜೊತೆ ಸಮಯವು ಕೂಡ ಉಳಿತಾಯವಾಗುತ್ತದೆ. ಇದರಿಂದ ಯು.ಎ.ಇ ನಿಂದ ಭಾರತಕ್ಕೆ ಬರುವುದಕ್ಕೆ ಕೇವಲ 2 ಗಂಟೆ ಸಮಯ ಮಾತ್ರವೇ ಹಿಡಿಸುತ್ತದೆ. ಆದರೆ ಈ ಪ್ರಾಜೆಕ್ಟ್ ಅಂದುಕೊಂಡಷ್ಟು ಸುಲಭವೇನೂ ಅಲ್ಲ. ಯಾಕೆಂದರೆ ರೈಲು ನೀರಿನ ಕೆಳಗಡೆ ಟ್ರಾವೆಲ್ ಆಗುತ್ತಿರುವ ಸಂದರ್ಭದಲ್ಲಿ ಏನಾದರೂ ಪ್ರಮಾದವು ಸಂಭವಿಸಿದರೆ ಪರಿಸ್ಥಿತಿ ಹೇಗಿರುತ್ತದೆ.? ಅವರನ್ನು ರಕ್ಷಿಸುವುದಕ್ಕೆ ಸಮುದ್ರದ ಮಧ್ಯದಲ್ಲಿ ಹೇಗೆ ಪಾಜಿ಼ಬಲ್ ಆಗುತ್ತದೋ ಯಾರಿಗೂ ಗೊತ್ತಿಲ್ಲ. ಹಾಗೆಯೇ ಸಮುದ್ರದ ಮಧ್ಯದಲ್ಲಿ ಸಡನ್ನಾಗಿ ಸುನಾಮಿ ಅಥವಾ ತುಫಾನ್ ನಂತಹ ಪ್ರಕೃತಿ ವಿಕೋಪಗಳು ಏರ್ಪಟ್ಟರೆ ಪ್ರಯಾಣಿಕರಿಗೆ ಏನು ಆಗುತ್ತದೆ? ಎಂಬ ಪ್ರಶ್ನೆಗಳು ಕೂಡ ಇಲ್ಲಿ ಹುಟ್ಟುತ್ತವೆ.
ಇನ್ನು ಈ ಪ್ರಾಜೆಕ್ಟ್ ನಿಂದ ಆಗುವ ನಷ್ಟಗಳನ್ನು ನೋಡಿದರೆ ನೀರಿನಲ್ಲಿ ಟ್ರಾವೆಲ್ ಆಗುತ್ತಿರುವ ಟ್ರೈನ್ ಗೆ ಏನಾದರೂ ಪ್ರಾಬ್ಲಮ್ ಆದರೆ ಏನು ನಡೆಯುತ್ತೆ? ಇದನ್ನು ಹೇಗೆ ರಿಪೇರ್ ಮಾಡುತ್ತಾರೆ? ಅಂತಹ ಊಹಿಸದ ಯಾವುದಾದರೂ ಪ್ರಕೃತಿ ವಿಕೋಪವು ಸಂಭವಿಸಿದರೆ ಪರಿಸ್ಥಿತಿ ಹೇಗಿರುತ್ತದೆ?ಎಂಬ ಪ್ರಶ್ನೆಗೆ ಯು.ಎ.ಇ ನೀಡಿದ ಸಮಾಧಾನ ಏನೆಂದರೆ ಯು.ಎ.ಇ ನಲ್ಲಿನ ಫುಜಿರ ನಗರದಿಂದ ಭಾರತದಲ್ಲಿನ ಮುಂಬೈಗೆ ಮಧ್ಯದಲ್ಲಿ ಕೇವಲ ಎರಡು ಸಾವಿರ ಕಿಲೋಮೀಟರ್ ದೂರ ಮಾತ್ರ ಇದೆ.ಇದರಿಂದ ಈ ರೈಲು ಮಾರ್ಗದ ಮಧ್ಯದಲ್ಲಿ ಎರಡು ದೇಶಕ್ಕೆ ಸಂಬಂಧಿಸಿದ ಚೆಕ್ ಪೋಸ್ಟನ್ನು ಏರ್ಪಾಟು ಮಾಡುವುದರಿಂದ ಏನಾದರೂ ರಿಪೇರಿ ಬಂದರೂ ಅಥವಾ ಪ್ರಮಾದವು ಸಂಭವಿಸಿದರೂ ಅಲ್ಲಿಂದಲೇ ಸಹಾಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಪ್ರಾಜೆಕ್ಟ್ ಕಂಪ್ಲೀಟ್ ಆದ ನಂತರ ಮೊದಲು ಗೂಡ್ಸ್ ಮಾತ್ರವೇ ಟ್ರಾನ್ಸ್ಪೋರ್ಟ್ ಮಾಡಿ ಆನಂತರ ಕೆಲವು ವರ್ಷಗಳಿಗೆ ಟ್ರಾವೆಲಿಂಗ್ ಯಾವುದೇ ರೀತಿ ಪ್ರಾಬ್ಲಮ್ ಇಲ್ಲದೆ ಇದ್ದರೆ ಆಗ ಪ್ರಯಾಣಿಕರಿಗೆ ಅನುಮತಿ ನೀಡುತ್ತಾರೆ.
ಅಬುಧಬಿಯಲ್ಲಿ ನಡೆದ ಸಮಾವೇಶದಲ್ಲಿ ನ್ಯಾಷನಲ್ ಅಡ್ವೈಜ಼ರ್ ಬ್ಯೂರೋ ಲಿಮಿಟೆಡ್ ನ ಡೈರೆಕ್ಟರ್ ಅಬ್ದುಲ್ ಆಲ್ ಷಾಹಿ ಮೊದಲನೇ ಬಾರಿ ಅಂಡರ್ ವಾಟರ್ ರೈಲು ಮಾರ್ಗದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.ಅದರಲ್ಲಿ ಈ ಪ್ರಾಜೆಕ್ಟ್ ಏನಾದರೂ ಸಕ್ಸಸ್ ಆದರೆ ಎರಡು ದೇಶಗಳ ಮಧ್ಯೆ ಸಂಬಂಧಗಳು ಬಲಪಡುವುದೇ ಅಲ್ಲದೆ,ಹೋಗಿ ಬರುವುದಕ್ಕೂ ಕೂಡ ಸಮಯವು ಕಡಿಮೆಯಾಗಿ ಎರಡು ದೇಶಗಳ ಅಭಿವೃದ್ಧಿಗೆ ಉಪಯೋಗವಾಗುತ್ತದೆ ಎಂದು ಅವರು ಹೇಳುತ್ತಾರೆ.
ಇನ್ನು ಸಡನ್ನಾಗಿ ಸುನಾಮಿ ಅಂತದ್ದೇನಾದರೂ ಬಂದರೆ ಏನು ಮಾಡ್ತಾರೆ?ಇಂತಹ ಅಪಾಯಗಳನ್ನು ಮೊದಲೇ ಕಂಡುಹಿಡಿಯುವುದಕ್ಕೆ ಎರಡು ದೇಶಗಳು ಅಲರಾಮ್ ನಿಂದ ಕೂಡಿದ ಅಡ್ವಾನ್ಸ್ ರೂಬಿಕ್ಸ್ ಆನ್ನು ಸಮುದ್ರದಲ್ಲಿ ಅಳವಡಿಸುತ್ತಾರೆ ಇದರಿಂದ ಅಪಾಯಗಳನ್ನು ಕೂಡಲೇ ಗ್ರಹಿಸಿ ಟ್ರೈನಿನ ಬರುವಿಕೆಯನ್ನು ನಿಲ್ಲಿಸಿಬಿಡುತ್ತಾರೆ. ಅಷ್ಟೇ ಅಲ್ಲದೆ ನೀರಿನ ಕೆಳಗೆ ತೇಲಾಡುವ ಈ ಟ್ರೈನನ್ನು ಯಾವುದೇ ರೀತಿಯ ಅಪಾಯ ಸಂಭವಿಸಿದರೂ ತೆಗೆದುಕೊಳ್ಳುವ ಹಾಗೇ ಇಂಜಿನಿಯರ್ಸ್ ಡಿಸೈನ್ ಮಾಡಬೇಕಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಆಸಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ. ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಕೊಡುಗೈ ದೊರೆ. ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ಮತ್ತು ಮಹಾಭಾರತದ ದುರಂತ ನಾಯಕ! ಕುಂತಿ-ಸೂರ್ಯದೇವನ ಸಮಾಗಮದ ಕಾರಣಕ್ಕೆ ಹುಟ್ಟಿದವನು ಕರ್ಣ. ಮಗನ ಮೇಲಿನ…
ಕೆಲವೊಮ್ಮೆ ನಮ್ಮ ದೇಹದ ಒಳಗೆ ಆಹಾರ ಅಥವಾ ನೀರಿನ ಮೂಲಕ ಸೇರಿಕೊಂಡ ಕಲ್ಮಶಗಳು ನಮಗೆ ಹೊಟ್ಟೆ, ತೊಳಸುವುದ, ವಾಂತಿಯಂತಹ ಕಾಯಿಲೆಗಳನ್ನು ತಂದೊಡ್ಡುತ್ತದೆ. ಮತ್ತು ಈ ಸಮಸ್ಯೆಗೆ ತಲೆ ನೋವಿನಂತಹ ಬೇರೆ ಕಾರಣಗಳೂ ಇರಬಹುದು. ಆದರೆ ನೀವು ಕೆಲವು ಉಪಾಯ ಅನುಸರಿಸಿ ಈ ಸಮಸ್ಯೆ ಇಂದ ಪಾರಾಗಬಹುದು… 1. ದೀರ್ಘವಾಗಿ ಉಸಿರಾಡುವುದು. ವಾಂತಿ ಹೊಟ್ಟೆಯಲ್ಲಿ ತೊಳಸಿದದಂತೆ ಆಗುವುದು ಈ ರೀತಿಯ ಸಮಸ್ಯೆ ಇರುವಾಗ ನೀವು ಮೊದಲು ಮಾಡಬೇಕಾಗಿರುವುದು ದೀರ್ಘವಾದ ಉಸಿರಾಟ. ಮೊದಲು ದೀರ್ಘವಾಗಿ ಒಳ್ಳೆಯ ಗಾಳಿಯನ್ನು( ಆಮ್ಲಜನಕವನ್ನು )…
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ಸಾವಿರಾರು ವೈದ್ಯರುಗಳು ತಮ್ಮ ಕರ್ತವ್ಯ ನಿಷ್ಟೆಯನ್ನು ಮರೆತು ಆಸ್ಪತ್ರೆ ಓಪಿಡಿ ಸೇವೆಗಳನ್ನು ನಿಲ್ಲಿಸಿದ ಪರಿಣಾಮ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಗ್ರಾಮದಲ್ಲಿ ಇದುವರೆಗೂ ಒಂದು ಅಪರಾಧ ಕೃತ್ಯಗಳು ನಡೆದಿಲ್ಲ. ಇದು ಎಲ್ಲೋ ಹೊರ ದೇಶದಲ್ಲಿ ಅಲ್ಲ ನಮ್ಮ ಭಾರತದ ಹಾಗು ಕರ್ನಾಟಕದ ಪಕ್ಕದ ರಾಜ್ಯ ಆದಂತ ಆಂಧ್ರ ಪ್ರದೇಶದ
ಜಾಮ್ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತೆರೆಯುವುದು.