ವಿಸ್ಮಯ ಜಗತ್ತು

ಈ ಊರಲ್ಲಿ ಕಪ್ಪೆಗಳಿಗೆ ಮದುವೆ ಮಾಡಿದ್ರು, ಆಮೇಲೆ ಏನಾಯ್ತು ಗೊತ್ತಾ.?ತಿಳಿಯಲು ಈ ಲೇಖನ ಓದಿ…

448

ಮಳೆ ಬಂದಿಲ್ಲ ಅಂದ್ರೆ ಹಳ್ಳಿಗಳ ಕಡೆ ಮಳೆರಾಯನ ಪೂಜೆ ಮತ್ತು  ಕಪ್ಪೆಗಳಗೆ ಮದುವೆ ಮಾಡಿಸುವುದು ವಾಡಿಕೆ. ಹಾಗೂ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆರಾಯನ ಮೊರೆಹೊದರೆ ಖಂಡಿತ ಮಳೆ ಬರುತ್ತದೆ ಎಂಬ ನಂಬಿಕೆ ಇದೆ…

ಹೌದು, ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮಸ್ಥರು ಹೀಗೆ ಕಪ್ಪೆಗಳಗೆ ಮದುವೆ ಮಾಡಿಸಿ ಮೂರೇ ದಿನದಲ್ಲಿ ಮಳೆ ಬರಿಸಿದ್ದಾರೆ.

ಕಪ್ಪೆ ಮದುವೆ ಮಾಡಿಸುವುದು ಹೇಗೆ?

ಊರಿನ ಜನರು ಮಳೆರಾಯನಿಗೆ ಪ್ರಾರ್ಥಿಸಿ ಹೆಣ್ಣು ಮತ್ತು ಗಂಡು ಕಪ್ಪೆಗಳಿಗೆ ಸಿಂಗಾರ ಮಾಡಿ ಗ್ರಾಮದ ಮುಖ್ಯಬೀದಿಗಳಲ್ಲಿ ತಮಟೆವಾದ್ಯಗಳೊಂದಿಗೆ ಕಪ್ಪೆ ಜೊಡಿಯ ಮೆರವಣಿಗೆ ನಡೆಸಿ ಮದುವೆ ಕಾರ್ಯ ಪ್ರಾರಂಭಿಸುತ್ತಾರೆಕಪ್ಪೆಗಳಗೆ ಹಿಂದು ಸಂಪ್ರಾದಾಯದಂತೆ ಶಾಸ್ತ್ರಗಳನ್ನು ಮಾಡಿ ಈ ಕಪ್ಪೆಗಳ ಮದುವೆ ಮಾಡಿಸುತ್ತಾರೆ.

ವಧು–ವರ ಕಪ್ಪೆಗಳ ಮಧು ಚಂದ್ರ ಕಾರ್ಯಕ್ರಮ

ಮದುವೆ ನಂತರವರವಧುಕಪ್ಪೆಗಳ ಬಂಧುಗಳಾಗಿ ಉರಿನ ಗ್ರಾಮಸ್ಥರು ಭಾಗವಹಿಸಿ ಸಾಂಪ್ರದಾಯಿಕವಾಗಿನವವಧುವರಕಪ್ಪೆಗಳನ್ನು ಹರಸಿಮಳೆರಾಯನ ಮೂರ್ತಿಯ ಜೊತೆಗೆ ಮೆರವಣಿಗೆ ನಡೆಸಿ ಮೆರವಣಿಗೆ ಮೂಲಕ ನಡೆಸಿ ಊರಿನಕೆರೆಯಲ್ಲಿ ಮಧುಚಂದ್ರಕ್ಕೆ ಬಿಟ್ಟುಬರುತ್ತಾರೆ.

ನಂಬಿದ್ರೆ ನಂಬಿ ಬಿಟ್ರೆ ಬಿಡಿ ಮೂರೇ ದಿನದಲ್ಲಿ ತೊಟ್ಲಿ ಗ್ರಾಮದಲ್ಲಿ ಹೆಚ್ಚಿನ ಮಳೆಯಾಗಿದೆ..

ಕಪ್ಪೆಗಳ ಮದುವೆಯಾಗಿ ಸರಿಯಾಗಿ ಮೂರೇದಿನಕೆ ಉತ್ತಮಮಳೆಯಾಗಿ ತೊಟ್ಲಿಗ್ರಾಮದ ಜನರನಂಬಿಕೆ ನಿಜವಾಗಿದೆ. ಈ ಮಳೆಯನ್ನು ನೋಡಿದ ಇತರೆ ತಾಲ್ಲುಕಿನವರು ತಾವು ಕಪ್ಪೆಗಳ ಮದುವೆಗೆ ತಯಾರಿನಡೆಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ