ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ಪುಟ್ಟ ದೇಶ ಇಸ್ರೇಲ್, ಎಷ್ಟೇ ತೊಂದರೆಗಳು ಬಂದ್ರೂ ಕೂಡ ಎದೆಗುಂದದೆ, ಬಂದ ತೊಂದರೆಗಳನ್ನು ಎದುರಿಸಿ ಹೇಗೆ ಬೆಳೆದಿದೆ ಎಂದರೆ….ಆ ಇಸ್ರೇಲಿನ ಅದೆಷ್ಟೋ ಪಟ್ಟು ದೊಡ್ಡದಾಗಿರೋ ನಮ್ಮ ಭಾರತಕ್ಕೇನು ಆ ರೀತಿ ಬೆಳೆಯೋ ಅವಕಾಶಗಳೇ ಸಿಕ್ಕಿರಲಿಲ್ಲವಾ ? ಅನ್ನೋದು ನಮಗೆ ನಾವೇ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ !
ಇದುವರೆಗೂ ಇಸ್ರೇಲಿನ ಮೇಲೆ 171 ಸೂಸೈಡ್ ಬಾಂಬರ್ ಅಟ್ಯಾಕ್ ಆಗಿವೆ ! ಪ್ರತಿ ಅಟ್ಯಾಕಿಗೆ ಪ್ಲಾನ್ ಹಾಕಿದವನು ಒಬ್ಬನೇ ಆಗಿರಲಿ ಅಥವಾ ರಾಷ್ಟ್ರವೇ ಆಗಿರಲಿ ಇಸ್ರೇಲಿಗರು ಬಿಟ್ಟದ್ದೇ ಇಲ್ಲ ವರ್ಷಗಟ್ಟಲೆ ಹುಡುಕಿದ್ದಾರೆ ಒಬ್ಬೊಬ್ಬ ಅಯೋಗ್ಯ ಉಗ್ರರನ್ನಂತೂ ಸತತ ಹತ್ತು ಹದಿನೆಂಟು ವರ್ಷಗಳಾದರೂ ಬಿಟ್ಟಿಲ್ಲ ಅವನು ಪಾತಾಳದಲ್ಲಡಗಿದ್ದರೂ ಹುಡುಕಿ ಬೆರಸಾಡಿ ಕತ್ತರಿಸಿದ ನಂತರವೇ ಅವರು ಸುಮ್ಮನಾಗಿರುವುದು.
ಇಸ್ರೇಲಿಗೆ ತೊಂದರೆ ಕೊಟ್ಟರೆಂಬ ಕಾರಣಕ್ಕೆ ಕೇವಲ ಒಂದು ದೇಶವಲ್ಲ…….”ಈಜಿಪ್ಟ್.ಜೋರ್ಡಾನ್.ಟ್ರಾನ್ಸ್ .ಸಿರಿಯಾ.ಲೆಬನಾನ್.ಸೌದಿ ಅರೇಬಿಯಾ.ಹೋಲಿವರ್.ಅಲಾ.ಸೋವಿಯತ್ ಯೂನಿಯನ್.ಪಲ್ವೋ.ಅಲ್ಜೀರಿಯಾ.ಮೊರಕ್ಕೋ.ಕ್ಯೂಬಾ.ಜಮ್ಮೌಲ್.ಅಮಾಲ್.ಉನಲು.ಹಮಾಸ್.ಪ್ವಾ “ಇವಿಷ್ಟೂ ದೇಶಗಳ ಮೇಲೆ ಯುದ್ದವಿಮಾನಗಳೊಂದಿಗೆ ತಿರುಗಿ ಬಿದ್ದು ಕಿರಲಿಕೊಂಡು ಓಡುವಂತೆ ಮಾಡಿದ್ದಾರೆ. ಇಲ್ಲಿ ಓದಿ:- 2000 ವರ್ಷಗಳಿಂದ ಭಾರತದ ರಾಜನಿಗಾಗಿ ಕಾಯುತ್ತಿತ್ತು ಈ ದೇಶ!!!
ಅದೂ ಸಾಲದೆಂಬಂತೆ 70 ಒಬ್ಬಂಟಿ ಉಗ್ರರನ್ನ ಟಾರ್ಗೆಟ್ ಮಾಡಿ ಮೊಸ್ಸಾದ್ ಕಡೆಯಿಂದ ಕೊಲ್ಲಿಸಿದರು. ಯಾಕೆಂದರೆ ಮತ್ತೊಮ್ಮೆ ಯಾರೊಬ್ಬ ಉಗ್ರಗಾಮಿ ತಮ್ಮ ದೇಶದ ಕಡೆ ಕಣ್ಣು ಹಾಕಿದರೆ ನಾನೆಲ್ಲಿದ್ದರೂ ನನ್ನ ಸಾವು ಖಚಿತ ಎಂದು ಜ್ಞಾನೋದಯ ಮಾಡಿಸಲಿಕ್ಕಾಗಿ ಹಾಗೂ ಅದೇ ಹಾದಿಯಲ್ಲೇ ಆತನನ್ನು ಕಳುಹಿಸಿದ ದೇಶವನ್ನೂ ಅಟ್ಟಾಡಿಸಿಕೊಂಡು ಹೊಡೆದಿದೆ .ಅದು ಮಾಡಿರುವ ಲೀಗಲ್ ಇಲ್ಲೀಗಲ್ ಮೊಸ್ಸಾದ್ ಆಪರೇಸನ್ನುಗಳಿಗಂತೂ ಲೆಕ್ಕವೇ ಇಲ್ಲ .
ಅವರಿಗೆ ಗೊತ್ತಿರುವುದು ಅದೊಂದೇ ಇಸ್ರೇಲನ್ನು ಯಾರೂ ಕೆಣಕಬಾರದು.ಇಸ್ರೇಲ್ ಒಳಗಡೆ ಒಂದೇ ಒಂದು ಮಗುವಿನ ಕಿರುಬೆರಳಿಗೆ ಯಾವೊಬ್ಬ ಗಾಯ ಮಾಡಿದರೂ ಅವನನ್ನು ಬಿಡುವ ಮಾತೇ ಇಲ್ಲ ಅಷ್ಟೇ ! ಇದೆಲ್ಲಾ ಬದಿಗಿಡಿ ಒಂದು ಕಾಲದಲ್ಲಿ ಬಾರ್ಡರಿನಲ್ಲಿ ಕಾಯುತ್ತಿದ್ದ ಇಸ್ರೇಲ್ ಸೈನಿಕರತ್ತ ದಪ್ಪ ಕಣ್ಣು ಬಿಟ್ಟು ಗುರಾಯಿಸಿದ್ದಕ್ಕಾಗಿಯೇ ಜೊರ್ಡಾನಿನ 200 ತಲೆಗಳನ್ನು ಉಡಾಯಿಸಿ ವಿಶ್ವಸಂಸ್ಥೆಯ ಮುಂದೆ ಅಪರಾಧಿಯಾಗಿಯೂ ನಿಂತಿತ್ತು ಇಸ್ರೇಲ್ ! ಈ ವಿಶ್ವಸಂಸ್ಥೆಯಿಂದ ಬೈಸಿಕೊಳ್ಳುವುದು ಇಸ್ರೇಲಿಗೇನೂ ಹೊಸದಲ್ಲ.
ಇಷ್ಟೆಲ್ಲಾ ಪುರಾಣ ಓದಿದಿರಲ್ಲಾ ಇಲ್ಲಿ ಎಲ್ಲಾದರೂ ಆ ಇಸ್ರೇಲಿನ ಪ್ರಧಾನಿ ಹೆಸರು ಬಂದಿದೆಯಾ ? ಯಾಕೆ ಪ್ರಧಾನಿ ಹೆಸರು ಬಂದಿಲ್ಲಾ ಎಂದರೆ ಅವರಿಗೆ ಮುಖ್ಯವಾಗಿರುವುದು 70ವರ್ಷ ಬದುಕಿ ಸಾಯುವ ಪ್ರಧಾನಿಯಲ್ಲ ! …..ನೆನಪಿರಲಿ ! ಅವರಿಗೆ ಮುಖ್ಯವಾಗಿರುವುದು ದೇಶ !!
ನಾವೀಗ ತಯಾರಿಸೋ ಒಂದು ಬಾಂಬು 50.000 ಸಾವಿರ ಇಸ್ರೇಲಿಗಳನ್ನ ಸಾಯಿಸತ್ತೆ ಅಂತ ಸುಮ್ಮನೆ ಡೈಲಾಗ್ ಹೊಡೆದದ್ದಕ್ಕೇ ಹೋಗಿ ಇರಾಕ್ ಸುಟ್ಟರಲ್ಲ ಆಗ ಸುಟ್ಟದ್ದೂ ಕೂಡ ಇಸ್ರೇಲ್ ಅಷ್ಟೇ! ನಮ್ ಪ್ರಧಾನಿ ಸುಟ್ಟಿದ್ದು ಅಂತ ಅವರೆಲ್ಲೂ ಬರೆದುಕೊಂಡಿಲ್ಲ.
ವಿಮಾನ ಹೈಜಾಕ್ ಮಾಡಿದಾಗ “ಸಂಧಾನದ ಮಾತೇ ಇಲ್ಲ ! ನಮ್ಮವರು 200 ಜನ ಹೈಜಾಕ್ ಆಗಿರುವವರು ಸಾಯುವುದೇ ನಿಜವಾದಲ್ಲಿ …ಇನ್ನು ಅರ್ಧ ಗಂಟೆಯಲ್ಲಿ ಇಡೀ ಆಫ್ರಿಕಾ ಸುಟ್ಟುಬಿಡುತ್ತೇನೆ !. ಎಂದು ಕಿರುಚಿಕೊಂಡನಲ್ಲಾ ಆ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಆಗಲೂ ಕೂಡ ಎಂಟಬ್ಬೇ ಆಪರೇಶನ್ ಮಾಡಿದ್ದು ಇಸ್ರೇಲ್ ಎಂದು ಇತಿಹಾಸದ ಪುಟಗಳಲ್ಲಿ ಅವರು ಬರೆದುಕೊಂಡರೇ ಹೊರತು “ಇಝಾಕ್ ರಬಿನ್ “ಮಾಮ ಮಾಡಿದ್ದು ಇದು ಅಂತ ಬರೆದುಕೊಂಡಿಲ್ಲ ಅವರು.
ಇದುವರೆಗೂ ಭಾರತದಲ್ಲಿ ಹತ್ತುಸಾವಿರದಷ್ಟು ಉಗ್ರರ ದಾಳಿಗಳಾಗಿವೆ ಆದರೆ ನಮ್ಮ ದೇಶದ ಮಗುವಿಗೆ ಗಾಯ ಮಾಡಿದ ದೇಶವನ್ನು ಇನ್ನರ್ಧ ಗಂಟೆಯಲ್ಲಿ ಸಿಗಿದುಬಿಡುತ್ತೇನೆ ಎಂದ ಒಬ್ಬ ಪ್ರಧಾನಿ ಹೆಸರು ಹೇಳಿ ನೊಡೋಣ ! ಇಲ್ಲ ಅನ್ನೋದೇ ಸರಿಯಾದ ಉತ್ತರ.
ಹಾಗೂ ನೋಡುವುದಾದರೆ, ಲಾಲ್ ಬಹದ್ದೂರ್ ಶಾಸ್ತ್ರಿ ಇದೇ ಇಸ್ರೇಲ್ ವ್ಯಕ್ತಿತ್ವದವರು, ಒಂದು ಸಲ ಪಾಕಿಸ್ತಾನವನ್ನು ಮತ್ತೊಮ್ಮೆ ಚೀನಾವನ್ನು ತಲೆ ಬಾಗಿಸಿದ್ದರು .ಮತ್ತಾರೂ ಇಲ್ಲವೇ ಇಲ್ಲ .
“ಒಂದು ಉಗ್ರರ ದಾಳಿ ನಡೆದರೆ ನಮ್ಮತನವನ್ನು ಸಾಬೀತುಪಡಿಸಿಕೊಳ್ಳಲು ಇದು ಒಂದು ಅವಕಾಶ ” ಎಂದು ನಮ್ಮವರು ಇದುವರೆಗೂ ತಿಳಿದೇ ಇಲ್ಲ ಅಂತ ನಾವು ಅಂದುಕೊಂಡರೆ ನಾವೇ ದಡ್ಡರಾಗಿಬಿಡುತ್ತೇವೆ ಇವರಿಗೆ ಎಲ್ಲವೂ ಗೊತ್ತಿದೆ ಆದರೆ ಯುದ್ಧ ಮಾಡಿದರೆ ಅಥವಾ ಉಗ್ರರನ್ನು ಅಟ್ಟಾಡಿಸಿಕೊಂಡು ಹೊಡೆಯಿರಿ ಎಂದು ಆಣತಿ ಕೊಟ್ಟರೆ ತಮ್ಮ ಕುರ್ಚಿಗೆ ಸಂಚಕಾರ ಎಂದು ಚೆನ್ನಾಗಿ ತಿಳಿದಿದ್ದಾರೆ ಅಷ್ಟೇ !
ಕೃಪೆ:-ಕಂಟೆಂಟ್ ಫ್ರಮ್ ಅಂತರ್ಜಾಲ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿರುವ ಘಟನೆ ಹಾವೇರಿಯ ಭಗತ್ ಪಿಯುಸಿ ಕಾಲೇಜಿನಲ್ಲಿ ನಡೆದಿದೆ. ಪರೀಕ್ಷಾ ಹಾಲ್ ನಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯದಂತೆ ಕಾವಲುಗಾರನಾಗಿ ಸಿಸಿಟಿವಿ ಕ್ಯಾಮೆರಾ ನೋಡಿದ್ದೆವೆ. ಆದರೆ ಹಾವೇರಿಯ ನಗರದ ದನದ ಮಾರುಕಟ್ಟೆಯ ಎದುರಿಗಿರುವ ಭಗತ್ ಪಿಯುಸಿ ಕಾಲೇಜಿನಲ್ಲಿ ಮಕ್ಕಳು ಕಾಪಿ ಮಾಡಬಾರದು ಎಂದು ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿದ್ದಾರೆ. ಗುರುವಾರ ನಡೆದ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಗುರುವಾರ, 12/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್ ತಿಂಗಳು (ಅಮಾವಾಸ್ಯಾಂತ್ಯ):ಚೈತ್ರ ತಿಂಗಳು (ಹುಣ್ಣಿಮಾಂತ್ಯ):ವೈಶಾಖ ಪಕ್ಷ : ಕೃಷ್ಣ ಪಕ್ಷ…
ಈ ಕೊರೊನ ಸಮಯದ ಲಾಕ್ ಡೌನ್ ನಲ್ಲಿ ಈ ಕಲಾವಿದ ಕಲ್ಲಿನಲ್ಲಿ ರಚಿಸಿದ ಕಲಾಕೃತಿಗೆ ಒಳ್ಳೆಯ ಬೆಲೆ ದೊರಿತಿದೆ ಈ ಲಾಕ್ ಡೌನ್ ನಲ್ಲಿಇದ್ದರು ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಿದ್ದಾರೆ. ಹೌದು ಈ ಕಲಾಕೃತಿಯನ್ನು ಮಾಡಿದ ಮಲ್ಲಪ್ಪ ಬಡಿಗೇರ ಅವರು ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದವರು . ಈ ಕ್ವಾರಂಟೈನ್ನ 14 ಅವಧಿಯಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು 10 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ. ಕ್ವಾರಂಟೈನ್ನಲ್ಲೂ ಕೂಡ ತಮ್ಮ ಕಾಯಕವನ್ನು ಬಿಡದ ಮಲ್ಲಪ್ಪನವರಿಗೆ…
ಜಿಯೋ ಕಂಪನಿ; ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ರಿಲಯನ್ಸ್ ಜಿಯೋ ಇದೀಗ ಇತರೆ ನೆಟ್ವರ್ಕ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್ ಮಾಡಲಿದೆ ಎಂದು ತಿಳಿಸಿದ್ದಾರೆ . ಈ ಹೊಸ ನಿಯಮವು ಇವತ್ತಿನಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಅಂದರೆ ಇನ್ಮುಂದೆ ಜಿಯೋ ಟು ಏರ್ಟೆಲ್ ಅಥವಾ ವೊಡಾಫೋನ್ ಸೇರಿದಂತೆ ಇನ್ನಿತರ ನೆಟ್ವರ್ಕ್ಗಳಿಗೆ ಕರೆ ಮಾಡಿದರೆ ಶುಲ್ಕ ಅನ್ವಯವಾಗಲಿದೆ. ಇದರ ಹೊರತಾಗಿ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಕಂಪೆನಿ ಹೇಳಿಕೊಂಡಿದೆ. ಇತರೆ ಜಿಯೋ…
ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರುಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಸಂಶೋಧನೆಯೊಂದು ಜಾಸ್ತಿ ಹಾಲು ಕುಡಿಯುವವರು ಆತಂಕ ಪಡುವಂತಹ ವಿಷಯವೊಂದನ್ನು ಹೊರಹಾಕಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿದ್ರೆ ಮೂಳೆಗಳು ದುರ್ಬಲವಾಗುತ್ತದೆಯಂತೆ. ಹೆಚ್ಚು ಹಾಲು ಕುಡಿಯುವ ಜನರು ಬಹುಬೇಗ ಸಾವನ್ನಪ್ಪುತ್ತಾರಂತೆ. 20 ವರ್ಷಗಳ ಕಾಲ 61 ಸಾವಿರ ಮಹಿಳೆಯರು…
ಹಾರ್ಟ್ ಅಟ್ಯಾಕ್ ಇದು ಮನುಷ್ಯನಿಗೆ ದೊಡ್ಡ ಸವಾಲಾಗಿರುವ ಕಾಯಿಲೆ.ಯಾಕೆಂದ್ರೆ ಇದು ಬರುವ ಮುನ್ಸೂಚನೆ ಯಾರಿಗೂ ಗೊತ್ತಾಗೊದಿಲ್ಲಾ. ಹಾರ್ಟ್ ಅಟ್ಯಾಕ್ ಯಾವಾಗ ಇಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಬರೋದಿಲ್ಲ. ಆದ್ರೆ ಈ ಹಾರ್ಟ್ ಅಟ್ಯಾಕ್ ಬರೋ ಮುನ್ಸೂಚನೆ ಮೊದ್ಲೇ ನಮ್ಗೆ ಗೊತ್ತಾದ್ರೆ ಹೇಗಿರುತ್ತೆ ಗೊತ್ತಾ?