ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು. ಬಂಡವಾಳ ಕಡಿಮೆ, ಗಳಿಕೆ ಜಾಸ್ತಿ ಅದಕ್ಕಾಗಿ ಕನ್ನಡ ಕಂಪಿನ ಮಾಧ್ಯಮದಿಂದ ಕೆಳಗೆ ಉಲ್ಲೇಖಿಸಿದ ಬಿಜನೆಸ್ ಗಳಿಗೆ ತಗಲುವ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ನಿಮಗೆ ಉಪಯೋಗವಾದರೆ ಒಳ್ಳೆಯದು.
1.ವಾಟರ್ ಪ್ಲಾಂಟ್ :-
ಜನರ ಅನಿಸಿಕೆ ಮತ್ತು ಅನುಭವಗಳ ಪ್ರಕಾರ ನಗರ ಪಟ್ಟಣಗಳಲ್ಲಿ ಲೋಕಲ್ ಬಾಡಿಗಳ ಮೂಲಕ ಸರಬರಾಜು ಮಾಡುವ ನೀರು ಅಶುದ್ಧ ಮತ್ತು ಕುಡಿಯಲು ಯೋಗ್ಯ ವಿರುವದಿಲ್ಲ. ಆದಕಾರಣ ಜನ ಪ್ರಾಯವೆಟ್ ಆರ್. ಓ ನೀರು, ಬಾಟಲ್ ಬಂದ್ ನೀರಿನ ಬೇಡಿಕೆ ಮಾಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು ಯಾಕೆ ಇಂತಹ ಪ್ಲಾಂಟಗಳನ್ನು ಪ್ರಾರಂಭಿಸಬಾರದು? ಇಂತಹ ಪ್ಲಾಂಟ್ ನ್ನು ನಿರ್ಮಿಸಲು ಮೊದಲು ಯೋಚಿಸುವದೆನೆಂದರೆ ನೀರಿನ ಟಿ ಡಿ ಎಸ್ ಲೇವಲ್ ಜಾಸ್ತಿ ಇರಬಾರದು. ನಂತರ ಸರಕಾರದಿಂದ ಲಾಯಸನ್ಸ್ ಮತ್ತು ಐ ಎಸ್ ಐ ನಂಬರ್ ತೆಗೆದುಕೊಳ್ಳುವದು ಮಹತ್ವದ್ದು.
ಎಷ್ಟೋ ಕಂಪನಿಗಳು ಕಮರ್ಶಿಯಲ್ಲಾಗಿ ಆರ್ ಓ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಇದರ ವೆಚ್ಚ 50 ಸಾವಿರ ₹ ಗಳಿಂದ 2 ಲಕ್ಷ ₹ ಗಳ ವರೆಗೆ ತಗಲುವದು. ಜೊತೆಗೆ ಕಡಿಮೆ ಎಂದರೆ 100 ಜಾರ್ ಗಳನ್ನು ಖರೀದಿಸ ಬೇಕಾಗುವದು. ಅವು 20 ಲೀಟರ್ ಕ್ಯಾಪೆಸಿಟಿ ಇರುವಂತಹದು. ಇವೆಲ್ಲವುಗಳಲ್ಲಿ ನಿಮಗೆ 4 ರಿಂದ 5 ಲಕ್ಷ ₹ ಗಳವರೆಗೆ ಖರ್ಚಾಗುವದು. ಈ ಹಣ ನಿಮಗೆ ಹೆಚ್ಚು ಅನಿಸಿದರೆ ಲೋನ್ ಸಲುವಾಗಿ ಬ್ಯಾಂಕ್ ಗೂ ಸಹ ಅಪ್ಲಾಯ್ ಮಾಡಬಹುದು. ಈ ತರಹದ ಪ್ಲಾಂಟ್ ಒಂದನ್ನು ಪ್ರಾರಂಭಿಸಿದರೆ ಪ್ರತಿ ಗಂಟೆಗೆ 1000 ಲೀಟರ್ ನೀರಿನ ಪ್ರೋಡಕ್ಶನ್ ವಾಗುವದರಿಂದ ನೀವು ಕಡಿಮೆ ಎಂದರೆ 30 ರಿಂದ 50 ಸಾವಿರ ₹ ಗಳನ್ನು ಗಳಿಸಬಹುದು.
2.ಚಿಲಿಂಗ್ ಪ್ಲಾಂಟ್ :-
ನಗರ ಪಟ್ಟಣಗಳಲ್ಲಿ ಬಾಟಲ್ ಜೊತೆಗೆ 10 ರಿಂದ 15 ಲೀಟರ್ ಕ್ಯಾನ್ ಗಳಲ್ಲೂ ನೀರಿನ ಸಪ್ಲಾಯ್ ಮಾಡಲಾಗುತ್ತದೆ. ಈ ನೀರು ಚಿಲಿಂಗ್ ಪ್ಲಾಂಟ್ ನಿಂದ ಸರಬರಾಜು ಮಾಡಲಾಗುತ್ತದೆ. ಆರ್ ಓ ನೀರಿನ ಪ್ಲಾಂಟ್ ತರಹನೆ ಒಂದು ಒಳ್ಳೆಯ ಗ್ರಾವುಂಡ್ ವಾಟರ್ ಕ್ವಾಲಿಟಿ ಹಾಗೆ ಇದ್ದರೆ ಚಿಲಿಂಗ್ ಪ್ಲಾಂಟ್ ಇನ್ ಸ್ಟಾಲ್ ಮಾಡಿ ಕೊಡುತ್ತಾರೆ.
ಈ ಚಿಲಿಂಗ್ ವಾಟರ್ ಪ್ಲಾಂಟನಲ್ಲಿ ನೀರಿನಲ್ಲಿಯ ಬ್ಯಾಕ್ಟೇರಿಯಾಗಳನ್ನು ಸಾಯಿಸಿ ನೀರನ್ನು ತಂಪು ಮಾಡುತ್ತಾರೆ. ಈ ನೀರನ್ನು ದಿನಾಲು ಮನೆಗಳಿಗೆ, ಅಂಗಡಿಗಳಿಗೆ ಪೂರೈಕೆ ಮಾಡುವರು. ಈ ಪ್ಲಾಂಟ್ ವ್ಯವಸಾಯಕ್ಕೆ 2 ರಿಂದ 4 ಲಕ್ಷ ₹ ಗಳ ಖರ್ಚು ತಗಲುವದು. ಇದರಿಂದ ಪ್ರತಿ ತಿಂಗಳು 30 ರಿಂದ 40 ಸಾವಿರ ₹ ಗಳ ಗಳಿಕೆ ಸಾಧ್ಯ.
3.ದೊಡ್ಡ ದೊಡ್ಡ ಕಂಪನಿಗಳ ಡೀಲರ್ ಶಿಪ್ ತೆಗೆದುಕೊಳ್ಳುವದು:-
ದೇಶದಲ್ಲಿ ಅನೇಕ ದೊಡ್ಡ ಕಂಪನಿಗಳು ಬಾಟಲ್ ನೀರಿನ ವ್ಯವಸಾಯ ಮಾಡುತ್ತಿದ್ದಾರೆ. ಇವುಗಳಲ್ಲಿ ಬಿಸಲೆರಿ, ಎಕ್ವಾಫಿನಾ, ಕಿನ್ಲೆ ಈ ಬ್ರಾಂಡ್ ಗಳ 200 ಎಂ ಎಲ್ ನಿಂದ ಹಿಡಿದು ಲೀಟರ್ ವರೆಗೆ ಹಾಗೂ ಲೀಟರ್ ಮೇಲ್ಪಟ್ಟು ಸಹ ದೊಡ್ಡ ಬಾಟಲ್ ಗಳಿಗೆ ಮಾರ್ಕೆಟ್ ನಲ್ಲಿ ತುಂಬಾ ಬೇಡಿಕೆ ಇದೆ.
ನೀವು ಈ ಕಂಪನಿಗಳ ಡಿಸ್ಟ್ರಿಬ್ಯುಷನ್ ತೆಗೆದುಕೊಂಡು ವ್ಯಾಪಾರ ಮಾಡಬಹುದು. ಕಡಿಮೆ ಎಂದರೆ ಇದರಲ್ಲಿ ನಿಮಗೆ 5 ಲಕ್ಷ ₹ ಗಳ ವರೆಗೆ ಬಂಡವಾಳ ಹೂಡಬೇಕಾಗುವದು. ಈ ಬಂಡವಾಳದಲ್ಲಿ ಹೆಚ್ಚು ಸಹ ಮಾಡಬಹುದು.
4.ವಾಟರ್ ಎ ಟಿ ಎಂ ನಿಂದಲೂ ಬಿಜನೆಸ್ ಪ್ರಾರಂಭಿಸಬಹುದು:-
ಎಷ್ಟೋ ಕಂಪನಿಗಳು ವಾಟರ್ ಎ ಟಿ ಎಂ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಅದನ್ನು ನೀವು ಖರೀದಿಸಿ ಬೇರೆ ಬೇರೆ ಸ್ಥಳಗಳಲ್ಲಿ ಇನ್ಸ್ಟಾಲ್ ಮಾಡಬಹುದು. ಮತ್ತು ನೀವು ಈ ಕಂಪನಿಗಳ ಪ್ರೆಂಚಾಯಜಿಯನ್ನು ಸಹ ತೆಗೆದುಕೊಳ್ಳಬಹುದು. ಉದಾಹರಣೆಗೆ ಪಿರಾಮಲ್ ಸರ್ವಜಲ ಹೆಸರಿನ ಕಂಪನಿ ವ್ಯಾಪಾರಿಗಳಿಗೆ ಫ್ರೆಂಚಾಯಿಜಿಯನ್ನು ಕೊಡುತ್ತಿದೆ. ಇದರಲ್ಲಿ ಕಂಪನಿಯ ಕಡೆಯಿಂದಲೆ ಇನ್ ಸ್ಟಾಲೆಶನ್, ಮೆಂಟನೆನ್ಸ್, ರಿಪ್ಲೆಸ್ ಮೆಂಟ್ ತರಹದ ಎಲ್ಲ ಸರ್ವಿಸಗಳನ್ನು ಕೊಡುತ್ತಾರೆ. ಇಂಥ ಎ ಟಿ ಎಂ ಗಳ ಮುಖಾಂತರ ನೀವು ತಿಂಗಳಿಗೆ 25 ರಿಂದ 50 ಸಾವಿರ ₹ ಗಳ ಗಳಿಕೆ ತಿಂಗಳಿಗೆ ಪಡೆಯಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.
ಬೆಳ್ಳುಳ್ಳಿ ಕರೋನಾ ಕಿಲ್ಲರ್ ಹೌದೇ..? ಬೆಳ್ಳುಳ್ಳಿ ಎದುರು ಕರೋನಾ ಆಟ ನಡೆಯೋದಿಲ್ಲ ಅನ್ನೋದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವಾಗುತ್ತಿರುವ ಲೇಟೆಸ್ಟ್ ಮನೆಮದ್ದು. ಈ ಮಾತಿನಲ್ಲಿ ಸತ್ಯ ಎಷ್ಟಿದೆ ಅನ್ನೋದನ್ನು ನಾವು ತಿಳಿದುಕೊಳ್ಳಲೇ ಬೇಕು. ಬೆಳ್ಳುಳ್ಳಿ ತಿಂದರೆ ಈ ಮಾರಕ ವೈರಸ್ ನಿಂದ ನಾವು ಬಚಾವ್ ಆಗ ಬಹುದೇ..? ಅದಕ್ಕೆ ಉತ್ತರ ಹುಡುಕೋಣ. WHO ಸ್ಪಷ್ಟವಾಗಿ ಹೇಳಿದೆ.. ಬೆಳ್ಳುಳ್ಳಿ ಒಂದು ಹೆಲ್ತಿ ಹರ್ಬ್. ಅದರಲ್ಲಿ ಎರಡು ಮಾತಿಲ್ಲ. ಇದನ್ನು ತಿಂದರೆ ಹೊಟ್ಟೆ ಸಮಸ್ಯೆ ಪರಿಹಾರವಾಗುತ್ತದೆ. ಇದರಿಂದ ಕರೋನಾ ವೈರಸ್…
ತಲೆ ಬೋಳಿಸುದನ್ನ ಕೆಲವು ಹರಕೆ ಎಂದು ಹೇಳಿದರೆ ಇನ್ನೂ ಕೆಲವರು ಇದನ್ನ ಬಿಸಿನೆಸ್ ಎಂದು ಹೇಳುತ್ತಾರೆ, ಹಾಗಾದರೆ ತಿರುಪತಿ ತಿಮ್ಮಪ್ಪನಿಗೆ ಮೂಡಿ ಕೊಡುವುದು ಯಾಕೆ ಮತ್ತು ಈ ಮೂಡಿ ಕೊಡುವ ಹರಕೆಯ ಹಿಂದೆ ಇರುವ ರೋಚಕ ಸತ್ಯ ಏನು ಎಂದು ತಿಳಿದರೆನೀವು ಆಶ್ಚರ್ಯ ಪಡುತ್ತೀರಾ. ಹಾಗಾದರೆ ಮೂಡಿ ಕೊಡುವ ಹಿಂದೆ ಇರುವ ರೋಚಕ ಸತ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆನಿಮ್ಮ ಅನಿಸಿಕೆಯನ್ನ ನಮಗೆ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ರತ್ನಗಳ ಬಗ್ಗೆ ಹೇಳಲಾಗಿದೆ. ಯಾವ ರತ್ನ ಧಾರಣೆ ಮಾಡಿದ್ರೆ ಏನು ಲಾಭ ಎಂಬುದನ್ನು ವಿವರಿಸಲಾಗಿದೆ. ಹಾಗೆ ತಾಮ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಮನೆಯಲ್ಲಿ ತಾಮ್ರದ ವಸ್ತುಗಳಿದ್ರೆ ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶ ಮಾಡುವುದಿಲ್ಲವಂತೆ. ವಾಸ್ತು ಶಾಸ್ತ್ರದಲ್ಲಿ ತಾಮ್ರದ ವಸ್ತುಗಳು ಯಾವ ಜಾಗದಲ್ಲಿದ್ದರೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ ಎಂಬುದನ್ನೂ ಹೇಳಲಾಗಿದೆ. ತಾಮ್ರ ಕಠಿಣ ಕೆಲಸವನ್ನು ಸುಲಭ ಮಾಡುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲು ಇದು ಕಾರಣವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿದ್ದರೆ ವಾಸ್ತುದೋಷ…
ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ತಾಲೂಕಿನ ಶಾಲೆಯ ಶಿಕ್ಷಕಿಯೊಬ್ಬರು ದಲಿತ ಮಕ್ಕಳನ್ನು ಮೈನಸ್ ಎಂದು ಮೇಲ್ ಜಾತಿಯ ಮಕ್ಕಳನ್ನು ಪ್ಲಸ್ ಎಂದು ಕರೆದಿರುವುದು ಸಹ ಇದೀಗ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ ಜಾತಿವಿಷವನ್ನುಬೇರುಮಟ್ಟದಿಂದತೊಲಗಿಸಬೇಕುಎಂದುರಾಷ್ಟ್ರಾದಾದ್ಯಂತಎಲ್ಲಾರಾಜ್ಯಗಳಶಿಕ್ಷಣಇಲಾಖೆಗಳುಸಾಕಷ್ಟುಪ್ರಯತ್ನಪಡುತ್ತಿವೆ. ಆದರೆ, ಇಂತಹಸಂದರ್ಭದಲ್ಲಿತಮಿಳುನಾಡಿನಮಧುರೈಜಿಲ್ಲೆಯಹಲವುಖಾಸಗಿಶಾಲೆಗಳಲ್ಲಿಮಕ್ಕಳವಿದ್ಯಾರ್ಥಿಜೀವನದಿಂದಲೇಈವಿಷವನ್ನುಮತ್ತಷ್ಟುಬಲವಾಗಿಮನಸ್ಸಿನಆಳಕ್ಕೆಇಳಿಸುವಪ್ರಯತ್ನನಡೆಸಲಾಗುತ್ತಿದೆ. ಇಲ್ಲಿಶಿಶುವಿಹಾರದಿಂದಲೇಮಕ್ಕಳುಕಡ್ಡಾಯವಾಗಿಅವರರವರಜಾತಿಯನ್ನುಸೂಚಿಸುವಬಣ್ಣಬಣ್ಣದಪಟ್ಟಿಯನ್ನುಕೈಗೆಕಟ್ಟಿಕೊಂಡುಬರಬೇಕುಎಂಬಕೆಟ್ಟಸಂಪ್ರದಾಯವನ್ನುಆಚರಿಸಲಾಗುತ್ತಿದೆಎಂಬಆಘಾತಕಾರಿವಿಚಾರವರದಿಯಾಗಿದೆ. ವಿದ್ಯಾರ್ಥಿಗಳುಶಾಲೆಗೆಬರುವಾಗಕೆಂಪು, ಹಳದಿ, ಹಸಿರುಹಾಗೂಬಿಳಿಬಣ್ಣದಪಟ್ಟಿಗಳನ್ನುಕಟ್ಟಿಕೊಂಡುಬರುತ್ತಾರೆ. ಈಮೂಲಕಅವರುಯಾವಜಾತಿಯವರುಎಂಬುದುಶಿಕ್ಷಕರಿಗೆಖಚಿತವಾಗುತ್ತದೆ. ಹೀಗೆದಲಿತರನ್ನುಮೇಲ್ವರ್ಗದವಿದ್ಯಾರ್ಥಿಗಳಿಂದಬೇರ್ಪಡಿಸಿಕೂರಿಸುವಹಾಗೂತಾರತಮ್ಯದಶಿಕ್ಷಣನೀಡುವಮೂಲಕವಿದ್ಯಾರ್ಥಿಜೀವನದಿಂದಲೇಮಕ್ಕಳಮನಸ್ಸಿನಲ್ಲಿಜಾತಿಎಂಬಸಂಕೋಲೆಯನ್ನುಬೆಳೆಸಲಾಗುತ್ತಿದೆ.
ಬೆಂಗಳೂರು: ಅಗಷ್ಟ್ ತಿಂಗಳ 24ಕ್ಕೆ ಅಂತ್ಯಗೊಳ್ಳಲಿದ್ದ ಕೃಷಿ ಬೆಳೆ ಸಮೀಕ್ಷೆಯನ್ನು ಸೆಪ್ಟೆಂಬರ್ ತಿಂಗಳ 24 ತನಕ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಕೃಷಿ ಬೆಳೆ ಸಮೀಕ್ಷೆ ಕುರಿತಂತೆ ಸುದೀರ್ಘ ಚರ್ಚೆ ನಡೆದ ಬಳಿಕ ಒಂದು ತಿಂಗಳು ಅವಧಿ ವಿಸ್ತರಿಸುವ ತೀರ್ಮಾನ ಕೈಗೊಂಡಿದೆ. ಬೆಳೆ ಸಮೀಕ್ಷೆ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು . .ಕಳೆದ ವರ್ಷ ಕೇವಲ 3,500 ಮಂದಿ ರೈತರು ಮಾತ್ರ ನೋಂದಣಿ ಮಾಡಿದ್ದರು, ಈ ವರ್ಷ ಅಲ್ಪ ಅವಧಿಯಲ್ಲೇ…