ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು. ಬಂಡವಾಳ ಕಡಿಮೆ, ಗಳಿಕೆ ಜಾಸ್ತಿ ಅದಕ್ಕಾಗಿ ಕನ್ನಡ ಕಂಪಿನ ಮಾಧ್ಯಮದಿಂದ ಕೆಳಗೆ ಉಲ್ಲೇಖಿಸಿದ ಬಿಜನೆಸ್ ಗಳಿಗೆ ತಗಲುವ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ನಿಮಗೆ ಉಪಯೋಗವಾದರೆ ಒಳ್ಳೆಯದು.

1.ವಾಟರ್ ಪ್ಲಾಂಟ್ :-
ಜನರ ಅನಿಸಿಕೆ ಮತ್ತು ಅನುಭವಗಳ ಪ್ರಕಾರ ನಗರ ಪಟ್ಟಣಗಳಲ್ಲಿ ಲೋಕಲ್ ಬಾಡಿಗಳ ಮೂಲಕ ಸರಬರಾಜು ಮಾಡುವ ನೀರು ಅಶುದ್ಧ ಮತ್ತು ಕುಡಿಯಲು ಯೋಗ್ಯ ವಿರುವದಿಲ್ಲ. ಆದಕಾರಣ ಜನ ಪ್ರಾಯವೆಟ್ ಆರ್. ಓ ನೀರು, ಬಾಟಲ್ ಬಂದ್ ನೀರಿನ ಬೇಡಿಕೆ ಮಾಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು ಯಾಕೆ ಇಂತಹ ಪ್ಲಾಂಟಗಳನ್ನು ಪ್ರಾರಂಭಿಸಬಾರದು? ಇಂತಹ ಪ್ಲಾಂಟ್ ನ್ನು ನಿರ್ಮಿಸಲು ಮೊದಲು ಯೋಚಿಸುವದೆನೆಂದರೆ ನೀರಿನ ಟಿ ಡಿ ಎಸ್ ಲೇವಲ್ ಜಾಸ್ತಿ ಇರಬಾರದು. ನಂತರ ಸರಕಾರದಿಂದ ಲಾಯಸನ್ಸ್ ಮತ್ತು ಐ ಎಸ್ ಐ ನಂಬರ್ ತೆಗೆದುಕೊಳ್ಳುವದು ಮಹತ್ವದ್ದು.

ಎಷ್ಟೋ ಕಂಪನಿಗಳು ಕಮರ್ಶಿಯಲ್ಲಾಗಿ ಆರ್ ಓ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಇದರ ವೆಚ್ಚ 50 ಸಾವಿರ ₹ ಗಳಿಂದ 2 ಲಕ್ಷ ₹ ಗಳ ವರೆಗೆ ತಗಲುವದು. ಜೊತೆಗೆ ಕಡಿಮೆ ಎಂದರೆ 100 ಜಾರ್ ಗಳನ್ನು ಖರೀದಿಸ ಬೇಕಾಗುವದು. ಅವು 20 ಲೀಟರ್ ಕ್ಯಾಪೆಸಿಟಿ ಇರುವಂತಹದು. ಇವೆಲ್ಲವುಗಳಲ್ಲಿ ನಿಮಗೆ 4 ರಿಂದ 5 ಲಕ್ಷ ₹ ಗಳವರೆಗೆ ಖರ್ಚಾಗುವದು. ಈ ಹಣ ನಿಮಗೆ ಹೆಚ್ಚು ಅನಿಸಿದರೆ ಲೋನ್ ಸಲುವಾಗಿ ಬ್ಯಾಂಕ್ ಗೂ ಸಹ ಅಪ್ಲಾಯ್ ಮಾಡಬಹುದು. ಈ ತರಹದ ಪ್ಲಾಂಟ್ ಒಂದನ್ನು ಪ್ರಾರಂಭಿಸಿದರೆ ಪ್ರತಿ ಗಂಟೆಗೆ 1000 ಲೀಟರ್ ನೀರಿನ ಪ್ರೋಡಕ್ಶನ್ ವಾಗುವದರಿಂದ ನೀವು ಕಡಿಮೆ ಎಂದರೆ 30 ರಿಂದ 50 ಸಾವಿರ ₹ ಗಳನ್ನು ಗಳಿಸಬಹುದು.
2.ಚಿಲಿಂಗ್ ಪ್ಲಾಂಟ್ :-
ನಗರ ಪಟ್ಟಣಗಳಲ್ಲಿ ಬಾಟಲ್ ಜೊತೆಗೆ 10 ರಿಂದ 15 ಲೀಟರ್ ಕ್ಯಾನ್ ಗಳಲ್ಲೂ ನೀರಿನ ಸಪ್ಲಾಯ್ ಮಾಡಲಾಗುತ್ತದೆ. ಈ ನೀರು ಚಿಲಿಂಗ್ ಪ್ಲಾಂಟ್ ನಿಂದ ಸರಬರಾಜು ಮಾಡಲಾಗುತ್ತದೆ. ಆರ್ ಓ ನೀರಿನ ಪ್ಲಾಂಟ್ ತರಹನೆ ಒಂದು ಒಳ್ಳೆಯ ಗ್ರಾವುಂಡ್ ವಾಟರ್ ಕ್ವಾಲಿಟಿ ಹಾಗೆ ಇದ್ದರೆ ಚಿಲಿಂಗ್ ಪ್ಲಾಂಟ್ ಇನ್ ಸ್ಟಾಲ್ ಮಾಡಿ ಕೊಡುತ್ತಾರೆ.

ಈ ಚಿಲಿಂಗ್ ವಾಟರ್ ಪ್ಲಾಂಟನಲ್ಲಿ ನೀರಿನಲ್ಲಿಯ ಬ್ಯಾಕ್ಟೇರಿಯಾಗಳನ್ನು ಸಾಯಿಸಿ ನೀರನ್ನು ತಂಪು ಮಾಡುತ್ತಾರೆ. ಈ ನೀರನ್ನು ದಿನಾಲು ಮನೆಗಳಿಗೆ, ಅಂಗಡಿಗಳಿಗೆ ಪೂರೈಕೆ ಮಾಡುವರು. ಈ ಪ್ಲಾಂಟ್ ವ್ಯವಸಾಯಕ್ಕೆ 2 ರಿಂದ 4 ಲಕ್ಷ ₹ ಗಳ ಖರ್ಚು ತಗಲುವದು. ಇದರಿಂದ ಪ್ರತಿ ತಿಂಗಳು 30 ರಿಂದ 40 ಸಾವಿರ ₹ ಗಳ ಗಳಿಕೆ ಸಾಧ್ಯ.
3.ದೊಡ್ಡ ದೊಡ್ಡ ಕಂಪನಿಗಳ ಡೀಲರ್ ಶಿಪ್ ತೆಗೆದುಕೊಳ್ಳುವದು:-
ದೇಶದಲ್ಲಿ ಅನೇಕ ದೊಡ್ಡ ಕಂಪನಿಗಳು ಬಾಟಲ್ ನೀರಿನ ವ್ಯವಸಾಯ ಮಾಡುತ್ತಿದ್ದಾರೆ. ಇವುಗಳಲ್ಲಿ ಬಿಸಲೆರಿ, ಎಕ್ವಾಫಿನಾ, ಕಿನ್ಲೆ ಈ ಬ್ರಾಂಡ್ ಗಳ 200 ಎಂ ಎಲ್ ನಿಂದ ಹಿಡಿದು ಲೀಟರ್ ವರೆಗೆ ಹಾಗೂ ಲೀಟರ್ ಮೇಲ್ಪಟ್ಟು ಸಹ ದೊಡ್ಡ ಬಾಟಲ್ ಗಳಿಗೆ ಮಾರ್ಕೆಟ್ ನಲ್ಲಿ ತುಂಬಾ ಬೇಡಿಕೆ ಇದೆ.

ನೀವು ಈ ಕಂಪನಿಗಳ ಡಿಸ್ಟ್ರಿಬ್ಯುಷನ್ ತೆಗೆದುಕೊಂಡು ವ್ಯಾಪಾರ ಮಾಡಬಹುದು. ಕಡಿಮೆ ಎಂದರೆ ಇದರಲ್ಲಿ ನಿಮಗೆ 5 ಲಕ್ಷ ₹ ಗಳ ವರೆಗೆ ಬಂಡವಾಳ ಹೂಡಬೇಕಾಗುವದು. ಈ ಬಂಡವಾಳದಲ್ಲಿ ಹೆಚ್ಚು ಸಹ ಮಾಡಬಹುದು.
4.ವಾಟರ್ ಎ ಟಿ ಎಂ ನಿಂದಲೂ ಬಿಜನೆಸ್ ಪ್ರಾರಂಭಿಸಬಹುದು:-
ಎಷ್ಟೋ ಕಂಪನಿಗಳು ವಾಟರ್ ಎ ಟಿ ಎಂ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಅದನ್ನು ನೀವು ಖರೀದಿಸಿ ಬೇರೆ ಬೇರೆ ಸ್ಥಳಗಳಲ್ಲಿ ಇನ್ಸ್ಟಾಲ್ ಮಾಡಬಹುದು. ಮತ್ತು ನೀವು ಈ ಕಂಪನಿಗಳ ಪ್ರೆಂಚಾಯಜಿಯನ್ನು ಸಹ ತೆಗೆದುಕೊಳ್ಳಬಹುದು. ಉದಾಹರಣೆಗೆ ಪಿರಾಮಲ್ ಸರ್ವಜಲ ಹೆಸರಿನ ಕಂಪನಿ ವ್ಯಾಪಾರಿಗಳಿಗೆ ಫ್ರೆಂಚಾಯಿಜಿಯನ್ನು ಕೊಡುತ್ತಿದೆ. ಇದರಲ್ಲಿ ಕಂಪನಿಯ ಕಡೆಯಿಂದಲೆ ಇನ್ ಸ್ಟಾಲೆಶನ್, ಮೆಂಟನೆನ್ಸ್, ರಿಪ್ಲೆಸ್ ಮೆಂಟ್ ತರಹದ ಎಲ್ಲ ಸರ್ವಿಸಗಳನ್ನು ಕೊಡುತ್ತಾರೆ. ಇಂಥ ಎ ಟಿ ಎಂ ಗಳ ಮುಖಾಂತರ ನೀವು ತಿಂಗಳಿಗೆ 25 ರಿಂದ 50 ಸಾವಿರ ₹ ಗಳ ಗಳಿಕೆ ತಿಂಗಳಿಗೆ ಪಡೆಯಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೋಕಸಮರದ ಫಲಿತಾಂಶಕ್ಕೂ ಮುನ್ನ ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ಆಡಳಿತರೂಢ ಸರ್ಕಾರಕ್ಕೆ ಬಹುಮತವಿಲ್ಲ ವಿಶೇಷ ಅಧಿವೇಶನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಕಮಲ್ನಾಥ್ ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಸುಮಾರು 10 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿಯಲ್ಲಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರಿಗೆ ಆಫರ್ ಸುರಿಮಳೆಯ ಫೋನ್ ಕರೆಗಳು ಬರುತ್ತಿವೆ. ಬೇಕಾದರೆ ಆ 10 ಶಾಸಕರ ಹೆಸರನ್ನು ಬಹಿರಂಗಗೊಳಿಸಬಲ್ಲೆ ಎಂದು ಕಮಲ್…
ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.
ಬೆಳ್ಳಂಬೆಳಗ್ಗೆ ತಿಂಡಿ ಏನ್ಮಾಡೋದಪ್ಪಾ ಅಂತಾ ಯೋಚಿಸ್ತಿದ್ದೀರಾ? ಈಗ ಸೀಸನ್ ಚೇಂಜ್ ಆಗ್ತಿದೆ. ಕಫ ನೆಗಡಿ ಸಮಸ್ಯೆ ಇದ್ದದ್ದೇ. ಈಗಿನ ಬದಲಾಗುತ್ತಿರುವ ಹವಾಗುಣಕ್ಕೆ ಬೆಳಗಿನ ತಿಂಡಿಗೆ ಇದನ್ನು ಮಾಡಿ ಮನೆಮಂದಿಯ ಆರೋಗ್ಯ ಕಾಪಾಡಿ. ಹುರುಳಿಕಾಳು ಈ ಹವಾಗುಣಕ್ಕೆ ಹೇಳಿಮಾಡಿಸಿದ ಧಾನ್ಯ. ಕಫ ಹೆಚ್ಚಾಗಿ ಮೂಗು ಕಟ್ಟಿ ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ. ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ….
ಮೇಷ ರಾಶಿ ಭವಿಷ್ಯ (Saturday, December 11, 2021) ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಲು ಆಸಕ್ತಿದಾಯಕವಾದದ್ದನ್ನೇನಾದರೂ ಓದುವ ಮೂಲಕ ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ತಮ್ಮ ವ್ಯಾಪರಕ್ಕಾಗಿ ಮನೆಯಿಂದ ಹೊರಗೆ ಹೋಗಿರುವ ವ್ಯಾಪಾರಿಗಳು, ತನ್ನ ಹಣವನ್ನು ಜಾಗರೂಕವಾಗಿಡಿ, ಹಣದ ಕಳ್ಳತನವಾಗುವ ಸಾಧ್ಯತೆ ಇದೆ. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ತನ್ನ ಪ್ರೀತಿಪಾತ್ರರಿಂದ ದೂರವಿರುವ…
ಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇಮುರಿದು ಗಮನಸೆಳೆದಿದ್ದಾರೆ. ಬನ್ನಿ ಈ ಕಿಲಾಡಿತಾತನನ್ನು ನಾವೀಗ ಭೇಟಿ ಮಾಡೋಣ.. ಎರಡನೇ ವಿಶ್ವ ಯುದ್ಧದ ಮಾಜಿಯೋಧ ಹಾಗೂ 96 ವರ್ಷದ ಸಾಹಸಿವೂಲೇ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು ಸ್ಕೂಬಾ ಡೈವಿಂಗ್ ಮಾಡಿತಮ್ಮ ವಿಶ್ವ ದಾಖಲೆಯನ್ನು ಈ ವಯೋವೃದ್ದರು ಮುರಿದಿದ್ಧಾರೆ. ವಿಶ್ವದ ಅತ್ಯಂತ ಹಿರಿಯ ಸ್ಕೂಬಾ ಡೈವರ್ ಎಂದೇ ಖ್ಯಾತಿಪಡೆದಿರುವ ಇವರು…
ಸ್ಯಾಂಡಲ್ವುಡ್ ತಾರಾ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೀವನದಲ್ಲಿ ಮುದ್ದಾದ ಹೆಣ್ಣು ಮಗು ಎಂಟ್ರಿ ಕೊಟ್ಟು ಮೂರು ತಿಂಗಳಾಗಿದೆ. ಮೂರು ತಿಂಗಳಾದರೂ ಯಶ್ ಹಾಗೂ ರಾಧಿಕಾ ತಮ್ಮ ಮಗಳ ನಾಮಕರಣವನ್ನು ಮಾಡಲಿಲ್ಲ. ಈಗ ಅಭಿಮಾನಿಗಳು ಸೂಚಿಸಿದ ಹೆಸರನ್ನೇ ತಮ್ಮ ಮಗಳಿಗೆ ನಾಮಕರಣ ಮಾಡುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಹೆಣ್ಣು ಮಗುವಿಗೆ ತಂದೆ-ತಾಯಿ ಆಗಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮಗಳಿಗೆ ಹೆಸರು ಸೂಚಿಸಲು ಪ್ರಾರಂಭಿಸಿದ್ದಾರೆ. ಯಶ್…