ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಂತೂ ಈ ಜಗತ್ತಿನಲ್ಲಿ ಒಬ್ಬರೊನ್ನೊಬ್ಬರು ನಂಬುವುದು ತುಂಬಾ ಕಷ್ಟ. ಯಾರ ಮೇಲೂ ಯಾರಿಗೂ ನಂಬಿಕೆ ಅನ್ನುವುದೇ ಇಲ್ಲ.ಇದಕ್ಕೆ ಕಾರಣಗಳು ಬೇಕಾದಷ್ಟು ಇವೆ. ನಮ್ಮಲ್ಲಿರುವ ಅಥವಾ ಬೇರೆಯವರಲ್ಲಿರುವ ಕೆಲವೊಂದು ನ್ಯೂನತೆಗಳು ಬೇರೆಯವರನ್ನು ನಂಬದಂತೆ ಮಾಡಿರುತ್ತವೆ.
ಹಾಗಾದ್ರೆ ನಾವು ಬೇರೆಯವರ ಹತ್ತಿರ ನಂಬಿಕೆ ಗಳಿಸಬೇಕಂದ್ರೆ ಏನು ಮಾಡುಬೇಕು?ನಿಮಗೆ ಎಲ್ಲರ ಹತ್ರ ನಂಬಿಕೆ ಗಳಿಸಿಕೊಳ್ಳಬೇಕಂದ್ರೆ ಕೆಳಗೆ ಕೊಟ್ಟಿರುವ ಕ್ರಮಗಳನ್ನು ಅನುಸರಿಸಿ.
ಬರಿ ಮಾತಾಡ್ತಾನೇ ಇದ್ರೇ, ಜನ ಕೇಳೋಕ್ ರೆಡಿ ಇರಲ್ಲ. ಮೊದ್ಲು ಅವ್ರು ಏನ್ ಹೇಳ್ತಾರೆ ಅಂತ ತಾಳ್ಮೆ ಇಂದ ಕೇಳೋ ಗುಣ ಬೆಳೆಸಿಕೊಳ್ಳಿ ಅದೇ ಮೇನ್ ಪಾಯಿಂಟ್. ಅವ್ರ್ ಹೇಳೋದ್ ಕೇಳ್ದಷ್ಟು ನಿಮ್ಮ್ ಮೇಲೆ ಅವ್ರಿಗೆ ನಂಬಿಕೆ ಬರುತ್ತೆ
2. ಯಾರಾದರೂ ಒಳ್ಳೆ ಕೆಲಸ ಮಾಡಿದಾಗ ಅವರನ್ನು ಹೊಗಳಿ ಪ್ರೋತ್ಸಾಹಿಸಿ…
ನಿಮ್ಮ ಬಂದುಗಳು ಸ್ನೇಹಿತರು ಯಾರಾದರೂ ಆಗಿರಲಿ, ಅವರು ಒಳ್ಳೆ ಕೆಲಸ ಮಾಡಿದಾಗ ಅವರನ್ನು ಹೊಗಳಿ, ಅವರಿಗೆ ಆತ್ಮ ವಿಶ್ವಾಸ ತುಂಬಿ , ಮುಂದುವರಿಯಲು ಪ್ರೋತ್ಸಾಹ ಕೊಡಿ. ಇದರಿಂದ ಅವರಿಗೆ ಅವರ ಆತ್ಮ ವಿಶ್ವಾಸ ಇಮ್ಮಡಿಯಾಗುತ್ತದೆ. ಆಗ ನೀವು ಅವರಿಗೆ ಹೆಚ್ಚು ನಂಬಿಕಸ್ತ ವ್ಯೆಕ್ತಿ ಅನ್ನಿಸಿಕೊಳ್ಳುತ್ತೀರಿ.ಇಲ್ಲಿ ಓದಿ:-ಈ 5 ಕೆಲಸಗಳನ್ನು ಬೆಳಿಗ್ಗೆ ಮನೆಯಿಂದ ಹೊರಡುವ ಮುನ್ನ ಮಾಡಿದ್ರೆ, ಏನಾಗುತ್ತೆ ಗೊತ್ತಾ???
3. ನಿಮಗೆ ಗೊತ್ತಿರೋದ್ನ ನಾಲ್ಕ್ ಜನಕ್ಕೆ ಹಂಚಿ..
ನೀವು ಕಲಿಸಿ, ಇನ್ನೊಬ್ಬರತ್ತಿರುವ ವಿಷಯ ನೀವು ಕಲಿಯಿರಿ.ನೀವು ತಿಳ್ಕೊಂಡಿರೋದನ್ನ ನಾಲ್ಕು ಜನಕ್ಕೆ ಹಂಚಿ,ಕಲ್ಸಿ ಕೊಡಿ,ತಪ್ಪ್ ಮಾಡಿದಾಗ ಹಾಗಲ್ಲ ಹೀಗೆ ಅಂತ ಹೇಳ್ಕೊಡಿ.ನಿಮ್ನ ಕಂಡ್ರೆ ಸಕತ್ ಇಷ್ಟ ಪಡ್ತಾರೆ ಅವಾಗ..
4. ಥ್ಯಾಂಕ್ಸ್ ಅಥವಾ ಸ್ವಾರೀ ಹೇಳುವುದರಿಂದ, ನಮಗೇನು ತೊಂದ್ರೆ ಏನೂ ಇಲ್ಲ.
ನಿಮಗೆ ಯಾರಾದ್ರು ಸಹಾಯ ಮಾಡಿದಾಗ ಥ್ಯಾಂಕ್ಸ್ ಹೇಳಿ,ತಪ್ಪ್ ಮಾಡಿದಾಗ ಸಾರೀ ಕೀಳಿ.ಹೀಗೆ ಮಾಡೋದ್ರಿಂದ ನಿಮಗೇನು ನಷ್ಟ ಆಗೋದಿಲ್ಲ. ಜನಕ್ಕೆ ಇಷ್ಟ ಆಗೋಗ್ತೀರಾ ನೀವು..
5. ನಿಮಗೆ ಎಲ್ಲ ಗೊತ್ತಿದೆ ಅಂತ ಅಹಂಕಾರ ಬೆಳೆಸಿಕೊಳ್ಳಬೇಡಿ..
ನಿಮಗೆ ಗೊತ್ತಿರೋದನ್ನ ಇನ್ನೊಬ್ಬರಿಗೆ ಹೇಳಿಕೊಡಿ. ಅದು ಬಿಟ್ಟು ನನಗೆ ಎಲ್ಲಾ ಗೊತ್ತಿದೆ ಅನ್ನೋ ತರ ಮಾತನಾಡಬೇಡಿ. ಇದರಿಂದ ಬೇರೆಯವರು ನಿಮ್ಮೊಂದಿಗೆ ಸೇರುವುದಕ್ಕೆ ಇಷ್ಟ ಪಡೋದಿಲ್ಲ. ಇನ್ನೊಬ್ರು ಮುಂದೆ ಬರೋಕೆ ಅವಕಾಶ ಕೊಡಿ.. ನಿಮ್ಮ ನೋಡಿ ನಿಂಜೊತೆ ಇರೋರು ಖುಷಿ ಪಡ್ತಾರೆ.
6. ನಿಮ್ಮ ಜೊತೆ ಇರೋರನ್ನ ನಗಿಸಿ ನೀವು ನಗ್ರಿ…
“ನಗಿಸುವುದು ನಿನ್ನ ಧರ್ಮ, ನಗದೆ ಇರುವುದು ಅವರ ಕರ್ಮ” ಎಂದು ಹಿರಿಯರು ಹೇಳಿದ್ದಾರೆ. ನಿಮ್ಮ ಜೊತೆ ಇರುವವರನ್ನು ಆದಷ್ಟು ನಗಿಸಿ, ಇದರಿಂದ ನಿಮ್ಮ ಮತ್ತು ನಿಮ್ಮ ಜೊತೆ ಇರುವವರಿಗೂ ಮನಸ್ಸು ಉಲ್ಲಾಸವಾಗುತ್ತದೆ. ನಿಂಜೊತೆ ಇರೋ ಫ್ರೆಂಡ್ಸ್ ನ ನಗಿಸಿ,ಬೇರೆಯವರಿಗೆ ಏನ್ ಕಷ್ಟ ಇರುತ್ತೋ ಏನೋ ,ಅವ್ರು ನೀವ್ ಕೊಡೊ ಖುಷಿಲಿ ಅವ್ರ ಸಂತೋಷ ಕಂಡುಕೊಂಡು ಅವ್ರ ಕಷ್ಟ ಮರೀತಾರೆ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೇಷ ರಾಶಿ ಭವಿಷ್ಯ (Friday, December 31, 2021) ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ, ಮತ್ತು ನಿಮ್ಮ ಸಂಗಾತಿಯ ಕಣ್ಣುಗಳು ಇಂದು ನಿಮಗೆ ಏನೋ…
ಎಲೊನ್ ಮಸ್ಕ್ ಅವರ ಟೆಸ್ಲಾ ಮೋಟಾರ್ಸ್ ಸದ್ಯದಲ್ಲೇ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಭಾರತದ ರಸ್ತೆಗಿಳಿಸುವುದಾಗಿ ಹೇಳಿದೆ. ಇನ್ನೊಂದ್ಕಡೆ ನಟ ರಿತೇಶ್ ದೇಶ್ಮುಖ್ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್ ಯು ವಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ರೈತರ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ವಿಸ್ತರಿಸಲಾಗಿದೆ. ಇದರಿಂದ 14.5 ಕೋಟಿ ರೈತರಿಗೆ ಅನುಕೂಲವಾಗಲಿದೆ. ಇದೇ ವೇಳೆ ಪ್ರಧಾನಮಂತ್ರಿ ಕಿಸಾನ್ ಪಿಂಚಣಿ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಮಾಸಿಕ 3000 ರೂ. ಪಿಂಚಣಿ ನೀಡುವ ಮಹತ್ವದ ಯೋಜನೆ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 3000 ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು. ಪ್ರಧಾನ ಮಂತ್ರಿ…
ಮೊಳಕೆ ಬಂದ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಾಗಿ ಡಯೆಟ್ ಮಾಡುವವರು ಮೊಳಕೆ ಬಂದ ಕಾಳುಗಳನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಹೆಸರು, ಕಡಲೆಯನ್ನು ಮೊಳಕೆ ಬರಿಸಿ ಸೇವಿಸುತ್ತಾರೆ.
ಆಗಸದಲ್ಲಿ ವಾಸಮಾಡಲು ಜನರು ನಿರ್ಧರಿಸುತ್ತಿರುವ ಈ ಆಂತರಿಕ ಯುಗದಲ್ಲಿ, ಇನ್ನೂ ಕೆಲುವು ಬುಡಕಟ್ಟು ಜನಾಂಗಗಳು ನೀರಿನಲ್ಲಿ ವಾಸ ಮಾಡುತ್ತಿರುವುದು ಆಚ್ಚರಿ ಸಂಗತಿ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663953892 call/ whatsapp/ mail raghavendrastrology@gmail.com ಮೇಷ(10 ನವೆಂಬರ್, 2018) ಸ್ನೇಹಿತರೊಂದಿಗಿನ ಸಂಜೆ ಆನಂದ ಹಾಗೂ ಕೆಲವು ರಜಾ ಯೋಜನೆಗಳಿಗೆ ಉತ್ತಮವಾಗಿರುತ್ತದೆ….