ಸುದ್ದಿ

ಇಲ್ಲಿದೆ ಸಿಹಿ ಸುದ್ದಿ! ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ…!

109

ಲೋಕಸಭಾ ಚುನಾಣಾ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ, ರಾಜ್ಯದಲ್ಲಿ ಮೇ 23 ರಿಂದ 28ವರೆಗೆ ಕೇವಲ ಆರು ದಿನಗಳಲ್ಲಿ 72 ಪೈಸೆ ಪೇಟ್ರೊಲ್ ದರ ಏರಿಕೆ ಕಂಡಿತ್ತು. ಆದರೆ ಕಳೆದೆರಡು ದಿನಗಳಿಂದ ತೈಲ ದರ ಇಳಿಕೆಯೆತ್ತ ಮುಖ ಮಾಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಂಡಾಗ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ ಸಾಗಿರುವುದು ವಾಹನ ಸವಾರರ ಕಳವಳಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದರೆ, ಅದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಡಾಲರ್ ಬೆಲೆ ಕುಸಿಯುತ್ತಿರುವ ಕಾರಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಳಿಕೆಯಾಗಿದೆ ಎಂಬುದನ್ನು ನೋಡೋಣ.. ತೈಲ ಬೆಲೆ ಏರಿಕೆಗೆ ಕಾರಣ ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ-ಇಳಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಂಗಳೂರು: ಪೆಟ್ರೋಲ್: 74.01/ಲೀಟರ್ ಡೀಸೆಲ್: 68.57/ಲೀಟರ್ ಹುಬ್ಬಳ್ಳಿ: ಪೆಟ್ರೋಲ್: 74.00/ಲೀಟರ್ ಡೀಸೆಲ್: 68.57/ಲೀಟರ್ ಧಾರವಾಡ: ಪೆಟ್ರೋಲ್: 74.00/ಲೀಟರ್ ಡೀಸೆಲ್: 68.57/ಲೀಟರ್ ಮೈಸೂರು: ಪೆಟ್ರೋಲ್: 73.75/ಲೀಟರ್ ಡೀಸೆಲ್: 68.30/ಲೀಟರ್ ಮಂಗಳೂರು: ಪೆಟ್ರೋಲ್: 73.68/ಲೀಟರ್ ಡೀಸೆಲ್: 68.17/ಲೀಟರ್ ಬೆಳಗಾವಿ: ಪೆಟ್ರೋಲ್: 74.10/ಲೀಟರ್ ಡೀಸೆಲ್: 68.69/ಲೀಟರ್ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಕೋಲಾರ: ಪೆಟ್ರೋಲ್: 73.94/ಲೀಟರ್ ಡೀಸೆಲ್: 68.492/ಲೀಟರ್ ರಾಮನಗರ: ಪೆಟ್ರೋಲ್: 74.21/ಲೀಟರ್ ಡೀಸೆಲ್: 68.77/ಲೀಟರ್ ಚಿಕ್ಕಬಳ್ಳಾಪುರ: ಪೆಟ್ರೋಲ್: 74.056/ಲೀಟರ್ ಡೀಸೆಲ್: 68.60/ಲೀಟರ್ ಮಂಡ್ಯ: ಪೆಟ್ರೋಲ್: 73.93/ಲೀಟರ್ ಡೀಸೆಲ್: 68.48/ಲೀಟರ್ ತುಮಕೂರು: ಪೆಟ್ರೋಲ್: 74.42/ಲೀಟರ್ ಡೀಸೆಲ್: 68.98/ಲೀಟರ್ ದಾವಣಗೆರೆ: ಪೆಟ್ರೋಲ್: 75.14/ಲೀಟರ್ ಡೀಸೆಲ್: 69.59/ಲೀಟರ್ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು ಶಿವಮೊಗ್ಗ: ಪೆಟ್ರೋಲ್: 74.71/ಲೀಟರ್ ಡೀಸೆಲ್: 69.24/ಲೀಟರ್ ಚಿಕ್ಕಮಗಳೂರು: ಪೆಟ್ರೋಲ್: 74.89/ಲೀಟರ್ ಡೀಸೆಲ್: 69.31/ಲೀಟರ್ ಉಡುಪಿ: ಪೆಟ್ರೋಲ್: 73.59/ಲೀಟರ್ ಡೀಸೆಲ್: 68.097/ಲೀಟರ್ ಹಾಸನ: ಪೆಟ್ರೋಲ್: 73.94/ಲೀಟರ್ ಡೀಸೆಲ್: 68.36/ಲೀಟರ್ ಕಾರವಾರ: ಪೆಟ್ರೋಲ್: 75.02/ಲೀಟರ್ ಡೀಸೆಲ್: 69.56/ಲೀಟರ್ ಕೊಡಗು, ವಿರಾಜಪೇಟೆ: ಪೆಟ್ರೋಲ್: 74.49/ಲೀಟರ್ ಡೀಸೆಲ್: 68.95/ಲೀಟರ್ ಚಾಮರಾಜನಗರ: ಪೆಟ್ರೋಲ್: 74.21/ಲೀಟರ್ ಡೀಸೆಲ್: 68.77/ಲೀಟರ್ ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ ಚಿತ್ರದುರ್ಗ: ಪೆಟ್ರೋಲ್: 75.23/ಲೀಟರ್ ಡೀಸೆಲ್: 69.68/ಲೀಟರ್ ಹಾವೇರಿ: ಪೆಟ್ರೋಲ್: 74.51/ಲೀಟರ್ ಡೀಸೆಲ್: 69.10/ಲೀಟರ್ ಬಿಜಾಪುರ: ಪೆಟ್ರೋಲ್: 74.0/ಲೀಟರ್ ಡೀಸೆಲ್: 68.63/ಲೀಟರ್ ಬಾಗಲಕೋಟೆ: ಪೆಟ್ರೋಲ್: 75.89/ಲೀಟರ್ ಡೀಸೆಲ್: 70.73/ಲೀಟರ್ ಬಾದಾಮಿ: ಪೆಟ್ರೋಲ್: 75.89/ಲೀಟರ್ ಡೀಸೆಲ್: 70.73/ಲೀಟರ್ ಹೈದರಾಬಾದ್ ಕರ್ನಾಟಕ ಗದಗ: ಪೆಟ್ರೋಲ್: 74.3/ಲೀಟರ್ ಡೀಸೆಲ್: 68.89/ಲೀಟರ್ ಬಳ್ಳಾರಿ: ಪೆಟ್ರೋಲ್: 75.32/ಲೀಟರ್ ಡೀಸೆಲ್: 69.93/ಲೀಟರ್ ಕೊಪ್ಪಳ: ಪೆಟ್ರೋಲ್: 74.73/ಲೀಟರ್ ಡೀಸೆಲ್: 69.32/ಲೀಟರ್ ರಾಯಚೂರು ಪೆಟ್ರೋಲ್: 74.15/ಲೀಟರ್ ಡೀಸೆಲ್: 68.747/ಲೀಟರ್ ಬೀದರ ಪೆಟ್ರೋಲ್: 74.714/ಲೀಟರ್ ಡೀಸೆಲ್: 69.32/ಲೀಟರ್ ಯಾದಗಿರಿ: ಪೆಟ್ರೋಲ್: 74.37/ಲೀಟರ್ ಡೀಸೆಲ್: 68.96/ಲೀಟರ್ ಗುಲ್ಬರ್ಗ ಪೆಟ್ರೋಲ್: 74.04/ಲೀಟರ್ ಡೀಸೆಲ್: 68.62/ಲೀಟರ್ ದೇಶದ ಪ್ರಮುಖ ನಗರಗಳು ಮುಂಬೈ: ಪೆಟ್ರೋಲ್: 77.28/ಲೀಟರ್ ಡೀಸೆಲ್: 69.58/ಲೀಟರ್ ದೆಹಲಿ: ಪೆಟ್ರೋಲ್: 71.62/ಲೀಟರ್ ಡೀಸೆಲ್: 66.36/ಲೀಟರ್ ಚೆನ್ನೈ: ಪೆಟ್ರೋಲ್: 74.39/ಲೀಟರ್ ಡೀಸೆಲ್: 70.19/ಲೀಟರ್ ಹೈದರಾಬಾದ್: ಪೆಟ್ರೋಲ್: 76.05/ಲೀಟರ್ ಡೀಸೆಲ್: 72.29/ಲೀಟರ್ ಕೊಲ್ಕತ್ತಾ: ಪೆಟ್ರೋಲ್: 73.74/ಲೀಟರ್ ಡೀಸೆಲ್: 68.21/ಲೀಟರ್ ಗುವಾಹಟಿ: ಪೆಟ್ರೋಲ್: 71.28/ಲೀಟರ್ ಡೀಸೆಲ್: 67.97/ಲೀಟರ್ ಗಾಂಧಿನಗರ (ಗುಜರಾತ) ಪೆಟ್ರೋಲ್: 69.25/ಲೀಟರ್ ಡೀಸೆಲ್: 69.62/ಲೀಟರ್ ಜೈಪುರ: ಪೆಟ್ರೋಲ್: 72.49/ಲೀಟರ್ ಡೀಸೆಲ್: 68.93/ಲೀಟರ್ ಪಣಜಿ: ಪೆಟ್ರೋಲ್: 65.15/ಲೀಟರ್ ಡೀಸೆಲ್: 65.57/ಲೀಟರ್ ಲಖನೌ: ಪೆಟ್ರೋಲ್: 71.03/ಲೀಟರ್ ಡೀಸೆಲ್: 65.26/ಲೀಟರ್

ತೈಲ ಆಮದು ನಿಷೇಧ ಎಫೆಕ್ಟ್? ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು. ಮೆಕ್ಸಿಕೊದಿಂದ 7 ಲಕ್ಷ ಟನ್‌ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್‌ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್‌, ಯುಎಇಯಿಂದ 10 ಲಕ್ಷ ಟನ್‌ ಖರೀದಿಸಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ತೈಲ ಆಮದು ವೆಚ್ಚ ಏರಿಕೆಯಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ವೊಡಾಫೋನ್ ಗ್ರಾಹಕರಿಗೆ ಸಿಹಿ ಸುದ್ದಿ! ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದ ವೊಡಾಫೋನ್ !!!

    ಮುಖೇಶ್ ಅಂಬಾನಿ ಅವರ ನೇತೃತ್ವದ ರಿಲಾಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹಲವಾರು ಆಫರ್’ಗಳನ್ನು ಕೊಟ್ಟು ಇತಿಹಾಸ ಸೃಷ್ಟಿಸುತ್ತಿದ್ದಲ್ಲದೆ, ಬೇರೆ ಟೆಲಿಕಾಂ ಕಂಪನಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಪ್ರಭಾವ ಏರ್ಟೆಲ್, ವೊಡಾಫೋನ್ ಮುಂತಾದ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿದ್ದು, ಈಗ ಈ ಕಂಪನಿಗಳು ಕೂಡ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಜಿಯೋ ಕಾಪನಿಗೆ ಟಾಂಗ್ ಕೊಡಲು ಹಲವು ರೀತಿಯ ಇತಿಹಾಸ ಸೃಷ್ಟಿಸುವಂತ ಆಫರ್’ಗಳನ್ನು ತನ್ನ ಗ್ರಾಹಕರಿಗೆ ಕೊಡುವಲ್ಲಿ ಹಟಕ್ಕೆ ಬಿದ್ದಿವೆ.

  • ಸುದ್ದಿ

    ವಿಕ್ರಮ್‌ ಲ್ಯಾಂಡರ್‌ನ್ನು ಚಂದ್ರನಿಗೆ ಮತ್ತಷ್ಟು ಸಮೀಪಕ್ಕೆ ಕಳುಹಿಸುವ ಪ್ರಯತ್ನ ಇಂದು ಮತ್ತೊಮ್ಮೆ ಯಶಸ್ವಿಯಾಗಿದೆ…!

    ಬೆಂಗಳೂರು, ವಿಕ್ರಮ್‌ ಲ್ಯಾಂಡರ್‌ನ್ನು ಚಂದ್ರನಿಗೆ ಮತ್ತಷ್ಟುಸಮೀಪಕ್ಕೆ ಕಳುಹಿಸುವ ಪ್ರಯತ್ನ ಇಂದು ಮತ್ತೊಮ್ಮೆಯಶಸ್ವಿಯಾಗಿದ್ದು, ಕೊನೆಯ ಕ್ಷಣದ ಕಾರ್ಯಚರಣೆಗಳನ್ನುಇದೀಗ ಎದುರು ನೋಡಲಾಗುತ್ತಿದೆ ಬುಧವಾರ ಬೆಳಿಗ್ಗೆ 3:42 ನಿಮಿಷಕ್ಕೆ ನೌಕೆಯಲ್ಲಿನ ಇಂಜಿನ್‌ನ್ನು 9 ಸೆಕೆಂಡುಗಳ ಕಾಲ ಉರಿಸಿ ಚಂದ್ರನಿಗೆ ಮತ್ತಷ್ಟು ಸಮೀಪದ ಕಕ್ಷೆಯಲ್ಲಿ ವಿಕ್ರಮ್‌ ಲ್ಯಾಂಡರ್‌ (ಪ್ರಗ್ಯಾನ್‌ ರೋವರ್‌ ಇದರ ಒಳಗಿದೆ)ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೆಲೆಗೊಳಿಸಿದೆ.  ಸದ್ಯ ವಿಕ್ರಮ್‌ ಲ್ಯಾಂಡರ್‌35ಕಿ.ಮೀ x 101 ಕಿ.ಮೀ ಕಕ್ಷೆಯಲ್ಲಿದೆ. ಇನ್ನೊಂದು ಕಡೆ ಚಂದ್ರಯಾನ 2 ಕ್ಷಕೆಗಾಮಿಯು96 ಕಿ.ಮೀ x 125 ಕಿ.ಮೀ…

  • ಆರೋಗ್ಯ

    ಪುದೀನಾ ಎಲೆಗಳಲ್ಲಿ ಇರುವ ಆರೋಗ್ಯಕಾರಿ ಲಾಭಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಪುದೀನಾ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಕೆಟ್ಟ ಉಸಿರನ್ನು ತಡೆಯುವುದು. ಪುದೀನಾವನ್ನು ಏಶ್ಯಾ, ಯುರೋಪ್ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಬೆಳೆಸಲಾಗುತ್ತದೆ. ಇದನ್ನು ತಾಜಾ, ಒಣಗಿಸಿ ಹಾಗೂ ಸಾರಭೂತ ತೈಲವಾಗಿ ಬಳಸಿಕೊಳ್ಳಲಾಗುವುದು. ಯಾವುದೇ ರೂಪದಲ್ಲಿ ಬಳಸಿದರೂ ಪುದೀನಾವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

  • ಆಧ್ಯಾತ್ಮ

    ದೇವಸ್ಥಾನದಲ್ಲಿ ದೇವರಿಗೆ ಅರ್ಚನೆ ದೇವರ ಪೂಜೆ ಮಾಡುವ ಉದ್ದೇಶ ಏನು ತಿಳಿಯಬೇಕೆ ಇದನ್ನು ಪೂರ್ಣವಾಗಿ ನೋಡಿ…

    ಪಂಡಿತ್ ರಾಘವೇಂದ್ರ ಸ್ವಾಮಿಗಳ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು. ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ3 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772call/ whatsapp/ mail “ದೇವತಾರ್ಚನೆ ಮತ್ತು ವಿಚಾರಗಳು!”ದೇವತಾರ್ಚನೆಯಿಂದ ಮಾನವನು ಸಂಸಾರ…

  • ಸಿನಿಮಾ

    ಈ ನಟನ ಬಳಿ ಇರುವ ಐಷಾರಾಮಿ ವ್ಯಾನಿಟಿ ವ್ಯಾನ್’ನ ವಿಶೇಷತೆಗಳು ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ನಟ, ನಟಿಯರು ಶೂಟಿಂಗ್‌ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್‌’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್‌ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್‌. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್‌ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್‌ ಖಾನ್‌ ಕೂಡಾ ಸೇರ್ಪಡೆಯಾಗಿದ್ದಾರೆ.