ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿಗೆ ಜಗತ್ತಿನಲ್ಲಿ ಗ್ಲೋಬಲ್ ವಾರ್ಮಿಂಗ್ ಎಂಬುದು ಹೆಚ್ಚುತ್ತಿದೆ.ಆದರೂ ಸಹ ಕೆಲವು ಕಡೆ ಈಗಲೂ ಸಹ ಜನರು ಮರಗಳನ್ನು ಕಡಿದು ಫ್ಯಾಕ್ಟರಿಗಳಿಗೆ ಕಳುಹಿಸುತ್ತಿದ್ದಾರೆ .ಹೀಗೆ ಮರವನ್ನು ಕತ್ತರಿಸುತ್ತಿದ್ದಾಗ ಅಲ್ಲಿ ಕಂಡ ದೃಶ್ಯವನ್ನು ನೋಡಿ ಜನರ ಕೈಯಲ್ಲಿ ನಂಬಲು ಅಸಾಧ್ಯವಾಗಿದೆ. ಇನ್ನು ಸ್ವಲ್ಪ ದಶಕಗಳ ಹಿಂದೆ ಹೋಗೋಣ ಬನ್ನಿ .. ಜಾರ್ಜಿಯಾ ಕ್ರಾಪ್ ನಲ್ಲಿ ಜನರು ಪ್ರತಿದಿನದಂತೆ ಮರಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರು.ದಿನನಿತ್ಯದಂತೆ ತಮ್ಮ ಕೆಲಸ ಕಾರ್ಯಗಳೆಲ್ಲವೂ ಸಾಮಾನ್ಯವಾಗಿ ನಡೆಯುತ್ತಿತ್ತು.ಮರಗಳನ್ನು ಕತ್ತರಿಸಿ ಸುರಕ್ಷಿತವಾಗಿ ಫ್ಯಾಕ್ಟರಿಗೆ ಕಳೆಸುವ ಕೆಲಸ ಅವರದ್ದು.ಹಾಗೇ ಒಂದು ದಿನ ಅವರು ದೊಡ್ಡದಾದ ಮರವನ್ನು ಕಡಿದರು. ಜಾರ್ಜಿಯ ಒಂದು ದೊಡ್ಡ ಫ್ಯಾಕ್ಟರಿಯಲ್ಲಿ ಹಾಳೆಯನ್ನು ರೆಡಿ ಮಾಡಲು ಈ ಮರವನ್ನು ಬಳಸುತ್ತಾರೆ.
ಇಲ್ಲಿ ಪ್ರತಿ ದಿನ ದೊಡ್ಡ ಪ್ರಮಾಣದಲ್ಲಿ ಕಟ್ಟಿಗೆಗಳನ್ನು ತರುತ್ತಾರೆ. .. ತಂದ ಕಟ್ಟಿಗೆಗಳಿಂದ ಹಾಳೆಗಳನ್ನು ಮಾಡಲಾಗುತ್ತದೆ .. ಹೀಗೆ 1980 ರಲ್ಲಿ ಅಲ್ಲಿಯ ಜನರು ಬಂದು ಮರವನ್ನು ಕಡಿಯುತ್ತಿದ್ದರು. ಹೀಗೆ ಕಡೆಯುತ್ತಿದ್ದಾಗ ಅಲ್ಲಿ ಒಂದು ದೃಶ್ಯ ಕಾಣುತ್ತದೆ. ಆ ದೃಶ್ಯ ಅಲ್ಲಿದ್ದ ಜನರೆಲ್ಲ ಬೆಚ್ಚಿ ಬೀಳಿಸುತ್ತದೆ… ಅಮೆರಿಕಾದಲ್ಲಿ ಬೆಳೆಯುವ ಚೆಸ್ಟಾ ನಟ್ ಮರವು ತುಂಬಾ ವೇಗವಾಗಿ ಬೆಳೆದು ದೊಡ್ಡದಾಗುತ್ತದೆ. ಅಲ್ಲಿನ ಕೆಲಸಗಾರರಿಗೆ ಈ ಮರವೇ ಒಂದು ದೊಡ್ಡ ನಿಧಿಯಂತೆ. ಹೀಗೆ ತಮ್ಮ ದಿನನಿತ್ಯದ ಕೆಲಸದಂತೆ ಒಂದು ದಿನ ಚೆಸ್ಟಾ ನೆಟ್ ಮರವನ್ನು ಕಡಿಯುತ್ತಿದ್ದ ಕೆಲಸಗಾರರು, ಪಕ್ಕದಲ್ಲಿದ್ದ ಡೊಗರಾದ ಎಂಬ ಮರವನ್ನು ಕೂಡ ಕಡಿದು ಬಿಟ್ಟರು.ಈ ಮರ ಕಾಗದವನ್ನು ತಯಾರು ಮಾಡಲು ಉಪಯೋಗವಾಗದೆ ಇದ್ದರೂ , ತಮ್ಮ ಅಡುಗೆಗಾಗಿ ಕಟ್ಟಿಗೆ ಸುಡಲು ಉಪಯೋಗವಾಗುತ್ತದೆ. ಹೀಗೆ ಮರವನ್ನು ತುಂಡರಿಸಲು ಹೋದಾಗ ಅಲ್ಲಿ ಅವರಿಗೆ ಒಂದು ಕಟ್ಟಿಗೆ ತುಂಡಿನಲ್ಲಿ ಕಂಡ ದೃಶ್ಯ ಅವರನ್ನು ಬೆಚ್ಚಿಬೀಳಿಸಿತ್ತು..
ಹೌದು ಅದು ತುಂಬಾ ಹಳೆಯ ಮರವಾಗಿದ್ದು , ಇವರು ಕತ್ತರಿಸುತ್ತಿದ್ದಂತೆ ಅಲ್ಲಿ ಒಂದು ನಾಯಿ ಕುಳಿತಿರುವ ದೃಶ್ಯ ಕಂಡು ಬಂದಿತು. .ಆ ನಾಯಿಯ ಹಲ್ಲುಗಳು ತುಂಬಾ ಹರಿತವಾಗಿದ್ದವು ಮತ್ತು ಅದರ ದೊಡ್ಡದಾದ ತಲೆ ಬುರುಡೆ ಯಾರನ್ನು ಬೇಕಾದರೂ ಹೆದರಿಸುವಂತಿತ್ತು. . ನಾಯಿ ಆ ಮರದ ಒಳಗೆ ಹೇಗೆ ಹೋಯಿತು ಎಂಬುದರ ಬಗ್ಗೆ ಗೊಂದಲಗಳು ಹುಟ್ಟಿಕೊಂಡವು .ಆ ನಾಯಿ ಅಷ್ಟು ವಿಚಿತ್ರವಾಗಿರುವುದನ್ನು ನೋಡಿ ಬಹಳ ಹೆದರಿದರು.
ಕೆಲಸಗಾರರು ಇದನ್ನು ತೆಗೆದುಕೊಂಡು ಒಂದು ಮ್ಯೂಸಿಯಂಗೆ ಬಂದರೂ ಯಾಕೆಂದರೆ ಇದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ ಅಂತ ಅವರಿಗೆ ಗೊತ್ತಿತ್ತು..
ಜನರು ಮ್ಯೂಸಿಯಂ ಗೆ ಇದನ್ನು ತೆಗೆದುಕೊಂಡು ಹೋಗುತ್ತಿದ್ದಂತೆ ಮ್ಯೂಸಿಯಂನಲ್ಲಿ ಅಲ್ಲಿದ್ದವರೆಲ್ಲಾ ಒಂದು ಕ್ಷಣ ತಬ್ಬಿಬ್ಬಾಗಿ ಬಿಟ್ಟರು. ನಂತರ ಮ್ಯೂಸಿಯಂನ ಕೆಲವು ಎಕ್ಸ್ ಪರ್ಟ್ಸ್ ಗಳು ಈ ನಾಯಿಯ ಬಗ್ಗೆ ತಿಳಿದುಕೊಳ್ಳಲು ತುಂಬಾನೇ ಸ್ಟಡಿ ಮಾಡುತ್ತಾರೆ.ನಾಯಿ ಪ್ರಕೃತಿಯ ನಡುವೆ ಹೇಗೆ ಸಿಕ್ಕಿಕೊಂಡಿತು ಎಂಬ ಗೊಂದಲ ತಲೆಯಲ್ಲಿ ಕುಳಿತು ಬಿಡುತ್ತದೆ.ಬಹಳ ದಿನಗಳ ನಂತರ ಚೆನ್ನಾಗಿ ಅಧ್ಯಯನ ಮಾಡಿದ ಒಬ್ಬ ಮಹಿಳೆ ನಾಯಿಯ ಬಗ್ಗೆ ತಿಳಿಸಲು ಮುಂದಾಗುತ್ತಾರೆ … ಅದು ಯಾಕೆ ಈ ನಾಯಿ ಮರದಲ್ಲಿ ಮತ್ತು ಯಾಕೆ ಅದು ವಾಪಾಸ್ ಹೋಗಲಿಲ್ಲ… ಅದು ಮರಣ ಹೊಂದಿದ್ದರು ಯಾಕೆ ಅದರ ಶರೀರಗಳು ಇನ್ನೂ ಚೆನ್ನಾಗಿಯೇ ಇದೆ? ಈ ನಾಯಿ ಮರದ ಒಳಗಡೆ ಹೇಗೆ ಹೋಯಿತು ? ಈ ಎಲ್ಲ ಪ್ರಶ್ನೆಗಳಿಗೂ ಆ ಮಹಿಳೆಯ ಹತ್ತಿರ ಉತ್ತರ ಸಿಕ್ಕಿ ಬಿಟ್ಟಿತು. ..
ಈ ನಾಯಿಯ ದೇಹವು ಸುರಕ್ಷಿತವಾಗಿರಲು ಇದರ ಹಿಂದೆ ಮರದ ಕೈವಾಡವಿದೆ.. ಯಾಕೆಂದರೆ ಈ ಮರವೂ ಸ್ವಲ್ಪ ಪ್ರಮಾಣದ ತೇವಾಂಶವನ್ನು ನಾಯಿಯ ದೇಹಕ್ಕೆ ನೀಡುತ್ತಿತ್ತು ಮತ್ತು ಡೊಗರಾದ ಮರವು ಬಂದು ವೆಂಟಿಲೇಷನ್ ಕ್ರಿಯೆ ಮಾಡಿದ್ದರಿಂದ ಶುದ್ಧ ಗಾಳಿಯೂ ಒಳಗೆ ಹೋಗುತ್ತಿತ್ತು. ಆದ್ದರಿಂದ ನಾಯಿ ಪ್ರಾಣ ಹೋಗಿದ್ದರೂ ದೇಹ ಮಾತ್ರ ಸುರಕ್ಷಿತವಾಗಿದೆ ” ವಿಜ್ಞಾನಿಗಳು ಹೇಳುವ ಪ್ರಕಾರ ಇದೊಂದು ಬೇಟೆಯ ನಾಯಿ.. ಇದರ ವಯಸ್ಸು ಆ ಸಮಯದಲ್ಲಿ ನಾಲ್ಕು ಇರಬಹುದು ಮತ್ತು ಆ ಸಮಯದಲ್ಲಿ ನಾಯಿ ಬೇಟೆಯನ್ನು ಹಿಂಬಾಲಿಸುತ್ತಾ ಮರದ ಮೇಲೆ ಏರಿರಬಹುದು ಆಗ ಮರದ ಎತ್ತರ ಹದಿನೆಂಟು ಪೀಟ್ ಇರಬಹುದು.. ಡೊಗ ಮರವಾದ ಕಾರಣ ಅದರಲ್ಲಿ ಇದು ಸಿಲುಕಿದೆ ಮತ್ತು ಹಸಿವಿನ ಕಾರಣ ನರಳಿ ನರಳಿ ಇದು ಮರಣ ಹೊಂದಿದೆ.. ಎಂದು ತಿಳಿಸಿದ್ದಾರೆ. ಈಗಲೂ ಈ ನಾಯಿ ಆ ಮರದ ಒಳಗಡೆಯೇ ಇದೆ ..ಅದನ್ನು ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು.
ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. ಇದ್ರ ಜೊತೆಗೆ ಫೆಂಗ್ ಶೂಯಿಯಲ್ಲಿ ಬಟ್ಟೆಗೂ ಮಹತ್ವ ನೀಡಲಾಗಿದೆ. ಯಾವ ಬಟ್ಟೆ ಧರಿಸ್ತೇವೆ ಹಾಗೆ ಬಟ್ಟೆಯನ್ನು ಹೇಗೆ ಬಳಸ್ತೇವೆ ಎಂಬುದು ಫೆಂಗ್ ಶೂಯಿಯಲ್ಲಿ ಮಹತ್ವ ಪಡೆದಿದೆ. ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ರೆ ಇದೇ ಬಟ್ಟೆ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗಬಹುದು. ಮನೆಯಿಂದ ಹೊರ ಹೋಗುವಾಗಲ್ಲ…
ಎಲ್ಲರ ಅಡುಗೆ ಮನೆಯಲ್ಲಿ ಲವಂಗದ ಎಲೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಲವಂಗದ ಎಲೆಯನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಲವಂಗದ ಎಲೆಯನ್ನು ಆಯುರ್ವೇದ ಔಷಧಿಗೂ ಬಳಸಲಾಗುತ್ತದೆ. ಲವಂಗದ ಎಲೆಗಳು ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ. ಲವಂಗದ ಎಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರಾಚೀನ ಕಾಲದಿಂದಲೂ ಅದ್ರ ಬಳಕೆ ಮಾಡಲಾಗ್ತಿದೆ. ಕರುಳು ಹಾಗೂ ಮೂತ್ರಪಿಂಡದ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತಿತ್ತು. ಜೇನುಹುಳ ಕಚ್ಚಿದ್ರೆ ಅದ್ರ ಚಿಕಿತ್ಸೆಗೂ ಲವಂಗದ ಎಲೆಯನ್ನು ಬಳಸಲಾಗ್ತಾಯಿತ್ತು. ಲವಂಗದ ಎಲೆಯಿಂದ ಇನ್ನಷ್ಟು ಪ್ರಯೋಜನಗಳಿವೆ. ಲವಂಗದ ಎಲೆ ಒತ್ತಡ ಕಡಿಮೆ ಮಾಡಲು…
ಜಿಂದಾಲ್ಗೆ ಭೂಮಿ ನೀಡೋದನ್ನು ವಿರೋಧಿಸಿ ಹೋರಾಟ ಮಾಡಿದ್ದ ಬಿಎಸ್ ಯಡಿಯೂರಪ್ಪ ಸಿಎಂ ಆದ ವಾರದಲ್ಲೇ ಅಮೆರಿಕ ಮೂಲದ ಕಂಪನಿಗೆ 250 ಕೋಟಿ ಮೌಲ್ಯದ ಭೂಮಿಯನ್ನು ರಾತ್ರೋರಾತ್ರಿ ತರಾತುರಿಯಲ್ಲಿ ನೀಡಿದ್ದಾರೆ. ಅಮೆರಿಕ ಮೂಲದ ಬಹುರಾಷ್ಟ್ರೀಯ ವೈಮಾನಿಕ ಕಂಪನಿ ಗುಡ್ರಿಚ್ಗೆ ದೇವನಹಳ್ಳಿಯ ಏರೋಸ್ಪೇಸ್ SEZ ಪಾರ್ಕ್ನ 25 ಎಕರೆ 1 ಗುಂಟೆ ಭೂಮಿಯನ್ನು ಎಕರೆಗೆ 2.50 ಕೋಟಿ ರೂಪಾಯಿಯಂತೆ ನೀಡಿದ್ದಾರೆ. ತಜ್ಞರ ವರದಿ ತರಿಸಿಕೊಳ್ಳದೇ, HLCC ಮೀಟಿಂಗ್ ಮಾಡದೇ, ಅಧಿಕಾರಿಗಳು ವಿರೋಧದ ನಡುವೆಯೂ 5 ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರಿಗೆ…
ಈ ಕಪ್ಪು ಬಣ್ಣದ ಕೋಳಿಗಳು ಶುಭ ಸೂಚಕ ಹಾಗೂ ಲೈಂಗಿಕ ಬಯಕೆ ವೃದ್ಧಿ.? ಜತೆಗೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಭಾವನೆ ಜನರಲ್ಲಿದೆ. ರಕ್ತ, ಮಾಂಸ
ಸೇರಿದಂತೆ ಪ್ರತಿಯೊಂದೂ ಕಪ್ಪು ಬಣ್ಣದಿಂದ ಕೂಡಿರುವ ಖಡಕನಾತ ಕೋಳಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹೆಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಕೇಂದ್ರ (ಸಿಪಿಡಿಒ)ವು ಖಡಕನಾತ ಕೋಳಿಯ ಫಾರಂ ತೆರೆಯಲು ಉದ್ದೇಶಿಸಿದೆ.
ಬ್ಯಾಂಕ್ ನಲ್ಲಿ ಉದ್ಯೋಗ ಮಾಡುವ ಆಸೆಯೇ? ಹಾಗಿದ್ದರೆ ಎಸ್.ಬಿ.ಐ. ವೆಬ್ ಸೈಟ್ ಗೊಮ್ಮೆ ಭೇಟಿ ಕೊಡಿ, ಅವಕಾಶಗಳು ನಿಮಗಾಗಿ ಎದುರು ನೋಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 20-28 ವಯೋಮಿತಿಯವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶದ ತನ್ನ ಶಾಖೆಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 700 ಮಂದಿಗೆ ಅವಕಾಶ ನೀಡಲು ನಿರ್ಧರಿಸಿದೆ. ಮಾನ್ಯತೆಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು ಅಕ್ಟೋಬರ್ 16ರೊಳಗೆ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಬೇಕು.ಆನ್ ಲೈನ್ ನಲ್ಲೇ ಪರೀಕ್ಷೆ…