ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿಗೆ ಜಗತ್ತಿನಲ್ಲಿ ಗ್ಲೋಬಲ್ ವಾರ್ಮಿಂಗ್ ಎಂಬುದು ಹೆಚ್ಚುತ್ತಿದೆ.ಆದರೂ ಸಹ ಕೆಲವು ಕಡೆ ಈಗಲೂ ಸಹ ಜನರು ಮರಗಳನ್ನು ಕಡಿದು ಫ್ಯಾಕ್ಟರಿಗಳಿಗೆ ಕಳುಹಿಸುತ್ತಿದ್ದಾರೆ .ಹೀಗೆ ಮರವನ್ನು ಕತ್ತರಿಸುತ್ತಿದ್ದಾಗ ಅಲ್ಲಿ ಕಂಡ ದೃಶ್ಯವನ್ನು ನೋಡಿ ಜನರ ಕೈಯಲ್ಲಿ ನಂಬಲು ಅಸಾಧ್ಯವಾಗಿದೆ. ಇನ್ನು ಸ್ವಲ್ಪ ದಶಕಗಳ ಹಿಂದೆ ಹೋಗೋಣ ಬನ್ನಿ .. ಜಾರ್ಜಿಯಾ ಕ್ರಾಪ್ ನಲ್ಲಿ ಜನರು ಪ್ರತಿದಿನದಂತೆ ಮರಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರು.ದಿನನಿತ್ಯದಂತೆ ತಮ್ಮ ಕೆಲಸ ಕಾರ್ಯಗಳೆಲ್ಲವೂ ಸಾಮಾನ್ಯವಾಗಿ ನಡೆಯುತ್ತಿತ್ತು.ಮರಗಳನ್ನು ಕತ್ತರಿಸಿ ಸುರಕ್ಷಿತವಾಗಿ ಫ್ಯಾಕ್ಟರಿಗೆ ಕಳೆಸುವ ಕೆಲಸ ಅವರದ್ದು.ಹಾಗೇ ಒಂದು ದಿನ ಅವರು ದೊಡ್ಡದಾದ ಮರವನ್ನು ಕಡಿದರು. ಜಾರ್ಜಿಯ ಒಂದು ದೊಡ್ಡ ಫ್ಯಾಕ್ಟರಿಯಲ್ಲಿ ಹಾಳೆಯನ್ನು ರೆಡಿ ಮಾಡಲು ಈ ಮರವನ್ನು ಬಳಸುತ್ತಾರೆ.
ಇಲ್ಲಿ ಪ್ರತಿ ದಿನ ದೊಡ್ಡ ಪ್ರಮಾಣದಲ್ಲಿ ಕಟ್ಟಿಗೆಗಳನ್ನು ತರುತ್ತಾರೆ. .. ತಂದ ಕಟ್ಟಿಗೆಗಳಿಂದ ಹಾಳೆಗಳನ್ನು ಮಾಡಲಾಗುತ್ತದೆ .. ಹೀಗೆ 1980 ರಲ್ಲಿ ಅಲ್ಲಿಯ ಜನರು ಬಂದು ಮರವನ್ನು ಕಡಿಯುತ್ತಿದ್ದರು. ಹೀಗೆ ಕಡೆಯುತ್ತಿದ್ದಾಗ ಅಲ್ಲಿ ಒಂದು ದೃಶ್ಯ ಕಾಣುತ್ತದೆ. ಆ ದೃಶ್ಯ ಅಲ್ಲಿದ್ದ ಜನರೆಲ್ಲ ಬೆಚ್ಚಿ ಬೀಳಿಸುತ್ತದೆ… ಅಮೆರಿಕಾದಲ್ಲಿ ಬೆಳೆಯುವ ಚೆಸ್ಟಾ ನಟ್ ಮರವು ತುಂಬಾ ವೇಗವಾಗಿ ಬೆಳೆದು ದೊಡ್ಡದಾಗುತ್ತದೆ. ಅಲ್ಲಿನ ಕೆಲಸಗಾರರಿಗೆ ಈ ಮರವೇ ಒಂದು ದೊಡ್ಡ ನಿಧಿಯಂತೆ. ಹೀಗೆ ತಮ್ಮ ದಿನನಿತ್ಯದ ಕೆಲಸದಂತೆ ಒಂದು ದಿನ ಚೆಸ್ಟಾ ನೆಟ್ ಮರವನ್ನು ಕಡಿಯುತ್ತಿದ್ದ ಕೆಲಸಗಾರರು, ಪಕ್ಕದಲ್ಲಿದ್ದ ಡೊಗರಾದ ಎಂಬ ಮರವನ್ನು ಕೂಡ ಕಡಿದು ಬಿಟ್ಟರು.ಈ ಮರ ಕಾಗದವನ್ನು ತಯಾರು ಮಾಡಲು ಉಪಯೋಗವಾಗದೆ ಇದ್ದರೂ , ತಮ್ಮ ಅಡುಗೆಗಾಗಿ ಕಟ್ಟಿಗೆ ಸುಡಲು ಉಪಯೋಗವಾಗುತ್ತದೆ. ಹೀಗೆ ಮರವನ್ನು ತುಂಡರಿಸಲು ಹೋದಾಗ ಅಲ್ಲಿ ಅವರಿಗೆ ಒಂದು ಕಟ್ಟಿಗೆ ತುಂಡಿನಲ್ಲಿ ಕಂಡ ದೃಶ್ಯ ಅವರನ್ನು ಬೆಚ್ಚಿಬೀಳಿಸಿತ್ತು..
ಹೌದು ಅದು ತುಂಬಾ ಹಳೆಯ ಮರವಾಗಿದ್ದು , ಇವರು ಕತ್ತರಿಸುತ್ತಿದ್ದಂತೆ ಅಲ್ಲಿ ಒಂದು ನಾಯಿ ಕುಳಿತಿರುವ ದೃಶ್ಯ ಕಂಡು ಬಂದಿತು. .ಆ ನಾಯಿಯ ಹಲ್ಲುಗಳು ತುಂಬಾ ಹರಿತವಾಗಿದ್ದವು ಮತ್ತು ಅದರ ದೊಡ್ಡದಾದ ತಲೆ ಬುರುಡೆ ಯಾರನ್ನು ಬೇಕಾದರೂ ಹೆದರಿಸುವಂತಿತ್ತು. . ನಾಯಿ ಆ ಮರದ ಒಳಗೆ ಹೇಗೆ ಹೋಯಿತು ಎಂಬುದರ ಬಗ್ಗೆ ಗೊಂದಲಗಳು ಹುಟ್ಟಿಕೊಂಡವು .ಆ ನಾಯಿ ಅಷ್ಟು ವಿಚಿತ್ರವಾಗಿರುವುದನ್ನು ನೋಡಿ ಬಹಳ ಹೆದರಿದರು.
ಕೆಲಸಗಾರರು ಇದನ್ನು ತೆಗೆದುಕೊಂಡು ಒಂದು ಮ್ಯೂಸಿಯಂಗೆ ಬಂದರೂ ಯಾಕೆಂದರೆ ಇದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ ಅಂತ ಅವರಿಗೆ ಗೊತ್ತಿತ್ತು..
ಜನರು ಮ್ಯೂಸಿಯಂ ಗೆ ಇದನ್ನು ತೆಗೆದುಕೊಂಡು ಹೋಗುತ್ತಿದ್ದಂತೆ ಮ್ಯೂಸಿಯಂನಲ್ಲಿ ಅಲ್ಲಿದ್ದವರೆಲ್ಲಾ ಒಂದು ಕ್ಷಣ ತಬ್ಬಿಬ್ಬಾಗಿ ಬಿಟ್ಟರು. ನಂತರ ಮ್ಯೂಸಿಯಂನ ಕೆಲವು ಎಕ್ಸ್ ಪರ್ಟ್ಸ್ ಗಳು ಈ ನಾಯಿಯ ಬಗ್ಗೆ ತಿಳಿದುಕೊಳ್ಳಲು ತುಂಬಾನೇ ಸ್ಟಡಿ ಮಾಡುತ್ತಾರೆ.ನಾಯಿ ಪ್ರಕೃತಿಯ ನಡುವೆ ಹೇಗೆ ಸಿಕ್ಕಿಕೊಂಡಿತು ಎಂಬ ಗೊಂದಲ ತಲೆಯಲ್ಲಿ ಕುಳಿತು ಬಿಡುತ್ತದೆ.ಬಹಳ ದಿನಗಳ ನಂತರ ಚೆನ್ನಾಗಿ ಅಧ್ಯಯನ ಮಾಡಿದ ಒಬ್ಬ ಮಹಿಳೆ ನಾಯಿಯ ಬಗ್ಗೆ ತಿಳಿಸಲು ಮುಂದಾಗುತ್ತಾರೆ … ಅದು ಯಾಕೆ ಈ ನಾಯಿ ಮರದಲ್ಲಿ ಮತ್ತು ಯಾಕೆ ಅದು ವಾಪಾಸ್ ಹೋಗಲಿಲ್ಲ… ಅದು ಮರಣ ಹೊಂದಿದ್ದರು ಯಾಕೆ ಅದರ ಶರೀರಗಳು ಇನ್ನೂ ಚೆನ್ನಾಗಿಯೇ ಇದೆ? ಈ ನಾಯಿ ಮರದ ಒಳಗಡೆ ಹೇಗೆ ಹೋಯಿತು ? ಈ ಎಲ್ಲ ಪ್ರಶ್ನೆಗಳಿಗೂ ಆ ಮಹಿಳೆಯ ಹತ್ತಿರ ಉತ್ತರ ಸಿಕ್ಕಿ ಬಿಟ್ಟಿತು. ..
ಈ ನಾಯಿಯ ದೇಹವು ಸುರಕ್ಷಿತವಾಗಿರಲು ಇದರ ಹಿಂದೆ ಮರದ ಕೈವಾಡವಿದೆ.. ಯಾಕೆಂದರೆ ಈ ಮರವೂ ಸ್ವಲ್ಪ ಪ್ರಮಾಣದ ತೇವಾಂಶವನ್ನು ನಾಯಿಯ ದೇಹಕ್ಕೆ ನೀಡುತ್ತಿತ್ತು ಮತ್ತು ಡೊಗರಾದ ಮರವು ಬಂದು ವೆಂಟಿಲೇಷನ್ ಕ್ರಿಯೆ ಮಾಡಿದ್ದರಿಂದ ಶುದ್ಧ ಗಾಳಿಯೂ ಒಳಗೆ ಹೋಗುತ್ತಿತ್ತು. ಆದ್ದರಿಂದ ನಾಯಿ ಪ್ರಾಣ ಹೋಗಿದ್ದರೂ ದೇಹ ಮಾತ್ರ ಸುರಕ್ಷಿತವಾಗಿದೆ ” ವಿಜ್ಞಾನಿಗಳು ಹೇಳುವ ಪ್ರಕಾರ ಇದೊಂದು ಬೇಟೆಯ ನಾಯಿ.. ಇದರ ವಯಸ್ಸು ಆ ಸಮಯದಲ್ಲಿ ನಾಲ್ಕು ಇರಬಹುದು ಮತ್ತು ಆ ಸಮಯದಲ್ಲಿ ನಾಯಿ ಬೇಟೆಯನ್ನು ಹಿಂಬಾಲಿಸುತ್ತಾ ಮರದ ಮೇಲೆ ಏರಿರಬಹುದು ಆಗ ಮರದ ಎತ್ತರ ಹದಿನೆಂಟು ಪೀಟ್ ಇರಬಹುದು.. ಡೊಗ ಮರವಾದ ಕಾರಣ ಅದರಲ್ಲಿ ಇದು ಸಿಲುಕಿದೆ ಮತ್ತು ಹಸಿವಿನ ಕಾರಣ ನರಳಿ ನರಳಿ ಇದು ಮರಣ ಹೊಂದಿದೆ.. ಎಂದು ತಿಳಿಸಿದ್ದಾರೆ. ಈಗಲೂ ಈ ನಾಯಿ ಆ ಮರದ ಒಳಗಡೆಯೇ ಇದೆ ..ಅದನ್ನು ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್(ಎಇಎಸ್)ಗೆ ಬಿಹಾರದ ಮುಜಾಫರ್ನಗರ ತತ್ತರಿಸಿ ಹೋಗಿದ್ದು, ಈವರೆಗೆ ಮೆದುಳು ಜ್ವರಕ್ಕೆ ಬರೋಬ್ಬರಿ 108 ಮಕ್ಕಳು ಬಲಿಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್, ಶ್ರೀಕೃಷ್ಣ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಜಿಲ್ಲಾಧಿಕಾರಿಗಳ ಪ್ರಕಾರ, ಮಿದುಳು ಜ್ವರದಿಂದ ಬಳಲುತ್ತಿದ್ದ 89 ಮಕ್ಕಳು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರೆ, 19 ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇನ್ನೂ 290 ಮಕ್ಕಳು…
ಹಸಿ ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಎ.ಬಿ1, ಬಿ2, ಸಿ ಜೀವಸತ್ವಗಳು ಮತ್ತು ಕಬ್ಬಿಣ ಇವುಗಳ ಅಭಾವದಿಂದ ತಲೆದೋರುವ ವ್ಯಾಧಿಗಳ ಭಯವಿರುವುದಿಲ್ಲ. ಒಂದು ಟೀ ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪ ದೊಂದಿಗೆ ಮಿಶ್ರಮಾಡಿ ಪ್ರತಿದಿನ ರಾತ್ರಿ ಸೇವಿಸುತ್ತ್ತಿದ್ದರೆ ಮೆದುಳಿನ ಕ್ರಿಯಾಶಕ್ತಿ ಹೆಚ್ಚುವುದು. ಕಣ್ಣು, ಕಿವಿ, ಹೃದಯ, ಶ್ವಾಸಕೋಶ ಕ್ರಿಯೆ ಚುರುಕಿನಿಂದ ನಡೆಯುವುದು. ಕ್ಷಯ ಮತ್ತು ಉಬ್ಬಸ ರೋಗಗಳ ಬಾಧೆ ಇರುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗಿಯುವುದರಿಂದ ದಂತಕ್ಷಯ ನಿವಾರಣೆಯಾಗುವುದು. ಬಾಯಿಯಿಂದ ದುರ್ಗಂಧ…
ನಮ್ಮ ಜೀವನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅತ್ಯಾವಶ್ಯಕವಾಗಿದ್ದು, ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಇಂದು ನಿದ್ದೆಗೆಡುವುದು ಸಾಮಾನ್ಯ ಎಂಬಂತಾಗಿ ಹೋಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯಕರ ದುಷ್ಪರಿಣಾಮಗಳು ಸಂಭವಿಸುತ್ತವೆ
ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.
ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು ಧರ್ಮಸ್ಥಳದಲ್ಲಿ ಪ್ರಸಿದ್ಧವಾಗಿದೆ. ನೋಡಲೂ ಸುಂದರವಾಗಿರುವ ಈ ದೇವಾಲಯವು ನಿಜಕ್ಕೂ ಬಹಳ ಅದ್ಭುತವಾಗಿದೆ ಎಂದು ಹೇಳಲಾಗಿದೆ . ಎಲ್ಲಿದೆ ಈ ರಾಮಮಂದಿರ? : ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ,…
ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ಗೆ ಅಂದಾಜು ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಈ ಸಂಬಂಧ ಭಾರತೀಯ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೇಳಾಪಟ್ಟಿ ಕುರಿತಂತೆ ಸಾಕಷ್ಟು ವದಂತಿಗಳು, ತಪ್ಪು ವೇಳಾಪಟ್ಟಿ ಮಾಹಿತಿ ಹಬ್ಬುತ್ತಿವೆ. ನೆಟ್ಟಿಗರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ವೇಳಾಪಟ್ಟಿ ಫೋಟೊ ಹಂಚುವಾಗ ಸತ್ಯಾಸತ್ಯತೆ ಪರಿಶೀಲಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪರಿಶೀಲನೆಗೆ ಒಂದುಷ್ಟು ಮಾಹಿತಿ, ಸತ್ಯತೆ ಇಲ್ಲಿ…