ಸುದ್ದಿ

ಈ ಗಿಡಗಳನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಸಾಕು ಏರ್‌ ಫ್ಯೂರಿಫೈಯರ್ ಬೇಕಾಗೇಯಿಲ್ಲ,.!

98

ಈಗಿನ  ಆಧುನಿಕ ಕಾಲದಲ್ಲಿ ಜಾನರು ವಾಸಿಸುತ್ತಿದ್ದಂತೆ  ಕಾಡುಗಳು ಮರೆಯಾಗುತ್ತಿವೆ ಕಾರಣ ನಮಗೆಲ್ಲರಿಗೂ ತಿಳಿದಿದೆ, ನಗರಪ್ರದೇಶಗಳಲ್ಲಿ ಕೈ ತೋಟಕ್ಕೂ ಜಾಗಬಿಡದೆ ಕಟ್ಟಡಗಳು ಎದ್ದೇಳುತ್ತಿವೆ. ಇದರ ಪರಿಣಾಮ ಶುದ್ಧಗಾಳಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದೆಹಲಿ ನಗರದಲ್ಲಿ ವಾಯುಮಾಲಿನ್ಯ ಉಂಟು ಮಾಡಿರುವ ದುಷ್ಪರಿಣಾಮ ಹೇಗಿದೆ ಎಂಬುವುದು ನಿಮಗೆ ಗೊತ್ತಿದೆ. ಇನ್ನು ನಮ್ಮ ಬೆಂಗಳೂರು ನಗರದಲ್ಲಿ ಕೂಡ ವರ್ಷದಿಂದ ವರ್ಷಕ್ಕೆಗಿಡಗಳು ಕಡಿಮೆಯಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.ಹೊರಗಡೆ ಹೋದರೆ ದೂಳು, ಹೊಗೆ ಹಾಗಂತ ಮನೆಯೊಳಗೆ ಶುದ್ಧ ಗಾಳಿಯೇನು ದೊರಕುತ್ತಿಲ್ಲ.ಮನೆಯ ಒಳಗಡೆಯು ಕಲುಷಿತ ಗಾಳಿಯೆ ಓಡಾಡುತ್ತಿರುತ್ತದೆ. ಶುದ್ಧ ಗಾಳಿಗಾಗಿ ಏರ್‌ ಫ್ಯೂರಿಫೈಯರ್ ತಂದಿಡುವ ಬದಲು ಕೆಲವೊಂದು ಗಿಡಗಳನ್ನು ಬೆಳೆಸಿದರೆ ಸಾಕು, ಶುದ್ಧವಾದ ಗಾಳಿಯನ್ನುಉಸಿರಾಡಬಹುದು. ಇಲ್ಲಿ ಕೆಲವೊಂದು ಗಿಡಗಳ ಬಗ್ಗೆ ಹೇಳಲಾಗಿದೆ, ಅವುಗಳನ್ನು ಹೂ ಕುಂಡಗಳಲ್ಲಿ ಬೆಳೆಯಬಹುದಾಗಿದ್ದು,ಇದನ್ನು ಮನೆಯ ಮುಂಭಾಗದಲ್ಲಿ ಇಟ್ಟರೆಸಾಕು ಶುದ್ಧವಾದ ಗಾಳಿ ಸೇವಿಸಬಹುದು ನೋಡಿ.

1. ಸ್ಪೈಡರ್ ಪ್ಲಾಂಟ್ ಇದು ನೋಡಲುಸ್ವಲ್ಪ ಜೇಡರ ಬಲೆ ರೀತಿಇರುವುದರಿಂದ ಇದನ್ನು ಸ್ಪೈಡರ್ ಪ್ಲಾಂಟ್ಎಮದು ಕರೆಯುತ್ತಾರೆ. ಇದನ್ನು ಮನೆಯ ಒಳಗಡೆ,ಹೊರಗಡೆ ಅಷ್ಟೇ ಏಕೆ ನಿಮ್ಮಆಫೀಸ್‌ನ ಟೇಬಲ್‌ ಬಳಿಯೂಇಟ್ಟುಕೊಳ್ಳಬಹುದು. ಇದನ್ನು ಬೆಳೆಯಲು ಚಿಕ್ಕಹೂ ಕುಂಡ ಸಾಕು, ಅದರಲ್ಲಿಮಣ್ಣು ತುಂಬಿ ಈ ಗಿಡನೆಟ್ಟು ಎರಡು ದಿನಕ್ಕೊಮ್ಮೆ ನೀರುಹಾಕಿದರು ಸಾಕಾಗುತ್ತದೆ. ಇದನ್ನು ನೇರವಾಗಿ ಬಿಸಿಲುಬೀಳುವ ಕಡೆ ಇಡಬೇಡಿ. ಇದನ್ನುನೆರಳು ಇರುವ ಕಡೆ ಇಟ್ಟು15 ದಿನಕ್ಕೊಮ್ಮೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇಟ್ಟರೆಸಾಕು. ಒಣಗಿದ ಎಲೆಗಳನ್ನು ತೆಗೆಯಿರಿ,ಇದರಿಂದ ಹೊಸ ಎಲೆಗಳು ಬೆಳೆಯುತ್ತವೆ.ಈ ಗಿಡವನ್ನು ಮನೆಯಒಳಗಡೆ ಇಟ್ಟರೆ ಸಾಕು ಕಡಿಮೆಸೂರ್ಯನ ಬೆಳಕಿನಲ್ಲಿಯೂ ದ್ಯುತಿ ಸಂಶ್ಲೇಷಣೆ ಕ್ರಿಯೆನಡೆಸುವುದರಿಂದ ಶುದ್ಧ ಗಾಳಿ ದೊರೆಯುವುದು.

2. ಲೋಳೆಸರ : ಲೋಳೆಸರದ ಅನೇಕ ಆರೋಗ್ಯಕರಗುಣಗಳ ಬಗ್ಗೆ ನಿಮಗೇ ಗೊತ್ತೇಇರುತ್ತದೆ. ಇದನ್ನು ಕೂದಲು, ತ್ವಚೆಯಆರೈಕೆಯಲ್ಲಿ ಬಳಸುತ್ತಾರೆ, ಇನ್ನು ಅನೇಕ ಆರೋಗ್ಯಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಇದನ್ನು ಬೆಳೆಯುವುದು ಕೂಡಕಷ್ಟವೇನಿಲ್ಲ. ಒಂದು ಗಿಡದಲ್ಲಿ ಸ್ವಲ್ಪಮಣ್ಣು ಹಾಕಿ ಮೂರು ದಿನಕೊಮ್ಮೆಸ್ವಲ್ಪ ನೀರು ಹಾಕಿದರೂ ಗಿಡತುಂಬಾ ಸೊಗಸಾಗಿ ಬೆಳೆಯುವುದು. ಒಂದುವಾರ ನೀರು ಹಾಕದಿದ್ದರೂ ಗಿಡಒಣಗುವುದಿಲ್ಲ. ಈ ಗಿಡ ಇಂಗಾಲದಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಫಾರ್ಮುಲಾಡಿಹೈಡ್ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದಶುದ್ಧಗಾಳಿ ದೊರೆಯುತ್ತದೆ.

3. ಶತಾವರಿ ಆಯುರ್ವೇದದಲ್ಲಿ ಶತಾವರಿ ಬಳಸಿ ಅನೇಕಮದ್ದುಗಳನ್ನು ತಯಾರಿಸುತ್ತಾರೆ. ನರ ಸಂಬಂಧಿತ ರೋಗ,ಗ್ಯಾಸ್ಟ್ರಿಕ್, ಅಲ್ಸರ್‌ ಮುಂತಾದ ಕಾಯಿಲೆಗಳನ್ನುಗುಣಪಡಿಸಲು ಶತಾವರಿ ಬಳಸಲಾಗುವುದು. ಇನ್ನುಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಇದನ್ನುನೀಡಲಾಗುವುದು. ಈ ಎಲ್ಲಾ ಅರೋಗ್ಯಗರಗುಣಗಳ ಜತೆಗೆ ಇದು ಗಾಳಿಯನ್ನುಶುದ್ಧೀಕರಿಸುವ ಕಾರ್ಯ ಮಾಡುತ್ತದೆ. ಇದುಮನೆ ಮುಂದೆ ಇದ್ದರೆ ಬ್ಯಾಕ್ಟಿರಿಯಾಹಾಗೂ ಸೋಂಕಾಣುಗಳನ್ನು ಕೊಲ್ಲುತ್ತದೆ.

4. ತುಳಸಿ ಮನೆ ಮುಂದೆ ತುಳಸಿಗಿಡವಿದ್ದರೆ ಅದರಿಂದ ಆರೋಗ್ಯಕರ ಗುಣಗಳನ್ನುಪಡೆಯುವುದರ ಜತೆಗೆ ಮನೆಯ ಪರಿಸರದಗಾಳಿ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬಹುದು. ತುಳಸಿಗಿಡ ಗಾಳಿಯಲ್ಲಿರುವ ಇಂಗಾಲದ ಡೈಯಾಕ್ಸೈಡ್, ಕಾರ್ಬನ್ಮಾನಾಕ್ಸೈಡ್, ರಂಜಕದ ಡೈಯಾಕ್ಸೈಡ್‌ ಹೀರಿಕೊಂಡುಆಮ್ಲಜನಕವನ್ನು ಹೊರಸೂಸುವುದು, ಇದರಿಮದ ಮನೆಯೊಳಗಿನ ಗಾಳಿಶುದ್ಧವಾಗಿರುತ್ತದೆ. ಇನ್ನು ಈ ಗಿಡಮನೆಯ ಸಮಿಪ ಇದ್ದರೆ ಸೊಳ್ಳೆಕಾಟವೂತಪ್ಪುವುದು. ಇದನ್ನು ಮನೆ ಆವರಣಸ್ವಲ್ಪ ವಿಸ್ತಾರವಾಗಿದ್ದರೆ ಅಲ್ಲಿಡಬಹುದು.

5. ಜೆರಬೆರಾ ಗಿಡ ಅಥವಾ ಜೆರ್ಬೆರಾಡೈಸಿ ಸುಮಾರು 30ಕ್ಕೂ ಅಧಿಕ ಬಣ್ಣದಲ್ಲಿಜೆರಬೆರಾ ಗಿಡಗಳು ದೊರೆಯುತ್ತದೆ. ಇದನ್ನುಮನೆಯೊಳಗೆ ಸುಲಭವಾಗಿ ಬೆಳೆಸಬಹುದು. ಹೂ ಕುಂಡದಲ್ಲಿ ಇದರಬೀಜ ಹಾಕಿದರೆ ಸಾಕು ಗಿಡಗಳುಬೆಳೆಯುತ್ತದೆ. ಆದರೆ ಈ ಗಿಡವನ್ನುತುಂಬಾ ನೆರಳಿರುವ ಕಡೆ ಇಡುವುದಕ್ಕಿಂತ ಸ್ವಲ್ಪಬಿಸಿಲು ಬೀಳುವ ಕಡೆ ಇಡಬೇಕು.ಇನ್ನು ಈ ಗಿಡಕ್ಕೆ ಚಳಿಗಾಲದಲ್ಲಿಸ್ವಲ್ಪ ಕಡಿಮೆ ಹಾಕಿದರೆ ಸಾಕಾಗುತ್ತದೆ.ಈ ಗಿಡ ಮನೆಯೊಳಗಿನಹಾಗೂ ಮನೆಯ ಸುತ್ತಮುತ್ತಲಿನ ಗಾಳಿಯನ್ನುಶುದ್ಧಗೊಳಿಸುತ್ತದೆ ಹಾಗೂ ಗಿಡ ಹೂಬಿಟ್ಟಾಗ ಕಣ್ಣಿಗೆ ಸೊಗಸು, ಮನಸ್ಸಿಗೆಖುಷಿಯಾಗುವುದು.

6. ಹಾವಿನ ಸಸ್ಯ ಅಥವಾ ಸ್ನೇಕ್ ಪ್ಲಾಂಟ್  ನೋಡಲು ಹಾವಿನಂತೆ ಕಾಣುವಈ ಸಸ್ಯವನ್ನು ಮನೆಯೊಳಗೆಬೆಳೆಸಲು ಸೂಕ್ತವಾಗಿದೆ. ಈ ಸಸ್ಯವಿದ್ದ ಕಡೆಹಾವು ಕೂಡ ಬರುವುದಿಲ್ಲ. ಕಡಿಮೆಬೆಳಕು ಬೀಳುವ, ತೇವಾಂಶ ಇರುವಕಡೆ ಕೂಡ ಈ ಗಿಡಇಡಬಹುದಾಗಿದೆ. ಇದನ್ನು ಬಾತ್‌ರೂಂನಲ್ಲೂಇಡಬಹುದು, ಬೆಡ್‌ರೂಂನಲ್ಲೂ ಇಡಬಹುದು.ಇದನ್ನು ಮನೆಯೊಳಗೆ ಇಟ್ಟರೆ ಗಾಳಿಯಲ್ಲಿರುವ ಕಲುಷಿತವನ್ನುಹೀರಿಕೊಂಡು ನಿಮಗೆ ಶುದ್ಧ ಗಾಳಿನೀಡುವುದು.

7. ಸೇವಂತಿಗೆ ಹೂ ಸೇವಂತಿಗೆ ಹೂವಿನಚೆಲುವು ನೋಡುಗರ ಮನ ಸೆಳೆಯುವುದಂತುದಿಟ. ಈ ಹೂವಿನಲ್ಲಿ ಹಲವಾರುಬಗೆಗಳಿವೆ. ಸೇವಂತಿಗೆ ಗಿಡವನ್ನು ಬೆಳೆಯಲು ಚಿಕ್ಕ ಹೂಕುಂಡ ಸಾಕಾಗುತ್ತದೆ. ಈ ಗಿಡವನ್ನು ಮನೆಯಮುಂದುಗಡೆ ಸ್ವಲ್ಪ ಬಿಸಿಲು ಬೀಳುವಕಡೆ ಇಟ್ಟರೆ ಸಾಕು ಚೆನ್ನಾಗಿಬೆಳೆದು ಸುಂದರವಾದ ಹೂಗಳನ್ನು ಬಿಡುತ್ತದೆ. ಈ ಗಿಡ ಸಿಗರೇಟ್‌ಹೊಗೆಯನ್ನು ಹೊರದೂಡಿ ಪರಿಸರದಲ್ಲಿ ಶುದ್ಧಗಾಳಿಓಡಾಡುವಂತೆ ಮಾಡುತ್ತದೆ.

8. ಡ್ರ್ಯಾಗನ್ ಗಿಡ ಇದು ಆಫೀಸ್‌ನಲ್ಲಿ ಹೆಚ್ಚಾಗಿ ಇಡಲಾಗುವುದು.ಈ ಗಿಡ ನೋಡಲುತುಂಬಾ ಆಕರ್ಷಕವಾಗಿದ್ದು ಆಫೀಸ್‌ ಹಾಗೂ ಮನೆಗೆವಿಶೇಷ ಕಳೆ ನೀಡುವುದು, ಈಗಿಡವನ್ನು ಮನೆಯಲ್ಲಿ ಬೆಳೆಸಿದರೆ ಕಾರಿನಿಂದ ಹೊರಸೂಸುವ ಹೊಗೆ, ಪೇಯಿಂಟ್ ವಾಸನೆ,ಸಿಗರೇಟ್ ಹೊಗೆ ಈ ರೀತಿಯಕಲುಷಿತ ಗಾಳಿಯಿಂದ ಮುಕ್ತಿ ಪಡೆಯಬಹುದು. ಈಗಿಡವನ್ನು ಸುಲಭವಾಗಿ ಬೆಳೆಯಬಹುದಾಗಿದ್ದು ಹೆಚ್ಚಿನ ಆರೈಕೆಯ ಅಗ್ಯತವಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • karnataka

    ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

  • ಜ್ಯೋತಿಷ್ಯ

    ದಿನ‌ ಭವಿಷ್ಯ ಗುರುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳು ದೊರೆಯುವುದು.ಕಾರ್ಯಕ್ಷೇತ್ರದಲ್ಲಿನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…

  • ಸುದ್ದಿ

    ಪ್ರೇಯಸಿಯಾ ತಂದೆಗೆ ಗುಂಡು ಹಾರಿಸಿದ ಯೋಧ!

    ಪ್ರೀತಿಯ ವಿಚಾರವಾಗಿ ಯೋಧನೊಬ್ಬ ತನ್ನ ಪ್ರಿಯತಮೆಯ ತಂದೆ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಘಟ್ಟೆ ಗ್ರಾಮದಲ್ಲಿ ನಡೆದಿದೆ. ದೇವರಾಜ್ (27) ಗುಂಡು ಹಾರಿಸಿದ ಯೋಧ. ದೇವರಾಜ್ ಅದೇ ಗ್ರಾಮದ ಪ್ರಕಾಶ್ ಎಂಬವರ ಮಗಳನ್ನು ಪ್ರೀತಿಸುತ್ತಿದ್ದರು. ಯೋಧ ಕೆಲವು ದಿನಗಳ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಪ್ರೀತಿಯ ವಿಚಾರವಾಗಿ ಯುವತಿಯ ತಂದೆ ಪ್ರಕಾಶ್ ಹಾಗೂ ದೇವರಾಜ್ ನಡುವೆ ವಾಗ್ವಾದ ನಡೆದಿದೆ. ಜಗಳದಲ್ಲಿ ಕೋಪಗೊಂಡ ದೇವರಾಜ್, ಯುವತಿಯ ತಂದೆ ಪ್ರಕಾಶ್ ಮೇಲೆ…

  • ಸುದ್ದಿ

    ಬಿಡುಗಡೆಯಾಯ್ತು BJP ಪಕ್ಷದ ಪ್ರಣಾಳಿಕೆ..ರೈತರಿಗೆ ಪಿಂಚಣಿ ಸೇರಿದಂತೆ ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ.?

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ `ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಸರ್ಕಾರ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಜನರ ಮುಂದಿಟ್ಟರು. ಪ್ರಣಾಳಿಕೆಯಲ್ಲಿ ಬಿಜೆಪಿ ಎಲ್ಲ ವರ್ಗದ ಜನರನ್ನು ಖುಷಿಗೊಳಿಸುವ ಪ್ರಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಂ ಸೇರಿದಂತೆ ಅನೇಕ…

  • ಸಿನಿಮಾ

    ವಿಡಿಯೋದಲ್ಲಿ ಬಟ್ಟೆ ಬಿಚ್ಚಿ ಶ್ರಿರೆಡ್ಡಿಗೆ ಕೌಂಟರ್ ಕೊಟ್ಟ ಕನ್ನಡದ ನಟಿ..!ಯಾರು?ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೆಲವು ದಿನಗಳ ಹಿಂದಯೇ ನಟಿ ಶ್ರೀರೆಡ್ಡಿ,  ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಲ್ಲದೆ ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ ಶ್ರೀರೆಡ್ಡಿ,ಹೈದರಾಬಾದ್’ನ ಫಿಲ್ಮ್ ಚೇಂಬರ್ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ವಿವಾದವಾಗಿದ್ದರು. ಶ್ರಿರೆಡ್ಡಿಗೆ ಕೌಂಟರ್ ಕೊಡಲು ಬಟ್ಟೆ…

  • Uncategorized

    ನೀವು ದೇವರ ಪೂಜೆಯನ್ನು ಹೀಗೆ ಮಾಡಿದ್ರೆ, ಮಾತ್ರ ನಿಮಗೆ ಪ್ರತಿಫಲ ಸಿಗತ್ತದೆ!ಹೇಗಂತೀರಾ…ಈ ಲೇಖನಿ ಓದಿ..

    ನಮ್ಮ ಭಾರತೀಯ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ, ವಿಶೇಷ ಸ್ಥಾನವಿದೆ. ಎಲ್ಲರೂ ಅವರವರ ಭಕ್ತಿಗೆ ತಕ್ಕಂತೆ ಪ್ರತಿದಿನ ಪೂಜೆ ಮಾಡುತ್ತಾರೆ. ಏಕೆಂದರೆ ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ.