ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಿನ ಆಧುನಿಕ ಕಾಲದಲ್ಲಿ ಜಾನರು ವಾಸಿಸುತ್ತಿದ್ದಂತೆ ಕಾಡುಗಳು ಮರೆಯಾಗುತ್ತಿವೆ ಕಾರಣ ನಮಗೆಲ್ಲರಿಗೂ ತಿಳಿದಿದೆ, ನಗರಪ್ರದೇಶಗಳಲ್ಲಿ ಕೈ ತೋಟಕ್ಕೂ ಜಾಗಬಿಡದೆ ಕಟ್ಟಡಗಳು ಎದ್ದೇಳುತ್ತಿವೆ. ಇದರ ಪರಿಣಾಮ ಶುದ್ಧಗಾಳಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದೆಹಲಿ ನಗರದಲ್ಲಿ ವಾಯುಮಾಲಿನ್ಯ ಉಂಟು ಮಾಡಿರುವ ದುಷ್ಪರಿಣಾಮ ಹೇಗಿದೆ ಎಂಬುವುದು ನಿಮಗೆ ಗೊತ್ತಿದೆ. ಇನ್ನು ನಮ್ಮ ಬೆಂಗಳೂರು ನಗರದಲ್ಲಿ ಕೂಡ ವರ್ಷದಿಂದ ವರ್ಷಕ್ಕೆಗಿಡಗಳು ಕಡಿಮೆಯಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.ಹೊರಗಡೆ ಹೋದರೆ ದೂಳು, ಹೊಗೆ ಹಾಗಂತ ಮನೆಯೊಳಗೆ ಶುದ್ಧ ಗಾಳಿಯೇನು ದೊರಕುತ್ತಿಲ್ಲ.ಮನೆಯ ಒಳಗಡೆಯು ಕಲುಷಿತ ಗಾಳಿಯೆ ಓಡಾಡುತ್ತಿರುತ್ತದೆ. ಶುದ್ಧ ಗಾಳಿಗಾಗಿ ಏರ್ ಫ್ಯೂರಿಫೈಯರ್ ತಂದಿಡುವ ಬದಲು ಕೆಲವೊಂದು ಗಿಡಗಳನ್ನು ಬೆಳೆಸಿದರೆ ಸಾಕು, ಶುದ್ಧವಾದ ಗಾಳಿಯನ್ನುಉಸಿರಾಡಬಹುದು. ಇಲ್ಲಿ ಕೆಲವೊಂದು ಗಿಡಗಳ ಬಗ್ಗೆ ಹೇಳಲಾಗಿದೆ, ಅವುಗಳನ್ನು ಹೂ ಕುಂಡಗಳಲ್ಲಿ ಬೆಳೆಯಬಹುದಾಗಿದ್ದು,ಇದನ್ನು ಮನೆಯ ಮುಂಭಾಗದಲ್ಲಿ ಇಟ್ಟರೆಸಾಕು ಶುದ್ಧವಾದ ಗಾಳಿ ಸೇವಿಸಬಹುದು ನೋಡಿ.
1. ಸ್ಪೈಡರ್ ಪ್ಲಾಂಟ್ ಇದು ನೋಡಲುಸ್ವಲ್ಪ ಜೇಡರ ಬಲೆ ರೀತಿಇರುವುದರಿಂದ ಇದನ್ನು ಸ್ಪೈಡರ್ ಪ್ಲಾಂಟ್ಎಮದು ಕರೆಯುತ್ತಾರೆ. ಇದನ್ನು ಮನೆಯ ಒಳಗಡೆ,ಹೊರಗಡೆ ಅಷ್ಟೇ ಏಕೆ ನಿಮ್ಮಆಫೀಸ್ನ ಟೇಬಲ್ ಬಳಿಯೂಇಟ್ಟುಕೊಳ್ಳಬಹುದು. ಇದನ್ನು ಬೆಳೆಯಲು ಚಿಕ್ಕಹೂ ಕುಂಡ ಸಾಕು, ಅದರಲ್ಲಿಮಣ್ಣು ತುಂಬಿ ಈ ಗಿಡನೆಟ್ಟು ಎರಡು ದಿನಕ್ಕೊಮ್ಮೆ ನೀರುಹಾಕಿದರು ಸಾಕಾಗುತ್ತದೆ. ಇದನ್ನು ನೇರವಾಗಿ ಬಿಸಿಲುಬೀಳುವ ಕಡೆ ಇಡಬೇಡಿ. ಇದನ್ನುನೆರಳು ಇರುವ ಕಡೆ ಇಟ್ಟು15 ದಿನಕ್ಕೊಮ್ಮೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇಟ್ಟರೆಸಾಕು. ಒಣಗಿದ ಎಲೆಗಳನ್ನು ತೆಗೆಯಿರಿ,ಇದರಿಂದ ಹೊಸ ಎಲೆಗಳು ಬೆಳೆಯುತ್ತವೆ.ಈ ಗಿಡವನ್ನು ಮನೆಯಒಳಗಡೆ ಇಟ್ಟರೆ ಸಾಕು ಕಡಿಮೆಸೂರ್ಯನ ಬೆಳಕಿನಲ್ಲಿಯೂ ದ್ಯುತಿ ಸಂಶ್ಲೇಷಣೆ ಕ್ರಿಯೆನಡೆಸುವುದರಿಂದ ಶುದ್ಧ ಗಾಳಿ ದೊರೆಯುವುದು.
2. ಲೋಳೆಸರ : ಲೋಳೆಸರದ ಅನೇಕ ಆರೋಗ್ಯಕರಗುಣಗಳ ಬಗ್ಗೆ ನಿಮಗೇ ಗೊತ್ತೇಇರುತ್ತದೆ. ಇದನ್ನು ಕೂದಲು, ತ್ವಚೆಯಆರೈಕೆಯಲ್ಲಿ ಬಳಸುತ್ತಾರೆ, ಇನ್ನು ಅನೇಕ ಆರೋಗ್ಯಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಇದನ್ನು ಬೆಳೆಯುವುದು ಕೂಡಕಷ್ಟವೇನಿಲ್ಲ. ಒಂದು ಗಿಡದಲ್ಲಿ ಸ್ವಲ್ಪಮಣ್ಣು ಹಾಕಿ ಮೂರು ದಿನಕೊಮ್ಮೆಸ್ವಲ್ಪ ನೀರು ಹಾಕಿದರೂ ಗಿಡತುಂಬಾ ಸೊಗಸಾಗಿ ಬೆಳೆಯುವುದು. ಒಂದುವಾರ ನೀರು ಹಾಕದಿದ್ದರೂ ಗಿಡಒಣಗುವುದಿಲ್ಲ. ಈ ಗಿಡ ಇಂಗಾಲದಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಫಾರ್ಮುಲಾಡಿಹೈಡ್ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದಶುದ್ಧಗಾಳಿ ದೊರೆಯುತ್ತದೆ.
3. ಶತಾವರಿ ಆಯುರ್ವೇದದಲ್ಲಿ ಶತಾವರಿ ಬಳಸಿ ಅನೇಕಮದ್ದುಗಳನ್ನು ತಯಾರಿಸುತ್ತಾರೆ. ನರ ಸಂಬಂಧಿತ ರೋಗ,ಗ್ಯಾಸ್ಟ್ರಿಕ್, ಅಲ್ಸರ್ ಮುಂತಾದ ಕಾಯಿಲೆಗಳನ್ನುಗುಣಪಡಿಸಲು ಶತಾವರಿ ಬಳಸಲಾಗುವುದು. ಇನ್ನುಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಇದನ್ನುನೀಡಲಾಗುವುದು. ಈ ಎಲ್ಲಾ ಅರೋಗ್ಯಗರಗುಣಗಳ ಜತೆಗೆ ಇದು ಗಾಳಿಯನ್ನುಶುದ್ಧೀಕರಿಸುವ ಕಾರ್ಯ ಮಾಡುತ್ತದೆ. ಇದುಮನೆ ಮುಂದೆ ಇದ್ದರೆ ಬ್ಯಾಕ್ಟಿರಿಯಾಹಾಗೂ ಸೋಂಕಾಣುಗಳನ್ನು ಕೊಲ್ಲುತ್ತದೆ.
4. ತುಳಸಿ ಮನೆ ಮುಂದೆ ತುಳಸಿಗಿಡವಿದ್ದರೆ ಅದರಿಂದ ಆರೋಗ್ಯಕರ ಗುಣಗಳನ್ನುಪಡೆಯುವುದರ ಜತೆಗೆ ಮನೆಯ ಪರಿಸರದಗಾಳಿ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬಹುದು. ತುಳಸಿಗಿಡ ಗಾಳಿಯಲ್ಲಿರುವ ಇಂಗಾಲದ ಡೈಯಾಕ್ಸೈಡ್, ಕಾರ್ಬನ್ಮಾನಾಕ್ಸೈಡ್, ರಂಜಕದ ಡೈಯಾಕ್ಸೈಡ್ ಹೀರಿಕೊಂಡುಆಮ್ಲಜನಕವನ್ನು ಹೊರಸೂಸುವುದು, ಇದರಿಮದ ಮನೆಯೊಳಗಿನ ಗಾಳಿಶುದ್ಧವಾಗಿರುತ್ತದೆ. ಇನ್ನು ಈ ಗಿಡಮನೆಯ ಸಮಿಪ ಇದ್ದರೆ ಸೊಳ್ಳೆಕಾಟವೂತಪ್ಪುವುದು. ಇದನ್ನು ಮನೆ ಆವರಣಸ್ವಲ್ಪ ವಿಸ್ತಾರವಾಗಿದ್ದರೆ ಅಲ್ಲಿಡಬಹುದು.
5. ಜೆರಬೆರಾ ಗಿಡ ಅಥವಾ ಜೆರ್ಬೆರಾಡೈಸಿ ಸುಮಾರು 30ಕ್ಕೂ ಅಧಿಕ ಬಣ್ಣದಲ್ಲಿಜೆರಬೆರಾ ಗಿಡಗಳು ದೊರೆಯುತ್ತದೆ. ಇದನ್ನುಮನೆಯೊಳಗೆ ಸುಲಭವಾಗಿ ಬೆಳೆಸಬಹುದು. ಹೂ ಕುಂಡದಲ್ಲಿ ಇದರಬೀಜ ಹಾಕಿದರೆ ಸಾಕು ಗಿಡಗಳುಬೆಳೆಯುತ್ತದೆ. ಆದರೆ ಈ ಗಿಡವನ್ನುತುಂಬಾ ನೆರಳಿರುವ ಕಡೆ ಇಡುವುದಕ್ಕಿಂತ ಸ್ವಲ್ಪಬಿಸಿಲು ಬೀಳುವ ಕಡೆ ಇಡಬೇಕು.ಇನ್ನು ಈ ಗಿಡಕ್ಕೆ ಚಳಿಗಾಲದಲ್ಲಿಸ್ವಲ್ಪ ಕಡಿಮೆ ಹಾಕಿದರೆ ಸಾಕಾಗುತ್ತದೆ.ಈ ಗಿಡ ಮನೆಯೊಳಗಿನಹಾಗೂ ಮನೆಯ ಸುತ್ತಮುತ್ತಲಿನ ಗಾಳಿಯನ್ನುಶುದ್ಧಗೊಳಿಸುತ್ತದೆ ಹಾಗೂ ಗಿಡ ಹೂಬಿಟ್ಟಾಗ ಕಣ್ಣಿಗೆ ಸೊಗಸು, ಮನಸ್ಸಿಗೆಖುಷಿಯಾಗುವುದು.
6. ಹಾವಿನ ಸಸ್ಯ ಅಥವಾ ಸ್ನೇಕ್ ಪ್ಲಾಂಟ್ ನೋಡಲು ಹಾವಿನಂತೆ ಕಾಣುವಈ ಸಸ್ಯವನ್ನು ಮನೆಯೊಳಗೆಬೆಳೆಸಲು ಸೂಕ್ತವಾಗಿದೆ. ಈ ಸಸ್ಯವಿದ್ದ ಕಡೆಹಾವು ಕೂಡ ಬರುವುದಿಲ್ಲ. ಕಡಿಮೆಬೆಳಕು ಬೀಳುವ, ತೇವಾಂಶ ಇರುವಕಡೆ ಕೂಡ ಈ ಗಿಡಇಡಬಹುದಾಗಿದೆ. ಇದನ್ನು ಬಾತ್ರೂಂನಲ್ಲೂಇಡಬಹುದು, ಬೆಡ್ರೂಂನಲ್ಲೂ ಇಡಬಹುದು.ಇದನ್ನು ಮನೆಯೊಳಗೆ ಇಟ್ಟರೆ ಗಾಳಿಯಲ್ಲಿರುವ ಕಲುಷಿತವನ್ನುಹೀರಿಕೊಂಡು ನಿಮಗೆ ಶುದ್ಧ ಗಾಳಿನೀಡುವುದು.
7. ಸೇವಂತಿಗೆ ಹೂ ಸೇವಂತಿಗೆ ಹೂವಿನಚೆಲುವು ನೋಡುಗರ ಮನ ಸೆಳೆಯುವುದಂತುದಿಟ. ಈ ಹೂವಿನಲ್ಲಿ ಹಲವಾರುಬಗೆಗಳಿವೆ. ಸೇವಂತಿಗೆ ಗಿಡವನ್ನು ಬೆಳೆಯಲು ಚಿಕ್ಕ ಹೂಕುಂಡ ಸಾಕಾಗುತ್ತದೆ. ಈ ಗಿಡವನ್ನು ಮನೆಯಮುಂದುಗಡೆ ಸ್ವಲ್ಪ ಬಿಸಿಲು ಬೀಳುವಕಡೆ ಇಟ್ಟರೆ ಸಾಕು ಚೆನ್ನಾಗಿಬೆಳೆದು ಸುಂದರವಾದ ಹೂಗಳನ್ನು ಬಿಡುತ್ತದೆ. ಈ ಗಿಡ ಸಿಗರೇಟ್ಹೊಗೆಯನ್ನು ಹೊರದೂಡಿ ಪರಿಸರದಲ್ಲಿ ಶುದ್ಧಗಾಳಿಓಡಾಡುವಂತೆ ಮಾಡುತ್ತದೆ.
8. ಡ್ರ್ಯಾಗನ್ ಗಿಡ ಇದು ಆಫೀಸ್ನಲ್ಲಿ ಹೆಚ್ಚಾಗಿ ಇಡಲಾಗುವುದು.ಈ ಗಿಡ ನೋಡಲುತುಂಬಾ ಆಕರ್ಷಕವಾಗಿದ್ದು ಆಫೀಸ್ ಹಾಗೂ ಮನೆಗೆವಿಶೇಷ ಕಳೆ ನೀಡುವುದು, ಈಗಿಡವನ್ನು ಮನೆಯಲ್ಲಿ ಬೆಳೆಸಿದರೆ ಕಾರಿನಿಂದ ಹೊರಸೂಸುವ ಹೊಗೆ, ಪೇಯಿಂಟ್ ವಾಸನೆ,ಸಿಗರೇಟ್ ಹೊಗೆ ಈ ರೀತಿಯಕಲುಷಿತ ಗಾಳಿಯಿಂದ ಮುಕ್ತಿ ಪಡೆಯಬಹುದು. ಈಗಿಡವನ್ನು ಸುಲಭವಾಗಿ ಬೆಳೆಯಬಹುದಾಗಿದ್ದು ಹೆಚ್ಚಿನ ಆರೈಕೆಯ ಅಗ್ಯತವಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. .ನಿಮ್ಮ…
ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಮತ್ತು ಬಿಗ್ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಈಗ ಪೋಲೀಸರ ಅತಿಥಿಯಾಗಿದ್ದಾರೆ.
ದೇಶದ ಎರಡನೇ ಅತಿ ದೊಡ್ಡ ರೈಲ್ವೆ ಓವರ್ ಬ್ರಿಡ್ಜ್ ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಯಾಗುತ್ತಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಂಕ್ಷನ್ ನಲ್ಲಿ ನಾಲ್ಕು ಪಥದ ಕೇಬಲ್ ಸ್ಟೇಯಡ್ ರೈಲ್ವೆ ಮೇಲು ಸೇತುವೆ ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ಸಂಚಾರಕ್ಕೆ ಒಂದು ದಿನವೂ ವ್ಯತ್ಯಯವಾಗದಂತೆ 188.43 ಮೀಟರ್ ಕೇಬಲ್ ಸ್ಟೇಯ್ಡ್ ಓವರ್ ಬಿಡ್ಜ್ ಕಾಮಗಾರಿಯನ್ನು 197 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ…
ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮ ಭಾರತ. ಇಲ್ಲಿ ಪ್ರತಿ ಕಿಲೋಮೀಟರ್ ಗೂ ನಮ್ಮ ಸಂಸ್ಕೃತಿ , ಸಂಪ್ರದಾಯ, ಭಾಷೆ , ಪದ್ಧತಿ ಬದಲಾಗುತ್ತ ಹೋಗುತ್ತದೆ. ಇಲ್ಲಿ ಪ್ರತೀ ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಪ್ರದಾಯ, ಸಂಸ್ಕೃತಿ, ಕಲೆ , ಆಚಾರ ವಿಚಾರಗಳು ಇವೆ. ಅಂತೆಯೇ ತನ್ನದೇ ಆದ ವಿಶಿಷ್ಟ ಅಡುಗೆ ಶೈಲಿಗಳನ್ನು ಈ ರಾಜ್ಯಗಳು ಹೊಂದಿವೆ. ಇಡ್ಲಿ , ವಡೆ, ಮಸಾಲ ದೋಸೆ ತಮಿಳು ನಾಡಿನಲ್ಲಿ ಸುಪ್ರಸಿದ್ದ. ಈ ತಿಂಡಿಗಳ ಹೆಸರು ಕೇಳಿದೊಡನೆಯೇ ಹೊರ ಜನರಿಗೆ…
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ( 7)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9901077772 ರಾಘವೇಂದ್ರಸ್ವಾಮಿ ದೈವಜ್ಞ ಜ್ಯೋತಿಷ್ಯರು ಮೇಷ ರಾಶಿನಿಮ್ಮ ವಹಿವಾಟಿನ ತೊಂದರೆಗಳನ್ನು ದೂರ…
ಸದ್ಯ ಮನೆಯಲ್ಲಿ ಕೇವಲ ಐದು ಜನ ಸ್ಪರ್ಧಿಗಳು ಉಳಿದುಕೊಂಡಿದ್ದು, ಎಲ್ಲರೂ ಕೂಡ ಗೆಲುವಿನ ಸಮೀಪದಲ್ಲಿದ್ದಾರೆ. ಚಂದನ್ ಶೆಟ್ಟಿ ಮನೆಯಲ್ಲಿರೋ ಸ್ಟ್ರಾಂಗ್ ಕಂಟೆಸ್ಟೆಂಟ್ಗಳ ಪೈಕಿ ಒಬ್ಬರಾಗಿದ್ದಾರೆ.. ಮನೆಯಿಂದ ಹೊರ ಬಂದ ಎಲ್ಲ ಸ್ಪರ್ಧಿಗಳೂ ಸಹ ಚಂದನ್ ಫೈನಲ್ನಲ್ಲಿ ಉಳಿದುಕೊಳ್ಳುವ ಸ್ಪರ್ಧಿ ಅಂತ ಹೇಳಿದ್ದರು.