ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೋಕಸಭಾ ಚುನಾಣಾ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ, ರಾಜ್ಯದಲ್ಲಿ ಮೇ 23 ರಿಂದ 28ವರೆಗೆ ಕೇವಲ ಆರು ದಿನಗಳಲ್ಲಿ 72 ಪೈಸೆ ಪೇಟ್ರೊಲ್ ದರ ಏರಿಕೆ ಕಂಡಿತ್ತು. ಆದರೆ ಕಳೆದೆರಡು ದಿನಗಳಿಂದ ತೈಲ ದರ ಇಳಿಕೆಯೆತ್ತ ಮುಖ ಮಾಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಂಡಾಗ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ ಸಾಗಿರುವುದು ವಾಹನ ಸವಾರರ ಕಳವಳಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದರೆ, ಅದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಡಾಲರ್ ಬೆಲೆ ಕುಸಿಯುತ್ತಿರುವ ಕಾರಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಳಿಕೆಯಾಗಿದೆ ಎಂಬುದನ್ನು ನೋಡೋಣ.. ತೈಲ ಬೆಲೆ ಏರಿಕೆಗೆ ಕಾರಣ ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ-ಇಳಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.
ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಂಗಳೂರು: ಪೆಟ್ರೋಲ್: 74.01/ಲೀಟರ್ ಡೀಸೆಲ್: 68.57/ಲೀಟರ್ ಹುಬ್ಬಳ್ಳಿ: ಪೆಟ್ರೋಲ್: 74.00/ಲೀಟರ್ ಡೀಸೆಲ್: 68.57/ಲೀಟರ್ ಧಾರವಾಡ: ಪೆಟ್ರೋಲ್: 74.00/ಲೀಟರ್ ಡೀಸೆಲ್: 68.57/ಲೀಟರ್ ಮೈಸೂರು: ಪೆಟ್ರೋಲ್: 73.75/ಲೀಟರ್ ಡೀಸೆಲ್: 68.30/ಲೀಟರ್ ಮಂಗಳೂರು: ಪೆಟ್ರೋಲ್: 73.68/ಲೀಟರ್ ಡೀಸೆಲ್: 68.17/ಲೀಟರ್ ಬೆಳಗಾವಿ: ಪೆಟ್ರೋಲ್: 74.10/ಲೀಟರ್ ಡೀಸೆಲ್: 68.69/ಲೀಟರ್ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಕೋಲಾರ: ಪೆಟ್ರೋಲ್: 73.94/ಲೀಟರ್ ಡೀಸೆಲ್: 68.492/ಲೀಟರ್ ರಾಮನಗರ: ಪೆಟ್ರೋಲ್: 74.21/ಲೀಟರ್ ಡೀಸೆಲ್: 68.77/ಲೀಟರ್ ಚಿಕ್ಕಬಳ್ಳಾಪುರ: ಪೆಟ್ರೋಲ್: 74.056/ಲೀಟರ್ ಡೀಸೆಲ್: 68.60/ಲೀಟರ್ ಮಂಡ್ಯ: ಪೆಟ್ರೋಲ್: 73.93/ಲೀಟರ್ ಡೀಸೆಲ್: 68.48/ಲೀಟರ್ ತುಮಕೂರು: ಪೆಟ್ರೋಲ್: 74.42/ಲೀಟರ್ ಡೀಸೆಲ್: 68.98/ಲೀಟರ್ ದಾವಣಗೆರೆ: ಪೆಟ್ರೋಲ್: 75.14/ಲೀಟರ್ ಡೀಸೆಲ್: 69.59/ಲೀಟರ್ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು ಶಿವಮೊಗ್ಗ: ಪೆಟ್ರೋಲ್: 74.71/ಲೀಟರ್ ಡೀಸೆಲ್: 69.24/ಲೀಟರ್ ಚಿಕ್ಕಮಗಳೂರು: ಪೆಟ್ರೋಲ್: 74.89/ಲೀಟರ್ ಡೀಸೆಲ್: 69.31/ಲೀಟರ್ ಉಡುಪಿ: ಪೆಟ್ರೋಲ್: 73.59/ಲೀಟರ್ ಡೀಸೆಲ್: 68.097/ಲೀಟರ್ ಹಾಸನ: ಪೆಟ್ರೋಲ್: 73.94/ಲೀಟರ್ ಡೀಸೆಲ್: 68.36/ಲೀಟರ್ ಕಾರವಾರ: ಪೆಟ್ರೋಲ್: 75.02/ಲೀಟರ್ ಡೀಸೆಲ್: 69.56/ಲೀಟರ್ ಕೊಡಗು, ವಿರಾಜಪೇಟೆ: ಪೆಟ್ರೋಲ್: 74.49/ಲೀಟರ್ ಡೀಸೆಲ್: 68.95/ಲೀಟರ್ ಚಾಮರಾಜನಗರ: ಪೆಟ್ರೋಲ್: 74.21/ಲೀಟರ್ ಡೀಸೆಲ್: 68.77/ಲೀಟರ್ ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ ಚಿತ್ರದುರ್ಗ: ಪೆಟ್ರೋಲ್: 75.23/ಲೀಟರ್ ಡೀಸೆಲ್: 69.68/ಲೀಟರ್ ಹಾವೇರಿ: ಪೆಟ್ರೋಲ್: 74.51/ಲೀಟರ್ ಡೀಸೆಲ್: 69.10/ಲೀಟರ್ ಬಿಜಾಪುರ: ಪೆಟ್ರೋಲ್: 74.0/ಲೀಟರ್ ಡೀಸೆಲ್: 68.63/ಲೀಟರ್ ಬಾಗಲಕೋಟೆ: ಪೆಟ್ರೋಲ್: 75.89/ಲೀಟರ್ ಡೀಸೆಲ್: 70.73/ಲೀಟರ್ ಬಾದಾಮಿ: ಪೆಟ್ರೋಲ್: 75.89/ಲೀಟರ್ ಡೀಸೆಲ್: 70.73/ಲೀಟರ್ ಹೈದರಾಬಾದ್ ಕರ್ನಾಟಕ ಗದಗ: ಪೆಟ್ರೋಲ್: 74.3/ಲೀಟರ್ ಡೀಸೆಲ್: 68.89/ಲೀಟರ್ ಬಳ್ಳಾರಿ: ಪೆಟ್ರೋಲ್: 75.32/ಲೀಟರ್ ಡೀಸೆಲ್: 69.93/ಲೀಟರ್ ಕೊಪ್ಪಳ: ಪೆಟ್ರೋಲ್: 74.73/ಲೀಟರ್ ಡೀಸೆಲ್: 69.32/ಲೀಟರ್ ರಾಯಚೂರು ಪೆಟ್ರೋಲ್: 74.15/ಲೀಟರ್ ಡೀಸೆಲ್: 68.747/ಲೀಟರ್ ಬೀದರ ಪೆಟ್ರೋಲ್: 74.714/ಲೀಟರ್ ಡೀಸೆಲ್: 69.32/ಲೀಟರ್ ಯಾದಗಿರಿ: ಪೆಟ್ರೋಲ್: 74.37/ಲೀಟರ್ ಡೀಸೆಲ್: 68.96/ಲೀಟರ್ ಗುಲ್ಬರ್ಗ ಪೆಟ್ರೋಲ್: 74.04/ಲೀಟರ್ ಡೀಸೆಲ್: 68.62/ಲೀಟರ್ ದೇಶದ ಪ್ರಮುಖ ನಗರಗಳು ಮುಂಬೈ: ಪೆಟ್ರೋಲ್: 77.28/ಲೀಟರ್ ಡೀಸೆಲ್: 69.58/ಲೀಟರ್ ದೆಹಲಿ: ಪೆಟ್ರೋಲ್: 71.62/ಲೀಟರ್ ಡೀಸೆಲ್: 66.36/ಲೀಟರ್ ಚೆನ್ನೈ: ಪೆಟ್ರೋಲ್: 74.39/ಲೀಟರ್ ಡೀಸೆಲ್: 70.19/ಲೀಟರ್ ಹೈದರಾಬಾದ್: ಪೆಟ್ರೋಲ್: 76.05/ಲೀಟರ್ ಡೀಸೆಲ್: 72.29/ಲೀಟರ್ ಕೊಲ್ಕತ್ತಾ: ಪೆಟ್ರೋಲ್: 73.74/ಲೀಟರ್ ಡೀಸೆಲ್: 68.21/ಲೀಟರ್ ಗುವಾಹಟಿ: ಪೆಟ್ರೋಲ್: 71.28/ಲೀಟರ್ ಡೀಸೆಲ್: 67.97/ಲೀಟರ್ ಗಾಂಧಿನಗರ (ಗುಜರಾತ) ಪೆಟ್ರೋಲ್: 69.25/ಲೀಟರ್ ಡೀಸೆಲ್: 69.62/ಲೀಟರ್ ಜೈಪುರ: ಪೆಟ್ರೋಲ್: 72.49/ಲೀಟರ್ ಡೀಸೆಲ್: 68.93/ಲೀಟರ್ ಪಣಜಿ: ಪೆಟ್ರೋಲ್: 65.15/ಲೀಟರ್ ಡೀಸೆಲ್: 65.57/ಲೀಟರ್ ಲಖನೌ: ಪೆಟ್ರೋಲ್: 71.03/ಲೀಟರ್ ಡೀಸೆಲ್: 65.26/ಲೀಟರ್
ತೈಲ ಆಮದು ನಿಷೇಧ ಎಫೆಕ್ಟ್? ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇರಾನ್ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು. ಮೆಕ್ಸಿಕೊದಿಂದ 7 ಲಕ್ಷ ಟನ್ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್, ಯುಎಇಯಿಂದ 10 ಲಕ್ಷ ಟನ್ ಖರೀದಿಸಲಿದೆ. ಇರಾನ್ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ತೈಲ ಆಮದು ವೆಚ್ಚ ಏರಿಕೆಯಾಗಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆ ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು..ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…
ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.
ಊಟ ಆದ ತಕ್ಷಣ ಮಲ್ಕೋಳ್ಳೋ ಅಭ್ಯಾಸ ನಮ್ಮಲ್ಲಿ ತುಂಬಾ ಜನ್ರಿಗೆ ಇದ್ದೇ ಇರತ್ತೆ. ಹಾಗಂತ ಇದು ಒಳ್ಳೆ ಅಭ್ಯಾಸ ಅನ್ಕೊಂಡ್ರಾ? ಖಂಡಿತ ಇಲ್ಲ.ಆರೋಗ್ಯದ ವಿಷ್ಯಕ್ಕೆ ಬಂದಾಗ ಈ ಅಭ್ಯಾಸದ ಜೊತೆಗೆ ಇನ್ನೂ ಹಲವು ವಿಷ್ಯಗಳು ಊಟವಾದ ತಕ್ಷಣ ಮಾಡೋದು ಒಳ್ಳೇದಲ್ಲ .
ಗುಜರಾತ್ನ ಜಾಮ್ನಗರದಲ್ಲಿ ಇದೇ ರೀತಿಯ ಲವ್ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಬಹುತೇಕ ಲವ್ ಸ್ಟೋರಿಗಳಂತೆ ಈ ಕಥೆ ಕೂಡಾ ದುರಂತ ಅಂತ್ಯ ಕಂಡಿದೆ. ನಿಶ್ಚಿತಾರ್ಥವಾಗಿ ಎರಡು ತಿಂಗಳ ನಂತ್ರ ಭಾವಿ ಪತ್ನಿಗೆ ಎಲೆಕ್ಟ್ರಿಕಲ್ ಶಾಕ್ ಹೊಡದಿತ್ತು. ಇದ್ರಿಂದ ಯುವತಿಯ ಎರಡು ಕಾಲು, ಕೈ ಕತ್ತರಿಸಬೇಕಾಯ್ತು. ಇಷ್ಟಾದ್ರೂ ಆಕೆಯನ್ನೇ ಮದುವೆಯಾಗ್ತೇನೆಂದು ಭರವಸೆ ನೀಡಿದ್ದ ಭಾವಿ ಪತಿ ಆರು ತಿಂಗಳು ಆಕೆ ಜೊತೆ ಆಸ್ಪತ್ರೆಯಲ್ಲಿದ್ದ. ಆದ್ರೆ ಯುವತಿ ಬದುಕಿ ಬರಲಿಲ್ಲ. ಯುವತಿ ಶವಕ್ಕೆ ವಧುವಿನಂತೆ ಸಿಂಗಾರ ಮಾಡಿ ಅಂತ್ಯಸಂಸ್ಕಾರ ಮಾಡಲಾಯ್ತು. ಕಣ್ಣೀರಿನ…
ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಳಿಕ ಸೆರೆಯಾದರೂ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯಲ್ಲದೆ ಇದರ ಜೊತೆಗೆ ಕತ್ತಿಗೆ ಬಿಜೆಪಿ ಚಿನ್ಹೆಯುಳ್ಳ ವಸ್ತ್ರವನ್ನು ಹಾಕಿರುವ ಅಭಿನಂದನ್ ರನ್ನೇ ಹೋಲುವ ಫೋಟೋ ಒಂದನ್ನು ಹಾಕಲಾಗಿದೆ. ವೈರಲ್ ಆದ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿರುವ ಸುದ್ದಿ ಸಂಸ್ಥೆಯೊಂದು ಇದು ಫೇಕ್ ಎಂದು ಹೇಳಿದೆ. ಫೋಟೋವನ್ನು ಬಹು ಸೂಕ್ಷ್ಮವಾಗಿ…
ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ. ನಿಮ್ಮ ಜೇಬಿನಿಂದ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವ ಮೊದಲು ಅದ್ರಿಂದಾಗುವ ಶುಭ…