News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಆರೋಗ್ಯ

‘ಮುಟ್ಟಿದರೆ ಮುನಿ’ ಗಿಡ ಈ ಔಷಧೀಯ ಗುಣಗಳನ್ನು ಹೊಂದಿದೆ!

2566

ನಾವು ಸಣ್ಣವರಿದ್ದಾಗ ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಮುಟ್ಟಿದರೆ ಮುನಿ ಗಿಡಗಳನ್ನು ಮುಟ್ಟಿ,ಮುಟ್ಟಿ ಅದು ಮುದುರಿಕೊಳ್ಳುವುದನ್ನು ನೋಡಿ ಭಯವೂ ಆಗ್ತಾಯಿತ್ತು, ಮತ್ತೆ ತುಂಬಾ ಮಜವು ಸಿಗ್ತಾ ಇತ್ತು. ಆ ಗಿಡದ ಬಗ್ಗೆ ಅಸ್ಟು ಬಿಟ್ಟರೆ ಬೇರೆ ನಮ್ಗೆ ಗೊತ್ತಿರಲಿಲ್ಲ.

 

ಈ ಮುಟ್ಟಿದರೆ ಮುನಿ ಗಿಡಗಳನ್ನು ನಾವು ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಿರುತ್ತೇವೆ, ಇದಕ್ಕೂ ಮೀರಿದ ಸಂಗತಿ ಏನೆಂದರೆ ಮುಟ್ಟಿದರೆ ಮುನಿ ಗಿಡವು  ಹಲವು ಔಷದೀಯ ಗುಣಗಲ್ಲಿ ಹೊಂದಿರೋದು!

ಹಾಗಾದ್ರೆ ಮುಟ್ಟಿದರೆ ಮುನಿ ಗಿಡಗಳಲ್ಲಿ ಏನೆಲ್ಲಾ ಉಪಯೋಗ ಇದೆ ತಿಳಿಯೋಣ….. 

  • ಇದರ ಎಲೆಗಳನ್ನು ತೊಳೆದು ರಸ ಹಿಂಡಿ 1 ರಿಂದ 3 ಚಮಚದಷ್ಟು ರಸವನ್ನು ಎಳನೀರಿನೊಂದಿಗೆ ಸೇರಿಸಿ  ಕುಡಿದರೆ  ಕೆಮ್ಮು ಮತ್ತು ಶ್ವಾಸಕೋಶಗಳ ತೊಂದರೆ ನಿವಾರಣೆಯಾಗುತ್ತದೆ.
  • ಹೆಂಗಸರಲ್ಲಿ ಅತಿಯಾದ ಮುಟ್ಟಿನ  ಸ್ರಾವಗಳಲ್ಲಿ, ಒಂದು ಭಾಗದ  ಇಡೀ ಗಿಡಕ್ಕೆ ನಾಲ್ಕು ಭಾಗ ನೀರನ್ನು ಬೆರೆಸಿ, ಕುಡಿಸಿ ಒಂದು ಭಾಗಕ್ಕೆ ಇಳಿಸಿ, ಶೋಧಿಸಿ.  ಅದಕ್ಕೆ ಒಂದು ಚಿಟಿಕೆ ಸ್ಪಟಿಕ ಅಥವಾ ಆಲಮ್ ಅನ್ನು ಸೇರಿಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸುವುದರಿಂದ ರಕ್ತ ಸ್ಟ್ಯಾಮ್ಬವಾಗುತ್ತದೆ ಇದನ್ನು ಗಾಯ ತೊಳೆಯುವುದಕ್ಕೆ ಸಹ ಬಳಸಬಹುದು.
  • ಒಂದು ಭಾಗ ಎಲೆಗಳಿಗೆ ಎರಡು ಭಾಗ ಕಾಯಿಸಿದ ಬಿಸಿ ನೀರನ್ನು ಹಾಕಿ ಸುಮಾರು 3 ನಿಮಿಷ ಬಿಟ್ಟ ನಂತರ ಬರುವಂತಹ ಕಷಾಯವನ್ನು ಸೇವಿಸುವುದರಿಂದ  ನಿವಾರಣೆಯಾಗುತ್ತದೆ.
  • ಎಲೆಗಳನ್ನು ಹಾಲಿನಲ್ಲಿ ಅಥವಾ ಕಾಯಿಸಿ ನೀಡಿರುವುದರಿಂದ ರಕ್ತ ಬೀಳುವ ಮೊಳೆ  ರೋಗವನ್ನು ಗುಣಪಡಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ