News

ಬೇಸಿಗೆ ರಜೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರಿಗೆ ಮಹತ್ವದ ಸೂಚನೆ
ಜನಗಣತಿ ಹೆಸರಿನಲ್ಲಿ ಮನೆಗಳಿಗೆ ಬರುವವರ ಬಗ್ಗೆ ಎಚ್ಚರಿಕೆ! – ಜನಗಣತಿ ಹೆಸರಿನಲ್ಲಿ ವಂಚನೆ
ಮುಂದಿನ 5 ದಿನಗಳಲ್ಲಿ ಕರ್ನಾಟಕದಲ್ಲಿ ಭಾರೀ ಬಿಸಿಲು
ಅಂಬೇಡ್ಕರ್ 135ನೇ ಜಯಂತಿ 2026 – ಅಂಗವಾಗಿ ನಿವೃತ್ತ ಸೈನಿಕ: ಹರೀಶ್ ಕುಮಾರ್ ಎಚ್.ಎಸ್. ಹುಂಗೇನಹಳ್ಳಿ ಗ್ರಾಮ ಅವರಿಗೆ ಭವ್ಯ ಸನ್ಮಾನ
MIಗೆ ವಾಂಖೆಡೆಯಲ್ಲಿ ಸೋಲಿನ ರುಚಿ ತೋರಿಸಿದ RCB
ಕರ್ನಾಟಕದಲ್ಲಿ ಸರ್ಕಾರಿ ಕೋಟಾ ಇಂಜಿನಿಯರಿಂಗ್ ಸೀಟುಗಳಿಗೆ 7.5% ಶುಲ್ಕ ಹೆಚ್ಚಳ
ನೇರಳೆ ಬೀಜದ ಪುಡಿ ಮಧುಮೇಹವನ್ನು ಕಂಟ್ರೋಲ್‌ ಮಾಡಲು ನಿಜಕ್ಕೂ ಸಹಕಾರಿಯೇ?
RBI ಚಿನ್ನದ ಸಾಲದ ಹೊಸ ನಿಯಮಗಳು (2026)
ಕರ್ನಾಟಕ SSLC ಫಲಿತಾಂಶ 2026 ಇದೀಗ ಪ್ರಕಟವಾಗಿದೆ
“ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು”
ಆರೋಗ್ಯ

‘ಮುಟ್ಟಿದರೆ ಮುನಿ’ ಗಿಡ ಈ ಔಷಧೀಯ ಗುಣಗಳನ್ನು ಹೊಂದಿದೆ!

2556

ನಾವು ಸಣ್ಣವರಿದ್ದಾಗ ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಮುಟ್ಟಿದರೆ ಮುನಿ ಗಿಡಗಳನ್ನು ಮುಟ್ಟಿ,ಮುಟ್ಟಿ ಅದು ಮುದುರಿಕೊಳ್ಳುವುದನ್ನು ನೋಡಿ ಭಯವೂ ಆಗ್ತಾಯಿತ್ತು, ಮತ್ತೆ ತುಂಬಾ ಮಜವು ಸಿಗ್ತಾ ಇತ್ತು. ಆ ಗಿಡದ ಬಗ್ಗೆ ಅಸ್ಟು ಬಿಟ್ಟರೆ ಬೇರೆ ನಮ್ಗೆ ಗೊತ್ತಿರಲಿಲ್ಲ.

 

ಈ ಮುಟ್ಟಿದರೆ ಮುನಿ ಗಿಡಗಳನ್ನು ನಾವು ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಿರುತ್ತೇವೆ, ಇದಕ್ಕೂ ಮೀರಿದ ಸಂಗತಿ ಏನೆಂದರೆ ಮುಟ್ಟಿದರೆ ಮುನಿ ಗಿಡವು  ಹಲವು ಔಷದೀಯ ಗುಣಗಲ್ಲಿ ಹೊಂದಿರೋದು!

ಹಾಗಾದ್ರೆ ಮುಟ್ಟಿದರೆ ಮುನಿ ಗಿಡಗಳಲ್ಲಿ ಏನೆಲ್ಲಾ ಉಪಯೋಗ ಇದೆ ತಿಳಿಯೋಣ….. 

  • ಇದರ ಎಲೆಗಳನ್ನು ತೊಳೆದು ರಸ ಹಿಂಡಿ 1 ರಿಂದ 3 ಚಮಚದಷ್ಟು ರಸವನ್ನು ಎಳನೀರಿನೊಂದಿಗೆ ಸೇರಿಸಿ  ಕುಡಿದರೆ  ಕೆಮ್ಮು ಮತ್ತು ಶ್ವಾಸಕೋಶಗಳ ತೊಂದರೆ ನಿವಾರಣೆಯಾಗುತ್ತದೆ.
  • ಹೆಂಗಸರಲ್ಲಿ ಅತಿಯಾದ ಮುಟ್ಟಿನ  ಸ್ರಾವಗಳಲ್ಲಿ, ಒಂದು ಭಾಗದ  ಇಡೀ ಗಿಡಕ್ಕೆ ನಾಲ್ಕು ಭಾಗ ನೀರನ್ನು ಬೆರೆಸಿ, ಕುಡಿಸಿ ಒಂದು ಭಾಗಕ್ಕೆ ಇಳಿಸಿ, ಶೋಧಿಸಿ.  ಅದಕ್ಕೆ ಒಂದು ಚಿಟಿಕೆ ಸ್ಪಟಿಕ ಅಥವಾ ಆಲಮ್ ಅನ್ನು ಸೇರಿಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸುವುದರಿಂದ ರಕ್ತ ಸ್ಟ್ಯಾಮ್ಬವಾಗುತ್ತದೆ ಇದನ್ನು ಗಾಯ ತೊಳೆಯುವುದಕ್ಕೆ ಸಹ ಬಳಸಬಹುದು.
  • ಒಂದು ಭಾಗ ಎಲೆಗಳಿಗೆ ಎರಡು ಭಾಗ ಕಾಯಿಸಿದ ಬಿಸಿ ನೀರನ್ನು ಹಾಕಿ ಸುಮಾರು 3 ನಿಮಿಷ ಬಿಟ್ಟ ನಂತರ ಬರುವಂತಹ ಕಷಾಯವನ್ನು ಸೇವಿಸುವುದರಿಂದ  ನಿವಾರಣೆಯಾಗುತ್ತದೆ.
  • ಎಲೆಗಳನ್ನು ಹಾಲಿನಲ್ಲಿ ಅಥವಾ ಕಾಯಿಸಿ ನೀಡಿರುವುದರಿಂದ ರಕ್ತ ಬೀಳುವ ಮೊಳೆ  ರೋಗವನ್ನು ಗುಣಪಡಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ