ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
3 ವರ್ಷದಲ್ಲಿ ವಿರೋದ ಪಕ್ಷಕ್ಕೆ ಕೇಂದ್ರವನ್ನ ವಿರೋಧಿಸಲು ಸಿಕ್ಕ ವಿಷಯಗಳು….
1.ಮೋದಿ ಚಹಾ
2.ಮೋದಿ ಪತ್ನಿ
3.ಮೋದಿ ಸೂಟ್
4.ಮೋದಿ ಕುರ್ತಾ
5.ಮೋದಿ ವಿದೇಶಪ್ರವಾಸ
6.ಮೋದಿ ಡಿಗ್ರಿ
7. ಅಣಬೆ ವಿಚಾರ
ಆದರೆ
2 ವರ್ಷದಲ್ಲಿ ಜಾರಿಯಾದ ಕೇ೦ದ್ರ ಸರಕಾರದ ಯೋಜನೆಗಳು:
1.ಜನದನ್ ಯೋಜನೆ
2.ಸುಕನ್ಯಾ ಸಮೃದ್ಧಿ ಯೋಜನೆ
3.ಮುದ್ರಾ ಯೋಜನೆ
4.ಜೀವ ಜ್ಯೋತಿ ಬೀಮಾ ಯೋಜನೆ
5.ಸುರಕ್ಷಾ ಬೀಮಾ ಯೋಜನೆ
6.ಅಟಲ್ ಪಿಂಚಣಿ ಯೋಜನೆ
7.ಮೇಕ್ ಇನ್ ಇ೦ಡಿಯಾ
8.ಇಂದ್ರಧನುಶ್ ಯೋಜನೆ
9.ಕಿಸಾನ್ ವಿಕಾಸ ಪತ್ರ ಯೋಜನೆ
10.ಕಿಸಾನ್ ಅ೦ಬಾನಿ ಬೀಮಾ ಯೋಜನೆ
11.ಗ್ರಾಮ ಸಿ೦ಚಾಯಿ ಯೋಜನೆ
12.ಸ೦ಸದ್ ಆದರ್ಶ ಗ್ರಾಮ ಯೋಜನೆ
13.ಮಣ್ಣಿನ ಆರೋಗ್ಯ ಕಾರ್ಡ್
14.ಸೇತು ಭಾರತಂ ಯೋಜನೆ
15.ಡಿಜಿಟಲ್ ಇಂಡಿಯಾ
16.ಚಿನ್ನ ಠೇವಣಿ ಯೋಜನೆ
17.ಸ್ಮಾರ್ಟ್ ಸಿಟಿ ಯೋಜನೆ
18.ಸ್ಕಿಲ್ ಇಂಡಿಯಾ
19.ಹ್ರದಯ್ ಯೋಜನೆ
20.ಸ್ವಚ್ಛ ಭಾರತ ಅಭಿಯಾನ
21.ದೀನದಯಾಳ್ ಗ್ರಾಮೀಣಾಉಪಾದ್ಯಾಯ ಜ್ಯೋತಿ ಯೋಜನೆ
22.ದೀನದಯಾಳ್ ಗ್ರಾಮೀಣಾ ಉಪಾದ್ಯಾಯ ಕೌಶಲ್ಯ ಯೋಜನೆ
23.ಸ್ಟಾರ್ಟ್ ಅಪ್ ಸ್ಟ್ಯಾಂಡ್ ಅಪ್ ಇಂಡಿಯಾ
24.ಉದಯ ಯೋಜನೆ
25.ಪಂಡಿತ್ ದೀನ ದಯಾಳ್ ಶ್ರಮೇವ್ ಯೋಜನೆ
26.ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ
27.ಅಮೃತ್ ಆಟಾಲ್ ಗ್ರಾಮಾಬಿವೃದ್ದಿ ಯೋಜನೆ
28.ಸ್ವದೇಶ್ ದರ್ಶನ ಯೋಜನೆ
29.ಪ್ರಸಾದ್ ಯೋಜನೆ
30.ಬಾಲ್ ಸ್ವಚ್ ಅಭಿಯಾನ
31.ರಾಣಿ ಲಕ್ಷ್ಮಿ ಬಾಯ್ ಪೆನ್ಷನ್ ಯೋಜನೆ
32.ನಯಿ ಮಂಜಿಲ್ ಯೋಜನೆ
33.ಆವಾಜ್ ಯೋಜನೆ
34.ಗರೀಬ್ ಕಲ್ಯಾಣ್ ಯೋಜನೆ
35.ಪಹಲ್ ಯೋಜನೆ
36.ಮಹಾತ್ಮ ಗಾಂದಿ ಯೋಜನೆ
37.ಸುರಕ್ಷಾ ಬಂಧನ್ ಯೋಜನೆ
38.ಜನ್ ಔಷದಿ ಯೋಜನೆ
39.ಫಸಲ್ ಬಿಮಾ ಬೆಳೆ ವಿಮೆ ಯೋಜನೆ
40. ಉಜ್ವಲ ಯೋಜನೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇವರ ಮೇಲಿನ ನಂಬಿಕೆಯಿಂದ ಒಂದಷ್ಟು ಲಾಭಗಳು ಇರುವುದು ನಿಜ.
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ.. ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ…
ಶ್ರೀಕೃಷ್ಣನು ಸ್ವರ್ಗದಿಂದ ತಂದ ಪಾರಿಜಾತ ವೃಕ್ಷದ ಬಗ್ಗೆ ತಿಳಿಯದವರು ಇಲ್ಲವೆಂದರೆ ಸುಳ್ಳಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಗೊತ್ತು ಶ್ರೀಕೃಷ್ಣ ಪಾರಿಜಾತ ವೃಕ್ಷದ ಬಗ್ಗೆ ಪಾರಿಜಾತ ವೃಕ್ಷ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಶ್ರೀಕೃಷ್ಣ ಹಾಗೂ ಸತ್ಯಭಾಮೆ. ಪಾರಿಜಾತ ವೃಕ್ಷವನ್ನು ಸ್ವರ್ಗದಿಂದ ಸತ್ಯಭಾಮೆಗಾಗಿ ಶ್ರೀಕೃಷ್ಣನು ತಂದಿದ್ದಾನೆ ಎನ್ನುವ ವೃತ್ತಾಂತ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಇನ್ನೂ ಹೀಗೆ ಬೋಕರಿಸಲ್ಪಟ್ಟ ಪಾರಿಜಾತ ವೃಕ್ಷ ಮತ್ತೆಲ್ಲೂ ಇಲ್ಲ. ಅದು ನಮ್ಮ ಭಾರತ ದೇಶದಲ್ಲಿಯೇ ಇದೆ. ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ತನ್ನ ಪ್ರಿಯಸಖಿಯಾದ ಸತ್ಯಭಾಮೆಗೆ ಬೋಕರಿಸಬೇಕೆಂದ್ದಿದ…
ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದು ಸಹಜ. ಆದ್ರೆ ಅಮೇರಿಕಾದ 6 ವರ್ಷದ ಈ ಪೋರ ತಾನು ಆಟವಾದುವುದರ ಮೂಲಕವೇ ಕೋಟಿಗಳ ಸಂಪಾದನೆ ಮಾಡಿದ್ದಾನೆ ಎಂದರೆ ನೀವ್ ನಂಬಲೇಬೇಕು.
ಮತ್ತೆ ಮಹಾ ಮಳೆಗೆ ಚೆನ್ನೈ ಸಿಲುಕುವ ಸಾಧ್ಯತೆ ಇದೆ
ಮಡಿಕೇರಿ, ಮೇ 26: ಕೊಡಗಿನಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಉತ್ತರ ಕೊಡಗಿನಲ್ಲಿ (ಮಡಿಕೇರಿ ಭಾಗ) ಭೂಮಿ ಕಂಪಿಸಿದ ಅನುಭವವಾಗಿತ್ತು. ಜತೆಗೆ ನಿಗೂಢ ಶಬ್ದ ಕಿವಿಗೆ ಬಡಿದಿತ್ತು. ಅದಾದ ಬಳಿಕ ಆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಏನಾಯಿತು ಎಂಬುದು ಎಲ್ಲರ ಮುಂದಿದೆ. ಈ ಬಾರಿ ಮತ್ತೆ ಭೂಮಿ ಕಂಪಿಸಿದ್ದು, ಅದು ಉತ್ತರ ಕೊಡಗಿನಿಂದ ದಕ್ಷಿಣ ಕೊಡಗಿನತ್ತ ವರ್ಗಾವಣೆಗೊಂಡಿದೆ. ಇದು ಭಯಕ್ಕೆ ಕಾರಣವಾಗಿದೆ. ಕಳೆದ ವರ್ಷ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ, ಜಲಪ್ರಳಯವಾಗಿ ಭಾರೀ ಅನಾಹುತ…