ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
1.ಹೆಂಗಸರು 5 ಪಟ್ಟು ಜಾಸ್ತಿ ಅಳ್ತಾರೆ:-
ಕಣ್ಣೀರು ಹೆಣ್ಮಕ್ಕಳ ಅಸ್ತ್ರ ಅಂತಾರಲ್ಲಾ! ವಿಷ್ಯ ಏನಪ್ಪಾ ಅಂದ್ರೆ ಹೆಂಗಸ್ರು ಒಂದ್ ವರ್ಷಕ್ಕೆ ಸರಾಸರಿ 30 ರಿಂದ 64 ಸಲ ಕಣ್ಣೀರಿಡ್ತಾರಂತೆ. ಆದ್ರೆ ಗಂಡಸ್ರು 6 ರಿಂದ 17 ಸಲ ಅತ್ರೆ ಹೆಚ್ಚೆಚ್ಚು.
2.ಹೆಂಗಸರ ಹಾರ್ಟು ಗಂಡಸರಿಗಿಂತ ಜಾಸ್ತಿ ಡವಡವ ಅನ್ನುತ್ತೆ:-
ಯಾಕಂದ್ರೆ ಹೆಂಗಸರ ಹೃದಯದ ಗಾತ್ರ ಗಂಡಸರಿಗಿಂತ ಚಿಕ್ಕದು. ಗಂಡಸಿನ ಹೃದಯದ ಬಡಿತ ನಿಮಿಷಕ್ಕೆ 70-72 ಆದ್ರೆ ಹೆಂಗಸಿನದು 78-82.
3.ಹೆಂಗಸರಿಗೆ ಹೆಚ್ಚು ಹೈ ಪಿಚ್ ಧ್ವನಿಗಳು ಗಂಡಸರಿಗಿಂತ ಸುಲಭವಾಗಿ ಕೇಳಿಸುತ್ತೆ:-
ಅವರ ಧ್ವನೀನೇ ಹೈ ಪಿಚ್ಚು. ಅಂದ್ರೆ ಹೆಂಗಸರಿಗೆ ಗಂಡಸರ ಧ್ವನಿಗಿಂತ ಬೇರೆ ಹೆಂಗಸರ ಧ್ವನೀನೇ ಚೆನ್ನಾಗಿ ಕೇಳಿಸೋದು…
4.ಹೆಂಗಸರಿಗೆ ಕೊಬ್ಬು ಕರಗಿಸೋದು ಗಂಡಸರಿಗಿಂತ ಕಷ್ಟ:-
ಒಂದು ದಿನಕ್ಕೆ ಸುಮಾರು 50 ಕಿಲೋ ಕ್ಯಾಲೋರಿ ಮಾತ್ರ ಕರಗಿಸ್ಬೋದಷ್ಟೇ. ಹೆಂಗಸು ಕಾಲ ಬಂದಾಗ ಮಗು ಹೆರಕ್ಕೆ ಒಂದಿಷ್ಟು ಕೊಬ್ಬಿನ ಅಂಶ ಇರ್ಬೇಕು.
5.ಹೆಂಗಸರ ಮೂಗು ಜಾಸ್ತಿ ಚುರುಕು:-
ಹುಟ್ತಾನೆ ಈ ಗುಣ ಪಡ್ಕೊಂಡ್ಬಂದಿರ್ತಾರೆ.
6.ಕಾಯಿಲೆ ಕಸಾಲೆ ತಡ್ಯೋ ತಾಕತ್ತು ಹೆಂಗಸ್ರಿಗೇ ಜಾಸ್ತಿ:-
7.ಹೆಂಗಸರು ಗಂಡಸರಿಗಿಂತ ಸುಲಭವಾಗಿ ಮೈ ಬಗ್ಗಿಸಬಹುದು:-
ಹೆಣ್ಮಕ್ಕಳ ದೇಹ ಬಳ್ಳಿ ಹಾಗೆ ಬಳುಕೋದು ನಿಜ
8.ಹೆಂಗಸರ ಕೂದಲು ಗಂಡಸರ ಕೂದಲಿಗಿಂತ ಎರಡರಷ್ಟು ತೆಳುವಾಗಿರುತ್ತೆ:-
9.ಹೆಂಗಸರಿಗೆ ಗಂಡಸರಿಗಿಂತ ಬೇಗ ರುಚಿ ಗೊತ್ತಾಗುತ್ತೆ:-
ಹೆಂಗಸರ ನಾಲಿಗೆ ಮೇಲೆ ಸಿಹಿ, ಹುಳಿ, ಒಗರು ಪದಾರ್ಥಗಳನ್ನ ಗುರ್ತಿಸೋ ಗ್ರಂಥಿಗಳು ಗಂಡಸ್ರಿಗಿಂತ ಹೆಚ್ಚಾಗಿ ದೇವ್ರು ಕೊಟ್ಟಿದಾನೆ.!
10.ಮಿದುಳಿಗೆ ನೋವಿನ ಸಂದೇಶ ಕಳುಹಿಸೋ ನರನಾಡಿಗಳ ಕೊನೆಗಳು ಗಂಡಸರಿಗಿಂತ ಹೆಂಗಸರಲ್ಲಿ ದುಪ್ಪಟ್ಟು:-
ಗಂಡಸರು ನೋವು ತಡ್ಕೊಳ್ಳೊ ಲೆವೆಲ್ ಜಾಸ್ತಿ. ಅದಕ್ಕೆ ಹೆಂಗಸರು ಸ್ವಲ್ಪ ನೋವಾದ್ರೂ ಅಯ್ಯೋ ಯಪ್ಪಾ ಅಂತಾರೆ!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.
ನಾವು ದಿನ ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಈಗ ಗಗನಕ್ಕೇರಿದೆ.ಆದರೆ,1595 ರಲ್ಲಿ ಅವುಗಳ ಬೆಲೆ ಎಷ್ಟಿತ್ತೆಂದು ಹೇಳಿದರೆ ನಿಮಗೆ ಅಚ್ಚರಿಯಾಗುತ್ತದೆ.ಈಗ 50 ರೂಪಾಯಿ ಕೊಟ್ಟರೂ ಸಿಗದ ಅಕ್ಕಿಯ ಬೆಲೆ 1595 ನೇ ಇಸವಿಯಲ್ಲಿ ಒಂದು ಪೈಸೆ ಮಾತ್ರ.
ಬಾಲಿವುಡ್ನ ‘ಮಿಸ್ಟರ್ ಫರ್ಫೆಕ್ಟ್’ ಆಮಿರ್ ಖಾನ್ ಅಭಿ ನಯದ ‘ದಂಗಲ್’ ಚೀನಾದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ದಂಗಲ್ ಮೂಲಕ ಆಮಿರ್ ಖಾನ್ ದಿನಬೆಳಗಾಗುವುದರೊಳಗೆ ಚೀನಾದಲ್ಲಿ ಮನೆ ಮಾತಾಗಿದ್ದರು. ಇದೀಗ ಆಮಿರ್ಖಾನ್ ನಿರ್ಮಾಣದ ‘ಸೀಕ್ರೆಟ್ ಸೂಪರ್ಸ್ಟಾರ್’ ಕೂಡಾ ಚೀನಾದಲ್ಲಿ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.
ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು’ ಎಂದು ಹೇಳಲಾಗುತ್ತದೆ. ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತುಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಬಲವರ್ಧಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಆರೋಗ್ಯವಂತರಾಗಿ ಇರಲು ಆಯುರ್ವೇದವು ಹಲವು ಸೂತ್ರಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಈ ಕಾಲದಲ್ಲಿ ನಿರೋಗಿಗಳಾಗಿ ಇರಬಹುದು. ಆಯುರ್ವೇದ ಹೇಳುವಂತೆ ಚಳಿಗಾಲದಲ್ಲಿ…
ಪ್ರಧಾನಿ ನರೇಂದ್ರ ಮೋದಿಅವರನ್ನು ಮದುವೆಯಾಗಬೇಕು ಅಂತ 40 ವರ್ಷದ ಮಹಿಳೆಯೊಬ್ಬರು,ಸೆಪ್ಟೆಂಬರ್ 8ರಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ.