ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
1.ಹೆಂಗಸರು 5 ಪಟ್ಟು ಜಾಸ್ತಿ ಅಳ್ತಾರೆ:-
ಕಣ್ಣೀರು ಹೆಣ್ಮಕ್ಕಳ ಅಸ್ತ್ರ ಅಂತಾರಲ್ಲಾ! ವಿಷ್ಯ ಏನಪ್ಪಾ ಅಂದ್ರೆ ಹೆಂಗಸ್ರು ಒಂದ್ ವರ್ಷಕ್ಕೆ ಸರಾಸರಿ 30 ರಿಂದ 64 ಸಲ ಕಣ್ಣೀರಿಡ್ತಾರಂತೆ. ಆದ್ರೆ ಗಂಡಸ್ರು 6 ರಿಂದ 17 ಸಲ ಅತ್ರೆ ಹೆಚ್ಚೆಚ್ಚು.
2.ಹೆಂಗಸರ ಹಾರ್ಟು ಗಂಡಸರಿಗಿಂತ ಜಾಸ್ತಿ ಡವಡವ ಅನ್ನುತ್ತೆ:-
ಯಾಕಂದ್ರೆ ಹೆಂಗಸರ ಹೃದಯದ ಗಾತ್ರ ಗಂಡಸರಿಗಿಂತ ಚಿಕ್ಕದು. ಗಂಡಸಿನ ಹೃದಯದ ಬಡಿತ ನಿಮಿಷಕ್ಕೆ 70-72 ಆದ್ರೆ ಹೆಂಗಸಿನದು 78-82.
3.ಹೆಂಗಸರಿಗೆ ಹೆಚ್ಚು ಹೈ ಪಿಚ್ ಧ್ವನಿಗಳು ಗಂಡಸರಿಗಿಂತ ಸುಲಭವಾಗಿ ಕೇಳಿಸುತ್ತೆ:-
ಅವರ ಧ್ವನೀನೇ ಹೈ ಪಿಚ್ಚು. ಅಂದ್ರೆ ಹೆಂಗಸರಿಗೆ ಗಂಡಸರ ಧ್ವನಿಗಿಂತ ಬೇರೆ ಹೆಂಗಸರ ಧ್ವನೀನೇ ಚೆನ್ನಾಗಿ ಕೇಳಿಸೋದು…
4.ಹೆಂಗಸರಿಗೆ ಕೊಬ್ಬು ಕರಗಿಸೋದು ಗಂಡಸರಿಗಿಂತ ಕಷ್ಟ:-
ಒಂದು ದಿನಕ್ಕೆ ಸುಮಾರು 50 ಕಿಲೋ ಕ್ಯಾಲೋರಿ ಮಾತ್ರ ಕರಗಿಸ್ಬೋದಷ್ಟೇ. ಹೆಂಗಸು ಕಾಲ ಬಂದಾಗ ಮಗು ಹೆರಕ್ಕೆ ಒಂದಿಷ್ಟು ಕೊಬ್ಬಿನ ಅಂಶ ಇರ್ಬೇಕು.
5.ಹೆಂಗಸರ ಮೂಗು ಜಾಸ್ತಿ ಚುರುಕು:-
ಹುಟ್ತಾನೆ ಈ ಗುಣ ಪಡ್ಕೊಂಡ್ಬಂದಿರ್ತಾರೆ.
6.ಕಾಯಿಲೆ ಕಸಾಲೆ ತಡ್ಯೋ ತಾಕತ್ತು ಹೆಂಗಸ್ರಿಗೇ ಜಾಸ್ತಿ:-
7.ಹೆಂಗಸರು ಗಂಡಸರಿಗಿಂತ ಸುಲಭವಾಗಿ ಮೈ ಬಗ್ಗಿಸಬಹುದು:-
ಹೆಣ್ಮಕ್ಕಳ ದೇಹ ಬಳ್ಳಿ ಹಾಗೆ ಬಳುಕೋದು ನಿಜ
8.ಹೆಂಗಸರ ಕೂದಲು ಗಂಡಸರ ಕೂದಲಿಗಿಂತ ಎರಡರಷ್ಟು ತೆಳುವಾಗಿರುತ್ತೆ:-
9.ಹೆಂಗಸರಿಗೆ ಗಂಡಸರಿಗಿಂತ ಬೇಗ ರುಚಿ ಗೊತ್ತಾಗುತ್ತೆ:-
ಹೆಂಗಸರ ನಾಲಿಗೆ ಮೇಲೆ ಸಿಹಿ, ಹುಳಿ, ಒಗರು ಪದಾರ್ಥಗಳನ್ನ ಗುರ್ತಿಸೋ ಗ್ರಂಥಿಗಳು ಗಂಡಸ್ರಿಗಿಂತ ಹೆಚ್ಚಾಗಿ ದೇವ್ರು ಕೊಟ್ಟಿದಾನೆ.!
10.ಮಿದುಳಿಗೆ ನೋವಿನ ಸಂದೇಶ ಕಳುಹಿಸೋ ನರನಾಡಿಗಳ ಕೊನೆಗಳು ಗಂಡಸರಿಗಿಂತ ಹೆಂಗಸರಲ್ಲಿ ದುಪ್ಪಟ್ಟು:-
ಗಂಡಸರು ನೋವು ತಡ್ಕೊಳ್ಳೊ ಲೆವೆಲ್ ಜಾಸ್ತಿ. ಅದಕ್ಕೆ ಹೆಂಗಸರು ಸ್ವಲ್ಪ ನೋವಾದ್ರೂ ಅಯ್ಯೋ ಯಪ್ಪಾ ಅಂತಾರೆ!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಬೇರೆ ದಾರಿ ಇದೆ ಎಂದು ನಮ್ಮ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ಅದು ಎಲ್ಲಿದೆ? ಹೇಗಿದೆ ಅನ್ನೋದು ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಂದು ನಾವು ನಿಮಗೊಂದು ರಸ್ತೆಯ ಬಗ್ಗೆ ಹೇಳುತ್ತೇವೆ. ಅದರ ವಿಶೇಷತೆ ಬಗ್ಗೆ ನೀವು ತಿಳಿದುಕೊಂಡರೆ ಇದೇ ಸ್ವರ್ಗಕ್ಕೆ ಹೋಗುವ ರಸ್ತೆ ಎನ್ನುವಿರಿ…!
ಪ್ರತಿಯೊಬ್ಬ ಸ್ಟಾರ್ ನಟರಂತೆ ಕಾಣುವ ಒಬ್ಬೊಬ್ಬ ಜೂನಿಯರ್ ನಟ ಇರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹಾವ-ಭಾವ ನೋಡಿ ಅವರಂತಯೇ ಮಾತನಾಡುವುದು, ಲುಕ್ ಹಾಗೂ ವಾಕಿಂಗ್ ಸ್ಟೈಲ್ ಅನ್ನು ಅನುಸರಿಸುತ್ತಾರೆ. ಈಗ ಅದೇ ರೀತಿ ಜೂನಿಯರ್ ದರ್ಶನ್ ನೋಡಿ ನಟಿ ರಚಿತಾ ರಾಮ್ ಶಾಕ್ ಆಗಿದ್ದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ನಂತರ ಇದೀಗ ಮಜಾಭಾರತ ಸೀಸನ್ ಮೂರು ಶುರುವಾಗಿದೆ.. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಂತೆಯೇ ಕಾಣುವ ಜೂನಿಯರ್ ದರ್ಶನ್ ಬಂದಿದ್ದರು. ಅಲ್ಲಿ…
ಪತಿ-ಪತ್ನಿ ಸಂಭಂದ ಬಿಡಿಸಲಾರದ ಅನುಭಂದ ಅಂತ ಹೇಳ್ತಾರೆ. ಅದರಲ್ಲೂ ನೀನು ಸತ್ತರೆ ನಾನು ಬದುಕಿರುವುದಿಲ್ಲ. ನಾನು ನಿಮ್ಮ ಜೊತೆ ಸಾಯುತ್ತೇನೆ ಎಂದು ಹಲವಾರು ಪತಿ ಪತ್ನಿಯರು ಹೇಳುತ್ತಾರೆ.ಆದರೆ ನಿಜವಾಗಲೂ ಅದನ್ನು ಎಷ್ಟು ಜನ ಪಾಲಿಸುತ್ತಾರೆ.
ಕೆಲವು ದಿನಗಳ ಹಿಂದಷ್ಟೇ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಕಂಪನಿ ಕಡಿಮೆ ಬೆಲೆ ಜಿಯೋ ಫ್ಯೂಚರ್ ಫೋನ್ ಬಿಡುಗಡೆ ಮಾಡಿದ್ದರು. ಈ ಜಿಯೋ ಫೋನ್ ಬೆಲೆ ಕೇವಲ 1500ರೂ ಗಳು ಇರಲಿದ್ದು, ಈ 1500ರೂ ಗಳನ್ನು ಡೆಪಾಸಿಟ್ ಮಾಡಿದ್ರೆ, ಮೂರೂ ವರ್ಷದ ನಂತರ ಈ ಹಣವನ್ನು ಹಿಂದಿಗಿಸುವುದಾಗಿ ಹೇಳಿಕೊಂಡಿತ್ತು.
ಒಮ್ಮೆ ಜಪಾನಿನ ಫುಕವೋಕಾ ಎನ್ನುವ ಊರಿನಲ್ಲಿ ನಾಲ್ಕು ರಸ್ತೆ ಕೂಡುವ ಸರ್ಕಲ್ ಕೂಡು ರಸ್ತೆ ಕುಸಿದು ಬಿದ್ದಿತ್ತು ! 98 ಅಡಿ ಉದ್ದ, 88 ಅಡಿ ಅಗಲ ಇದ್ದ ರಸ್ತೆ ಇದ್ದಕ್ಕಿದ್ದ ಹಾಗೆ ಕುಸಿದು ಹೋಗಿತ್ತು ,ಕುಸಿದದ್ದು ಎಂದರೆ ನಮ್ಮಲ್ಲಿನಂತೆ ಸಣ್ಣದಾಗಿ ಎರಡಡಿ ಕೆಳಕ್ಕಿಳಿದಿರಲಿಲ್ಲ ಬರೊಬ್ಬರಿ 50 ಅಡಿಯಷ್ಟು ಕೆಳಗೆ ಕುಸಿದು ಹೋಗಿತ್ತು ! ಈ ಭೂಕುಸಿತವು ಅವರಿಗೇನೂ ಹೊಸದಲ್ಲ ಏಕೆಂದರೆ ಎಂತೆತಹಾ ಭೂಕಂಪಗಳನ್ನು ಎದುರಿಸಿದವರಿಗೆ ಇದಾವ ಲೆಕ್ಕ , ಆದರೆ ಈ ಭೂ ಕುಸಿತ ಅಂತರಾಷ್ಟ್ರೀಯ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲು ಹಿರಿಯರೊಬ್ಬರ ಸಹಾಯ ಮತ್ತು ಸಹಕಾರ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕ ಅಗತ್ಯ. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಎದುರಿಸುವಿರಿ.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…