ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
1.ಹೆಂಗಸರು 5 ಪಟ್ಟು ಜಾಸ್ತಿ ಅಳ್ತಾರೆ:-

ಕಣ್ಣೀರು ಹೆಣ್ಮಕ್ಕಳ ಅಸ್ತ್ರ ಅಂತಾರಲ್ಲಾ! ವಿಷ್ಯ ಏನಪ್ಪಾ ಅಂದ್ರೆ ಹೆಂಗಸ್ರು ಒಂದ್ ವರ್ಷಕ್ಕೆ ಸರಾಸರಿ 30 ರಿಂದ 64 ಸಲ ಕಣ್ಣೀರಿಡ್ತಾರಂತೆ. ಆದ್ರೆ ಗಂಡಸ್ರು 6 ರಿಂದ 17 ಸಲ ಅತ್ರೆ ಹೆಚ್ಚೆಚ್ಚು.
2.ಹೆಂಗಸರ ಹಾರ್ಟು ಗಂಡಸರಿಗಿಂತ ಜಾಸ್ತಿ ಡವಡವ ಅನ್ನುತ್ತೆ:-

ಯಾಕಂದ್ರೆ ಹೆಂಗಸರ ಹೃದಯದ ಗಾತ್ರ ಗಂಡಸರಿಗಿಂತ ಚಿಕ್ಕದು. ಗಂಡಸಿನ ಹೃದಯದ ಬಡಿತ ನಿಮಿಷಕ್ಕೆ 70-72 ಆದ್ರೆ ಹೆಂಗಸಿನದು 78-82.
3.ಹೆಂಗಸರಿಗೆ ಹೆಚ್ಚು ಹೈ ಪಿಚ್ ಧ್ವನಿಗಳು ಗಂಡಸರಿಗಿಂತ ಸುಲಭವಾಗಿ ಕೇಳಿಸುತ್ತೆ:-

ಅವರ ಧ್ವನೀನೇ ಹೈ ಪಿಚ್ಚು. ಅಂದ್ರೆ ಹೆಂಗಸರಿಗೆ ಗಂಡಸರ ಧ್ವನಿಗಿಂತ ಬೇರೆ ಹೆಂಗಸರ ಧ್ವನೀನೇ ಚೆನ್ನಾಗಿ ಕೇಳಿಸೋದು…
4.ಹೆಂಗಸರಿಗೆ ಕೊಬ್ಬು ಕರಗಿಸೋದು ಗಂಡಸರಿಗಿಂತ ಕಷ್ಟ:-

ಒಂದು ದಿನಕ್ಕೆ ಸುಮಾರು 50 ಕಿಲೋ ಕ್ಯಾಲೋರಿ ಮಾತ್ರ ಕರಗಿಸ್ಬೋದಷ್ಟೇ. ಹೆಂಗಸು ಕಾಲ ಬಂದಾಗ ಮಗು ಹೆರಕ್ಕೆ ಒಂದಿಷ್ಟು ಕೊಬ್ಬಿನ ಅಂಶ ಇರ್ಬೇಕು.
5.ಹೆಂಗಸರ ಮೂಗು ಜಾಸ್ತಿ ಚುರುಕು:-

ಹುಟ್ತಾನೆ ಈ ಗುಣ ಪಡ್ಕೊಂಡ್ಬಂದಿರ್ತಾರೆ.
6.ಕಾಯಿಲೆ ಕಸಾಲೆ ತಡ್ಯೋ ತಾಕತ್ತು ಹೆಂಗಸ್ರಿಗೇ ಜಾಸ್ತಿ:-

7.ಹೆಂಗಸರು ಗಂಡಸರಿಗಿಂತ ಸುಲಭವಾಗಿ ಮೈ ಬಗ್ಗಿಸಬಹುದು:-

ಹೆಣ್ಮಕ್ಕಳ ದೇಹ ಬಳ್ಳಿ ಹಾಗೆ ಬಳುಕೋದು ನಿಜ
8.ಹೆಂಗಸರ ಕೂದಲು ಗಂಡಸರ ಕೂದಲಿಗಿಂತ ಎರಡರಷ್ಟು ತೆಳುವಾಗಿರುತ್ತೆ:-

9.ಹೆಂಗಸರಿಗೆ ಗಂಡಸರಿಗಿಂತ ಬೇಗ ರುಚಿ ಗೊತ್ತಾಗುತ್ತೆ:-
ಹೆಂಗಸರ ನಾಲಿಗೆ ಮೇಲೆ ಸಿಹಿ, ಹುಳಿ, ಒಗರು ಪದಾರ್ಥಗಳನ್ನ ಗುರ್ತಿಸೋ ಗ್ರಂಥಿಗಳು ಗಂಡಸ್ರಿಗಿಂತ ಹೆಚ್ಚಾಗಿ ದೇವ್ರು ಕೊಟ್ಟಿದಾನೆ.!

10.ಮಿದುಳಿಗೆ ನೋವಿನ ಸಂದೇಶ ಕಳುಹಿಸೋ ನರನಾಡಿಗಳ ಕೊನೆಗಳು ಗಂಡಸರಿಗಿಂತ ಹೆಂಗಸರಲ್ಲಿ ದುಪ್ಪಟ್ಟು:-
ಗಂಡಸರು ನೋವು ತಡ್ಕೊಳ್ಳೊ ಲೆವೆಲ್ ಜಾಸ್ತಿ. ಅದಕ್ಕೆ ಹೆಂಗಸರು ಸ್ವಲ್ಪ ನೋವಾದ್ರೂ ಅಯ್ಯೋ ಯಪ್ಪಾ ಅಂತಾರೆ!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗರ್ಭಾವಸ್ಥೆಯಲ್ಲಿ ಅಪೌಷ್ಠಿಕತೆಯಿಂದಾಗಿ ಗರ್ಭಿಣಿಯ ಆರೋಗ್ಯ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬೆಳವಣಿಗೆಯಲ್ಲಿ ಹಲಾವಾರು ತೊಂದರೆಗಳು ಉಂಟಾಗಿ ಜನಿಸುವ ಮಗುವಿನ ತೂಕ ಕಡಿಮೆ ಇರುವುದು, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ರಾಜ್ಯದ ಮೂಲೆ ಮೂಲೆಗಳಲ್ಲೂ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ ಸಂಗ್ರಾಮದ ಮಾದರಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸಂಘಟನೆ ಚಟುವಟಿಕೆಗಳು ನಡೆಯುತ್ತಿದ್ದು, ಡಿಸಂಬರ್.19 ರಂದು ಕೂಡಲ ಸಂಗಮದಲ್ಲಿ ನಡೆಯುವ ಐತಿಹಾಸಿಕ ಸಮಾವೇಶವು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕ್ರಾಂತಿ ಆಗಲಿದೆಯೆಂದು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಈ ತಿಂಗಳ 31ರಂದು ಸಂಪೂರ್ಣ ಚಂದ್ರಗ್ರಹಣದ ಇದೆ. 150 ವರ್ಷಗಳಿಗೆ ಒಮ್ಮೆ ಮಾತ್ರ ಬರುವ ಈ ಗ್ರಹಣ ತುಂಬಾ ವರ್ಚ್ಯುವಲ್ ಎಂದು ಹೇಳುತ್ತಾರೆ. ಹುಣ್ಣಿಮೆ ದಿನ ಉಂಟಾಗುವ ಚಂದ್ರಗ್ರಹಣ ಸಂದರ್ಭದಲ್ಲಿ ಚಂದ್ರನು ’ಸೂಪರ್ ಬ್ಲೂ ಬ್ಲಡ್ ಮೂನ್’ ಆಗಿ ಕಾಣಿಸುತ್ತಾನೆಂದು, ಇದು ಅತ್ಯಂತ ಅಪರೂಪ ಎನ್ನುತ್ತಿದ್ದಾರೆ ತಜ್ಞರು.
ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. 66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು,…
ಉದ್ಯೋಗಿಗಳಿಗೆ ನಿವೃತ್ತಿ ನಂತರ ಅನುಕೂಲವಾಗಲೆಂದು ಬಹಳಷ್ಟು ಸಂಸ್ಥೆಗಳು ಪಿಎಫ್ ಸೌಲಭ್ಯವನ್ನು ತಮ್ಮ ಕಂಪನಿಯಲ್ಲಿ ನೀಡುತ್ತಿವೆ. ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಿಂದ ಪ್ರಾವಿಡೆಂಟ್ ಫಂಡ್ನ ಕಾರ್ಯಗಳು ನೆರವೇರುತ್ತಿದ್ದು, ಒಟ್ಟು ಮೊತ್ತಕ್ಕೆ ನಿಗದಿಪಡಿಸಿದ ಬಡ್ಡಿ ಸೇರಿಸಿ ಸರ್ಕಾರ ಹಣವನ್ನು ನೀಡುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಡಿ ಸ್ಥಾಪನೆಯಾದ ಇಪಿಎಫ್ಒ ಉದ್ಯೋಗಿಗಳಿಗೆ ಪಿಎಫ್ ಸೌಲಭ್ಯವನ್ನು ನೀಡುತ್ತಿದೆ. ಉದ್ಯೋಗಿ ತನಗೆ ಅಗತ್ಯವಿದ್ದಾಗ ಅಥವಾ ನಿವೃತ್ತಿಯ ನಂತರ ಪಿಎಫ್ ಹಣವನ್ನು ಪಡೆಯಬಹುದಾಗಿದೆ. ಇನ್ನು, ಪಿಎಫ್ ಹಣವನ್ನು ಪಡೆಯುವುದು ಸಹ ಈಗ ಬಹಳಷ್ಟು ಸುಲಭ…
ನಮಗೆ ಬೇಕಾಗಿರೋದು ಕನ್ನಡ, ಎಲ್ಲವನ್ನೂ ಕನ್ನಡದಲ್ಲೇ ಪಡೆಯುವುದು, ಆದರೆ ಕೆಲವರ ಪ್ರಕಾರ ಕನ್ನಡಕ್ಕೆ ಅನ್ಯ ಭಾಷೆಯಿಂದ ಬರುವುದು ತಪ್ಪಂತೆ, ಡಬ್ಬಿಂಗ್ ಭೂತವಂತೆ.