ದೇವರು

ದೇವರು ಯಾರು ಅಂತ ಗೊತ್ತೇ??? ಗೊತ್ತಗಬೇಕಾದ್ರೆ ಈ ಲೇಖನಿ ಓದಿ…….

2039

ದೇವರು ಯಾರು ಅಂತ ಗೊತ್ತೇ? ದೇವರಿಗೆ ಅಸಾಧ್ಯವಾದದ್ದು ಏನಾದರು ಇದೆಯೇ? ಹಾಗಾದರೆ ಮುಂದೆ ಓದಿ…..

  1. ದೇವರು ಕಾಣುವವನಲ್ಲ, ಕಾಣುವವನು ದೇವರಲ್ಲ.
  2. ದೇವರು ಹುಟ್ಟುವವನಲ್ಲ, ಹುಟ್ಟುವವನು ದೇವರಲ್ಲ.
  3. ದೇವರು ಸಾಯುವವನಲ್ಲ, ಸಾಯುವವನು ದೇವರಲ್ಲ.
  4. ದೇವರು ಆರಾಧಿಸುವವನಲ್ಲ, ಆರಾಧಿಸುವವನು ದೇವರಲ್ಲ.
  5. ದೇವರು ಮರೆಯುವವನಲ್ಲ, ಮರೆಯುವವನು ದೇವರಲ್ಲ.
  6. ದೇವರಿಗೆ ಮದುವೆ ಇಲ್ಲ, ಮದುವೆಯಾದವನು ದೇವರಲ್ಲ.
  7. ದೇವರು ತಿನ್ನುವವನಲ್ಲ. ತಿನ್ನುವವನು ದೇವರಲ್ಲ.
  8. ದೇವರಿಗೆ ಸಂತಾನವಿಲ್ಲ, ಸಂತಾನ ಇದ್ದವನು ದೇವರಲ್ಲ.
  9. ದೇವರಿಗೆ ನಿದ್ರೆ ಇಲ್ಲ, ನಿದ್ರೆ ಮಾಡುವವನು ದೇವರಲ್ಲ.
  10. ದೇವರು ಸದಾ ಆರೋಗ್ಯವಂತ, ಅನಾರೋಗ್ಯವನ್ತನು ದೇವರಲ್ಲ.

ಆತ ಸರ್ವಶಕ್ತ. ಅಂದರೆ ಆತನಿಗೆ ಇದೊಂದು ಕೆಲಸ ಮಾಡಲು ಸಾಧ್ಯವಿಲ್ಲ ಅಂತ ಯಾವುದೂ ಇಲ್ಲ. ಹಾಗೆ ಇದ್ದರೆ ಆತನ ಶಕ್ತಿಗೆ ಲಿಮಿಟ್ ಹಾಕಿದ ಹಾಗೆ ಆಗುತ್ತದೆ.

ತಲೆಯಲ್ಲಿ ಮರುಭೂಮಿ ಇದ್ದರೆ ದೇವರಿಗೆ ನಿದ್ರೆ ಮಾಡುವ ಶಕ್ತಿ ಇಲ್ಲ ಅಂತ ವಾದ ಮಾಡುತ್ತಾರೆ .ಇವರಿಗೆ ಸರ್ವಶಕ್ತ ಅಂದರೆ ಏನು ಅನ್ನುವ ಕಲ್ಪನೆ ಕೂಡ ಇಲ್ಲ. ದೇವರು ಏಕಕಾಲದಲ್ಲಿ ಎಲ್ಲಾ ಕಡೆ ಇರಲು ಹೇಗೆ ಸಾಧ್ಯ ಅಂತಾನೇ ಇವರ ತಲೆಗೆ ಹೊಳೆಯುವುದಿಲ್ಲ. ಸಕಲ ಜೀವಿಗಳಲ್ಲೂ ದೇವರು ಇರಲು ಹೇಗೆ ಸಾಧ್ಯ ಅಂತ ಇವರಿಗೆ ಗೊತ್ತಾಗಲು ಹತ್ತು ಜನ್ಮ ಬೇಕು.

ಇವರ ದೇವರು ನಿಶ್ಯಕ್ತ . ಈತನಿಗೆ ಸಾಧ್ಯವಾಗದೇ ಇರುವ ಕೆಲಸಗಳು ನೂರಾರು. ಸರ್ವಶಕ್ತ ದೇವರಿಗೇ ಸಾಧ್ಯವಿಲ್ಲದ ಕೆಲಸಗಳನ್ನು ಪಟ್ಟಿ ಮಾಡಿದ ಆ ಪುಸ್ತಕ ಬರೆದವನು ನಿರಕ್ಷರಿ ಇರಬೇಕು. ಸರ್ವಶಕ್ತ ಮತ್ತು ಸಾಧ್ಯವಿಲ್ಲ ಎನ್ನುವುದು ವಿರೋಧಾಭಾಸ ಅನ್ನುವ ಕನಿಷ್ಠ ಜ್ಞಾನವೂ ಇಲ್ಲ. ಮತ್ತು ಅದನ್ನು ನಂಬುವ ಜನ . ಇವರಿಗೆ ಮತ್ತು ವಿಜ್ಞಾನಕ್ಕೆ ವಿರುದ್ಧ.

ಇವರ ವಿಜ್ಞಾನ – ಇರುವೆ ಮಾತನಾಡುತ್ತದೆ . ಮನುಷ್ಯ ಜೇಡಿಮಣ್ಣಿನಿಂದ ಮತ್ತು ಚಿಮ್ಮುವ ದ್ರವದಿಂದ ಮಾಡಲ್ಪಟ್ಪ. ಭೂಮಿಯನ್ನು ಆಕಾಶ ದಿಂದ ಬೇರೆ ಬೇರೆ ಮಾಡಿ ದೇವರು ನಿರ್ಮಿಸಿದ.
ವಿಜ್ಞಾನ ಮುಗಿಯಿತು. ಇಷ್ಟೇ.

ಜಗತ್ತಿನಲ್ಲಿ ಇದನ್ನೂ ನಂಬುವ ನೂರ ಆರವತ್ತು ಕೋಟಿ ಜನ ಇದ್ಲಾರೆ. ಆಕರ ದೇವನೋ ತನ್ನನ್ನು ನಂಬದ ಉಳಿದ ನಾನೂರು ಕೋಟಿ ಜನರನ್ನು ಬೇಡಿ ಹಾಕಿ ಬೆಂಕಿಯಲ್ಲಿ ಸುಡುತ್ತಾನೆ. ಎಂಥಾ ಒಳ್ಳೆಯ ದೇವರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ನಿಮ್ಮ ಮಂಗಳವಾರದ ರಾಶಿ ಭವಿಷ್ಯ ಶುಭವೋ ಅಶುಭವೋ ಈ ಲೇಖನ ನೋಡಿ ತಿಳಿಯಿರಿ…

    ಮಂಗಳವಾರ, 27/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ. ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಆಗಾಗ ಮಾನಸಿಕ ಸ್ಥಿರತೆ ಇರದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ಹಾಗೆ ಯೋಗ್ಯ ವಯಸ್ಕರಿಗೆ ಕಂಕಣಭಾಗ್ಯ ಒದಗುತ್ತದೆ. ಅತಿಯಾದ ಕೋಪವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಉತ್ತಮ. ಕಷ್ಟವಾದರೂ ವ್ಯವಹಾರದಲ್ಲಿ ಉತ್ತಮ ಸಾಧನೆಯನ್ನು ಮಾಡಲಿದ್ದೀರಿ. ವೃಷಭ:- ಸಾಂಸಾರಿಕವಾಗಿ ಪತ್ನಿ ಹಾಗೂ ಮಕ್ಕಳಿಂದ ಸುಖ ಸಮಾಧಾನ ವಿರುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಗಳಿಕೆ ಅಧಿಕಗೊಂಡು ಉತ್ತಮ ಆದಾಯ. ಮಕ್ಕಳ ಆರೋಗ್ಯದ ಬಗ್ಗೆ…

  • ಸುದ್ದಿ

    ದಿನಸಿ ಅಂಗಡಿ ಮಾಲೀಕನ ಅಕ್ಷರದಾಸೋಹ : ಮೆಟ್ರೋ ಸೇತುವೆ ಕೆಳಗೆ 300 ಬಡ ಮಕ್ಕಳಿಗೆ ಪಾಠ…..!

    ಒಬ್ಬ ಅಂಗಡಿ ಮಾಲೀಕ ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಯ ನೆರವಿಲ್ಲದೇ ಕಳೆದ ಎಂಟು ವರ್ಷಗಳಿಂದ 300 ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಮಾದರಿ ಎನಿಸಿದ್ದಾರೆ. ಅದೂ ಕೂಡ ದೆಹಲಿಯ ಯಮುನಾ ನದಿ ತಟದಲ್ಲಿರುವ ಮೆಟ್ರೋ ರೈಲು ಸೇತುವೆ ಕೆಳಗೆ….! ರಾಜೇಶ್ ಕುಮಾರ್ ಎಂಬ ಈ ವ್ಯಕ್ತಿ ಯಮುನಾ ತಟದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶವಿಟ್ಟುಕೊಂಡು ಈ ಶಾಲೆ ನಡೆಸುತ್ತಿದ್ದಾರೆ. ಉತ್ತರಪ್ರದೇಶ ಮೂಲದ ಇವರು ತಮ್ಮ…

  • ಉಪಯುಕ್ತ ಮಾಹಿತಿ

    ಒಡೆದ ಹಾಲನ್ನು ಬಿಸಾಡುವ ಬದಲು, ಮತ್ತೆ ಅದರಿಂದ ಏನೆಲ್ಲಾ ಮಾಡಬಹುದು ನೋಡಿ…

    ಹಾಲು ಒಡೆದು ಹೋಗುವುದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತದೆ. ಒಡೆದ ಹಾಲನ್ನು ಬಿಸಾಡುವುದೇ ಹೆಚ್ಚು. ಆದರೆ ಈ ಒಡೆದ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚು. ಹಾಗೇ ಅದರಿಂದ ಏನೇನು ಪ್ರಯೋಜನವಿದೆ ಎಂದು ನೋಡೋಣ. * ಒಡೆದ ಹಾಲಿನ ನೀರಿನಲ್ಲಿ ಪ್ರೊಟೀನುಗಳ ಪ್ರಮಾಣ ಹೆಚ್ಚು. ಈ ನೀರಿನಿಂದ ಸ್ನಾಯುವಿನ ಶಕ್ತಿ ಹೆಚ್ಚಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. * ಒಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು….

  • KOLAR NEWS PAPER

    ಯೋಗಥಾನ್ ಕಾರ್ಯಕ್ರಮ: ಪೂರ್ವ ಸಿದ್ಧತೆ ಪರಿಶೀಲನೆ

    ಜಿಲ್ಲೆಯಲ್ಲಿ ಜನವರಿ 15 ರಂದು ಬೆಳಿಗ್ಗೆ 6.00 ಗಂಟೆಗೆ ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಯೋಗಥಾನ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಹಾಗೂ ಯೋಗ ತಾಲೀಮು ಪರಿಶೀಲಿಸಿ ಎಲ್ಲಾ ವ್ಯವಸ್ಥೆಗಳು ಸರಿಯಾಗಿವೆಯೇ ಎಂದು ಖುದ್ದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಇಂದು ಪರಿಶೀಲನೆ ನಡೆಸಿದರು. 15ನೇ ಜನವರಿಯಂದು ಜಿಲ್ಲಾ ಮಟ್ಟದಲ್ಲಿ ನಡೆಯುವ ಯೋಗಥಾನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಶಾಲಾ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು, ಯೋಗಪಟುಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ…

  • ಕಾನೂನು

    ತ್ರಿವಳಿ ತಲಾಖ್‌ ರದ್ದು! ಸುಪ್ರಿಂ ಕೋರ್ಟ್‌ನ ಐತಿಹಾಸಿಕ ತೀರ್ಪು…

    ತ್ರಿವಳಿ ತಲಾಖ್‌ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್‌ ಅನ್ನು ರದ್ದು ಪಡಿಸಿದೆ.