ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಊಟ ಆದ ತಕ್ಷಣ ಮಲ್ಕೋಳ್ಳೋ ಅಭ್ಯಾಸ ನಮ್ಮಲ್ಲಿ ತುಂಬಾ ಜನ್ರಿಗೆ ಇದ್ದೇ ಇರತ್ತೆ. ಹಾಗಂತ ಇದು ಒಳ್ಳೆ ಅಭ್ಯಾಸ ಅನ್ಕೊಂಡ್ರಾ? ಖಂಡಿತ ಇಲ್ಲ.ಆರೋಗ್ಯದ ವಿಷ್ಯಕ್ಕೆ ಬಂದಾಗ ಈ ಅಭ್ಯಾಸದ ಜೊತೆಗೆ ಇನ್ನೂ ಹಲವು ವಿಷ್ಯಗಳು ಊಟವಾದ ತಕ್ಷಣ ಮಾಡೋದು ಒಳ್ಳೇದಲ್ಲ . ಅವ್ಗಳು ಯಾವ್ಯಾವು ಅನ್ನೋದನ್ನ ಒಂದೊಂದಾಗಿ ನೋಡುವ.
ಊಟ ಆದ ಮೇಲೆ ಹಣ್ಣು ತಿನ್ನೋದು ಅಷ್ಟೊಂದು ಒಳ್ಳೆಯದಲ್ಲ. ಯಾಕೆ ಅಂದ್ರೆ ಅದ್ನ ಪಚನ ಮಾಡೋದಕ್ಕೆ ತುಂಬಾನೇ ಕಿಣ್ವಗಳು ಬೇಕಾಗತ್ತೆ. ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯ ಅಂಶ ಇರೋದ್ರಿಂದ ಸುಲಭವಾಗಿ ಅದ್ನ ಕರ್ಗಿಸೋಕೆ ಆಗಲ್ಲ. ತುಂಬಾನೇ ಟೈಮ್ ಬೇಕಾಗತ್ತೆ. ಹಣ್ಣುಗಳನ್ನ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಒಳ್ಳೇದು. ಪೌಷ್ಟಿಕಾಂಶ,ಸಕ್ಕರೆ,ನಾರಿನಂಶಗಳಿರುವ ಹಣ್ಣಗಳನ್ನ ಊಟಕ್ಕಿಂತ ಮುಂಚೆನೇ ತಗೊಳ್ಬೇಕು ತಗೊಂಡ್ರೆ ಪಚನಕ್ರಿಯೆಗೆ ಸಹಾಯ ಆಗತ್ತೆ. ಒಂದ್ವೇಳೆ ಊಟ ಆದ್ಮೇಲೆ ಹಣ್ಣನ್ನ ತಿಂದ್ರೆ ಎದೆ ಉರಿ, ಆಜೀರ್ಣತೆ, ಹುಳಿ ತೇಗು ಇನ್ನೂ ಹಲವು ತೊಂದ್ರೆಗಳು ಕಾಣಿಸ್ಕೊಳ್ತಾವೆ.
ಸ್ನಾನ ಮಾಡ್ದಾಗ ರಕ್ತ ಚಲ್ನೆ ಜಾಸ್ತಿಯಾಗತ್ತೆ ಜೊತೆಗೆ ಕೈ ಕಾಲಲ್ಲಿ ರಕ್ತ ಚಲನೆ ಜಾಸ್ತಿನೇ ಇರತ್ತೆ. ಹೊಟ್ಟೆಯ ಭಾಗದಲ್ಲಿ ರಕ್ತದ ಚಲನೆ ಕಮ್ಮಿಯಾದಾಗ ಪಚನ ಕ್ರಿಯೆ ಸರ್ಯಾಗಿ ಆಗಲ್ಲ. ಸರ್ಯಾಗಿ ಆಗಿಲ್ಲ ಅಂದ್ರೆ ಹೊಟ್ಟೆ ನೋವು ಶುರು ಆಗತ್ತೆ. ಇದ್ಕೊಸ್ಕರನೇ ಸ್ನಾನ ಮಾಡ್ಬಾರ್ದು.
ಸಿಗ್ರೇಟು ಸೇದೋರು ಊಟದ ನಂತರ ತಕ್ಷಣ ಲೈಟ್ರನ್ನ ಕೈಗೆತ್ತಿಕೊಳ್ತಾರೆ. ನಿಜವಾಗಿಯೂ ಇದು ಒಳ್ಳೆಯ ಅಭ್ಯಾಸ ಅಲ್ಲ. ತಮಾಷೆಯ ವಿಷ್ಯ ಎನಪ್ಪಾಂದ್ರೆ ಸೀಗ್ರೇಟು ಸೇದೋದು ಕೆಟ್ಟದ್ದು ಅಂತ ಗೊತ್ತಿದ್ರೂ ಸಹ ಅವ್ರ ಕೈಲಿ ಆ ಚಟ ಬಿಡಕ್ಕೆ ಆಗಲ್ಲ.ಸೇದೋದ್ರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಸಿನೋಜನ್ ದೇಹಕ್ಕೆ ನಿಕೋಟಿನ್ ಮೂಲಕ ಹೋಗತ್ತೆ. ಜೀರ್ಣಕ್ರಿಯೆ ಆಗೋದಕ್ಕೆ ಆಕ್ಸಿಜನ್ ಬೇಕೆ ಬೇಕು. ಅಷ್ಟಕ್ಕೂ ಊಟದ ನಂತರ ಸಿಗ್ರೇಟ್ ಸೇದ್ಬೇಕಾದ್ರೆ ನೀವು ತುಂಬಾ ಗಂಟೆಗಳ ಕಾಲ ಕಾಯ್ಬೇಕು. ಊಟದ ನಂತರ ಸೇದೋ ಒಂದು ಸಿಗ್ರೇಟು ಹತ್ತು ಸಿಗ್ರೇಟ್ಗೆ ಸಮನಾಗಿರತ್ತೆ. ಇದ್ರಿಂದಾನೇ ಲಂಗ್ಸ್ ಮತ್ತೆ ಬೊವೆಲ್ ಕ್ಯಾನ್ಸರ್ ಬರೋದು.
ಊಟದಲ್ಲಿ ಅಥ್ವಾ ಹಣ್ಣುಗಳಲ್ಲಿನ ಕಬ್ಬಿಣದಂಶ ದೇಹಕ್ಕೆ ಅತ್ಯವಶ್ಯಕ. ಈ ಕಾಫಿ-ಟೀನಲ್ಲಿರೋ ಆಸಿಡ್, ಕಬ್ಬಿಣ ಮತ್ತು ಪ್ರೋಟಿನ್ಗಳ್ನ ಒಂದುಗೂಡಿಸತ್ತೆ. ಯಾವಾಗ ಇವೆರ್ಡು ಒಂದಾಗತ್ತೋ ಆವಾಗ್ಲೇ ಊಟದಲ್ಲಿ ಮತ್ತು ಹಣ್ಣುಗಳಲ್ಲಿರೋ ಕಬ್ಬಿಣದಂಶ ನಮ್ಮ ದೇಹಕ್ಕೆ ಸಿಗಲ್ಲ . ಕಬ್ಬಿಣಾಂಶ ಕಮ್ಮಿಯಾದಾಗ ಅನಿಮೀಯಾ ತೊಂದ್ರೆ ಬರತ್ತೆ ಹಾಗೆ ಕೆಂಪು ರಕ್ತ ಕಣಗಳ ಸಂಖ್ಯೆ ಕಮ್ಮಿಯಾಗೋದ್ರಿಂದ ತೆಳು ಚರ್ಮ, ತಲೆ ಸುತ್ತುವಿಕೆ, ಎದೆ ಉರಿ, ಪದೇ ಪದೇ ಮೂರ್ಚೆ ಹೋಗೋದು, ಕೈ ಕಾಲು ತಣ್ಣಗಾಗೋದು, ಆಯಾಸ, ಸುಸ್ತು ಇನ್ನೂ ಹಲವು ತರದ ಖಾಯಿಲೆಗಳು ಬರತ್ತೆ.ಇಲ್ಲಿ ಓದಿ :- ದಿನಕ್ಕೊಂದು ಈರುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ ???
ಹೊಟ್ಟೆ ತುಂಬಾ ಊಟ ಮಾಡಿ ತಕ್ಷಣ ಮಲ್ಗಿದ್ರೆ ನಿದ್ರೆಗೆ ಸಂಬಂಧಿಸಿದ ಖಾಯಿಲೆಗಳು ಬರತ್ತೆ. ಹೊಟ್ಟೆ ಉಬ್ಬರಿಸೋದು , ಹೊಟ್ಟೆ ನೋವು, ಪದೇ ಪದೇ ಎಚ್ಚರಗೊಳ್ಳೊದು ಇಂತದ್ದೇ ಹಲವು. ರಾತ್ರಿಯೆಲ್ಲ ನಿಮ್ಮ ಹೊಟ್ಟೆ ಜೀರ್ಣಕ್ರಿಯೆಯಲ್ಲಿರೋದ್ರಿಂದ ಈ ತರದ ತೊಂದ್ರೆಗಳಿಂದ ನಿಮ್ಮ ಜೀರ್ಣಕ್ರಿಯೆ ಸರ್ಯಾಗಿ ಆಗಲ್ಲ.ಲೋನಿನಾ ಮೆಡಿಕಲ್ ಯುನಿವರ್ಸಿಟಿಯವ್ರು ಮಾಡಿರೋ ರಿಸರ್ಚ್ ಪ್ರಕಾರ, ಊಟದ ನಂತರ ಮಲ್ಗೋ ಅಭ್ಯಾಸ ಇದ್ರೆ ಸ್ಟ್ರೋಕ್ ಆಗೋ ಚಾನ್ಸ್ ಹೆಚ್ಚಂತೆ.
ಊಟದ ನಂತ್ರ ಯಾರಿಗೆಲ್ಲ ಈ ತರ ಅಭ್ಯಾಸ ಇದೆಯೋ ಅವ್ರೆಲ್ಲಾ ಆದಷ್ಟು ಬೇಗ ಬಿಟ್ಬಿಡಿ.
ಶ್ರೀ ಶಿರಿಸಿ ಮಾರಿಕಾಂಭ ದೇವಿ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯ ಮಹರ್ಷಿ ಮಂಜುನಾಥ್ ಭಟ್
ನೀವು ಸಮಸ್ಯೆಗಳಿಗೆ
ಪರಿಹಾರ ಹುಡುಕುತ್ತಿದ್ದೀರಾ,,, ?
ಪ್ರೀತಿಯಲ್ಲಿ ನಂಬಿ ಮೋಸ ಸ್ತ್ರೀ ಮತ್ತು ಪುರುಷ ವಶೀಕರಣ
ಹಣಕಾಸಿನ ತೊಂದರೆ ಭೂಮಿ ವಿಚಾರ
ಕೋರ್ಟ್ ಕೇಸ್ ಅನಾರೋಗ್ಯ ಶತ್ರು ಕಾಟ
ದಾಂಪತ್ಯ ತೊಂದರೆ ವಿವಾಹ ವಿಳಂಬ ಸಂತಾನ ಸಮಸ್ಯೆ
ಇನ್ನೂ ನಿಮ್ಮ ಅನೇಕ ಸಮಸ್ಯೆಗಳಿಗೆ
1 ದಿನದಲ್ಲಿ ಪರಿಹಾರ ಶತಸಿದ್ಧ
ನಂಬಿ ಕರೆ ಮಾಡಿ 9900116427
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ ಪ್ರಜ್ವಲ್ ದೇವರಾಜ್ ಇಂದು (ಜುಲೈ 4) ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿರುವ ಅವರು ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಒಂದು ಸಂಸ್ಥೆಯ ಜೊತೆಗೆ ಕೈ ಜೋಡಿಸಿ ಒಂದು ಸರ್ಕಾರಿ ಶಾಲೆಯನ್ನು ಪ್ರಜ್ವಲ್ ದತ್ತು ಪಡೆದಿದ್ದಾರೆ. ಹೀಗಾಗಿ ಬರ್ತ್ ಡೇ ಗೆ ಗಿಫ್ಟ್ ಬದಲು ಶಾಲಾ ಮಕ್ಕಳಿಗೆ ಸಹಾಯ ಆಗುವಂತೆ ನೋಟ್ ಬುಕ್, ಪೆನ್ಸಿಲ್ ನೀಡಿ ಎಂದು ಮನವಿ ಮಾಡಿದ್ದರು. ಪ್ರಜ್ವಲ್ ಅವರ ಈ ಕೆಲಸಕ್ಕೆ ನಟ ದರ್ಶನ್ ಖುಷಿಯಾಗಿದ್ದಾರೆ. “ನಮ್ಮ ಹುಡ್ಗ…
ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದು, ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ರಾಜ್ಯ ರಾಜಕಾರಣದಿಂದ ದೂರವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಮಂಡ್ಯ ಕ್ಷೇತ್ರದಲ್ಲಿ ಮತದಾನ ಮಾಡುವ ಗೋಜಿಗೂ ರಮ್ಯಾ ಹೋಗಿರಲಿಲ್ಲ. ಇದೀಗ ಗುರುವಾರದಂದು ರಾಜ್ಯದಲ್ಲಿ ಮೊದಲ ಹಂತದ…
ರೈತ ನಾಯಕ ,ಶಾಸಕ ಕೆ ಎಸ್ ಪುಟ್ಟಣ್ಣಯ್ಯ (69) ಹೃದಯಾಘಾಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ.ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಹಠಾತ್ ಕುಸಿದುಬಿದ್ದ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ದೇವರಿಗೆ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರೆದ ಭಕ್ತನೊಬ್ಬ ಅದನ್ನು ಹುಂಡಿಯಲ್ಲಿ ಹಾಕಿದ್ದಾನೆ…
1. ಕಬ್ಬಿನ ಹಾಲು ದೇಹಕ್ಕೆ ಶಕ್ತಿ ತುಂಬುವುದರ ಜತೆಗೆ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿ 2. ಕಬ್ಬಿನ ಹಾಲು ಕುಡಿದರೆ ನಿದ್ದೆ ಚೆನ್ನಾಗಿ ಬರುವುದು. ತಾಜಾ ಕಬ್ಬಿನ ರಸವನ್ನು ನಿಯಮಿತವಾಗಿ ಸೇವಿಸಿದರೆ ಇನ್ಸೊಮ್ನಿಯ(ನಿದ್ರೆ ಹೀನತೆ) ಸಮಸ್ಯೆಯೂ ದೂರವಾಗುತ್ತದೆ. 3. ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಶುಗರ್ಕೇನ್ ಜ್ಯೂಸ್ ಬೆಸ್ಟ್. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನೈಸರ್ಗಿಕ ಸಕ್ಕರೆ ಕೊಬ್ಬು ಕರಗಿಸುವಲ್ಲಿ ಸಹಕಾರಿ. 4. ಕಬ್ಬಿನ ಹಾಲು ಕಾಮಾಲೆ ರೋಗದಿಂದ ಗುಣವಾಗಲು ಉತ್ತಮ ಮನೆಮದ್ದು. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್…