ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಸ್ರೇಲ್ ಮೇಲೆ ವೈರಿಗಳು ಕ್ಷಿಪಣಿಯನ್ನು ಎಸೆದರೆ ಇಸ್ರೇಲ್ ಅದನ್ನ ಎದುರಿಸಿಲು ಸಾಧ್ಯವಾ ?ಖಂಡಿತಾ ಸಾದ್ಯವಿಲ್ಲ ! ಯಾಕೆಂದರೆ ಇಸ್ರೇಲಿನಲ್ಲಿರುವುದು ಬೆರಳೆಣಿಕೆಯಷ್ಟು ಜನ ಹಾಗಾಗಿ ಸುತ್ತಲಿನ ಆರು ವೈರಿ ರಾಷ್ಟ್ರಗಳಿಂದ ಆರು ಮಿಸೈಲ್ಗಳು ವಿವಿಧ ದಿಕ್ಕಿನಿಂದ ಬಂದು ಇಸ್ರೇಲಿಗೆ ಬಿದ್ದವೆಂದರೆ ಮಿಕ್ಕರ್ಧ ಗಂಟೆಯಲ್ಲಿ ಇಸ್ರೇಲ್ ಏನೂ ಮಾಡಲಾಗದೆ ನುಣ್ಣಗಾಗಿ ಹೋಗುತ್ತದೆ !

ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಚೆ ವೈರಿಗಳು, ಒಂದು ವೇಳೆ ಮಿಸೈಲ್ ಸಿಡಿಯದಿದ್ದರೆ, ಎಸೆದವನ ಹಣೆಬರಹ ಕೆಟ್ಟ ಹಾಗೆ!ಯಾಕೆಂದ್ರೆ ನಂತರ ಕ್ಷಣಗಳಲ್ಲೇ ಇಸ್ರೇಲೀ ಸೈನಿಕರ ಯುದ್ಧ ವಿಮಾನಗಳು ಮಿಸೈಲ್ ಎಸೆದವನ ಇಡೀ ದೇಶವನ್ನೇ ಸುಟ್ಟು ಹಾಕುವುದಂತೂ ಖಚಿತ.

ಹಿಂದೊಮ್ಮೆ ಇಸ್ರೇಲಿನಿಂದ ಹೈಜಾಕಾಗಿ ಆಫ್ರಿಕಾಕ್ಕೆ ಕದ್ದೊಯ್ದ ವಿಮಾನದಲ್ಲಿನ 212 ಜನರಲ್ಲಿ ಕೇವಲ 52 ಜನ ಇಸ್ರೇಲಿಗಳಿದ್ದರು ಅವರು ಏನಾದರೂ ಸತ್ತದ್ದೇ ಆದಲ್ಲಿ ಮಿಕ್ಕರ್ಧ ಗಂಟೆಯಲ್ಲಿ ಇಡೀ ಆಫ್ರಿಕಾವನ್ನು ಒಂದಿಂಚೂ ಬಿಡದಂತೆ ಸುಟ್ಟುಬಿಡಿ ಎಂದು ಅಂದಿನ ಪ್ರಧಾನಿಯು ವಿಮಾನ ಹೈಜಾಕ್ ಆದ ಹನ್ನೆರಡು ನಿಮಿಷಗಳಲ್ಲಿ ಘೋಷಿಸಿದ್ದರು ಬಹುಶಃ ಆಫ್ರಿಕಾ ಹಣೇಬರಹ ಚೆನ್ನಾಗಿತ್ತು ಯಾರೂ ಸಾಯಲಿಲ್ಲ ಆದರೂ ಈಗಿರುವ ಪ್ರಧಾನಿಯ ಅಣ್ಣ ಆ ಕಾರ್ಯಾಚರಣೆಯಲ್ಲಿ ಸತ್ತುಹೋದ.

ಇಂತಹದ್ದೆಲ್ಲಾ ಇಸ್ರೇಲಿಗೆ ಗೊತ್ತಿಲ್ಲ ಅನ್ನೋದಕ್ಕಿಂತ ವೈರಿ ದೇಶಗಳೆಲ್ಲಾ ಒಂದಾಗಿ ನಮ್ಮ ಮೇಲೆ ಯುದ್ಧ ಮಾಡಿಯೇ ಮಾಡುತ್ತಾರೆ ,ಒಂದಲ್ಲಾ ಒಂದು ದಿನ ಸುತ್ತ ಎಲ್ಲಾ ಕಡೆಯಿಂದಲೂ ಬಾಂಬ್ ಸುರಿದೇ ಸುರಿಯುತ್ತಾರೆ ಎಂಬುದನ್ನು ಮೊದಲೇ ಊಹಿಸಿ ಅದಕ್ಕಾಗಿಯೇ ಆಂಟಿ ಬ್ಯಾಲಸ್ಟಿಕ್ ಮಿಸೈಲ್ ಸಿಸ್ಟಮ್ (anti-ballistic missile) ಎಂಬ ತಂತ್ರಜ್ಞಾನ ಇಂಪ್ರೂವ್ ಮಾಡಿಕೊಂಡಿದೆ !

ಅಂದರೆ ಸುತ್ತಲಿನ ಯಾವುದೇ ಶತೃದೇಶವು ಇಸ್ರೇಲಿನ ನೆಲದಲ್ಲಿ ಬೀಳುವಂತೆ ಮಿಸೈಲ್.ಬಾಂಬ್.ಅಣುಬಾಂಬ್,ಥ್ರೌ ಸ್ಪಾಟ್.ಇಂತಹ ಯಾವುದನ್ನೇ ಎಸೆಯಲಿ ಅದು ಬಂದು ಇಸ್ರೇಲಿನೊಳಗಿನ ನೆಲಕ್ಕೆ ಬೀಳುವ ಮೊದಲೇ ಚಿಂದಿ ಉಡಾಯಿಸುವ ವಿಧಾನವೇ ಆಂಟಿ ಬಾಲಸ್ಟಿಕ್ ಸಿಸ್ಟಮ್ !
ಈಗ ಯೋಚಿಸಿದರೆ ನಿಮಗೇ ಅರ್ಥವಾಗಬಹುದು ಯಾಕೆ ಸುತ್ತಲೂ ಇರುವ ವೈರಿ ಪ್ರಾಣಿಗಳು ಇಸ್ರೇಲಿನ ಮೇಲೆ ಕ್ಷಿಪಣಿ ಬಾಂಬ್ ಎಸೆಯುತ್ತಿಲ್ಲ ಎಂದು .ಹಾಗೂ ಎಸೆದರೆ ಇಸ್ರೇಲಿನ ಆಂಟಿ ಬ್ಯಾಲಸ್ಟಿಕ್ ಮಿಶನ್ನಿಗೆ ಆಟವಾಡಲು ತಗೋ ಪುಟ್ಟ ಆಟ ಆಡು ಎಂದು ಆಟದ ಸಾಮಾನು ಕೊಟ್ಟಂತಾಗುತ್ತದೆ .
ಅದರ ಜೊತೆಗೆ ಇಸ್ರೇಲ್ ಮೇಲೆ ಕಲ್ಲನ್ನೆಸೆದರೂ ಸಾಕು ಬೆರಸಾಡಿಕೊಂಡು ಬಂದು ಅರ್ಧ ಊರನ್ನೇ ಸುಡುವ ಇಸ್ರೇಲಿ ಸೈನಿಕರಿಗೆ ಯುದ್ಧ ಮಾಡಲು ಮತ್ತೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ.

ಅದಲ್ಲದೆ ಅತೀ ಕ್ಷುಲ್ಲಕ ವಿಚಾರಗಳಿಗೆಲ್ಲಾ ಯುದ್ಧ ವಿಮಾನ ಬಳಸಿ ಬಾಂಬು ಸುರಿಯುವ ಅತೀ ಕೆಟ್ಟ ದೇಶ ಇಸ್ರೇಲ್ ಎಂಬ ಕಳಂಕ ಬೇರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಪಡೆದುಕೊಂಡಿದೆ ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ …ಪ್ರಪಂಚದ ಮುಸ್ಲಿಂ ವಿರೋಧಿ ರಾಷ್ಟ್ರಗಳಿಗೆಲ್ಲವೂ ಈ ಪುಟಾಣಿ ಇಸ್ರೇಲ್ ಕಂಡರೆ ಪ್ರಾಣ ! ಯಾಕಂದರೆ “ಮುಸ್ಲಿಂ ನಿಮ್ಮ ವೈರಿಯೇ ಹಾಗಿದ್ದರೆ ನಾನು ನಿಮ್ಮ ಸ್ನೇಹಿತ”ಎಂಬುದು ಇಸ್ರೇಲಿನ ಅಘೋಷಿತ ನಿಯಮ !
ಈ ಆಂಟಿ ಬ್ಯಾಲಸ್ಟಿಕ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಮೊದಲು ಹೊಂದಿದ ರಾಷ್ಟ್ರ ಇಸ್ರೇಲೇ ಇರಬಹುದು ಆದರೆ ಪ್ರಪಂಚದ ಯಾರಿಗೂ ಸಹ ತಿಳಿಸದಂತೆ ಗೌಪ್ಯವಾಗಿ ಸಂಶೋಧನೆಗಳನ್ನು ನಡೆಸಿ ಪುರಾತನ ಸಂಪ್ರದಾಯಿಕ ವೆಪನ್ ಗಳೆಲ್ಲವನ್ನೂ ಬಿಟ್ಟು ಹೊಸ ಮಾದರಿ ಅನ್ವೇಷಣೆಯ ವಿಚಾರದಲ್ಲಿ ಇಸ್ರೇಲಿನ ಆಂಟಿ ಬಾಲಸ್ಟಿಕ್ ಸಿಸ್ಟಮ್ ಗಿಂತಲೂ ಭಾರತವೇ ಮುಂದಿದೆ !
ಕೃಪೆ: ಉಮೇಶ್ ಆಚಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 call/ whatsapp/ mail raghavendrastrology@gmail.com ಮೇಷ:– ನೀವು ಸ್ವಲ್ಪ…
ಹಿಂದೂ ಧರ್ಮ ಹಾಗೂ ಹಿಂದೂ ಪೂಜಾ ವಿಧಾನದ ಪ್ರಕಾರ ಬಾಳೆ ಎಲೆಗೆ ಮಹತ್ವದ ಸ್ಥಾನವಿದೆ. ಬಾಳೆ ಎಲೆ ಇಲ್ಲದೆ ಸತ್ಯನಾರಾಯಣನ ಪೂಜೆ ನಡೆಯೋದಿಲ್ಲ. ಹಾಗೂ ಹಲವು ಪೂಜೆ ವಿಧಾನಗಳಲ್ಲಿ ಬಾಳೆ ಎಳೆಯನ್ನೇ ಬಳಸುತ್ತಾರೆ. ಬಾಳೆ ಎಲೆಗೆ ಎಷ್ಟು ಧಾರ್ಮಿಕ ಮಹತ್ವವಿದೆಯೋ ಅಷ್ಟೇ ಆಯುರ್ವೇದದಲ್ಲಿಯೂ ಮಹತ್ವ ಪಡೆದಿದೆ. ಸರ್ವ ರೋಗಗಳನ್ನ ಗುಣಪಡಿಸುವ ಶಕ್ತಿ ಬಾಳೆ ಎಲೆಗಿದೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(30 ಡಿಸೆಂಬರ್, 2018) ಹಣಕಾಸು ಸ್ಥಿತಿ ಊಹಾಪೋಹಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ….
ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ…
ಪಿ.ಎಂ. ಕಿಸಾನ್ ಯೋಜನೆಯಲ್ಲಿ ನೊಂದಣಿಯಾಗಿರುವ ಫಲಾನುಭವಿಗಳಿಗೆ ಆರ್ಥಿಕ ನೆರವು ವರ್ಗಾವಣೆಯು ಚಾಲ್ತಿಯಲ್ಲಿದ್ದು, ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರೆಕುತ್ತಿದ್ದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಲು e kyc ಮಾಡುವುದು ಕಡ್ಡಾಯವಾಗಿರುತ್ತದೆ e kyc ಮಾಡಿಸಲು ತಮ್ಮ ಆಧಾರ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊOದಿಗೆ ನೊಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದ ನಂತರ ಓಟಿಪಿ ಆಧಾರಿಸಿದ e-kyc ಮಾಡಬಹುದಾಗಿರುತ್ತದೆ. ಆಧಾರ್ ಸಂಖ್ಯೆಯೊOದಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಅಥವಾ ಮೊಬೈಲ್ ಸಂಖ್ಯೆಗೆ ಓಟಿಪಿ ಸ್ವೀಕೃತಿಯಾಗಿರುವ ಸಂದರ್ಭದಲ್ಲಿ ನಿಮ್ಮ ಹತ್ತಿರದ ನಾಗರಿಕ ಸೇವ ಕೇಂದ್ರಗಳಿಗೆ…
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟ, ಸಮುದ್ರ ಮಟ್ಟದಿಂದ ಸರಿಸುಮಾರು 4620 ಅಡಿ ಎತ್ತರವಿದೆ. ಈ ಬೆಟ್ಟದ ಮಧ್ಯದ ಭಾಗದಲ್ಲಿ ಬೆಳ್ಳಿಯ ಹಾಗೂ ಹಾಲಿನ ಲೇಪನ ರೀತಿಯಲ್ಲಿ ಜೋಪು ನೀರು ಹರಿಯುತ್ತಿರುವುದು ಸ್ಥಳೀಯ ಜನರಲ್ಲಿ ಸಂತಸ ಮೂಡಿಸಿದೆ. ಈ ಶಿವಗಂಗೆ ಬೆಟ್ಟ ಸಂಪೂರ್ಣ ಬೃಹತ್ ಆಕಾರದ ಕಲ್ಲು ಬಂಡೆಗಳಿಂದ ಕೂಡಿದ್ದು, ಈ ಬಂಡೆಗಳ ಮಧ್ಯೆ ಹರಿಯುತ್ತಿರುವ ಜೋಪು ನೀರನ್ನು ನೋಡಲು ಸುಂದರವಾಗಿದೆ. ಈ ಶಿವಗಂಗೆ ಬೆಟ್ಟ ಪುರಾತತ್ವ, ಮುಜರಾಯಿ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದು,…