ವಿಸ್ಮಯ ಜಗತ್ತು

ಪೂರ್ವ ಜನ್ಮದಲ್ಲಿ ನೀವು ಏನು ಆಗಿದ್ದೀರಿ ಅಂತ ನಿಮಗೆ ಗೊತ್ತಾ ?ಈ ಲೇಖನಿ ಓದಿ…

8087

ನೀವು ಪೂರ್ವ ಜನ್ಮದಲ್ಲಿ ಏನ್ಮಾಡಿದಿರಾ ನಿಮಗೆ ಗೊತ್ತಿದಿಯ ? ಅದೇನಂದ್ರೆ ಯಾರಿಗಾದ್ರು ಪೂರ್ವ ಜನ್ಮದ ಜ್ಞಾನ ಇರುತ್ತಾ? ಎಂದು ಕೆಳುತ್ತಿದ್ದೀರಿ . ನಿಜವಾಗಿಯೂ ಇರುವುದಿಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನಡೆದಿರುವ ಘಟನೆಗಳೇ ನೆನಪು ಇರುವುದಿಲ್ಲ.. ಇನ್ನು ಪೂರ್ವ ಜನ್ಮದ ವಿಷಯಗಳು ಹೇಗೆ ನೆನಪಿರುತ್ತವೆ ..? ಅದರಲ್ಲೂ ಪೂರ್ವ ಜನ್ಮದಲ್ಲಿ ಏನ್ ಏನ್ ಮಾಡಿದ್ರಿ ಅಂತ ಹೇಗೆ ಗೊತ್ತಾಗುತ್ತೆ …? ಅದರಲ್ಲೂ ಪೂರ್ವ ಜನ್ಮ ಅನ್ನೋದು ಇರುತ್ತಾ ..?

 

ಹಾ ಹೌದು ಇರುತ್ತಂತೆ..? ಪ್ರಮುಖ ಗ್ರೀಕ್ ತತ್ವಜ್ಞಾನಿ ಪೈಥಾಗೊರಸ್ ಪೂರ್ವ ಜನ್ಮ ಇರುತ್ತೆ ಎಂದು ತಿಳಿಸಿದ್ದಾರೆ ಅಸ್ಟೆ ಅಲ್ಲ ಆ ಜನ್ಮದಲ್ಲೂ ಯಾರು ಯಾರು ಏನ್ ಏನ್ ಮಡ್ತಿದ್ರು ಎಂದು ಸಹ ತಿಳಿಸಿದ್ದಾರೆ ಅದಕ್ಕೆ ಏನ್ ಮಡ್ಬೇಕಂದ್ರೆ….

ಪೂರ್ವ ಜನ್ಮದಲ್ಲಿ ಯಾರದ್ರು ಏನ್ ಮಾಡಿದಾರೆ ಅಂತ ತಿಳ್ಕೊಬೇಕು ಅಂದ್ರೆ ಅವರ ಪಾಸ್ಟ್ ಲೈಫ್ ಅನ್ನು ನೋಡಬೇಕಾಗಿದೆ.ಅದು ಹೇಗೆ ನೋದಬೇಕಂದ್ರೆ … ಎರಡು ನಂಬರ್ಗಳನ್ನು ಮೊದಲೇ ಕಂಡು ಹಿಡಿಯಬೇಕು ಅದು 1. ಹಳೇ ನಂಬರ್ 2.ಇನ್ನರ್ ನೀಡ್  ನಂಬರ್ .

ಲೈಫ್ ಹಳೇ ನಂಬರ್ ಲೆಕ್ಕ ಮಾಡೋದು ಹೇಗೆ ಅಂದ್ರೆ ..

ಉದಾಹರಣೆಗೆ ಯಾರಾದರು ಮೇ 12 1960 ರಂದು ಜನಿಸಿದ್ದಾರೆ ಎಂದು ಕಲ್ಪನೆ ಮಾಡಿಕೊಳ್ಳೋಣ. ಅವಾಗ ಅವರ ಲೈಫ್ ಹಳೇ ನಂಬರ್ ಹೇಗಿರುತ್ತೆಂದರೆ 05+12+1960=1977 ಮತ್ತೆ ಇದರಲ್ಲಿ ಇರುವ ನಾಲ್ಕು ಸಂಖ್ಯೆಗಳನ ಕೂಡಿರಿ ಅವಾಗ 1+9+7+8=25 ಆಗುತ್ತದೆ ಇದರಲ್ಲಿ ಇರುವ 2 ಅಂಕಿಗಳನ್ನು ಕೂಡಿರಿ 2+5=7 ಇದು ಹಳೆಯ ನಂಬರ್ ಆಗುತ್ತದೆ.

ಮತ್ತೆ ಇನ್ನರ್ ನೀಡ್  ನಂಬರನ್ನು ಹೇಗೆ ಲೆಕ್ಕಿಸುವುದೆಂದರೆ …priya sharma  ಅನ್ನೋ ಹೆಸರು ಇದೆ ಎಂದುಕೊಳ್ಳೋಣ  ಅದರಲ್ಲಿ ಅಕ್ಷರಗಳಾದ i,a,a, ಅನ್ನು ತಗೆದುಕೊಳ್ಳಬೇಕು ಮತ್ತೆ ಇದಕ್ಕೆ ನಂಬರ್,ಗಳು ಹೇಗೆ ಇರುತ್ತವೆ ಎಂದರೆ A=1; E=5; I=9;O=6; U=3  ಇದರ ಪ್ರಕಾರ ಇರುತ್ತದೆ ಮೊದಲು ಬಂದಿರುವ i,a,a ಇದಕ್ಕೆ ಈ ನಂಬರ್’ಗಳನ್ನು ಕೊಟ್ಟು ಕೂಡಬೇಕು . ಅಂದ್ರೆ …..9+1+1+1 ಆಗುತ್ತದೆ.ಇದರ ಮೊತ್ತ 12 ಆಗುತ್ತದೆ.ಇದನ್ನು ಮತ್ತೆ ಕೂಡಿದರೆ 1+2+3 ಆಗುತ್ತದೆ.ಇದು ಇನ್ನರ್ ನೀಡ್ ನಂಬರ್ ಆಗುತ್ತದೆ.

ಮೇಲೆ  ಬಂದಿರುವ  ಹಳೇ ನಂಬರ್ 7,  ಕೆಳೆಗೆ ಬಂದಿರುವ ಇನ್ನರ್ ನೀಡ್  ನಂಬರ್ 3ಅನ್ನು ಕೂಡಬೇಕು .10 ಆಗುತ್ತದೆ . ಇದನ್ನು ಮತ್ತೆ ಕೂಡಬೇಕು .1+0=1 ಆಗುತ್ತದೆ  ಇದೆ ಪಾಸ್ಟ್ ಲೈಫ್ ನಂಬರ್ ಆಗುತ್ತದೆ . ಈ ನಂಬರ್ 1 ರಿಂದ 9 ರ ಮಧ್ಯದಲ್ಲಿ ಬರುತ್ತದೆ. ಹಾಗೆ  ಯಾರಿಗಾದರೂ ಬರುವ ಪಾಸ್ಟ್ ಲೈಫ್ ನಂಬರ್’ನ ಪ್ರಕಾರ, ಅವರು ಪೂರ್ವ ಜನ್ಮದಲ್ಲಿ ಏನು ಮಾಡುತ್ತಿದ್ದರು ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.ಮತ್ತೆ 1 ರಿಂದ 9 ರ ಮಧ್ಯೆ ಬರುವ ನಂಬರ್’ನ ಪ್ರಕಾರ , ಪೂರ್ವ ಜನ್ಮದಲ್ಲಿ ಯಾರು ಯಾರು ಏನ್ ಮಾಡುತ್ತಿರುತ್ತಾರೆಂದರೆ….

 ಸಂಖ್ಯೆ 1 ಬಂದರೆ : ನೀವು ಪೂರ್ವ ಜನ್ಮದಲ್ಲಿ  ರಾಜ, ರಾಣಿ, ಪೋಲಿಸ್, ರಾಜಕೀಯ ನಾಯಕರು ಆಗಿರ್ತೀರ.

 ಸಂಖ್ಯೆ 2 ಬಂದರೆ : ನೀವು ಪೂರ್ವ ಜನ್ಮದಲ್ಲಿ ಜವಳಿಯಾಗಿರುತ್ತೀರಿ.ಏನು ಕೆಲಸ ಮಾಡದಿರ, ಏನೋ ಕಳಕಂಡನ್ಗೆ ಇರ್ತೀರಾ.

 ಸಂಖ್ಯೆ 3 ಬಂದರೆ : ನೀವು ಪೂರ್ವ ಜನ್ಮದಲ್ಲಿ  ಕಲಾವಿದ ಅಥವಾ ಬರಹಗಾರ ಹಾಗಿರುತ್ತೀರಿ.

ಸಂಖ್ಯೆ 4 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸೈನಿಕರು ಅಥವಾ ಗುಲಾಮರು ಹಾಗಿರುತ್ತೀರಿ.

 ಸಂಖ್ಯೆ 5 ಬಂದರೆ : ನೀವು ಪೂರ್ವ ಜನ್ಮದಲ್ಲಿ ಹೋರಾಟಗಾರರು ಹಾಗಿರುತ್ತೀರಿ.

ಸಂಖ್ಯೆ 6 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸನ್ಯಾಸಿ ಅಥವಾ ಗುರುವು ಹಾಗಿರುತ್ತೀರಿ.

ಸಂಖ್ಯೆ 7 ಬಂದರೆ : ನೀವು ಪೂರ್ವ ಜನ್ಮದಲ್ಲಿ ಡಾಕ್ಟರ್ ಅಥವಾ ವ್ಯಾಪಾರಿ ಹಾಗಿರುತ್ತೀರಿ.

ಸಂಖ್ಯೆ8ಬಂದರೆ :ನೀವು ಪೂರ್ವ ಜನ್ಮದಲ್ಲಿ ಆಧ್ಯಾತ್ಮಿಕ ಚಿಂತಕ ಅಥವಾ ಭೋದಕ ಹಾಗಿರುತ್ತೀರಿ.

ಸಂಖ್ಯೆ 9 ಬಂದರೆ:ನೀವು ಪೂರ್ವ ಜನ್ಮದಲ್ಲಿ ಪತ್ರಕರ್ತ ಅಥವಾ ಜೋತಿಷಿ ಹಾಗಿರುತ್ತೀರಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ, ಭವಿಷ್ಯ

    ಭಾನುವಾರದ ದಿನ ಭವಿಷ್ಯ..ಈ ದಿನದ ನಿಮ್ಮ ನಕ್ಷತ್ರ ಭವಿಷ್ಯ ಶುಭವೋ, ಅಶುಭವೋ ನೋಡಿ ತಿಳಿಯಿರಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಭಾನುವಾರ, 15/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಸೂರ್ಯೋದಯ06:07:47 ಸೂರ್ಯಾಸ್ತ18:46:28 ಹಗಲಿನ ಅವಧಿ12:38:40 ರಾತ್ರಿಯ ಅವಧಿ11:20:26 ಚಂದ್ರಾಸ್ತ18:12:49 ಚಂದ್ರೋದಯ30:22:33* ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್…

  • ಸುದ್ದಿ

    50 ವರ್ಷದ ಹಿಂದೆ ಸತ್ತು ಸಮಾಧಿಯಾದವನು ದೀಪಾವಳಿ ಹಬ್ಬಕ್ಕೆ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ.ಹೇಗೆ ಗೊತ್ತಾ,.??

    ಐವತ್ತು ವರ್ಷಗಳ  ಹಿಂದೆ ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿಯೊಬ್ಬ ಈಗ ಜೀವಂತವಾಗಿ ದೀಪಾವಳಿ ಹಬ್ಬಕ್ಕೆ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಸತ್ತಿದ್ದು, ಸಮಾಧಿ ಮಾಡಿದ್ದು, ಅಲ್ಲಿಂದ ಎದ್ದು ಹೋದದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಇನ್ನು ಖಚಿತ ಉತ್ತರ ಸಿಗಲಿಲ್ಲ ಎನ್ನಲಾಗಿದೆ. ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯ ಕಾಡುಗೊಲ್ಲ ಸಮುದಾಯದ 76 ವರ್ಷದ ಈರಜ್ಜ ಮರಳಿ ಬಂದಿರುವ ವ್ಯಕ್ತಿ. ಈದುವರೆಗೆ ಆಂಧ್ರದಲ್ಲಿದ್ದ ಈತ ಮಂಗಳವಾರ  ದೀಪಾವಳಿಗೆ ಮರಳಿ ಹುಟ್ಟೂರಿಗೆ ಬಂದಿದ್ದಾನೆ. ಈರಜ್ಜನ ಸಾವಿನ ಘಟನೆ ಕುರಿತು ಈತನ ಸಹೋದರ ಬೇವಿನಪ್ಪ ವಿಕ ಜತೆ ಹೇಳಿಕೊಂಡದ್ದು ಹೀಗೆ. ‘‘ಈರಣ್ಣಗೆ…

  • ಜ್ಯೋತಿಷ್ಯ

    ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(25 ಏಪ್ರಿಲ್, 2019) ನೀವು ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಇದು ನಿಮ್ಮನ್ನು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು…

  • ಸ್ಪೂರ್ತಿ

    ರಿಕ್ಷಾ ಚಾಲಕನ ಮಗ ಐಎಎಸ್ ಅಧಿಕಾರಿಯಾಗಿದ್ದು ಹೇಗೆ ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ಜೀವನದ ಪಾಠವನ್ನು ಹಸಿವು ಅನ್ನೊದ್ದು ಅತಿ ಬೇಗನೆ ಕಲಿಸಿ ಕೊಡುತ್ತದೆ ಅನ್ನಬಹುದು. ಬಡತನದಲ್ಲಿ ಬೆಂದು ನೊಂದು ಹಲವರ ಬಾಯಲ್ಲಿ ಬೋಯಿಸಿಕೊಂಡು ಜೀವನವನ್ನು ಸಾಗಿಸುತ್ತ, ಇವುಗಳ ಮದ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ.

  • ಸುದ್ದಿ

    ಬಿಸಿಬಿಸಿ ಕಾಫಿ ಕುಡಿಯಿರಿ:ʼತೂಕʼ ಇಳಿಸಿಕೊಳ್ಳಿ…..!

    ಬಿಸಿ ಬಿಸಿ ಕಾಫಿ ಹೀರುವುದರಿಂದ ಮನಸ್ಸು ಉಲ್ಲಾಸಿತವಾಗಿ ರಿಲ್ಯಾಕ್ಸ್‌ ಅನಿಸುತ್ತದೆ. ಒತ್ತಡ ಕಡಿಮೆ ಮಾಡಿ ಫ್ರೆಶ್‌ನೆಸ್‌ ನೀಡುವ ಈ ಪೇಯದ ಹೊಸ ಆರೋಗ್ಯ ಪ್ರಯೋಜನವೊಂದು ಬೆಳಕಿಗೆ ಬಂದಿದೆ.ಹೊಸ ಅಧ್ಯಯನವೊಂದು ಕಾಫಿ ಸೇವನೆಯಿಂದ ದೇಹ ತೂಕವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಿದೆ. ನಮ್ಮ ದೇಹದಲ್ಲಿರುವ ಬ್ರೌನ್‌ ಫ್ಯಾಟ್‌ ಅನ್ನು ಪರೋಕ್ಷ ಅಥವಾ ನೇರವಾಗಿ ಸಕ್ರಿಯಗೊಳಿಸುವ ಅಂಶಗಳು ಕಾಫಿಯಲ್ಲಿದೆ ಎಂದು ಹೇಳಿರುವ ಈ ಅಧ್ಯಯನ, ಬಿಳಿ ಕೊಬ್ಬು ಕ್ಯಾಲೋರಿಗಳನ್ನು ಸಂಗ್ರಹಿಸುವ ಕೆಲಸ ಮಾಡಿದರೆ, ಕಂದು ಕೊಬ್ಬು ಕೊಬ್ಬನ್ನು ಕರಗಿಸಿ…

  • Automobile

    ಈ ಬೈಕ್ ಕಲುಷಿತ ನೀರಿನಲ್ಲಿ ಓಡಿಸಬಹುದು! ಇದು ಕೊಡೋ ಮೈಲೇಜ್ ಬಗ್ಗೆ ಕೇಳಿದ್ರೆ, ಶಾಕ್ ಆಗ್ತೀರಾ…

    ನಾವು ದಶಕಗಳಿಂದಲೂ ನೀರಿನಲ್ಲಿ ಓಡುವ ಬೈಕ್ ಗಳ ಕತೆಗಳ ಬಗ್ಗೆ ಓದಿರುತ್ತೇವೆ. ಅದೇ ರೀತಿ ಬ್ರೆಜಿಲ್ ಒಬ್ಬರು ನೀರಿನಲ್ಲಿ ಓಡುವ ಬೈಕ್’ನ್ನು ಕಂಡುಹಿಡಿದಿದ್ದಾರೆ.