ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಪೂರ್ವ ಜನ್ಮದಲ್ಲಿ ಏನ್ಮಾಡಿದಿರಾ ನಿಮಗೆ ಗೊತ್ತಿದಿಯ ? ಅದೇನಂದ್ರೆ ಯಾರಿಗಾದ್ರು ಪೂರ್ವ ಜನ್ಮದ ಜ್ಞಾನ ಇರುತ್ತಾ? ಎಂದು ಕೆಳುತ್ತಿದ್ದೀರಿ . ನಿಜವಾಗಿಯೂ ಇರುವುದಿಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನಡೆದಿರುವ ಘಟನೆಗಳೇ ನೆನಪು ಇರುವುದಿಲ್ಲ.. ಇನ್ನು ಪೂರ್ವ ಜನ್ಮದ ವಿಷಯಗಳು ಹೇಗೆ ನೆನಪಿರುತ್ತವೆ ..? ಅದರಲ್ಲೂ ಪೂರ್ವ ಜನ್ಮದಲ್ಲಿ ಏನ್ ಏನ್ ಮಾಡಿದ್ರಿ ಅಂತ ಹೇಗೆ ಗೊತ್ತಾಗುತ್ತೆ …? ಅದರಲ್ಲೂ ಪೂರ್ವ ಜನ್ಮ ಅನ್ನೋದು ಇರುತ್ತಾ ..?
ಹಾ ಹೌದು ಇರುತ್ತಂತೆ..? ಪ್ರಮುಖ ಗ್ರೀಕ್ ತತ್ವಜ್ಞಾನಿ ಪೈಥಾಗೊರಸ್ ಪೂರ್ವ ಜನ್ಮ ಇರುತ್ತೆ ಎಂದು ತಿಳಿಸಿದ್ದಾರೆ ಅಸ್ಟೆ ಅಲ್ಲ ಆ ಜನ್ಮದಲ್ಲೂ ಯಾರು ಯಾರು ಏನ್ ಏನ್ ಮಡ್ತಿದ್ರು ಎಂದು ಸಹ ತಿಳಿಸಿದ್ದಾರೆ ಅದಕ್ಕೆ ಏನ್ ಮಡ್ಬೇಕಂದ್ರೆ….
ಪೂರ್ವ ಜನ್ಮದಲ್ಲಿ ಯಾರದ್ರು ಏನ್ ಮಾಡಿದಾರೆ ಅಂತ ತಿಳ್ಕೊಬೇಕು ಅಂದ್ರೆ ಅವರ ಪಾಸ್ಟ್ ಲೈಫ್ ಅನ್ನು ನೋಡಬೇಕಾಗಿದೆ.ಅದು ಹೇಗೆ ನೋದಬೇಕಂದ್ರೆ … ಎರಡು ನಂಬರ್ಗಳನ್ನು ಮೊದಲೇ ಕಂಡು ಹಿಡಿಯಬೇಕು ಅದು 1. ಹಳೇ ನಂಬರ್ 2.ಇನ್ನರ್ ನೀಡ್ ನಂಬರ್ .
ಲೈಫ್ ಹಳೇ ನಂಬರ್ ಲೆಕ್ಕ ಮಾಡೋದು ಹೇಗೆ ಅಂದ್ರೆ ..
ಉದಾಹರಣೆಗೆ ಯಾರಾದರು ಮೇ 12 1960 ರಂದು ಜನಿಸಿದ್ದಾರೆ ಎಂದು ಕಲ್ಪನೆ ಮಾಡಿಕೊಳ್ಳೋಣ. ಅವಾಗ ಅವರ ಲೈಫ್ ಹಳೇ ನಂಬರ್ ಹೇಗಿರುತ್ತೆಂದರೆ 05+12+1960=1977 ಮತ್ತೆ ಇದರಲ್ಲಿ ಇರುವ ನಾಲ್ಕು ಸಂಖ್ಯೆಗಳನ ಕೂಡಿರಿ ಅವಾಗ 1+9+7+8=25 ಆಗುತ್ತದೆ ಇದರಲ್ಲಿ ಇರುವ 2 ಅಂಕಿಗಳನ್ನು ಕೂಡಿರಿ 2+5=7 ಇದು ಹಳೆಯ ನಂಬರ್ ಆಗುತ್ತದೆ.
ಮತ್ತೆ ಇನ್ನರ್ ನೀಡ್ ನಂಬರನ್ನು ಹೇಗೆ ಲೆಕ್ಕಿಸುವುದೆಂದರೆ …priya sharma ಅನ್ನೋ ಹೆಸರು ಇದೆ ಎಂದುಕೊಳ್ಳೋಣ ಅದರಲ್ಲಿ ಅಕ್ಷರಗಳಾದ i,a,a, ಅನ್ನು ತಗೆದುಕೊಳ್ಳಬೇಕು ಮತ್ತೆ ಇದಕ್ಕೆ ನಂಬರ್,ಗಳು ಹೇಗೆ ಇರುತ್ತವೆ ಎಂದರೆ A=1; E=5; I=9;O=6; U=3 ಇದರ ಪ್ರಕಾರ ಇರುತ್ತದೆ ಮೊದಲು ಬಂದಿರುವ i,a,a ಇದಕ್ಕೆ ಈ ನಂಬರ್’ಗಳನ್ನು ಕೊಟ್ಟು ಕೂಡಬೇಕು . ಅಂದ್ರೆ …..9+1+1+1 ಆಗುತ್ತದೆ.ಇದರ ಮೊತ್ತ 12 ಆಗುತ್ತದೆ.ಇದನ್ನು ಮತ್ತೆ ಕೂಡಿದರೆ 1+2+3 ಆಗುತ್ತದೆ.ಇದು ಇನ್ನರ್ ನೀಡ್ ನಂಬರ್ ಆಗುತ್ತದೆ.
ಮೇಲೆ ಬಂದಿರುವ ಹಳೇ ನಂಬರ್ 7, ಕೆಳೆಗೆ ಬಂದಿರುವ ಇನ್ನರ್ ನೀಡ್ ನಂಬರ್ 3ಅನ್ನು ಕೂಡಬೇಕು .10 ಆಗುತ್ತದೆ . ಇದನ್ನು ಮತ್ತೆ ಕೂಡಬೇಕು .1+0=1 ಆಗುತ್ತದೆ ಇದೆ ಪಾಸ್ಟ್ ಲೈಫ್ ನಂಬರ್ ಆಗುತ್ತದೆ . ಈ ನಂಬರ್ 1 ರಿಂದ 9 ರ ಮಧ್ಯದಲ್ಲಿ ಬರುತ್ತದೆ. ಹಾಗೆ ಯಾರಿಗಾದರೂ ಬರುವ ಪಾಸ್ಟ್ ಲೈಫ್ ನಂಬರ್’ನ ಪ್ರಕಾರ, ಅವರು ಪೂರ್ವ ಜನ್ಮದಲ್ಲಿ ಏನು ಮಾಡುತ್ತಿದ್ದರು ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.ಮತ್ತೆ 1 ರಿಂದ 9 ರ ಮಧ್ಯೆ ಬರುವ ನಂಬರ್’ನ ಪ್ರಕಾರ , ಪೂರ್ವ ಜನ್ಮದಲ್ಲಿ ಯಾರು ಯಾರು ಏನ್ ಮಾಡುತ್ತಿರುತ್ತಾರೆಂದರೆ….
ಸಂಖ್ಯೆ 1 ಬಂದರೆ : ನೀವು ಪೂರ್ವ ಜನ್ಮದಲ್ಲಿ ರಾಜ, ರಾಣಿ, ಪೋಲಿಸ್, ರಾಜಕೀಯ ನಾಯಕರು ಆಗಿರ್ತೀರ.
ಸಂಖ್ಯೆ 2 ಬಂದರೆ : ನೀವು ಪೂರ್ವ ಜನ್ಮದಲ್ಲಿ ಜವಳಿಯಾಗಿರುತ್ತೀರಿ.ಏನು ಕೆಲಸ ಮಾಡದಿರ, ಏನೋ ಕಳಕಂಡನ್ಗೆ ಇರ್ತೀರಾ.
ಸಂಖ್ಯೆ 3 ಬಂದರೆ : ನೀವು ಪೂರ್ವ ಜನ್ಮದಲ್ಲಿ ಕಲಾವಿದ ಅಥವಾ ಬರಹಗಾರ ಹಾಗಿರುತ್ತೀರಿ.
ಸಂಖ್ಯೆ 4 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸೈನಿಕರು ಅಥವಾ ಗುಲಾಮರು ಹಾಗಿರುತ್ತೀರಿ.
ಸಂಖ್ಯೆ 5 ಬಂದರೆ : ನೀವು ಪೂರ್ವ ಜನ್ಮದಲ್ಲಿ ಹೋರಾಟಗಾರರು ಹಾಗಿರುತ್ತೀರಿ.
ಸಂಖ್ಯೆ 6 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸನ್ಯಾಸಿ ಅಥವಾ ಗುರುವು ಹಾಗಿರುತ್ತೀರಿ.
ಸಂಖ್ಯೆ 7 ಬಂದರೆ : ನೀವು ಪೂರ್ವ ಜನ್ಮದಲ್ಲಿ ಡಾಕ್ಟರ್ ಅಥವಾ ವ್ಯಾಪಾರಿ ಹಾಗಿರುತ್ತೀರಿ.
ಸಂಖ್ಯೆ8ಬಂದರೆ :ನೀವು ಪೂರ್ವ ಜನ್ಮದಲ್ಲಿ ಆಧ್ಯಾತ್ಮಿಕ ಚಿಂತಕ ಅಥವಾ ಭೋದಕ ಹಾಗಿರುತ್ತೀರಿ.
ಸಂಖ್ಯೆ 9 ಬಂದರೆ:ನೀವು ಪೂರ್ವ ಜನ್ಮದಲ್ಲಿ ಪತ್ರಕರ್ತ ಅಥವಾ ಜೋತಿಷಿ ಹಾಗಿರುತ್ತೀರಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೌದು ಸಾಧನೆ ಮಾಡುವವರಿಗೆ ವಯಸ್ಸು ಮುಖ್ಯ ಅಲ್ಲ ಅನ್ನೋದನ್ನ ಈ ಬಾಲಕ ತೋರಿಸಿ ಕೊಟ್ಟಿದ್ದಾನೆ. ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿರುವ ಈತನ ಹೆಸರು ಮನ್ಸೂರ್ ಅನೀಸ್ ಎಂಬುದಾಗಿ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 call/ whatsapp/ mail raghavendrastrology@gmail.com ಮೇಷ(8 ನವೆಂಬರ್, 2018) ಹರ್ಷಚಿತ್ತದಿಂದಿರಿ ಹಾಗೂ ಪ್ರೀತಿಯಲ್ಲಿನ ಏಳುಬೀಳುಗಳನ್ನು ಎದುರಿಸುವ ಧೈರ್ಯ ಹೊಂದಿರಿ. ಇಂದುಮಾಡಿದ…
ರಾತ್ರಿ ಮಾಡಿದ ಅನ್ನ ಹಾಗೆಯೇ ಉಳಿದು ಬಿಟ್ಟದೆ, ಸುಮ್ಮನೆ ವ್ಯರ್ಥ ಆಯಿತು ಎಂದು ಚಿಂತಿಸಬೇಡಿ. ಉಳಿದ ಅನ್ನದಲ್ಲಿ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಕೆಲವು ಅಂಶಗಳಿವೆ. ಇಲ್ಲಿದೆ ನೋಡಿ ಉಳಿದ ಅನ್ನದಲ್ಲಿನ ನಿಮ್ಮ ಆರೋಗ್ಯದ ಗುಟ್ಟು. ಎಲ್ಲಾದಕ್ಕೂ ನೀಲಿ ಪ್ಯಾಕೆಟ್ಟೇ ಸರಿಯಲ್ಲಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟ್ಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗ್ತವೆ. ಯಾವ ಉಪಯೋಗಕ್ಕೆ…
ಯುವತಿಯೊಬ್ಬಳು ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ಹೋದ ವೀಡಿಯೋವೊಂದು ನಗರದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವತಿಯು ಸ್ಕೂಟಿಯ ಹಿಂಬದಿಯಲ್ಲಿ ಬೆತ್ತಲಾಗಿ ಕುಳಿತಿದ್ದಳು. ಮಾರ್ಗ ಮಧ್ಯೆ ಸ್ಕೂಟಿ ನಿಲ್ಲಿಸಿ ಮುಂದೆ ಕುಳಿತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ಚಲಾಯಿಸಿಕೊಂಡು ಹೋಗಿದ್ದಾಳೆ. ಈ ದೃಶ್ಯವನ್ನು ಕಟ್ಟಡವೊಂದರ ಮೇಲಿಂದ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, ಈ ಘಟನೆ ಎಲ್ಲಿ ನಡೆದಿದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಇದು…
ಕೆಮಿಕಲ್ ಗೋಡಾನ್ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಬ್ರಿಡ್ಜ್ನಲ್ಲಿ ನಡೆದಿದೆ. ಇಂದು ನಸುಕಿನ ಜಾವ 2 ಗಂಟೆಗೆ ಗೋಡಾನ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿದು 20 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಜಗನ್ನಾಥ್ ಘಾಟ್ನಲ್ಲಿ ಗೋಡಾನ್ ಇದ್ದು, ಇಂದು ಬೆಳಗ್ಗೆ ಬೆಂಕಿ ಹೊತ್ತಿಗೊಂಡಿದೆ. ಈಗ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಸಚಿವ…
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನಡೆಯ ಮೂಲಕ ನಿಜಜೀವನದಲ್ಲಿಯೂ ಹೀರೋ ಆಗಿದ್ದಾರೆ. ಅಂದ ಹಾಗೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದರ ಹಿಂದೆ ಮತ್ತೊಂದು ಕಾರಣ ಕೂಡ ಇದೆ ಎಂದು ಹೇಳಲಾಗಿದೆ. ತಮ್ಮ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂಬುದನ್ನು ದರ್ಶನ್…