ಉಪಯುಕ್ತ ಮಾಹಿತಿ

ದಯವಿಟ್ಟು ಊಟ ತಿಂದ ತಕ್ಷಣ ಈ 5 ತಪ್ಪುಗಳನ್ನು ಮಾಡಲೇಬೇಡಿ..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

10717

ಊಟ ಆದ ತಕ್ಷಣ ಮಲ್ಕೋಳ್ಳೋ ಅಭ್ಯಾಸ ನಮ್ಮಲ್ಲಿ ತುಂಬಾ ಜನ್ರಿಗೆ ಇದ್ದೇ ಇರತ್ತೆ. ಹಾಗಂತ ಇದು ಒಳ್ಳೆ ಅಭ್ಯಾಸ ಅನ್ಕೊಂಡ್ರಾ? ಖಂಡಿತ ಇಲ್ಲ.ಆರೋಗ್ಯದ ವಿಷ್ಯಕ್ಕೆ ಬಂದಾಗ ಈ ಅಭ್ಯಾಸದ ಜೊತೆಗೆ ಇನ್ನೂ ಹಲವು ವಿಷ್ಯಗಳು ಊಟವಾದ ತಕ್ಷಣ ಮಾಡೋದು ಒಳ್ಳೇದಲ್ಲ . ಅವ್ಗಳು ಯಾವ್ಯಾವು ಅನ್ನೋದನ್ನ ಒಂದೊಂದಾಗಿ ನೋಡುವ.

ಹಣ್ಣ್ ತಿನ್ನೋದು :-

ಊಟ ಆದ ಮೇಲೆ ಹಣ್ಣು ತಿನ್ನೋದು ಅಷ್ಟೊಂದು ಒಳ್ಳೆಯದಲ್ಲ. ಯಾಕೆ ಅಂದ್ರೆ ಅದ್ನ ಪಚನ ಮಾಡೋದಕ್ಕೆ ತುಂಬಾನೇ ಕಿಣ್ವಗಳು ಬೇಕಾಗತ್ತೆ. ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯ ಅಂಶ ಇರೋದ್ರಿಂದ ಸುಲಭವಾಗಿ ಅದ್ನ ಕರ್ಗಿಸೋಕೆ ಆಗಲ್ಲ. ತುಂಬಾನೇ ಟೈಮ್ ಬೇಕಾಗತ್ತೆ. ಹಣ್ಣುಗಳನ್ನ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಒಳ್ಳೇದು. ಪೌಷ್ಟಿಕಾಂಶ,ಸಕ್ಕರೆ,ನಾರಿನಂಶಗಳಿರುವ ಹಣ್ಣಗಳನ್ನ ಊಟಕ್ಕಿಂತ ಮುಂಚೆನೇ ತಗೊಳ್ಬೇಕು ತಗೊಂಡ್ರೆ ಪಚನಕ್ರಿಯೆಗೆ ಸಹಾಯ ಆಗತ್ತೆ. ಒಂದ್ವೇಳೆ ಊಟ ಆದ್ಮೇಲೆ ಹಣ್ಣನ್ನ ತಿಂದ್ರೆ ಎದೆ ಉರಿ, ಆಜೀರ್ಣತೆ, ಹುಳಿ ತೇಗು ಇನ್ನೂ ಹಲವು ತೊಂದ್ರೆಗಳು ಕಾಣಿಸ್ಕೊಳ್ತಾವೆ.

ಸ್ನಾನ ಮಾಡೋದು :-

ಸ್ನಾನ ಮಾಡ್ದಾಗ ರಕ್ತ ಚಲ್ನೆ ಜಾಸ್ತಿಯಾಗತ್ತೆ ಜೊತೆಗೆ ಕೈ ಕಾಲಲ್ಲಿ ರಕ್ತ ಚಲನೆ ಜಾಸ್ತಿನೇ ಇರತ್ತೆ. ಹೊಟ್ಟೆಯ ಭಾಗದಲ್ಲಿ ರಕ್ತದ ಚಲನೆ ಕಮ್ಮಿಯಾದಾಗ ಪಚನ ಕ್ರಿಯೆ ಸರ್ಯಾಗಿ ಆಗಲ್ಲ. ಸರ್ಯಾಗಿ ಆಗಿಲ್ಲ ಅಂದ್ರೆ ಹೊಟ್ಟೆ ನೋವು ಶುರು ಆಗತ್ತೆ. ಇದ್ಕೊಸ್ಕರನೇ ಸ್ನಾನ ಮಾಡ್ಬಾರ್ದು.

ಸಿಗ್ರೇಟ್ ಸೇದೋದು :-

ಸಿಗ್ರೇಟು ಸೇದೋರು ಊಟದ ನಂತರ ತಕ್ಷಣ ಲೈಟ್ರನ್ನ ಕೈಗೆತ್ತಿಕೊಳ್ತಾರೆ. ನಿಜವಾಗಿಯೂ ಇದು ಒಳ್ಳೆಯ ಅಭ್ಯಾಸ ಅಲ್ಲ. ತಮಾಷೆಯ ವಿಷ್ಯ ಎನಪ್ಪಾಂದ್ರೆ ಸೀಗ್ರೇಟು ಸೇದೋದು ಕೆಟ್ಟದ್ದು ಅಂತ ಗೊತ್ತಿದ್ರೂ ಸಹ ಅವ್ರ ಕೈಲಿ ಆ ಚಟ ಬಿಡಕ್ಕೆ ಆಗಲ್ಲ.ಸೇದೋದ್ರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಸಿನೋಜನ್ ದೇಹಕ್ಕೆ ನಿಕೋಟಿನ್ ಮೂಲಕ ಹೋಗತ್ತೆ. ಜೀರ್ಣಕ್ರಿಯೆ ಆಗೋದಕ್ಕೆ ಆಕ್ಸಿಜನ್ ಬೇಕೆ ಬೇಕು. ಅಷ್ಟಕ್ಕೂ ಊಟದ ನಂತರ ಸಿಗ್ರೇಟ್ ಸೇದ್ಬೇಕಾದ್ರೆ ನೀವು ತುಂಬಾ ಗಂಟೆಗಳ ಕಾಲ ಕಾಯ್ಬೇಕು. ಊಟದ ನಂತರ ಸೇದೋ ಒಂದು ಸಿಗ್ರೇಟು ಹತ್ತು ಸಿಗ್ರೇಟ್ಗೆ ಸಮನಾಗಿರತ್ತೆ. ಇದ್ರಿಂದಾನೇ ಲಂಗ್ಸ್ ಮತ್ತೆ ಬೊವೆಲ್ ಕ್ಯಾನ್ಸರ್ ಬರೋದು.

ಟೀ – ಕಾಫಿ ಕುಡಿಯೋದು :-

ಊಟದಲ್ಲಿ ಅಥ್ವಾ ಹಣ್ಣುಗಳಲ್ಲಿನ ಕಬ್ಬಿಣದಂಶ ದೇಹಕ್ಕೆ ಅತ್ಯವಶ್ಯಕ. ಈ ಕಾಫಿ-ಟೀನಲ್ಲಿರೋ ಆಸಿಡ್, ಕಬ್ಬಿಣ ಮತ್ತು ಪ್ರೋಟಿನ್ಗಳ್ನ ಒಂದುಗೂಡಿಸತ್ತೆ. ಯಾವಾಗ ಇವೆರ್ಡು ಒಂದಾಗತ್ತೋ ಆವಾಗ್ಲೇ ಊಟದಲ್ಲಿ ಮತ್ತು ಹಣ್ಣುಗಳಲ್ಲಿರೋ ಕಬ್ಬಿಣದಂಶ ನಮ್ಮ ದೇಹಕ್ಕೆ ಸಿಗಲ್ಲ . ಕಬ್ಬಿಣಾಂಶ ಕಮ್ಮಿಯಾದಾಗ ಅನಿಮೀಯಾ ತೊಂದ್ರೆ ಬರತ್ತೆ ಹಾಗೆ ಕೆಂಪು ರಕ್ತ ಕಣಗಳ ಸಂಖ್ಯೆ ಕಮ್ಮಿಯಾಗೋದ್ರಿಂದ ತೆಳು ಚರ್ಮ, ತಲೆ ಸುತ್ತುವಿಕೆ, ಎದೆ ಉರಿ, ಪದೇ ಪದೇ ಮೂರ್ಚೆ ಹೋಗೋದು, ಕೈ ಕಾಲು ತಣ್ಣಗಾಗೋದು, ಆಯಾಸ, ಸುಸ್ತು ಇನ್ನೂ ಹಲವು ತರದ ಖಾಯಿಲೆಗಳು ಬರತ್ತೆ.ಇಲ್ಲಿ ಓದಿ :- ದಿನಕ್ಕೊಂದು ಈರುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ ???

 

ತಕ್ಷಣ ನಿದ್ದೆ ಮಾಡೋದು :-

ಹೊಟ್ಟೆ ತುಂಬಾ ಊಟ ಮಾಡಿ ತಕ್ಷಣ ಮಲ್ಗಿದ್ರೆ ನಿದ್ರೆಗೆ ಸಂಬಂಧಿಸಿದ ಖಾಯಿಲೆಗಳು ಬರತ್ತೆ. ಹೊಟ್ಟೆ ಉಬ್ಬರಿಸೋದು , ಹೊಟ್ಟೆ ನೋವು, ಪದೇ ಪದೇ ಎಚ್ಚರಗೊಳ್ಳೊದು ಇಂತದ್ದೇ ಹಲವು. ರಾತ್ರಿಯೆಲ್ಲ ನಿಮ್ಮ ಹೊಟ್ಟೆ ಜೀರ್ಣಕ್ರಿಯೆಯಲ್ಲಿರೋದ್ರಿಂದ ಈ ತರದ ತೊಂದ್ರೆಗಳಿಂದ ನಿಮ್ಮ ಜೀರ್ಣಕ್ರಿಯೆ ಸರ್ಯಾಗಿ ಆಗಲ್ಲ.ಲೋನಿನಾ ಮೆಡಿಕಲ್ ಯುನಿವರ್ಸಿಟಿಯವ್ರು ಮಾಡಿರೋ ರಿಸರ್ಚ್ ಪ್ರಕಾರ, ಊಟದ ನಂತರ ಮಲ್ಗೋ ಅಭ್ಯಾಸ ಇದ್ರೆ ಸ್ಟ್ರೋಕ್ ಆಗೋ ಚಾನ್ಸ್ ಹೆಚ್ಚಂತೆ.

ಊಟದ ನಂತ್ರ ಯಾರಿಗೆಲ್ಲ ಈ ತರ ಅಭ್ಯಾಸ ಇದೆಯೋ ಅವ್ರೆಲ್ಲಾ ಆದಷ್ಟು ಬೇಗ ಬಿಟ್ಬಿಡಿ.

ಶ್ರೀ ಶಿರಿಸಿ ಮಾರಿಕಾಂಭ ದೇವಿ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯ ಮಹರ್ಷಿ ಮಂಜುನಾಥ್ ಭಟ್
ನೀವು  ಸಮಸ್ಯೆಗಳಿಗೆ
ಪರಿಹಾರ ಹುಡುಕುತ್ತಿದ್ದೀರಾ,,, ?
ಪ್ರೀತಿಯಲ್ಲಿ ನಂಬಿ ಮೋಸ ಸ್ತ್ರೀ ಮತ್ತು ಪುರುಷ ವಶೀಕರಣ
ಹಣಕಾಸಿನ ತೊಂದರೆ ಭೂಮಿ ವಿಚಾರ
ಕೋರ್ಟ್ ಕೇಸ್ ಅನಾರೋಗ್ಯ ಶತ್ರು ಕಾಟ
ದಾಂಪತ್ಯ ತೊಂದರೆ ವಿವಾಹ ವಿಳಂಬ ಸಂತಾನ ಸಮಸ್ಯೆ
ಇನ್ನೂ ನಿಮ್ಮ ಅನೇಕ ಸಮಸ್ಯೆಗಳಿಗೆ
1 ದಿನದಲ್ಲಿ ಪರಿಹಾರ ಶತಸಿದ್ಧ
ನಂಬಿ ಕರೆ ಮಾಡಿ 9900116427

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕಳ್ಳನಿಂದ ಬಾಯಿ ಬಿಡಿಸಲು ಈ ಪೊಲೀಸರು ಮಾಡಿದ್ದೇನು ಗೊತ್ತಾ..?ಮೈ ಜುಮ್ಮೆನುಸುವ ಈ ವಿಡಿಯೋ ನೋಡಿ…

    ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ, ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ (ಅಮಾನವೀಯ ಚಿತ್ರಹಿಂಸೆ) ಅನ್ನು ಪ್ರಯೋಗಿಸುತ್ತಾರೆ. ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ.ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಮೊಬೈಲ್ ಕದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಾರೆ. ಆಗ ಆತ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಕೊನೆಗೆ ಪೊಲೀಸರು ಆತನ ಕೈಗಳನ್ನು ಕಟ್ಟಿ ಹಾಕಿ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ….

  • ಸುದ್ದಿ

    ಸಾಲು ಸಾಲು ರಜೆ – 11 ದಿನ ಬ್ಯಾಂಕ್ ಬಾಗಿಲು ಬಂದ್ : ಬ್ಯಾಂಕ್ ಗ್ರಾಹಕರಿಗೊಂದು ಮುಖ್ಯ ಮಾಹಿತಿ….!

    ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…

  • ಆಧ್ಯಾತ್ಮ

    ಅಕ್ಷಯ ತೃತೀಯ ದಿನದಂದು ಅತೀ ಸುಲಭವಾದ ಈ ನಿಯಮಗಳನ್ನು ತಪ್ಪದೆ ಪಾಲಿಸಿ…

    ವೈಶಾಖ – ಶುಕ್ಲ ತೃಥಿಯವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ.ಈ ಬಾರಿ ಮೇ 7 ರಂದು ಅಕ್ಷಯ ತೃತೀಯ ಆಚರಣೆ ಮಾಡಲಾಗ್ತಿದೆ. ಅಕ್ಷಯ ತೃತೀಯ ಪವಿತ್ರ ದಿನ. ಅಂದು ಮದುವೆ, ಗೃಹ ಪ್ರವೇಶ ಸೇರಿದಂತೆ ಕೆಲ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಅಕ್ಷಯ ತೃತೀಯದಂದು ಮಾಡಿದ ದಾನದ ಫಲ ಎಂದೂ ನಾಶವಾಗುವುದಿಲ್ಲ. ಮುಂದಿನ ಜನ್ಮಕ್ಕೂ ಪುಣ್ಯ ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯದಂದು ಈಗ ನಾವು ಹೇಳುವ ಕೆಲಸದಲ್ಲಿ ಎರಡನ್ನು ಮಾಡಿದ್ರೂ ಪುಣ್ಯ ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯದಂದು ಸಿಹಿ ಹಾಗೂ ತಣ್ಣನೆ…

  • ಆರೋಗ್ಯ, ಸೌಂದರ್ಯ

    ಕರಿಬೇವಿನ ಈ ಆರೋಗ್ಯಕಾರಿ ಲಾಭಗಳ ಬಗ್ಗೆ ನಿಮ್ಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ….

    ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.

  • ಜ್ಯೋತಿಷ್ಯ

    ರಾಘವೇಂದ್ರಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗ… ನಿಮ್ಮ ರಾಶಿ ಇದೆಯಾ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮ ಸಮಾಜದ ಎಲ್ಲಾ ಮಂದಿಯ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಪಡೆಯುವ ಸಾಧ್ಯತೆ ಇದೆ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಪುನಃ ನಿಮ್ಮ ಸ್ನೇಹಕ್ಕಾಗಿ ಕೈಚಾಚುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ…

  • ಸುದ್ದಿ

    ಬಯಲಾಯ್ತು ಜೆಡಿಎಸ್ ಶಾಸಕ ಮಾತನಾಡಿರುವ ಆಡಿಯೋ..!ಆ ಆಡಿಯೋದಲ್ಲಿ ಮಾತನಾಡಿದ್ದು ಏನು ಗೊತ್ತಾ?

    ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ನಾಗಮಂಗಲ ತಾಲ್ಲೂಕಿನ ಚೀಣ್ಯ ಗ್ರಾಮದ ರಮೇಶ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ರಮೇಶ್, ಜೆಡಿಎಸ್ ಪರ ಪ್ರಚಾರಕ್ಕೆ ಜನರನ್ನು ಕರೆ ತರುವುದಾಗಿ ಹೇಳಿದ್ದಾರೆ. ಈ ಆಡಿಯೋ ನೋಡಿ… ಬೆಂಗಳೂರಿನಿಂದ ಪ್ರಚಾರಕ್ಕೆ ಜನರನ್ನು…