ಉದ್ಯೋಗ

ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿಗಳ ವರೆಗೆ ಸಂಪಾದಿಸಬಹುದು..! ತಿಳಿಯಲು ಈ ಲೇಖನ ಓದಿ …

3545

ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು. ಬಂಡವಾಳ ಕಡಿಮೆ, ಗಳಿಕೆ ಜಾಸ್ತಿ ಅದಕ್ಕಾಗಿ ಕನ್ನಡ ಕಂಪಿನ ಮಾಧ್ಯಮದಿಂದ ಕೆಳಗೆ ಉಲ್ಲೇಖಿಸಿದ ಬಿಜನೆಸ್ ಗಳಿಗೆ ತಗಲುವ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ನಿಮಗೆ ಉಪಯೋಗವಾದರೆ ಒಳ್ಳೆಯದು.

1.ವಾಟರ್ ಪ್ಲಾಂಟ್ :-
ಜನರ ಅನಿಸಿಕೆ ಮತ್ತು ಅನುಭವಗಳ ಪ್ರಕಾರ ನಗರ ಪಟ್ಟಣಗಳಲ್ಲಿ ಲೋಕಲ್ ಬಾಡಿಗಳ ಮೂಲಕ ಸರಬರಾಜು ಮಾಡುವ ನೀರು ಅಶುದ್ಧ ಮತ್ತು ಕುಡಿಯಲು ಯೋಗ್ಯ ವಿರುವದಿಲ್ಲ. ಆದಕಾರಣ ಜನ ಪ್ರಾಯವೆಟ್ ಆರ್. ಓ ನೀರು, ಬಾಟಲ್ ಬಂದ್ ನೀರಿನ ಬೇಡಿಕೆ ಮಾಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು ಯಾಕೆ ಇಂತಹ ಪ್ಲಾಂಟಗಳನ್ನು ಪ್ರಾರಂಭಿಸಬಾರದು? ಇಂತಹ ಪ್ಲಾಂಟ್ ನ್ನು ನಿರ್ಮಿಸಲು ಮೊದಲು ಯೋಚಿಸುವದೆನೆಂದರೆ ನೀರಿನ ಟಿ ಡಿ ಎಸ್ ಲೇವಲ್ ಜಾಸ್ತಿ ಇರಬಾರದು. ನಂತರ ಸರಕಾರದಿಂದ ಲಾಯಸನ್ಸ್ ಮತ್ತು ಐ ಎಸ್ ಐ ನಂಬರ್ ತೆಗೆದುಕೊಳ್ಳುವದು ಮಹತ್ವದ್ದು.

ಎಷ್ಟೋ ಕಂಪನಿಗಳು ಕಮರ್ಶಿಯಲ್ಲಾಗಿ ಆರ್ ಓ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಇದರ ವೆಚ್ಚ 50 ಸಾವಿರ ₹ ಗಳಿಂದ 2 ಲಕ್ಷ ₹ ಗಳ ವರೆಗೆ ತಗಲುವದು. ಜೊತೆಗೆ ಕಡಿಮೆ ಎಂದರೆ 100 ಜಾರ್ ಗಳನ್ನು ಖರೀದಿಸ ಬೇಕಾಗುವದು. ಅವು 20 ಲೀಟರ್ ಕ್ಯಾಪೆಸಿಟಿ ಇರುವಂತಹದು. ಇವೆಲ್ಲವುಗಳಲ್ಲಿ ನಿಮಗೆ 4 ರಿಂದ 5 ಲಕ್ಷ ₹ ಗಳವರೆಗೆ ಖರ್ಚಾಗುವದು. ಈ ಹಣ ನಿಮಗೆ ಹೆಚ್ಚು ಅನಿಸಿದರೆ ಲೋನ್ ಸಲುವಾಗಿ ಬ್ಯಾಂಕ್ ಗೂ ಸಹ ಅಪ್ಲಾಯ್ ಮಾಡಬಹುದು. ಈ ತರಹದ ಪ್ಲಾಂಟ್ ಒಂದನ್ನು ಪ್ರಾರಂಭಿಸಿದರೆ ಪ್ರತಿ ಗಂಟೆಗೆ 1000 ಲೀಟರ್ ನೀರಿನ ಪ್ರೋಡಕ್ಶನ್ ವಾಗುವದರಿಂದ ನೀವು ಕಡಿಮೆ ಎಂದರೆ 30 ರಿಂದ 50 ಸಾವಿರ ₹ ಗಳನ್ನು ಗಳಿಸಬಹುದು.

2.ಚಿಲಿಂಗ್ ಪ್ಲಾಂಟ್ :-
ನಗರ ಪಟ್ಟಣಗಳಲ್ಲಿ ಬಾಟಲ್ ಜೊತೆಗೆ 10 ರಿಂದ 15 ಲೀಟರ್ ಕ್ಯಾನ್ ಗಳಲ್ಲೂ ನೀರಿನ ಸಪ್ಲಾಯ್ ಮಾಡಲಾಗುತ್ತದೆ. ಈ ನೀರು ಚಿಲಿಂಗ್ ಪ್ಲಾಂಟ್ ನಿಂದ ಸರಬರಾಜು ಮಾಡಲಾಗುತ್ತದೆ. ಆರ್ ಓ ನೀರಿನ ಪ್ಲಾಂಟ್ ತರಹನೆ ಒಂದು ಒಳ್ಳೆಯ ಗ್ರಾವುಂಡ್ ವಾಟರ್ ಕ್ವಾಲಿಟಿ ಹಾಗೆ ಇದ್ದರೆ ಚಿಲಿಂಗ್ ಪ್ಲಾಂಟ್ ಇನ್ ಸ್ಟಾಲ್ ಮಾಡಿ ಕೊಡುತ್ತಾರೆ.

ಈ ಚಿಲಿಂಗ್ ವಾಟರ್ ಪ್ಲಾಂಟನಲ್ಲಿ ನೀರಿನಲ್ಲಿಯ ಬ್ಯಾಕ್ಟೇರಿಯಾಗಳನ್ನು ಸಾಯಿಸಿ ನೀರನ್ನು ತಂಪು ಮಾಡುತ್ತಾರೆ. ಈ ನೀರನ್ನು ದಿನಾಲು ಮನೆಗಳಿಗೆ, ಅಂಗಡಿಗಳಿಗೆ ಪೂರೈಕೆ ಮಾಡುವರು. ಈ ಪ್ಲಾಂಟ್ ವ್ಯವಸಾಯಕ್ಕೆ 2 ರಿಂದ 4 ಲಕ್ಷ ₹ ಗಳ ಖರ್ಚು ತಗಲುವದು. ಇದರಿಂದ ಪ್ರತಿ ತಿಂಗಳು 30 ರಿಂದ 40 ಸಾವಿರ ₹ ಗಳ ಗಳಿಕೆ ಸಾಧ್ಯ.

3.ದೊಡ್ಡ ದೊಡ್ಡ ಕಂಪನಿಗಳ ಡೀಲರ್ ಶಿಪ್ ತೆಗೆದುಕೊಳ್ಳುವದು:-

ದೇಶದಲ್ಲಿ ಅನೇಕ ದೊಡ್ಡ ಕಂಪನಿಗಳು ಬಾಟಲ್ ನೀರಿನ ವ್ಯವಸಾಯ ಮಾಡುತ್ತಿದ್ದಾರೆ. ಇವುಗಳಲ್ಲಿ ಬಿಸಲೆರಿ, ಎಕ್ವಾಫಿನಾ, ಕಿನ್ಲೆ ಈ ಬ್ರಾಂಡ್ ಗಳ 200 ಎಂ ಎಲ್ ನಿಂದ ಹಿಡಿದು ಲೀಟರ್ ವರೆಗೆ ಹಾಗೂ ಲೀಟರ್ ಮೇಲ್ಪಟ್ಟು ಸಹ ದೊಡ್ಡ ಬಾಟಲ್ ಗಳಿಗೆ ಮಾರ್ಕೆಟ್ ನಲ್ಲಿ ತುಂಬಾ ಬೇಡಿಕೆ ಇದೆ.

ನೀವು ಈ ಕಂಪನಿಗಳ ಡಿಸ್ಟ್ರಿಬ್ಯುಷನ್ ತೆಗೆದುಕೊಂಡು ವ್ಯಾಪಾರ ಮಾಡಬಹುದು. ಕಡಿಮೆ ಎಂದರೆ ಇದರಲ್ಲಿ ನಿಮಗೆ 5 ಲಕ್ಷ ₹ ಗಳ ವರೆಗೆ ಬಂಡವಾಳ ಹೂಡಬೇಕಾಗುವದು. ಈ ಬಂಡವಾಳದಲ್ಲಿ ಹೆಚ್ಚು ಸಹ ಮಾಡಬಹುದು.

4.ವಾಟರ್ ಎ ಟಿ ಎಂ ನಿಂದಲೂ ಬಿಜನೆಸ್ ಪ್ರಾರಂಭಿಸಬಹುದು:-
ಎಷ್ಟೋ ಕಂಪನಿಗಳು ವಾಟರ್ ಎ ಟಿ ಎಂ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಅದನ್ನು ನೀವು ಖರೀದಿಸಿ ಬೇರೆ ಬೇರೆ ಸ್ಥಳಗಳಲ್ಲಿ ಇನ್ಸ್ಟಾಲ್ ಮಾಡಬಹುದು. ಮತ್ತು ನೀವು ಈ ಕಂಪನಿಗಳ ಪ್ರೆಂಚಾಯಜಿಯನ್ನು ಸಹ ತೆಗೆದುಕೊಳ್ಳಬಹುದು. ಉದಾಹರಣೆಗೆ ಪಿರಾಮಲ್ ಸರ್ವಜಲ ಹೆಸರಿನ ಕಂಪನಿ ವ್ಯಾಪಾರಿಗಳಿಗೆ ಫ್ರೆಂಚಾಯಿಜಿಯನ್ನು ಕೊಡುತ್ತಿದೆ. ಇದರಲ್ಲಿ ಕಂಪನಿಯ ಕಡೆಯಿಂದಲೆ ಇನ್ ಸ್ಟಾಲೆಶನ್, ಮೆಂಟನೆನ್ಸ್, ರಿಪ್ಲೆಸ್ ಮೆಂಟ್ ತರಹದ ಎಲ್ಲ ಸರ್ವಿಸಗಳನ್ನು ಕೊಡುತ್ತಾರೆ. ಇಂಥ ಎ ಟಿ ಎಂ ಗಳ ಮುಖಾಂತರ ನೀವು ತಿಂಗಳಿಗೆ 25 ರಿಂದ 50 ಸಾವಿರ ₹ ಗಳ ಗಳಿಕೆ ತಿಂಗಳಿಗೆ ಪಡೆಯಬಹುದು.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಡುಗೆ ಸೋಡಾ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ..! ಸೋಡಾ ನೀರು ಕುಡಿದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ…?

    ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ. ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸುವುದರಿಂದ ಸಾಕಷ್ಟು ಕಾಯಿಲೆಗಳು ದೂರವಾಗುತ್ತವೆ.ನಿಮಗೆ ಆಮ್ಲದ ಸಮಸ್ಯೆ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಆಗ ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿದ್ರೆ ಒಳ್ಳೆಯದು. ವಾಯು ಸಮಸ್ಯೆಗೂ ಇದು ಉತ್ತಮ ಮದ್ದು. ಹೊಟೇಲ್ ತಿಂಡಿ ಸೇವಿಸಿದ ನಂತ್ರ ಹೊಟ್ಟೆಯಲ್ಲಿ ವಾಯು ತುಂಬಿಕೊಂಡ ಅನುಭವವಾಗುತ್ತದೆ. ಆಗ ಅಡುಗೆ ಸೋಡಾ ಬೆರೆಸಿದ…

  • ರಾಜಕೀಯ

    ನರೇಂದ್ರ ಮೋದಿ ರಾಜಕೀಯ ಲಾಭಕ್ಕಾಗಿ ಸ್ವಂತ ಪತ್ನಿಯನ್ನೇ ತೊರೆದರು : ಅಕ್ಕ ಮಾಯಾವತಿ ಹೇಳಿಕೆ

    ರಾಜಕೀಯ ಲಾಭಕ್ಕಾಗಿ ತಮ್ಮ ಸ್ವಂತ ಪತ್ನಿಯನ್ನು ತೊರೆದ ಪ್ರಧಾನಿ ನರೇಂದ್ರ ಮೋದಿಯವರು ಬೇರೆಯವರ ಸೋದರಿ ಮತ್ತು ಪತ್ನಿಯರಿಗೆ ಗೌರವ ತೋರಿಸುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ. ಇಂದು ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಅಲ್ವರ್ ಅತ್ಯಾಚಾರ ಕೇಸಿನಲ್ಲಿ ಮೋದಿಯವರು ರಾಜಕೀಯ ಮಾಡುತ್ತಿದ್ದಾರೆ. ಮದುವೆಯಾದ ಮಹಿಳೆಯರು ತಮ್ಮ ಪತಿಯನ್ನು ನರೇಂದ್ರ ಮೋದಿಯವರ ಬಳಿ ಕಳುಹಿಸಲು ಭಯಪಡುತ್ತಾರೆ. ಮೋದಿಯವರು ತಮ್ಮ ಪತ್ನಿಯನ್ನು ತೊರೆದಂತೆ ತಮ್ಮ ಪತಿಯಂದಿರೂ…

  • ಸುದ್ದಿ

    ಸಿಹಿ ಸುದ್ದಿ : 2022 ರ ವೇಳೆಗೆ ಎಲ್ಲಾ ಬಡವರಿಗೆ ‘ಮನೆ ಭಾಗ್ಯ’…!

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2022 ರ ವೇಳೆಗೆ ದೇಶದ ಎಲ್ಲ ಬಡವರಿಗೆ ಮನೆ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಗ್ರಾಮ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ನಿರ್ಮಾಣದ ಅವಧಿಯನ್ನು ಕಡಿಮೆ ಮಾಡಲಾಗಿದೆ. ಪ್ರತಿಯೊಂದು ಮನೆಗೂ ಶೌಚಾಲಯ, ವಿದ್ಯುತ್ ಹಾಗೂ ಎಲ್.ಪಿ.ಜಿ. ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. 2022 ರ ವೇಳೆಗೆ ಎಲ್ಲಾ ಬಡವರಿಗೂ ಕಂಡಿತವಾಗಿ ಸ್ವಂತ ಮನೆ ಸೌಲಬ್ಯ ಒದಗಿಸಿಕೊಡುತ್ತೆನೆಂದು ಹೇಳಿ…

  • ಸುದ್ದಿ

    ಉದ್ಯೋಗದ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಇಲ್ಲಿದೆ ಶುಭ ಸುದ್ದಿ, ಇನ್ಮುಂದೆ ಖಾಸಗಿ ವಲಯದಲ್ಲೂ ಮೀಸಲಾತಿ…!

    ಉದ್ಯೋಗದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಶುಭ ಸುದ್ದಿ ಇಲ್ಲಿದೆ. ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕುರಿತು ಅಧಿಸೂಚನೆ ಹೊರಬಿದ್ದಿದೆ. ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿಂದಿನ ಸರ್ಕಾರದ ಬಜೆಟ್ ನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ನಂತರದಲ್ಲಿ ಚರ್ಚೆಗಳು ನಡೆದು ಅಧಿಸೂಚನೆ ಹೊರಡಿಸಲಾಗಿದೆ. ಅನೇಕ ಕೈಗಾರಿಕೋದ್ಯಮಿಗಳೊಂದಿಗೆ ಸರ್ಕಾರ ಈಗಾಗಲೇ ಚರ್ಚೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಉದ್ಯೋಗ(ಸ್ಥಾಯಿ ಆದೇಶಗಳು) ನಿಯಮ 1969 ತಿದ್ದುಪಡಿ ತರುತ್ತಿದೆ. ಇದರ…

  • ಸುದ್ದಿ

    ಭಾರತದ ಈ ಹಳ್ಳಿಯಲ್ಲಿರುವ ಎಲ್ಲರೂ ಕೋಟ್ಯಾಧಿಪತಿಗಳೇ..!ಇದು ಏಷ್ಯಾದ ಕೋಟ್ಯಾಧಿಪತಿಗಳ ಹಳ್ಳಿ…!

    ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಸುದ್ದಿ

    ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೀವು ಎಂದಾದರೂ ನೋಡಿದ್ದೀರಾ?ಅಲ್ಲಿನ ಅದ್ಬುತ ವಿಶೇಷತೆಗಳೇನು ಗೊತ್ತಾ,…

    ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು ಧರ್ಮಸ್ಥಳದಲ್ಲಿ ಪ್ರಸಿದ್ಧವಾಗಿದೆ. ನೋಡಲೂ ಸುಂದರವಾಗಿರುವ ಈ ದೇವಾಲಯವು ನಿಜಕ್ಕೂ ಬಹಳ ಅದ್ಭುತವಾಗಿದೆ ಎಂದು ಹೇಳಲಾಗಿದೆ . ಎಲ್ಲಿದೆ ಈ ರಾಮಮಂದಿರ? : ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ,…