ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what
ಭೃಂಗಿ ಎನ್ನುವ ಋಷಿ ಇದ್ದನಂತೆ. ದೈವಭಕ್ತ ಶಿವಭಕ್ತ. ತನ್ನ ತನುಮನುವಿನಲ್ಲಿ ಶಿವನನ್ನೇ ಧ್ಯಾನಿಸುವ ಈತನ ಪರಿಗೆ , ಶಿವನೇ ಆಶ್ಚರ್ಯಗೊಂಡಿದ್ದನಂತೆ. ಆದರೆ ಭೃಂಗಿ ಎನ್ನುವ ಋಷಿ ಎಷ್ಟು ಕಠೋರ ನಿಷ್ಟುರ ಸನ್ಯಾಸಿ ಎಂದರೆ ಸ್ತ್ರೀಯರಿಂದ. ಮಹಿಳೆಯರಿಂದ ಒಟ್ಟಿನ್ನಲ್ಲಿ ಹೆಣ್ಣಿನ ನೆರಳಿನಿಂದಲೂ ಸಹ ದೂರವಿದ್ದನು. ಹೀಗೆಯೇ ಇರಬೇಕಾದರೆ. ದಿನವೂ ಸೂರ್ಯೋದಯದ ನಂತರ ಎಲ್ಲಾ ದೈವಗಣಗಳು, ಋಷಿ ಮುನಿಗಳು, ಸನ್ಯಾಸಿಗಳು. ಗಣೇಶ ಷಣ್ಮುಗನನ್ನು ಹೊಂದಿರುವಂತೆ ಎಲ್ಲಾರೂ ಶಿವಪಾರ್ವತಿಯರಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕುವುದು ಕೈಲಾಸದಲ್ಲಿ ಪ್ರತೀತಿಯಂತೆ ನಡೆದುಕೊಂಡು ಬಂದಿತ್ತು. ಆದರೆ. ಈ ಭೃಂಗಿ ಎನ್ನುವ ಋಷಿ ಇದ್ದನಲ್ಲಾ.. ಇವನು ಮಾತ್ರ ಶಿವನನ್ನು ಕುರಿತು ಹರಹರಮಹಾದೇವ. ಓಂ ನಮಃ ಶಿವಾಯ ಎನ್ನುತ್ತಾ ಶಿವನಿಗೆ ಮಾತ್ರ ಮೂರು ಪ್ರದಕ್ಷಿಣೆ ಹಾಕಿ ಹೋಗುತ್ತಿದ್ದನಂತೆ ಆದರೆ! ಲೋಕಮಾತೆ ಪಾರ್ವತಿಗೆ ಇವನ ಈ ನಡೆ ತುಂಬಾ ಕೋಪ ತಂದಿತಂತೆ. ಆಗ ಪಾರ್ವತಿ ಶಿವನಿಗೆ ದೇವ ನಾನಾರು ಪರ್ವತರಾಜನ ಮಗಳು, ಜಗದೊಡನೆಯ ಹೆಂಡತಿ, ಗಣೇಶ ಷಣ್ಮುಗನ ತಾಯಿ. ನಾನೇ ಶಕ್ತಿ ರಕ್ತಬೀಜಾಸುರನನ್ನು ಕೊಂದಾಕೇ ನಾನೆಂದರೆ ಅಗ್ನಿ. ಸಕಲ ಸೃಷ್ಟಿ ಚರಾಚರಗಳ ತಾಯಿ.
ಅಂಥಾದ್ದರಲ್ಲಿ.. ಈ ಯಕಃಶ್ಟಿತ್ ಭೃಂಗಿ ಎನ್ನುವ ಋಷಿ ನನಗೆ ಪ್ರದಕ್ಷಿಣೆ ಹಾಕದೇ ಅಗೌರವ ತೋರಿದ್ದಾನೆ. ನನಗೆ ಇದರಿಂದ ಅವಮಾನವಾಗಿದೆ. ಎಂದು ಕೋಪಗೊಂಡಳು ಶಿವ ಮೆಲ್ಲಗೆ ನಕ್ಕು ದೇವಿ ಶಾಂತಳಾಗು ನೋಡಲ್ಲಿ ನಿನ್ನ ಕೋಪಾಗ್ನಿಯಿಂದ ಸಾಗರಗಳು ಉಕ್ಕೇರುತ್ತಿವ ಜ್ವಾಲಾಮುಖಿಗಳು ಸ್ಪೋಟಿಸುತ್ತಿವೆ. ಹೇಳು ನಾನೀಗ ಏನು ಮಾಡಲಿ’ ಎನ್ನುತ್ತಾನೆ. ಪಾರ್ವತಿ ‘ದೇವ ಆ ಭೃಂಗುವಿಗೆ ನಾನು ಕೇವಲ ಹೆಣ್ಣಾಗಿ ಕಾಣುತ್ತಿದ್ದೇನೆ’ ನಿಜವಾಗಿಯೂ ನಾನ್ಯಾರು ಎಂಬುದು ತಿಳಿಯಬೇಕು ಹಾಗಾಗಿ ನಾಳೆಯ ಸೂರ್ಯೋದಯದ ಹೊತ್ತಿಗೆ ನನಗೆ ನಿಮ್ಮರ್ಧ ದೇಹ ಬೇಕು ಎನ್ನುತ್ತಾಳಂತೆ. ಶಿವ ‘ಹಾಗೆಯೇ ಆಗಲಿ ದೇವಿ’ ಎನ್ನುತ್ತಾನೆ. ಮುಂಜಾನೆ ಸೂರ್ಯೋದಯದ ಹೊತ್ತಿಗೆ ಶಿವಪಾರ್ವತಿಯರ ಪ್ರದಕ್ಷಿಣೆಗೆಂದು ಬಂದ ದೈವ ಗಣಗಳ ಮುಂದೆ ಅರ್ಧನಾರೀಶ್ವರ ಶಿವ! ಎಲ್ಲಾ ದೇವಾನುದೇವತೆಗಳು ‘ಹರ ಹರ ಮಹಾದೇವ ಓಂ ನಮಃ ಶಿವಾಯ’ ಎನ್ನುತ್ತಾ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿ ನಿಷ್ಟೆ ತೋರಿಸುತ್ತಾರೆ. ಆಗ ಭೃಂಗಿಯೂ ಬಂದು ಒಂದು ಕ್ಷಣ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಅರ್ಧ ನಾರೀಶ್ವರ ಶಿವ ಒಡನೆಯೇ ಭೃಂಗಿ ಮೊಣಕಾಲನ್ನೂರಿ.
ತಾಯಿ ಜಗನ್ಮಾತೆ ನನ್ನನ್ನು ಕ್ಷಮಿಸು ನನ್ನ ಮಂದ ಬುದ್ಧಿ ನನ್ನ ಈ ಸ್ಥಿತಿಗೆ ಕಾರಣ. ನಾನು ನಿನ್ನನ್ನು ಕೇವಲ ಹೆಣ್ಣಾಗಿ ನೋಡಿ ತಪ್ಪು ಮಾಡಿದೆ.. ಆದರೆ ನೀನು ಜಗದೊಡೆಯನಷ್ಟೇ ಶಕ್ತಿ ಸಾಮರ್ಥ್ಯ ಹೊಂದಿದವಳೆಂದು ತಿಳಿಯದೇ ಮೂರ್ಖನಾದೆ. ತಾಯಿ ನನ್ನ ತಪ್ಪನ್ನು ಮನ್ನಿಸು ನನ್ನ ಮೇಲೆ ಕೃಪೆ ತೋರು ‘ ಎಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸೋತ ಹತಾಶ ಭಾವದಿಂದ ನಿಂತುಕೊಂಡನಂತೆ ಭೃಂಗಿ. ಆಗ ಶಿವ ಎಲೈ ಋಷಿವರ್ಯನೇ ಜಗತ್ತಿನಲ್ಲಿ ಹೆಣ್ಣು ಕೇವಲವಲ್ಲಾ ಗಂಡು ಶ್ರೇಷ್ಟವಲ್ಲ ಇಬ್ಬರೂ ಸರಿಸಮಾನರು ನನ್ನಷ್ಟೇ ಶಕ್ತಿ ಸಾಮರ್ಥ್ಯ ಪಾರ್ವತಿಯೂ ಹೊಂದಿದ್ದಾಳೆ ಎಂದು ನುಡಿದನಂತೆ. ಪಾರ್ವತಿ ‘ ಎಲೈ ಭೃಂಗಿ ಇಲ್ಲಿ ಕೇಳು. ನೀನು ಎಷ್ಟೇ ಸ್ತ್ರೀಯರಿಂದ ದೂರವಿದ್ದಾಗ್ಯೂ. ನಿನ್ನ ದೇಹದಲ್ಲಿರುವ ರಕ್ತ ಮಾಂಸ ಮಜ್ಜೆಯಲ್ಲಿ ನಿನ್ನ ತಾಯಿಯ ಪ್ರಭಾವವೇ ತುಂಬಿದೆ. ನೀನು ತಂದೆಯ ಅಂಶದಿಂದ ಜನಿಸಿದ್ದು ಎಷ್ಟು ಸತ್ಯವೋ ತಾಯಿಯಿಂದ ರೂಪಿತವಾಗಿರುವುದು ಅಷ್ಟೇ ಸತ್ಯ. ಇದು ಕೇವಲ ನಿನಗಾಗಿ ಈ ರೂಪವಲ್ಲಾ ಎಲ್ಲರಿಗೂ ಒಂದು ಪಾಠವಾಗಿ ‘ ಎಂದು ಹೇಳಿದಳಂತೆ. ಇದನ್ನೆಲ್ಲಾ ನೋಡುತ್ತಿದ್ದ. ಬ್ರಹ್ಮ ವಿಷ್ಣು ದೈವಗಣಗಳು ಅರ್ಧ ನಾರೀಶ್ವರ ಶಿವನ ಮೇಲೆ ಪುಷ್ಪವೃಷ್ಟಿ ಮಾಡಿದವಂತೆ.
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯಲ್ಲಿನ ಕೆಲ ಅಂಶ ಕೈಬಿಡುವಂತೆ ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಶನಿವಾರ ಬೆಳಗ್ಗೆ 8ರ
ವರೆಗೆ 24 ತಾಸು ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕಿಳಿದಿವೆ.
ಸಮ್ಮಿಶ್ರ ಸರ್ಕಾರದಲ್ಲಿ ತಪ್ಪುಗಳಾಗಿವೆ ಅದು ಜೆಡಿಎಸ್ ಸರ್ಕಾರದ ಸಚಿವರು ಹಾಗೂ ಶಾಸಕರಿಂದ ಆಗಿವೆ ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಬುಧವಾರ ಹೇಳಿದರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ನಿನ್ನೆ ಹದ್ದು ಗಿಣಿ ಟ್ವೀಟ್ಗೆ ಬಗ್ಗೆ ಕಾಗವಾಡ ಮತಕ್ಷೇತ್ರದ ಮಂಗಸೂಳಿ ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇದ್ದಾಗೊಂದು, ಇಲ್ಲದಾಗೊಂದು ಹೇಳಿಕೆ ಸರಿಯಲ್ಲ, 14 ತಿಂಗಳು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಮಾತನ್ನು ಹೇಳಬೇಳಕಿತ್ತು….
ಸೀತಾಫಲ… ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ವಿಟಮಿನ್ ಎ, ಮೆಗ್ನಿಷಿಯಮ್, ಪೊಟ್ಯಾಷಿಯಂ, ಫೈಬರ್, ವಿಟಮಿನ್ ಬಿ6, ಕ್ಯಾಲ್ಸಿಯಂ,ವಿಟಮಿನ್ ಸಿ, ಐರನ್ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಅದೆಷ್ಟೋ ಇವೆ.
ದೇಶದಲ್ಲಿ ರಾಜ್ಯದಲ್ಲಿ ಕೊರೋನ ಹೆಚ್ಚಳವಾಗಿದೆ.ಕಳೆದ 4 ವಾರಗಳಲ್ಲಿ ವೈರಸ್ ಉತ್ತುಂಗಕ್ಕೆ ತಲುಪಿದೆ.ದೇಶದಲ್ಲಿ ಬುಧವಾರ ಬೆಳಿಗ್ಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ ಮಂಗಳವಾರ ಕ್ಕಿಂತ ಶೇ.55% ಹೆಚ್ಚಳಗೊಂಡಿದೆ. ದೇಶದಲ್ಲಿ ಸುಮಾರು 90ಸಾವಿರ ಪ್ರಕರಣ ದಾಖಲಾಗಿದೆ.ರಾಜ್ಯದಲ್ಲೂ ಶೇ.3.33ರಷ್ಟು ಪ್ರಕರಣ ದಾಖಲಾಗಿದೆ.ಈ ರೀತಿಯ ಹೆಚ್ಚಳದಿಂದಾಗಿ 3ನೇ ಅಲೆ ಖಚಿತವಾದಂತೆ ಆಗಿದೆ. ದೇಶದಲ್ಲಿ ಒಟ್ಟಾರೆ ಕೋವಿಡ್ ಪ್ರಕರಣಗಳು 3,50,18,358ಕ್ಕೆ ಏರಿದೆ.ಮರಣ ಪ್ರಮಾಣ 4,82,551ಕ್ಕೆ ಮುಟ್ಟಿದೆ.8 ದಿನಗಳಿಂದ ಶೇ.6.3ಪಟ್ಟು ಏರಿದೆ.ಡಿ. 29ರಂದು 0.79 ಇದ್ದ ಪಾಸಿಟಿವಿಟಿ ದರ ಜ.5ಕ್ಕೆ ಶೇ.5.03ಕ್ಕೆ ಹೆಚ್ಚಳವಾಗಿದೆ.ಒಟ್ಟು 3,43,21,803ಮಂದಿ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಅವಸರದ ನಿರ್ಣಯ ಕೈಗೊಳ್ಳದಿರಿ. ಅನೇಕ ರೀತಿಯ ಅಸಂಗತ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆದಷ್ಟು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸುವುದು ಒಳ್ಳೆಯದು. ಬಡವರಿಗೆ ಆಹಾರ ನೀಡಿ.ನಿಮ್ಮ ಸಮಸ್ಯೆ.ಏನೇ .ಇರಲಿ…
ಜಗತ್ತಿನಲ್ಲಿ ಬಿಸಿ ನೀರು ಕುಡಿಯುವರ ಸಂಖ್ಯೆ ಬಹಳ ಕಮ್ಮಿ ಹೇಳಿದರೆ ತಪ್ಪಾಗಲ್ಲ, ವೈದ್ಯರು ಸಲಹೆಯನ್ನ ನೀಡಿದರು ಕೂಡ ಜನರು ಬಿಸಿ ನೀರನ್ನ ಕುಡಿಯಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನು ಒಬ್ಬ ಮನುಷ್ಯ ಆಹಾರವಿಲ್ಲದೆ ಬಹಳ ಕಾಲ ಬದುಕಬಹುದು ಆದರೆ ನೀರಿಲ್ಲದೆ ಬಹಳ ಕಾಲ ಬದುಕಲು ಸಾಧ್ಯವಿಲ್ಲ, ನಮ್ಮ ದೇಹದಲ್ಲಿ ಎಷ್ಟು ನೀರು ಇರುತ್ತದೆಯೋ ನಮ್ಮ ಆರೋಗ್ಯ ಕೂಡ ಅಷ್ಟೇ ಬಲವಾಗಿರುತ್ತದೆ. ಇನ್ನು ಬಿಸಿ ನೀರನ್ನ ದಿನಾಲೂ ಸೇವನೆ ಮಾಡಿದರೆ ನಿಮ್ಮ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತಿಳಿದರೆ ಒಮ್ಮೆ…