ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.
ಟೆಕ್ನಾಲಜಿ ನಿಂದ ಅಥವಾ ಕೆಲಸದ ಒತ್ತಡದಿಂದ ಅನಾರೋಗ್ಯ ಪಾಳುಗುತ್ತಿದ್ದರೆ ಯುವಕರು.ಕೂದಲು ಬಿಳಿಯಾಗುತ್ತಿದೆ ಎಂದು ಕೂದಲು ಉದರುತ್ತಿದೆ ಎಂದು…ಮೈಕೈ ನೋವು ಎಂದು…ಹೀಗೆ ಟೆನ್ಶನ್ ಮಾಡಿಕೊಳ್ಳುತ್ತಿದ್ದಾರೆ.
ಆದರೂ 5೦ ವರ್ಷವಾದರೂ ಯುವಕರ ಹಾಗೆ ಕಂಡವರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ.ಹಾಗೆ ಅವರು ಹೇಗೆ ಇದ್ದಾರೆ ಎಂದು ತಿಳಿದುಕೊಳ್ಳೋವರೆಗೂ ನಿದ್ರೆ ಬರುವುದಿಲ್ಲ. ಇವಾಗ ನಾವು 50 ವರ್ಷದ ವ್ಯಕ್ತಿ ಬಗ್ಗೆ ಹೇಳುತ್ತೇವೆ.ಅವನಿಗೆ ಅಷ್ಟು ವಯಸ್ಸು ಆಗಿದ್ದರು ಸಹ ಅವನು ಅಷ್ಟು ವಯಸ್ಸು ಆಗಿರೋ ತರಹ ಕಾಣುವುದಿಲ್ಲ.20 ವರ್ಷದ ಹುಡುಗನಂತೆ ಹಾಗೆ ಕಾಣಿಸುತ್ತಾನೆ.
ಈ ವಿಷಯವೇ ಎಲ್ಲರನ್ನು ಆಲೋಚನೆ ಮಾಡುವ ಹಾಗೆ ಮಾಡುತ್ತಿದೆ.ಈಗ ಅವನು ಇಂಟರ್ನೆಟ್ ನಲ್ಲಿ ಸಂಚಲನ ಮೂಡುಸುತ್ತಿದ್ದಾನೆ.ಇವನು ಯಾವುದೇ ಆಂಗಲ್ ನಲ್ಲಿ ನೋಡಿದರು 5೦ ವರ್ಷದ ಹಾಗೆ ಕಾಣಿಸುತ್ತಿದ್ದಾನ?ಖಂಡವಿರುವ ಬಾಡಿ ಕಣ್ಣಿನಲ್ಲಿ ಚುರುಕುತನ ಇನ್ನು ಹಾಗೆ ಮೈನ್ಟೈನ್ ಮಾಡುತ್ತಿದ್ದಾನೆ.
ಇವನು ಒಬ್ಬ ಏಶಿಯನ್ ಮಾಡೆಲ್ ನಂತರ ಫೋಟೋಗ್ರಾಫರ್ ಆಗಿ ಬದಲಾದ.ಇವನು ಈತನ ಜೀವನದಲ್ಲಿ ವಯಸ್ಸು ಬೆಳೆಯದ ಹಾಗೆ ಏನಾದರು ಮಂತ್ರ ಗಿಂತ್ರ ಮಾಡಿದನ ಎಂದು ಅವನನ್ನು ನೋಡಿದಾಗ ಹಾಗೆ ಅನಿಸುತ್ತದೆ.ಅವನ ಹೆಸರು ಜುವನ ಧೋ ಟಾಂಗ್ ಇವನು ಸಿಂಗಪೋರ್ ಗೆ ಸಂಬಂಧಿಸಿದ ಫೋಟೋಗ್ರಾಫರ್ ಹಾಗು ಮಾಡೆಲ್ .
5೦ ವರ್ಷದ ಇವನಿಗೆ ಇನ್ಸ್ಟಾಗ್ರಾಮ್ ನಲಿ ಲಕ್ಷ ಅರವತ್ತು ಸಾವಿರ ಫಾಲ್ಲೋರ್ಸ್ ಇದ್ದಾರೆ. ಇವನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಇಡುವ ಫೋಟೋಸ್ ನೀವು ನೋಡಿದರೆ ಬೆಳೆಯುತ್ತಿರುವ ಅವನ ವಯಸ್ಸನ್ನು ಅಪಹಾಸ್ಯ ಮಾಡಿ ನಗುತ್ತಿರುತ್ತಾನೆ. ಈತನಿಗೆ ಒಂದು ಫೋಟೋಗ್ರಫಿ ಸಂಸ್ಥೆ ಇದೆ ಅದರ ಹೆಸರು ಚುವನೋ ಥೋ ಫ್ರೈ.
ಅವನು ರಾತ್ರಿ ಹೊತ್ತು ಲೇಟ್ ಆದರೆ ಅಸಲಿಗೆ ಸ್ನಾನ ಮಾಡುವುದಿಲ್ಲ .ಹಾಗೆ ಬೆಳಗಿನ ಜಾವಾ ಕೂಡ ಸ್ನಾನ ಮಾಡುವುದಿಲ್ಲ.ಹೀಗೆ ಕ್ರಮ ತಪ್ಪದೆ ಹೈನಾನ್ ಚಿಕನ್ ತಿನ್ನುತ್ತೆನೆ ಎಂದು ಹೇಳುತ್ತಾನೆ.ಅಂದ ಕಾಪಾಡಿಕೊಳ್ಳುವುದಕ್ಕೆ ಎಷ್ಟೋ ಶರರಿಕ ವ್ಯಾಯಾಮ ಮಾಡುತ್ತಿರುತ್ತಾನೆ.
ಇವನಿಗೆ ಇನ್ಸ್ಟಾಗ್ರಾಮ್ ನಲಿ ಲಕ್ಷ ಅರವತ್ತು ಸಾವಿರ ಫಾಲ್ಲೋರ್ಸ್ ಇದ್ದಾರೆ.ಇದರಲ್ಲಿ ತುಂಬಾ ಜನ ಅನುಮಾನದಿಂದ ಅವನ ಅಸಲಿನ ವಯಸ್ಸು ಎಷ್ಟು ಎಂದು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅವನನ್ನು ಫಾಲೋ ಆಗುತ್ತಿದ್ದಾರೆ.ಅವನ ವಸ್ತ್ರವನ್ನು ಧರಿಸುವುದು ನೋಡಿದರೆ ಅವನಿಗೆ 50 ವರ್ಷ ಆಗಿದೆ ಎಂದು ಅನಿಸುವುದಿಲ್ಲ.ಏನೋ 20 ವರ್ಷದ ಯುವಕನ ಹಾಗೆ ಕಾಣಿಸುತ್ತಾನೆ.ಅವಾಗ ಅವಾಗ ಮಾಡೆಲ್ ಆಗಿ ಕೆಲಸ ಮಾಡುತ್ತಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಭಾನುವಾರ 11/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಬಿಸಿಲ ಬೇಗೆಯನ್ನು ತಣಿಸಲುಜನರು ಸಾಮಾನ್ಯವಾಗಿ ತಂಪು ಪಾನೀಯಗಳ ಮೊರೆಹೋಗುತ್ತಾರೆ. ಅದರಲ್ಲೂ ಬಿಸಿಲ ಬೇಗೆತಣಿಸಿಕೊಳ್ಳಲು ಬಹುತೇಕ ಮಂದಿ ರಸ್ತೆಬದಿಯಲ್ಲಿ ಸಾಮಾನ್ಯವಾಗಿ ಸಿಗುವ ಎಳನೀರು ಹಾಗೂಕಬ್ಬಿನ ಹಾಲನ್ನು ಕುಡಿಯಲು ಇಷ್ಟಪಡುತ್ತಾರೆ.ಆದರೆ ಕಬ್ಬಿನ ಹಾಲಿನ ಅದ್ಭುತಆರೋಗ್ಯಕರ ಪ್ರಯೋಜನ ಹಲವರಿಗೆ ತಿಳಿದಿಲ್ಲ.ಕಬ್ಬಿನ ಹಾಲು ಕೇವಲ ದಣಿವುನಿವಾರಣೆಯಾಗುವುದಲ್ಲದೆ ಹಲವು ಆರೋಗ್ಯ ಸಮಸ್ಯೆಗಳನ್ನೂಸಹ ನಿವಾರಿಸುವ ಗುಣಗಳನ್ನೂ ಹೊಂದಿದೆ. ಸಕ್ಕರೆ ಹಾಗೂ ಬೆಲ್ಲವನ್ನು ತಯಾರಿಸಲೆಂದು ಭಾರತದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುವ ಕಾರಣ ಇಂದು ಭಾರತ ಜಗತ್ತಿನ ಅತಿಹೆಚ್ಚು ಕಬ್ಬು ಬೆಳೆಯುವ ದೇಶವಾಗಿದೆ. ನಮ್ಮ ದೇಶದ ಪ್ರತಿ ಊರಿನಲ್ಲಿಯೂ…
ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ಪೂಜೆಯಲ್ಲಿ ಹಲವು ಸಾಮಾಗ್ರಿಗಳ ಅಗತ್ಯವಿದ್ದು ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ ಹೂವುಗಳನ್ನು ಇರಿಸಲಾಗಿರಿಸುತ್ತದೆ.
ಶ್ರಾವಣ ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಬಳ್ಳಾರಿಗೆ ಬರುತ್ತಿದ್ದ ಭಾರತ ಸರಕಾರದ ಸಚಿವೆಯಾಗಿರುವ ಸುಷ್ಮಾ ಸ್ವರಾಜ್’ರವರು ಈ ವರ್ಷವಾದರೂ ಬಳ್ಳಾರಿಗೆ ಬರುತ್ತಾರೆಯೇ?
ಸದ್ಯ ರಾಜ್ಯ ರಾಜಕೀಯದ ಹಾಟ್ ಸ್ಪಾಟ್ ಆಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳತೊಡಗಿವೆ. ಸುಮಲತಾ ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ತಿಳಿಸಿದ್ದು, ಬಿರುಸಿನ ಓಡಾಟ ನಡೆಸಿದ್ದಾರೆ. ಪುತ್ರ ನಿಖಿಲ್ ಕುಮಾರ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಂದಾಗಿದ್ದು ಪೂರ್ವ ತಯಾರಿ ನಡೆಸಿದ್ದಾರೆ. ಈ ಚುನಾವಣೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಮಂಡ್ಯದಲ್ಲಿ ರಾಜಕೀಯ…
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದು ಎಲ್ಲಾ ಭಾಷೆಯ ಚಿತ್ರಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮತ್ತು ತಂಡ ಸುಮಾರು ಮೂರು ವರ್ಷಗಳಿಂದ ಪಟ್ಟ ಶ್ರಮ ಈ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಒಂದು ವಿಭಿನ್ನ ರೀತಿಯ ಸಿನಿಮಾ ಇದಾಗಿದ್ದು ಚಿತ್ರಾಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಮೆಚ್ಚಿಕೊಂಡಿದ್ದಾರೆ….