inspirational, ದೇವರು, ದೇವರು-ಧರ್ಮ

ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

1309

ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  1. ಶ್ರೀರಾಮಯ
  2.  ರಾಮಭದ್ರಾಯ
  3.  ರಾಮಚಂದ್ರಯ
  4.  ಶಶ್ವತಾಯ
  5.  ರಾಜೀವಲೋಚನಾಯ
  6.  ಶ್ರೀಮತೆ
  7.  ರಾಜೇಂದ್ರಯ
  8.  ರಘುಪುಂಗವಾಯ
  9.  ಜನಕಿ ವಲ್ಲಭಯ
  10.  ಜೈತ್ರಯ
  11.  ಜಿತಾಮಿತ್ರಾಯ
  12.  ಜನಾರ್ದನಾಯ
  13.  ವಿಶ್ವಮಿತ್ರ ಪ್ರಿಯ
  14.  ದಂತಾಯ
  15.  ಶರಣಾತ್ರನಾ ತತ್ಪರಾಯ
  16.  ಬಲಿಪ್ರಮಥನಾಯ
  17.  ವಾಗ್ಮಿನ್
  18.  ಸತ್ಯವಾಚೆ
  19.  ಸತ್ಯವಿಕ್ರಮಯ
  20.  ಸತ್ಯವ್ರತಾಯ
  21. ವ್ರತಾಧರಯ
  22. ಸದಾ ಹನುಮದಾಶ್ರಿತಾಯ  
  23. ಕೌಸಲೆಯಾಯ
  24. ಖಾರಧ್ವಂಸಿನ್
  25. ವಿರಾಧವಪಾಂಡಿತಾಯ
  26. ವಿಭೀಷಣ ಪರಿತ್ರತ್ರ
  27. ಕೊದಂಡ ಖಂಡನಾಯ
  28. ಸಪ್ತತಲ ಪ್ರಭೇದ್ರೆ
  29. ದಶಗ್ರೀವ ಶಿರೋಹರಾಯ
  30. ಜಮದ್ಗನ್ಯಾ ಮಹಾದರಪಯ
  31. ತತಕಂತಕಾಯ
  32. ವೇದಾಂತ ಸರಯ
  33. ವೇದತ್ಮನೆ
  34. ಭಾವರೋಗಸ್ಯ ಭೇಷಜಯ
  35. ದುಷನಾತ್ರಿ ಶಿರೋಹಂತ್ರ
  36. ತ್ರಿಮೂರ್ತಾಯ
  37. ತ್ರಿಗುನಾತ್ಮಕಾಯ
  38. ತ್ರಿವಿಕ್ರಮಯ
  39. ತ್ರಿಲೋಕತ್ಮನೆ  
  40.   ಪುನ್ಯಾಚರಿತ್ರ ಕೀರ್ತನಾಯ ನಮಹ
  41.  ತ್ರಿಲೋಕರಾಕ್ಷಕಾಯ
  42.  ಧನ್ವೈನ್
  43.   ದಂಡಕರನ್ಯ ಕಾರ್ತನಾಯ
  44.   ಅಹಲ್ಯಾ ಶಾಪ ಶಮಾನಾಯ
  45.   ಪಿಟ್ರು ಭಕ್ತಾಯ
  46.   ವರ ಪ್ರದಾಯ
  47.   ಜಿತೇಂದ್ರಯ್ಯ
  48.   ಜಿತಕ್ರೋಧಯ
  49.   ಜಿತಾಮಿತ್ರಾಯ
  50.   ಜಗದ್ ಗುರವೆ
  51.  ರಿಕ್ಷಾ ವನಾರ ಸಂಘಟೈನ್
  52.  ಚಿತ್ರಕುಟ ಸಮಾಶ್ರಾಯ
  53.  ಜಯಂತ ತ್ರಾನ ವರದಾಯ
  54.  ಸುಮಿತ್ರ ಪುತ್ರ ಸೆವತಾಯ
  55.  ಸರ್ವಾ ದೇವಧಿ ದೇವಯ
  56.  ಮೃತರವನ ಜೀವನಾಯ
  57.  ಮಾಯಮರಿಚ ಹಂತ್ರ
  58.  ಮಹಾದೇವಯ
  59.  ಮಹಾಭುಜಯ
  60.  ಸರ್ವದೇವ ಸ್ಟುತಾಯ
  61.  ಸೌಮ್ಯಾಯ
  62.  ಬ್ರಹ್ಮಣ್ಯ
  63.  ಮುನಿ ಸಂಸ್ತುತಾಯ
  64.  ಮಹಾಯೋಗಿನ್
  65.  ಮಹಾದಾರಾಯ
  66.  ಸುಗ್ರಿವೆಪ್ಸಿತಾ ರಾಜಯದೇ
  67.  ಸರ್ವ ಪುಣ್ಯಾಧಿ ಕಫಾಲಯ
  68.  ಸ್ಮೃತಾ ಸರ್ವಘ ನಶನಾಯ
  69.  ಆದಿಪುರುಷಾಯ
  70.  ಪರಮಪುರುಷಾಯ
  71.  ಮಹಾಪುರುಷಯ
  72.  ಪುಣ್ಯೋದಯ
  73.  ದಯಾಸರಾಯ
  74.  ಪುರಾಣ ಪುರುಷೋತ್ತಮಯ
  75.  ಸ್ಮಿತಾ ವಕ್ತ್ರಯ
  76.  ಮಿತಾ ಭಾಶೈನ್
  77.  ಪೂರ್ವ ಭಶಿನ್
  78.  ರಾಘವಾಯ
  79.  ಅನಂತ ಗುಣಗಂಭೀರ
  80.  ಧಿರೋದತ್ತ ಗುಣತ್ತಮಯ
  81.  ಮಾಯಾ ಮನುಷಾ ಚರಿತ್ರಾಯ
  82.  ಮಹಾದೇವಡಿ ಪುಜಿತಾಯ
  83.  ಸೆತುಕ್ರೈಟ್
  84.  ಜೀತಾ ವರಶಾಯೆ
  85.  ಸರ್ವ ತೀರ್ಥಮಯ
  86.  ಹರಾಯೆ
  87.  ಶ್ಯಾಮಂಗಯ
  88.  ಸುಂದರಾಯ
  89.  ಸುರಾಯ
  90.  ಪಿತವಾಸಸ
  91.  ಧನುರ್ಧರಾಯ
  92.  ಸರ್ವ ಯಜ್ಞಾಧಿಪಯ
  93.  ಯಜ್ವಿನ್
  94.  ಜರಾಮರಣ ವರ್ಜಿತಾಯ
  95.  ವಿಭೀಷಣ ಪ್ರತಿಷ್ಠಾತ್ರ
  96.  ಸರ್ವಭಾರಣ ವರ್ಜಿತಾಯ
  97.  ಪರಮತ್ಮನೆ
  98.  ಪರಬ್ರಹ್ಮನೆ
  99.  ಸಚಿದಾನಂದ ವಿಗ್ರಹಯ
  100. ಪರಸ್ಮಾಯಿ ಜ್ಯೋತಿಶೆ
  101. ಪರಸ್ಮಾಯಿ ಧಮ್ನೆ
  102. ಪರಕಾಶಾಯ
  103. ಪರತ್ಪಾರಾಯ
  104. ಪರೇಶಾಯ
  105. ಪರಕಾಯ
  106. ಪಾರಾಯ
  107. ಸರ್ವ ದೇವತ್ಮಕಾಯ
  108. ಪರಸ್ಮಾಯಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • National, Place, tourism

    ಜಂತರ್ ಮಂತರ್

    ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ. ಪ್ರಸ್ತುತ, ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ. ದೆಹಲಿ ಹಾಗೂ ಜೈಪುರ ಹೊರತುಪಡಿಸಿ ಮಥುರಾ, ವಾರಣಾಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಗಳನ್ನು ಜೈಸಿಂಗನು ನಿರ್ಮಿಸಿದ್ದು ಸುಮಾರು 1724 ರಿಂದ 1735…

  • ಆರೋಗ್ಯ

    ದಿನಕ್ಕೊಂದು ಬಾದಾಮಿ ತಿಂದ್ರೆ ಸ್ಮಾರ್ಟ್ ಆಗ್ತೀರಾ.!ಹೇಗೆ ಗೊತ್ತಾ.?ತಿಳಿಯಲು ಮುಂದೆ ಓದಿ ಮತ್ತು ಮರೆಯದೇ ಶೇರ್ ಮಾಡಿ…

    ದಿನಕ್ಕೊಂದು ಬಾದಾಮಿ ತಿಂದ್ರೆ ಸಾಕು ಸ್ಮಾರ್ಟ್ ಆಗ್ತೀರಾ ಹೌದು, ಸ್ವಾಸ್ಥ್ಯ, ಸೌಂದರ್ಯ ವರ್ಧನೆಗೆ ಸಹಕಾರಿ ಬಾದಾಮಿ. ಅಲ್‌ಮಂಡ್ ಅಥವಾ ಬಾದಾಮಿ ಇದನ್ನು ಕಿಂಗ್ ಆಫ್ ಡ್ರೈ ಫ್ರೂಟ್ಸ್ ಎನ್ನುತ್ತಾರೆ. ಇದು ನಿಜಕ್ಕೂ ಶುಷ್ಕಫಲಗಳ ರಾಜ. ವಿಶ್ವಕ್ಕೆ ಪರಿಚಿತವಾದ ಅತ್ಯಂತ ಹಳೆಯ ಶುಷ್ಕಫಲಗಳಲ್ಲಿ ಇದು ಕೂಡ ಒಂದು. ಇರಾನ್, ಸೌದಿ ಅರೇಬಿಯಾ, ಲೆಬನಾನ್, ಟರ್ಕಿ, ಸಿರಿಯಾ, ಜೋರ್ಡಾನ್ ಮತ್ತು ಇಸ್ರೇಲ್ ದೇಶಗಳಲ್ಲಿ ಮುಖ್ಯವಾಗಿ ಇದು ಕಂಡುಬರುತ್ತವೆ. ಇದು ಮುಸ್ಲಿಂ ಸಮುದಾಯದವರಿಗೆ ಪವಿತ್ರ ಆಹಾರ. ಜೊತೆಗೆ ಎಲ್ಲ ಧರ್ಮದವರಿಗೂ ಪ್ರಿಯವಾದ ಕಾಯಿ…

  • ಸುದ್ದಿ

    ಪೋರ್ನ್ ಚಿತ್ರ ತೋರಿಸಿ ಸ್ವಂತ ಮಗಳನ್ನೇ ರೇಪ್ ಮಾಡಿ, ಹಣ ನೀಡ್ತಿದ್ದ ನೀಚ ತಂದೆ…!

    ಸ್ವಂತ ಮಗಳ ಮೇಲೆಯೇ ತಂದೆ ಅತ್ಯಾಚಾರ ನಡೆಸಿ ನಂತರ ಆಕೆಯ ಬಾಯಿ ಮುಚ್ಚಿಸಲು ಹಣ ನೀಡುತ್ತಿದ್ದ ಅಮಾನವೀಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಮಗಳ ಮೇಲೆಯೇ ತಂದೆ 4 ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವನ್ನೂ ಕೂಡ ಪಾಪಿ ತಂದೆ ಮಾಡಿಸಿದ್ದಾನೆ. ತಾಯಿ ವಿದೇಶಕ್ಕೆ ತೆರಳಿದ ಬಳಿಕ ಬಾಲಕಿ 7 ವರ್ಷದವಳಾಗಿದ್ದಾಗ ತಂದೆ ಜೊತೆ ವಾಸಿಸಲು ಶುರು ಮಾಡಿದ್ದಾಳೆ. ಆದರೆ ಮಗಳಿಗೆ 11 ವರ್ಷವಾಗುತ್ತಿದ್ದಂತೆ ಕಾಮುಕ ತಂದೆ ಮಗಳ…

  • ಸುದ್ದಿ

    ರಾತ್ರಿಹೊತ್ತು ಪಾಳಿ ಸೆಕ್ಯೂರಿಟಿಯಾಗಿ ದುಡಿಯುತ್ತಿದ್ದ ವಿದ್ಯಾರ್ಥಿ ಈಗ ಇನ್ಫೋಸಿಸ್ ಎಂಜಿನಿಯರ್‌,.!

    ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಇನ್ಫೋಸಿಸ್ ಇಂಜಿನಿಯರ್ ಆಗಿ ಸಾಧನೆ ಮಾಡಿದ್ದಾನೆ. ಈ ಸಾಧನೆ ಮಾಡಿ ಮೆಚ್ಚುಗೆಗೆ ಪಾತ್ರನಾದ ಯುವಕ ಅಂಕಿತ್‌. ಈತ ದೆಹಲಿಯವನಾಗಿದ್ದು, ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಹಗಲು ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ರಾತ್ರಿ ಪಾಳಿಯ ದುಡಿಮೆ ಎನ್ನುವ ಕಾರಣಕ್ಕೆ ಆತ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

    ದಿನಭವಿಷ್ಯ (27 ಫೆಬ್ರವರಿ, 2019) ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು ಬಾಕಿಯಿರುವಸಾಲಗಳನ್ನು ಸಂಗ್ರಹಿಸಬಹುದು ಅಥವಾ…

  • ರಾಜಕೀಯ

    ಅಬ್ಬಾ! ಬೃಹತ್ ಸೇಬಿನ ಹಾರ ಹಾಕಿ ಹೆಚ್.ಡಿ.ಕೆ ಅವರಿಗೆ ಸ್ವಾಗತ…ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ…ನೀವೂ ನೋಡಿ…

    ಮದ್ದೂರು ಕುಮಾರ ಪರ್ವ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ  ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸ್ವಾಗತಿಸಿದರು. ಸುಮಾರು 5000ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು  ಅದ್ಧೂರಿ ಬೈಕ್ ರ‍್ಯಾಲಿ ಮೂಲಕ ಅಭೂತಪೂರ್ವಕ ಸ್ವಾಗತ ಮಾಡಿದ್ದಲ್ಲದೆ, ಸುಮಾರು 500 ಕೆಜಿ ಸೇಬಿನ ಹಾರವನ್ನು ಕ್ರೈನ್ ಮೂಲಕ ಹಾಕುವ ಮುಖಾಂತರ ಕುಮಾರಸ್ವಾಮಿಯವರಿಗೆ ತಮ್ಮ ಅಭಿಮಾನ ಮೆರೆದರು. ಅಬ್ಬಾ..ಇಲ್ಲಿದೆ ನೋಡಿ ಬೃಹತ್ ಸೇಬಿನ ಹಾರ ಹಾಕಿದ ವಿಡಿಯೋ…