ಮಾಡ್ರನ್ ಬೇಸಾಯ

ನೀವ್ ಕೂಡ ಹಣಬೆಯನ್ನು ಬೆಳೆದು ಉತ್ತಮ ಲಾಭಗಳಿಸಬಹುದು!ಹಾಗಾದ್ರೆ ಹಣಬೆ ಬೆಳೆಯುವುದು ಹೇಗೆ ಗೊತ್ತಾ?ತಿಳಿಯಲು ಈ ಲೇಖನಿ ಓದಿ…

3096

ಮಳೆಯ ಸಿಂಚನ ಇಳೆಯನ್ನು ಸ್ಪರ್ಶಿಸುತ್ತಿದ್ದಂತೆ, ಭೂಗರ್ಭದಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸುವ ಬೆಳೆ ಎಂದರೆ ಅಣಬೆ. ಇದು ನಿಸರ್ಗದ ಚಮತ್ಕಾರವಾದರೂ ಈ ಪೈಕಿ ಬಹಳಷ್ಟು ಅಣಬೆಗಳು ವಿಷಪೂರಕವಾದವು. ಆದರೆ ಮನೆ ಬಳಕೆಗೆ ಉಪಯೋಗ ಆಗುವಂತಹ ಅಣಬೆಯನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆದು ಅದರಿಂದ ಲಾಭ ಗಳಿಸಬಹುದು.

ಭಾರತದಲ್ಲಿ ಪ್ರತಿ ವರ್ಷ 1.44 ಕೋಟಿ ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದನ್ನು ಸುಡಲಾಗುತ್ತಿದೆ ಇಲ್ಲವೇ ಪರಿಸರದಲ್ಲಿ ಕೊಳೆಯಲು ಬಿಡುವ ಮೂಲಕ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ.

ಇದರಲ್ಲಿ ಶೇ 10ರಷ್ಟು ಅಂದರೆ 14.4 ಲಕ್ಷ ಟನ್ ಕೃಷಿ ತ್ಯಾಜ್ಯವನ್ನು ಸದುಪಯೋಗ ಮಾಡಿಕೊಂಡರೆ ಸುಮಾರು 72 ಲಕ್ಷ ಟನ್ ಅಣಬೆಯನ್ನು ಉತ್ಪಾದಿಸಬಹುದು. ಇದು 1.44 ಟನ್ ಪ್ರೋಟಿನ್ ಉತ್ಪಾದನೆಗೆ ಸಮವಾಗಿದೆ. ಇಷ್ಟು ಪ್ರಮಾಣದ ಅಣಬೆ ಬೇಸಾಯ 43 ಲಕ್ಷ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸುತ್ತದೆ.

ಹಾಗಾದ್ರೆ ಅಣಬೆ ಹೇಗೆ ಬೆಳೆಯಬೇಕು? ಬೆಳೆಯುವ ಜಾಗ ಹೇಗಿರಬೇಕು?ತಿಳಿಯಲು ಮುಂದೆ ಓದಿ…

  • ಹುಲ್ಲು ಛಾವಣಿಯ ಗುಡಿಸಲು 16 ಚದರ ಮೀ. ಇರುವುದುಅಗತ್ಯ.ಅದನ್ನು ಸ್ಪಾನ್ ರನ್ನಿಂಗ್ ಕೋಣೆ ಮತ್ತು ಬೆಳೆಯ ಕೋಣೆ ಎಂದು ವಿಭಾಗಿಸಬೇಕು.

ಸ್ಪಾನ್ ರನ್ನಿಂಗ್ ಕೋಣೆ :-

25-300C ಉಷ್ಣತೆ ಇರಬೇಕು.ಗಾಳಿ ಬಂದು ಹೋಗು ವಂತಿರಬೆಕು. ಬೆಳಕು ಬೇಕಿಲ್ಲ

ಬೆಳೆಯ ಕೋಣೆ :-

23-250C ಉಷ್ಣತೆ ಇರಬೇಕು.ಸಾಪೇಕ್ಷ ತೇವಾಂಶ 75-80% ಇರಬೇಕು ಬೆಳಕು ಮತ್ತು ಗಾಳಿಯವ್ಯವಸ್ಥೆ ಸಾಧಾರಣ ಇರಬೇಕು

(ಡಿಜಿಟಲ್ ಥರ್ಮಾ ಮಿಟರ್ ಮತ್ತು ಹ್ಯುಮಿಡಿಫೈಯರ್ ಮೀಟರುಗಳು ಮಾರುಕಟ್ಟೆಯಲ್ಲ ದೊರಕುತ್ತವೆ)

ಸ್ಪಾನು (ಅಣಬೆ ಬೀಜೊತ್ಪತ್ತಿ):-

  • ಸೂಕ್ತವಾದ ಕೆಳ ಪದರ ಜೋಳ, ಮೆಕ್ಕೆ ಜೋಳ,ಗೋದಿ, ಮೊದಲಾದ ಧಾನ್ಯಗಳು
  • ಸ್ಫಾನು ತಯಾರಿ ಧಾನ್ಯಗಳನ್ನು ಅರ್ಧ ಬೇಯಿಸಿ. ಗಾಳಿಯಲ್ಲಿ ಒಣಗಿಸಿ, 2% ಕ್ಯಾಲ್ಷಿಯಂ ಕಾರ್ಬೊನೇಟ್ಮಿಶ್ರಣ ಮಾಡಿ. ಧಾನ್ಯವನ್ನು ಖಾಲಿ ಗ್ಲೂಕೋಸು ಡ್ರಿಪ್ ಬಾಟಲಿಯಲ್ಲಿ ತುಂಬಿ ಹತ್ತಿಯಿ0ದ ಮುಚ್ಚಿರಿ. ಕುಕ ರ್ ನಲ್ಲಿ 2 ತಾಸು ಪೂತಿನಾಶನ ಮಾಡಿ.
  • ಶುದ್ಧವಾದ ಫಂಗಸ್ ಕಲ್ಚರನ್ನು ಸೇರಿಸಿರಿ(ಕೃಷಿ ಇಲಾಖೆ ಮತ್ತು ಕೃಷಿ ವಿಶ್ವ ವಿದ್ಯಾಲಯಗಲಲ್ಲಿ ಸಿಗುವುದು) ಮತ್ತು ಅದನ್ನು ಕೋನೆಯ ಉಷ್ನತೆಯಲ್ಲಿ 15 ದಿನ ಇನ್ ಕುಬೇಟ್ ಮಾಡಿ. 15-18 ದಿನಗಳ ಸ್ಪಾನುಗಳನ್ನು ಸ್ಪಾನಿಂಗಗೆ ಬಳಸಿ .

ಅಣಬೆಯ ಹಾಸಿಗೆ ತಯಾರಿ:-

  • ಸೂಕ್ತವಾದ ಕೆಳ ಪದರ ನೆಲ್ಲು / ಗೋದಿ ಹುಲ್ಲು , ಕಬ್ಬಿನ ಒಗಡು, ಮೆಕ್ಕೆಜೋಲದ ರವದಿ ಇತ್ಯಾದಿ
  • ಕತ್ತರಿಸಿದ ಗೋದಿ ಹುಲ್ಲು ಗಳ 5ಸೆಮಿ ತುಂಡುಗಳನ್ನು5 ತಾಸು ಕುಡಿಯುವ ನೀರಿನಲ್ಲಿ ನೆನಸಿರಿ. ನಂತರ ಒಂದು ತಾಸು ಕುದಿಸಿ. ನೀರನ್ನು ಬಸಿಯಿರಿ ಗಾಳಿಯಲ್ಲಿ ಒಣಗಿಸಿ 65% ತೇವಾಂಶ ವಿರಲಿ ( ಕೈಯಿಂದ ಹಿಂಡಿದಾಗ ನೀರಹನಿ ಬರಬಾರದು)
  • ಚೀಲದ ತಯಾರಿ
  • 60×30ಸೆಮಿ ಅಳತೆಯ ಪಾಲಿತಿನ್ ಚೀಲ ಬಳಸಿ(ಎರಡು ಕಡೆ ತೆರದಿರಲಿ).
  • ಒಂದು ತುದಿಯನ್ನು ಕಟ್ಟಿ ಎರಡು 1 ಸೆಮಿ ವ್ಯಾಸ ದ ರಂದ್ರಗಳನ್ನು ಮಧ್ಯದಲ್ಲಿ ಮಾಡಿ
  • ಒಂದು ಮುಷ್ಟಿಯಷ್ಟು ಬೇಯಿಸಿದ ಹುಲ್ಲನ್ನು 5 ಸೆ.ಮಿ ಎತ್ತರಕ್ಕೆ ಹಾಕಿ ಅದರಲ್ಲ 25ಗ್ರಾಂ ಬೀಜವನ್ನು ಹಾಕಿ.
  • ಹುಲ್ಲಿನ ಪದರವನ್ನು 25 ಸೆಮಿ. ಎತ್ತರ ಕ್ಕೆ ಹಾಕಿರಿ .ಈ ಪ್ರಕ್ರಿಯೆಯನ್ನು ನಾಲಕ್ಕು ಪದರ ಸ್ಪಾನ್ಮತ್ತು ಐದು ಪದರ ಹುಲ್ಲು ಬರುವಂತೆಹಾಕಿರಿ.
  • ಬಾಯಿ ಕಟ್ಟಿ ಮತ್ತು ಬೆಡ್ಡುಗಳನ್ನು ಸ್ಪಾನಿಘ್ ಕೋಣೆಯಲ್ಲಿ ಹಂತಹಂತವಾಗಿ ಜೋಡಿಸಿರಿ.
  • 15-20 ದಿನಗಳ ನಂತರ ,ಪಾಲಿತಿನ್ ಚೀಲವನ್ನು ಕತ್ತರಿಸಿ ತೆಗೆಯಿರಿ ಮತ್ತು ಬೆಡ್ ಅನ್ನು ಬೇರೆ ಕೋಣೆಗೆ ವರ್ಗ ಮಾಡಿ.
  • ಬೆಡ್ ಅನ್ನು ಒದ್ದೆ ಯಾಗಿಡಲು ಅಗಾಗ ನೀರು ಹಾಕುತ್ತಿರಿ.

ಉತ್ಪನ್ನ:-

  • ಅಣಬೆಯ ಸೂಜಿಮೊನೆ ತಲೆ ಗಳು 3ನೆ ದಿನ ಬೆಡ್ಡಿನ ಲ್ಲಿಂದ ಹೊರಬರುವವು.ಮತ್ತು 3 ದಿನಗಳಲ್ಲಿ ಪಕ್ವ ವಾಗುವವು.
  • ಪಕ್ವವಾದ ಅಣಬೆಗಳನ್ನು ಪ್ರತಿ ದಿನ ಅಥವ ದಿನ ಬಿಟ್ಟು ದಿನ ನೀರು ಸ್ಪ್ರೇ ಮಾಡುವ ಮುನ್ನ ಹಾರವೆಸ್ಟ ಮಾಡಿ
  • ಎರಡನೆ ಮತ್ತ ಮೂರನೆ ಬೆಳೆಯನ್ನು ಬೆಡ್ಡಿನ ತಳವನ್ನು ಕೆರೆದು ತೆಗೆದ ನಂತರ ಮಾಡಬೇಕು.

ಮೂಲ:

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಸ್ಪೂನ್ ಬಿಡಿ…ಕೈ ನಲ್ಲಿ ಊಟ ಮಾಡಿ…ಆಮೇಲೆ ನೋಡಿ ಏನ್ ಲಾಭ ಆಗುತ್ತೆ ಅಂತಾ..!ತಿಳಿಯಲು ಈ ಲೇಖನ ಓದಿ…

    ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಕಾರ್ತೀಕ ಹುಣ್ಣಿಮೆಯ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(23 ನವೆಂಬರ್, 2018) ಸಂಜೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ…

  • ಸುದ್ದಿ

    ಮದುವೆಗೂ ಮುನ್ನ ಯುವತಿಯರು ಮೊಬೈಲ್​​​​ ಬಳಕೆ ಮಾಡಿದರೆ ಪಾಲಕರಿಗೆ ದಂಡ ವಿಧಿಸಲಾಗುವುದು…!

    ಗುಜರಾತ್​ನ ಬನಸ್ಕಾಂತ ಜಿಲ್ಲೆಯ ಠಾಕೂರ್​​ ಸಮುದಾಯದಲ್ಲಿ ಯುವತಿಯರು ಮೊಬೈಲ್​​ ಪೋನ್​​ ಬಳಕೆ ಮಾಡದಂತೆ ನಿಷೇಧವೇರಿದೆ. ಇನ್ನು ಬೇರೆ ಜಾತಿ ಯುವಕರನ್ನು ಮದುವೆಯಾದರೇ ಭಾರಿ ಮೊತ್ತದ ದಂಡವನ್ನು ಪಾಲಕರಿಗೆ ವಿಧಿಸಲಾಗುವುದು ಜಿಲ್ಲೆಯ 12 ಗ್ರಾಮಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದು ಸಮುದಾಯದ ನಾಯಕರು ಹಾಗೂ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಮದುವೆಗೂ ಮುನ್ನ ಯುವತಿಯರು ಮೊಬೈಲ್​​​​ ಬಳಸಬಾರದು. ಒಂದೆ ವೇಳೆ ಬಳಸಿದರೆ, ಅದಕ್ಕೆ ಹೆತ್ತವರೇ ಜವಾಬ್ದಾರಿಯಾಗಲಿದ್ದಾರೆ. ಇನ್ನು ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ,…

  • ಆಧ್ಯಾತ್ಮ

    ಕೇತುಗ್ರಸ್ತ ಕಂಕಣಾಕೃತಿ ಸೂರ್ಯಗ್ರಹಣ.!

    ದಿನಾಂಕ 26 ಡಿಸೆಂಬರ 2019 ಗುರುವಾರ (ಬೆಳಿಗ್ಗೆ) ಶ್ರೀಶಕೆ 1941 ಶ್ರೀವಿಕಾರಿ ನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಅಮಾವಾಸ್ಯೆ (ಎಳ್ಳ ಅಮಾವಾಸ್ಯೆ). ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ…

  • ಸುದ್ದಿ

    ನಿರ್ದೇಶಕ ಮಿಲನ ಪ್ರಕಾಶ್‌ ಮತ್ತೊಮ್ಮೆ ದರ್ಶನ್‌ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ತಾರಕ್‌’ ಚಿತ್ರದ ನಂತರ ಈ ಜೋಡಿ ಜತೆಯಾಗುತ್ತಿದೆ…!

    ಈಗಾಗಲೇ ಮಿಲನ ಪ್ರಕಾಶ್‌ ಅವರು ಕತೆ ಓಕೆ ಮಾಡಿಕೊಂಡಿದ್ದು, ಆ ಬಗ್ಗ ದರ್ಶನ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್‌ ಅವರು ‘ಒಡೆಯ’ ಚಿತ್ರದ ಬಾಕಿ ದೃಶ್ಯಗಳು ಹಾಗೂ ‘ರಾಬರ್ಟ್‌’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ ಆಗಲೇ  ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್,ಇದರ ನಡುವೆ ‘ಗಂಡುಗಲಿ ಮದಕರಿನಾಯಕ’ ಸಿನಿಮಾ. ಈ ಮೂರೂ ಚಿತ್ರಗಳ ನಂತರ ಪ್ರಕಾಶ್‌ ಅವರ ಸಿನಿಮಾ ಸೆಟ್ಟೇರುತ್ತಾ ಅಥವಾ ಇವುಗಳ ನಡುವೆಯೇ ಇವರ ಎರಡನೇ ಸಿನಿಮಾ ಶುರುವಾಗುತ್ತದ ಎಂಬುದು…

  • ಉಪಯುಕ್ತ ಮಾಹಿತಿ, ಜೀವನಶೈಲಿ

    ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ..!ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಸಾಮಾನ್ಯವಾಗಿ ನಾವು ಮನೆಯಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ‌ ಅಥವಾ ಹಸುಗಳಿಗೆ ಕುಡಿಸುತ್ತೇವೆ. ಇದು ಎಲ್ಲರೂ ಮಾಡುವುದೇ… ಆದರೆ ಆ ನೀರಿನಿಂದ ನಮ್ಮ ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ.