ಸ್ಪೂರ್ತಿ

ಅತಿ ಚಿಕ್ಕ ವಯಸ್ಸಿನಲ್ಲಿ ಐ.ಎ.ಏಸ್ ಅಧಿಕಾರಿ ಅಗಿ ಚರಿತ್ರೆ ಸೃಷ್ಟಿಸಿದ ಯುವಕ. ಈ ಸುದ್ದಿ ನೋಡಿ.

76

ಮಹಾರಾಷ್ಟ್ರ ರಾಜ್ಯದ ಜಲ್ನಾ ಹಳ್ಳಿಯಲ್ಲಿ ಒಬ್ಬ ಸಾಮಾನ್ಯ ಅಟೋ ಚಾಲಕನ ಮಗನಾದ
ಅನ್ಸರ್ ಅಹಮದ್ ಷೇಕ್ 2015 ವರ್ಷ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 371 ರ್ಯಾಂಕ್ ಸಾಧಿಸಿ ದೇಶದಲ್ಲಿ ಅತಿ ಚಿಕ್ಕ ಅಂದರೆ 21 ವಯಸ್ಸಿನಲ್ಲಿ ಐ.ಎ.ಏಸ್ ಅಧಿಕಾರಿ ಅಗಿ ಚರಿತ್ರೆ ಸೃಷ್ಟಿಸಿದ್ದಾರೆ. 2013 ರಲ್ಲಿ ನಡೆದ ಐ.ಏ.ಎಸ್
ಪರೀಕ್ಷೆಯಲ್ಲಿ ರೋಮನ್ ಸೈನಿ ಅನ್ನುವ ಯುವಕ 22 ನೆ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು ಅವರ ದಾಖಲೆಯನ್ನು ಅನ್ಸರ್ ಹಿಂದೆ ಹಾಕಿದರು.

ಮಧ್ಯಮಗಳೊಂದಿಗೆ ಮಾತಾನಾಡಿತ್ತ ಅನ್ಸರ್ ಹೇಳಿದರು. ತಾನು ಪಶ್ಚಿಮ ಬಂಗಾಳ ಕಡೆಯಿಂದ ಅಯ್ಕೆ ಅಗಿದ್ದೇನೆ ತಾನು ಮುಸ್ಸೋಂ ನಲ್ಲಿ ತರಬೇತಿ ಪಡೆಯುತ್ತಿದ್ದೆನೆ. ಎಂದು ಹೇಳಿದನು ತನ್ನ ಈ ವಿಜಯಕ್ಕೆ ದೈವಾನುಗ್ರಹ ಜೊತೆಗೆ ತನ್ನ ತಂದೆ ತಾಯಿಗಳ ಪ್ರೋತ್ಸಾಹ ಹಾಗು ತಮ್ಮ ಅನಿಸ್ ನ ಸಹಕಾರ ಕಾರಣ ಎಂದು ಹೇಳಿದನು. ತನ್ನ ತಮ್ಮ ಅನಿಸ್ ಹಗಲು ರಾತ್ರಿ ಗ್ಯಾರೇಜ್ ನಲ್ಲಿ ಕಷ್ಟಪಟ್ಟು ನನ್ನ ಅಗತ್ಯಗಳಿಗೆ ಬೇಕಾದ ಸಹಕಾರ ನೀಡಿದನು.

ತಮ್ಮನ ಸಹಕಾರ ಇಲ್ಲದಿದ್ದರೆ ನಾನು ಇಂದು ಈ ಹುದ್ದೆಯಲ್ಲಿ ಇರುತ್ತಿದ್ದಿಲ್ಲ. ವಾಸ್ತವಿಕವಾಗಿ ಅನ್ಸರ್ ವಿಜಯದ ಹಿಂದೆ ಒಂದು ದೊಡ್ಡ ಕಥೆ ಇದೆ. ತಾನು ಬಡವನು ಅಗಿದ್ದರಿಂದ ಅನೇಕ ರೀತಿಯ ಕಷ್ಟಗಳನ್ನು
ಅನುಭವಿಸಿದ್ದೆನೆ,  ಮೂರು ವರ್ಷದ ಹಿಂದೆ ಫರ್ಗುಸನ್ ಕಾಲೇಜನಲ್ಲಿ ಸೇರಿದ್ದಾಗ ತಾನು ಮುಸ್ಲಿಂ ಅಗಿದ್ದರಿಂದ ತನಗೆ ಯಾರು ಮನೆ ಬಾಡಿಗೆ ಕೊಡಲಿಲ್ಲ. ಬಾಡಿಗೆ ಮನೆ ಗೊಸ್ಕರ ತಾನು ಶುಭಂ ಅನ್ನುವ ಹಿಂದು ಯುವಕನ ಹೆಸರಿನಿಂದ ಮನೆ ಬಾಡಿಗೆ ಪಡೆದು ಒದಿದೆ.

ತನ್ನ ಜೀವನದಲ್ಲಿ ಅನ್ಸರ್ ಪಡ್ಡ ಕಷ್ಟಗಳನ್ನು ನೆನಪಿಸಿಕೊಂಡು ಕಣ್ಣಿರುನಿಂದ ಮುಖ ಒದ್ದೆ ಅಯಿತು. ಎನೇ ಅದರು ಅನ್ಸರ್ ಅಹಮದ್ ಷೇಕ್ ಅಂತವರು ಇಂದಿನ ಯುವ ಜನತೆಗೆ ಮಾರ್ಗದರ್ಶಕರು. ಇಂದಿನ ದಿನಗಳಲ್ಲಿ ತಂದೆ ತಾಯಿ ಸಂಪಾದಿಸಿದ ಹಣದಲ್ಲಿ ತಿಂದು ತಿರುಗುತ್ತ ಅವರಿಗೆ ತೊಂದರೆ ಮಕ್ಕಳಿಗೆ ಅನ್ಸರ್ ಅಹಮದ್ ಷೇಕ್
ಒಂದು ಸ್ಪೂರ್ತಿಯ ಚಿಲುಮೆ ಇದ್ದ ಹಾಗೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ