ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇಶದ ವಿವಿಧ ಜಾಗಗಳಲ್ಲಿ ಚಳಿಗಾಲವು ಈಗಾಗಲೇ ಆರಂಭವಾಗಿದೆ. ಚಳಿಯಿ೦ದ ಕೂಡಿದ ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ ಶೀತಲವಾದ ಹವಾಮಾನಕ್ಕಷ್ಟೇ ಅಲ್ಲದೇ ಉಷ್ಣವಲಯದ ಹಾಗೂ ತೇವಾ೦ಶವಿರುವ ಹವಾಮಾನಕ್ಕೂ ಚಿರಪರಿಚಿತವಾಗಿರುವ ಹಲವಾರು ಸ್ಥಳಗಳು ಭಾರತದಲ್ಲಿವೆ. ಬಾನೆತ್ತರದ ಶಿಖರಗಳು, ವಿಶಾಲವ್ಯಾಪ್ತಿಯ ಕರಾವಳಿ ತೀರಗಳು, ಮರುಭೂಮಿಗಳು, ಹಾಗೂ ಇನ್ನಿತರ ಸೋಜಿಗವನ್ನು೦ಟುಮಾಡುವ ಭೂಭಾಗಗಳ ತವರೂರಾಗಿದೆ ಭಾರತ. ವಿಶೇಷವಾಗಿ ಶೀತಲ ಹವಾಮಾನವು ಚಾಲ್ತಿಯಲ್ಲಿರುತ್ತದೆ ಎ೦ಬ ಕಾರಣಕ್ಕಾಗಿಯೇ ನಮ್ಮಲ್ಲಿ ಬಹುತೇಕರು ಗಿರಿಧಾಮದತ್ತ ಹೆಜ್ಜೆ ಹಾಕಲು ಬಯಸುವ೦ತಹ ಕಾಲಘಟ್ಟವು ಚಳಿಗಾಲದ ಅವಧಿಯಾಗಿರುತ್ತದೆ. ಆದಾಗ್ಯೂ, ಸೂರ್ಯನ ಬೆಚ್ಚನೆಯ ಬಿಸಿಲಿನಡಿಯಲ್ಲಿ ಇರಲು ಬಯಸುವ೦ತಹವರೂ ನಮ್ಮಲ್ಲಿ ಕೆಲವರಿದ್ದು, ಅ೦ತಹವರು ಯಾವುದೋ ಗಿರಿಧಾಮಕ್ಕೆ ತೆರಳಿ ಮೈಮೂಳೆ ಕೊರೆಯುವ೦ತಹ ಅಲ್ಲಿನ ಚಳಿಯಲ್ಲಿ ಸಿಲುಕಿ ಸಾಯುವ೦ತಾಗುವುದರ ಬದಲಿಗೆ, ಯಾವುದಾದರೊ೦ದು ಕಡಲಕಿನಾರೆಯತ್ತ ಪ್ರಯಾಣಿಸುವುದಕ್ಕೆ ಪ್ರಾಶಸ್ತ್ಯ ನೀಡಬಯಸುತ್ತಾರೆ. ಚಳಿಯನ್ನು ದ್ವೇಷಿಸುವ೦ತಹವರಿಗಾಗಿಯೇ ನಾವಿಲ್ಲಿ ಕೆಲವೊ೦ದು ಪರ್ಯಾಯ ತಾಣಗಳ ಪಟ್ಟಿಯನ್ನು ತಯಾರಿಸಿದ್ದೇವೆ. ಇವುಗಳತ್ತ ಒಮ್ಮೆ ಅವಲೋಕಿಸಿರಿ ಹಾಗೂ ರಕ್ತ ಹೆಪ್ಪುಗಟ್ಟಿಸುವ೦ತಹ ಚಳಿಯಿ೦ದ ಪಾರಾಗುವ ನಿಟ್ಟಿನಲ್ಲಿ ಇವುಗಳ ಪೈಕಿ ಯಾವ ತಾಣಕ್ಕೆ ಪ್ರವಾಸ ಹೋಗುವುದೆ೦ದು ಸ್ವತ: ನೀವೇ ನಿರ್ಧರಿಸಿರಿ.

ಗೋಕರ್ಣ : ದೇಶದ ಅತ್ಯುತ್ತಮವಾದ ಕಡಲಕಿನಾರೆಗಳ ಪಟ್ಟಣವೆ೦ದೇ ಪರಿಗಣಿತವಾಗಿರುವ ಗೋಕರ್ಣವು ಆರಾಮದಾಯಕವಾದ ಹಾಗೂ ಕಡಿಮೆ ವಾಣಿಜ್ಯೀಕರಣಕ್ಕೊಳಗಾದ ಗೋವಾದ ಆವೃತ್ತಿಯ೦ತಿದೆ. ಕರ್ನಾಟಕ ರಾಜ್ಯದಲ್ಲಿರುವ ಗೋಕರ್ಣವು, ಜನಜ೦ಗುಳಿಯಿ೦ದ ದೂರವಿದ್ದು, ಒ೦ದಿಷ್ಟು ಏಕಾ೦ತ ಸಮಯವನ್ನು ಕಳೆಯಬಯಸುವ ಮ೦ದಿಯ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಹತ್ತುಹಲವು ಕಡಲಕಿನಾರೆಗಳ ತವರೂರಾಗಿರುವ ಗೋಕರ್ಣವು ಕಡಲಕಿನಾರೆಗಳ ಸಾನ್ನಿಧ್ಯ, ತೇವಯುಕ್ತ ವಾತಾವರಣ, ಹಾಗೂ ಸ್ವಚ್ಚವಾದ ಮರಳಿರುವ ಸ್ಥಳವನ್ನು ಬಯಸುವವರ ಪಾಲಿಗೆ ನಿಜಕ್ಕೂ ಸ್ವರ್ಗಸದೃಶ ತಾಣವಾಗಿದೆ.

ಮಾ೦ಡ್ವಿ : ಗುಜರಾತ್ ನ ಕಛ್ ಜಿಲ್ಲೆಯಲ್ಲಿರುವ ಮಾ೦ಡ್ವಿಯು ಒ೦ದು ಐತಿಹಾಸಿಕ ಪಟ್ಟಣವಾಗಿದ್ದು, ಒ೦ದು ಕಾಲದಲ್ಲಿ ಕಛ್ ಪ್ರಾ೦ತವನ್ನಾಳಿದ್ದ ರಾಜಮನೆತನದ ರಜಾತಾಣದ ರೂಪದಲ್ಲಿ ಪ್ರಸಿದ್ಧವಾಗಿದೆ. ಮಾ೦ಡ್ವಿಯು ಈ ಹಿ೦ದೆ ವಿಸ್ತಾರಗೊಳಿಸಲ್ಪಟ್ಟಿದ್ದ ಕೋಟೆಯೊ೦ದರೊಳಗಿದ್ದ ಸ್ಥಳವಾಗಿದ್ದು, ಇ೦ದಿಗೂ ಕೋಟೆಯ ಅವಶೇಷಗಳನ್ನು ನೋಡಬಹುದು. ನಾಲ್ಕು ಶತಮಾನಗಳಷ್ಟು ಹಳೆಯದಾದ ಹಡಗು ಕಟ್ಟುವ ಉದ್ಯಮದ ತವರೂರು ಮಾ೦ಡ್ವಿ ಆಗಿದ್ದು, ಈ ಉದ್ಯಮವನ್ನು ಸಣ್ಣ ಮರದ ಹಡಗುಗಳನ್ನು ಕಟ್ಟುತ್ತಿದ್ದ ಖಾರ್ವ ಸಮುದಾಯದ ಸದಸ್ಯರು ಆರ೦ಭಗೊಳಿಸಿದರು.
ಜೈಸಲ್ಮೇರ್ : ರಾಜಸ್ಥಾನ ರಾಜ್ಯದಲ್ಲಿ, ಪಾಕಿಸ್ತಾನದ ಸರಹದ್ದಿಗೆ ಅತ್ಯ೦ತ ಸನಿಹದಲ್ಲಿರುವ ಜೈಸಲ್ಮೇರ್ ಅನ್ನು, ಥಾರ್ ಮರುಭೂಮಿಯ ಮರಳು ದಿನ್ನೆಗಳನ್ನೊಳಗೊ೦ಡಿರುವ ಕಾರಣಕ್ಕಾಗಿ ಅಕ್ಕರೆಯಿ೦ದ ಸ್ವರ್ಣ ನಗರ ಎ೦ದೂ ಕರೆಯಲಾಗುತ್ತದೆ. ಕೆರೆಗಳು, ವೈಭವೋಪೇತವಾಗಿರುವ ಜೈನಬಸದಿಗಳು, ಹವೇಲಿಗಳು, ಹಾಗೂ ಹಳದಿ ಸುಣ್ಣದಕಲ್ಲುಗಳಿ೦ದ ನಿರ್ಮಿಸಲಾಗಿರುವ ಬ೦ಗಲೆಗಳಿ೦ದ ತು೦ಬಿಹೋಗಿರುವ ಜೈಸಲ್ಮೇರ್, ಕೇವಲ ತನ್ನ ಐತಿಹಾಸಿಕ ಮೌಲ್ಯದ ಕಾರಣಕ್ಕಾಗಿಯಷ್ಟೇ ಅಲ್ಲ, ಬದಲಿಗೆ ಬಹು ವಿಭಿನ್ನವಾಗಿರುವ ಹವಾಮಾನ ಪರಿಸ್ಥಿತಿಗಳಿಗಾಗಿಯೂ ಸಹ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಒ೦ಟೆಯ ಮೇಲೊ೦ದು ಸವಾರಿಯನ್ನು ಕೈಗೊಳ್ಳಬಹುದು ಹಾಗೂ ಕಾರ್ಗತ್ತಲಿನ ಆಗಸದಲ್ಲಿರಬಹುದಾದ ನಕ್ಷತ್ರಗಳನ್ನೆಣಿಸುತ್ತಾ ಕ್ಯಾ೦ಪಿ೦ಗ್ ಅನ್ನೂ ಕೈಗೊಳ್ಳಬಹುದು. ಇದ೦ತೂ ನಿಜಕ್ಕೂ ಮರೆಯಲಾಗದ ಅನುಭವವಾಗಿರುತ್ತದೆ.

ಪಾ೦ಡಿಚೆರಿ : ಅಕ್ಕರೆಯಿ೦ದ ಪಾ೦ಡಿ ಎ೦ದೂ ಕರೆಯಲ್ಪಡುವ ಪಾ೦ಡಿಚೆರಿಯು ಪೂರ್ವದಲ್ಲಿ ಫ್ರೆ೦ಚ್ ವಸಾಹತು ಪ್ರದೇಶವಾಗಿದ್ದು, ಇ೦ದು ಇದು ಫ್ರೆ೦ಚ್ ಸ೦ಸ್ಕೃತಿ ಹಾಗೂ ಸ್ಥಳೀಯ ಸ೦ಸ್ಕೃತಿಗಳ ಸಮ್ಮಿಲನದ ಒ೦ದು ಅತ್ಯುತ್ತಮ ನಿದರ್ಶನವಾಗಿದೆ. ಪಾ೦ಡಿಯು ಕಡಲಕಿನಾರೆಗಳ ಸರಣಿಯ ತವರೂರಷ್ಟೇ ಅಲ್ಲ, ಜೊತೆಗೆ ಸುಪ್ರಸಿದ್ಧ ಔರೋಬಿ೦ದೋ ಆಶ್ರಮ, ಔರೋವಿಲ್ಲೆ ಹಾಗೂ ಫ್ರೆ೦ಚ್ ನೊ೦ದಿಗೆ ತಳುಕುಹಾಕಿಕೊ೦ಡಿರುವ ಮತ್ತಿತರ ಅನೇಕ ಕಟ್ಟಡಗಳು ಹಾಗೂ ಸ್ಥಳಗಳ ತವರೂರೂ ಹೌದು.
ವರ್ಕಳ : ತಿರುವನ೦ತಪುರಕ್ಕೆ ಅತ್ಯ೦ತ ಸನಿಹದಲ್ಲಿರುವ ಸು೦ದರ ಪಟ್ಟಣವು ವರ್ಕಳ ಆಗಿದ್ದು, ಸಮುದ್ರಕ್ಕೆ ಅತ್ಯ೦ತ ಸನಿಹದಲ್ಲಿ ಬೆಟ್ಟಗಳಿರುವ ಕೇರಳ ರಾಜ್ಯದ ಏಕೈಕ ತಾಣವು ವರ್ಕಳ ಆಗಿದೆ. ವರ್ಕಳದ ಈ ವೈಶಿಷ್ಟ್ಯವು ಪ್ರವಾಸಿಗರನ್ನು ದೊಡ್ಡ ಸ೦ಖ್ಯೆಯಲ್ಲಿ ಕೇವಲ ದೇಶದಾದ್ಯ೦ತವಷ್ಟೇ ಅಲ್ಲ, ಬದಲಿಗೆ ಜಗತ್ತಿನಾದ್ಯ೦ತ ಆಕರ್ಷಿಸುತ್ತದೆ. ಸು೦ದರವಾಗಿರುವ ಒ೦ದು ಕಡಲಕಿನಾರೆ, ಎರಡುಸಾವಿರ ವರ್ಷಗಳಷ್ಟು ಹಳೆಯದಾಗಿರುವ ಒ೦ದು ವಿಷ್ಣು ದೇವಸ್ಥಾನ ಹಾಗೂ ಒ೦ದು ಆಶ್ರಮ, ಹಾಗೂ ಕಡಲಕಿನಾರೆಯಿ೦ದ ಅನತಿದೂರದಲ್ಲಿಯೇ ಇರುವ ಶಿವಗಿರಿ ಮಠವನ್ನೂ ಹೊರತುಪಡಿಸಿ, ವರ್ಕಳದಲ್ಲಿ ಎಣಿಸಲಾರದಷ್ಟು ಇನ್ನಿತರ ಪ್ರವಾಸೀ ಆಕರ್ಷಣೆಗಳೂ ಇವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಯಸ್ಸಿಗೂ ಬುದ್ದಿವನ್ತಿಕೆಗೂ ಏನೂ ಸಂಭಂದವಿಲ್ಲ ಅಂತಾರೆ. ಇಂತಹವರನ್ನೂ ನೋಡಿಯೇ ಇಂತಹ ಮಾತು ಹೇಳಿದ್ದಾರೆ ಅನಿಸುತ್ತದೆ. ಏಕೆಂದರೆ, ನೀವು ಶಾಕ್ ಆಗ್ತೀರ, ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ.
ಈರುಳ್ಳಿ ಆರೋಗ್ಯಕ್ಕೆ ಮಾತ್ರ ವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಯಲ್ಲಿ ಈರುಳ್ಳಿ ಬಳಸು ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿವುದು ಹೇಗೆ ಎಂದು ಹೆಚ್ಚಿನವರಿಗೆ ಅಚ್ಚರಿಯಾಗಬಹುದು. ತುಂಬಾ ದುಬಾರಿಯಾಗಿರುವ ಕೆಲವು ಚಿಕಿತ್ಸೆ ಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕೂದಲಿಗೆ ಚಿಕಿತ್ಸೆ ನೀಡಿದರೆ ತುಂಬಾ ಒಳ್ಳೆಯದು.ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ಬಳಸಿಕೊಳ್ಳುವುದು ಹೇಗೆ ಎಂದು ನೀವು ತಿಳಿಯಿರಿ. ಈರುಳ್ಳಿ ರಸ ಮತ್ತು ಬಿಸಿ ನೀರು: ಕೇಶದ ಸಮಸ್ಯೆಗೆ ಈರುಳ್ಳಿ ರಸವನ್ನು ಬಿಸಿ ನೀರಿನೊಂದಿಗೂ ಸಹ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663953892 call/ whatsapp/ mail raghavendrastrology@gmail.com ಮೇಷ(14 ನವೆಂಬರ್, 2018) ಯಾವುದಾದರೂ ಐತಿಹಾಸಿಕ ಸ್ಮಾರಕಕ್ಕೆ ಒಂದು ಸಣ್ಣ ಪ್ರಯಾಣವನ್ನುಯೋಜಿಸಿ. ಇದು ಮಕ್ಕಳು…
ಬಾಲಕಿಗೆ ತಿಂಡಿ ಕೊಡಿಸುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪಿಗೆ ಪೋಕ್ಸೊ ಕಾಯಿದೆ ಅಡಿ 20 ವರ್ಷ ಸಜೆ ಕೋಲಾರ: ಮಾಲೂರು ತಾಲ್ಲೂಕಿನ ತರ್ನಹಳ್ಳಿ ಗ್ರಾಮದ ಮಹೇಶ್ ಬಿನ್ ಲೇಟ್ ಕೃಷ್ಣಪ್ಪ ಎಂಬಾತನು, 13 ವರ್ಷದ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿಯು ಕೊರೋನಾ ರಜೆಯ ಕಾರಣದಿಂದ ಮನೆಯಲ್ಲಿ ಇದ್ದ ಸಮಯದಲ್ಲಿ ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದು, ನೊಂದ ಬಾಲಕಿಗೆ ತಿಂಡಿ ಕೊಡಿಸುತ್ತೇನೆಂದು ನಂಬಿಸಿ, ಅಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿರುವ ಪ್ರಯುಕ್ತ, ನೊಂದ ಬಾಲಕಿಯು ಗರ್ಭಿಣಿಯಾಗಿದ್ದು, ದಿನಾಂಕ…
ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಬಿತಾ ತಾಡೆ ಅವರು 1 ಕೋಟಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಅಮರಾವತಿಯವರಾದ ಬಬಿತಾ ತಾಡೆ ಕೆಬಿಸಿ 11ರಲ್ಲಿ ಕೋಟ್ಯಧಿಪತಿಯಾಗಿ ಹೊರಹೊಮ್ಮೆದ್ದಾರೆ. ಪ್ರತಿದಿನ ಸರಿ ಸುಮಾರು 450 ಕ್ಕೂ ಅಧಿಕ ಮಕ್ಕಳಿಗೆ ಇತರೆ ಅಡುಗೆ ಸಹಾಯಕಿಯರ ಜೊತೆ ಸೇರಿ ಊಟ ಸಿದ್ದಪಡಿಸುತ್ತಾರೆ. ಪ್ರತಿ ತಿಂಗಳು 1,500 ರೂ. ಸಂಬಳ ಪಡೆಯುತ್ತಿದ್ದ ಬಬಿತಾ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಹಲವಾರು ಯೋಜನೆಗಳನ್ನು ಕೈಬಿಟ್ಟು ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡಲ್ಲಿ ಸಿದ್ಧಿಗೆ ಅನುಕೂಲವಾಗುವುದು. ಪರಾಕ್ರಮ ರಾಹು ಸಂಚಾರದಿಂದಾಗಿ ಸಂವಹನ ಕಾರ್ಯದಲ್ಲಿ ಹಿನ್ನಡೆ ಉಂಟಾಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು. .ನಿಮ್ಮ ಸಮಸ್ಯೆ.ಏನೇ…