ದೇವರು, ವಿಸ್ಮಯ ಜಗತ್ತು

ಬ್ರಹ್ಮ ಹೆಣ್ಣನ್ನ ಸೃಷ್ಟಿ ಮಾಡಿದ್ದು ಯಾಕೆ ಗೊತ್ತಾ, ಹೆಣ್ಣನ್ನ ಸೃಷ್ಟಿಸಲು ಬ್ರಹ್ಮ ತಗೆದುಕೊಂಡ ಸಮಯ ಎಷ್ಟು ಗೊತ್ತಾ. ನೋಡಿ ಹೆಣ್ಣಿನ ಸೃಷ್ಟಿ.

326

ಹೆಣ್ಣನ್ನ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಪ್ರಪಂಚದ ಸೃಷ್ಟಿಕರ್ತ ಬ್ರಹ್ಮ ದೇವನಿಗೂ ಕೂಡ ಹೆಣ್ಣನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಹೆಣ್ಣು ಚಂಚಲೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಬ್ರಹ್ಮ ದೇವಾ ಹೆಣ್ಣನ್ನ ಸೃಷ್ಟಿ ಮಾಡಿದ್ದು ಯಾಕೆ ಮತ್ತು ಹೆಣ್ಣನ್ನ ಸೃಷ್ಟಿ ಮಾಡಲು ಬ್ರಹ್ಮ ದೇವನು ತುಂಬಾ ಸಮಯವನ್ನ ತೆಗೆದುಕೊಳ್ಳಲು ಕಾರಣ ಏನು ಮತ್ತು ಸ್ತ್ರೀ ರಚನೆಯ ವೇಳೆಯಲ್ಲಿ ಬ್ರಹ್ಮ ದೇವಾ ಮತ್ತು ದೇವದೂತರ ನಡುವೆ ನಡೆದ ಮಾತುಕತೆ ಏನು ಎಂದು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಸ್ನೇಹಿತರೆ ಈ ಜಗತ್ತು ಎಲ್ಲರಿಗೂ ನಿಗೂಢವಾದ ಪ್ರಶ್ನೆಯಾಗಿದೆ ಮತ್ತು ಇನ್ನು ಜಗತ್ತಿನ ಕೆಲವು ಸೃಷ್ಟಿಯ ಬಗ್ಗೆ ಉತ್ತರ ಯಾರಿಗೂ ಸಿಕ್ಕಿಲ್ಲ, ಇನ್ನು ಜನರಲ್ಲಿ ಸದಾ ಕಾಡುವ ಪ್ರಶ್ನೆ ಅಂದರೆ ಈ ಜಗತ್ತಿಗೆ ಮೊದಲು ಬಂದಿದ್ದು ಹೆಣ್ಣಾ ಅಥವಾ ಗಂಡಾ ಅನ್ನುವುದು.

ಇನ್ನು ಇಡೀ ಜಗತ್ತನ್ನ ಒಂದು ನಿಮಿಷದಲ್ಲಿ ಸೃಷ್ಟಿ ಮಾಡಿದ ಬ್ರಹ್ಮ ದೇವನಿಗೆ ಹೆಣ್ಣನ್ನ ಸೃಷ್ಟಿ ಮಾಡಲು ಏಳು ದಿನಗಳು ಕಳೆದರು ಸಾದ್ಯವಾಗಲಿಲ್ಲವಂತೆ, ಹಾಗಾದರೆ ಹೆಣ್ಣನ್ನ ಸೃಷ್ಟಿ ಮಾಡಲು ಬ್ರಹ್ಮ ದೇವಾ ಅಷ್ಟು ಸಮಯ ತೆಗೆದುಕೊಳ್ಳಲು ಇದ್ದ ಬಲವಾದ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಜಗತ್ತಿನ ಸೃಷ್ಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಬ್ರಹ್ಮ ದೇವನ ಹೆಣ್ಣನ್ನ ಸೃಷ್ಟಿ ಮಾಡಲು ತುಂಬಾ ಸಮಯವನ್ನ ತೆಗೆದುಕೊಂಡ ಕಾರಣ ಅಲ್ಲಿಗೆ ಬಂದ ದೇವದೂತ ಬ್ರಹ್ಮ ದೇವನ ಬಳಿ ಓ ಬ್ರಹ್ಮ ದೇವಾ ಇಡೀ ಜಗತ್ತನ್ನ ಒಂದೇ ನಿಮಿಷದಲ್ಲಿ ಸೃಷ್ಟಿ ಮಾಡಿದ ನೀವು ಹೆಣ್ಣನ್ನ ಸೃಷ್ಟಿ ಮಾಡಲು ಇಷ್ಟು ಸಮಯ ಯಾಕೆ ತಗೆದುಕೊಳ್ಳುತ್ತಿದ್ದೀರಿ ಎಂದು ಬ್ರಹ್ಮ ದೇವನಲ್ಲಿ ದೇವದೂತ ಕೇಳುತ್ತಾನೆ. ಇನ್ನು ದೇವದೂತನ ಪ್ರಶ್ನೆಹೆ ಬ್ರಾಹ್ಮಣ ಉತ್ತರ ಕೇಳಿದರೆ ನೀವು ಶಾಕ್ ಆಗುತ್ತೀರಾ.

ದೇವದೂತ ನಿಮಗೆ ಹೆಣ್ಣಿನ ಗುಣ ತಿಳಿದಿದೆಯಾ, ಒಬ್ಬ ಹೆಣ್ಣು ಯಾವುದೇ ಕಷ್ಟದ ಸಮಯದಲ್ಲಿ ಮತ್ತು ಸಂದರ್ಭದಲ್ಲಿ ಕುಗ್ಗುವುದಿಲ್ಲ ಮತ್ತು ಪರಿಸ್ಥಿತಿ ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ ಈಕೆ ಯಾವತ್ತೂ ಸೋಲಲ್ಲ, ದೇವದೂತ ಇಂತಹ ಅದ್ಬುತವನ್ನ ಸೃಷ್ಟಿ ಮಾಡಲು ಸಮಯ ಬೇಕಾ ಅಥವಾ ಬೇಡವಾ ಎಂದು ದೇವದೂತನಿಗೆ ಮರಳಿ ಪ್ರಶ್ನೆಯನ್ನ ಕೇಳುತ್ತಾರೆ ಬ್ರಹ್ಮ ದೇವ. ಇನ್ನು ಸಮಯದಲ್ಲಿ ದೇವದೂತರು ಆಕೆಗೆ ಎರಡು ಕೈಯಿಂದ ಇಷ್ಟೆಲ್ಲ ಹೇಗೆ ಮಾಡಲು ಸಾಧ್ಯ ಎಂದು ಕೇಳುತ್ತಾರೆ, ಇದಕ್ಕೆ ಉತ್ತರಿಸಿದ ಬ್ರಹ್ಮ ದೇವ ಖಂಡಿತ ಸಾಧ್ಯವಿದೆ ಮತ್ತು ಅದಕ್ಕೆ ಈ ಸೃಷ್ಟಿಯಿಂದ ಜಗತ್ತಿನಲ್ಲಿ ಸ್ರೇಷ್ಟವಾದ ಸೃಷ್ಟಿ ಎಂದು ಕರೆಯುತ್ತಾರೆ ಎಂದು ಉತ್ತರವನ್ನ ಕೊಡುತ್ತಾರೆ ಬ್ರಹ್ಮ ದೇವ. ಇನ್ನು ಈ ಸಮಯದಲ್ಲಿ ದೇವದೂತನು ಬ್ರಹ್ಮ ಅರ್ಧ ರಚನೆಯಾಗಿದ್ದ ಹೆಣ್ಣಿನ ಗಲ್ಲವನ್ನ ಮುಟ್ಟುತ್ತಾನೆ ಆಗ ಹೆಣ್ಣಿನ ಗಲ್ಲ ತುಂಬಾ ಮೃದುವಾಗಿರುದನ್ನ ಕಂಡ ದೇವದೂತ ಇಷ್ಟು ಮೃದುವಾದ ಹೆಣ್ಣು ಹೇಗೆ ಅದನ್ನೆಲ್ಲ ನಿಭಾಯಿಸುತ್ತಾಳೆ ಎಂದು ಬ್ರಹ್ಮ ದೇವನಿಗೆ ಪ್ರಶ್ನೆಯನ್ನ ಕೇಳುತ್ತಾರೆ.

ಇದಕ್ಕೆ ಉತ್ತರಿಸಿದ ಬ್ರಾಹ್ಮಣ ಉತ್ತರ ಏನು ಅಂದರೆ, ಈಕೆಯ ಶರೀರ ಮತ್ತು ನಡವಳಿಕೆ ತುಂಬಾ ಮೃದು ಆದರೆ ಒಳಗಿನಿಂದ ಅಷ್ಟೇ ಗಟ್ಟಿ ಮನಸ್ಸಿನವಳಾಗಿದ್ದಾಳೆ ಎಂದು ಉತ್ತರವನ್ನ ಕೊಡುತ್ತಾರೆ ಬ್ರಹ್ಮ ದೇವಾ, ಈಗ ನಿಮಗೆ ಹೇಗೆ ಆಶ್ಚರ್ಯ ಆಗುತ್ತಿದೆಯೋ ಮುಂದೆ ಎಲ್ಲರಿಗೂ ಕೂಡ ಆಶ್ಚರ್ಯ ಆಗುತ್ತದೆ ಎಂದು ಹೇಳುತ್ತಾರೆ ಬ್ರಹ್ಮ ದೇವಾ. ಹೆಣ್ಣಿನಷ್ಟು ಮೃದುವಾದ ವಸ್ತು ಯಾವುದು ಇಲ್ಲ ಮತ್ತು ಈಕೆಯಷ್ಟು ದೃಢವಾದ ವಸ್ತು ಬೇರೊಂದಿಲ್ಲ ಎಂದು ಹೇಳುತ್ತಾರೆ ಬ್ರಹ್ಮ ದೇವಾ. ಇನ್ನು ಈಕೆಯ ಯೋಚನಾ ಶಕ್ತಿಯ ಮುಂದೆ ಯಾವುದೇ ಪುರುಷನಾದರೂ ಸೋಲುತ್ತಾನೆ, ಇನ್ನು ಈಕೆಗೆ ತುಂಬಾ ನೋವಾದಾಗ ಮತ್ತು ಸಹಿಸಿಕೊಳ್ಳಲು ಸಾಧ್ಯವಾಗದಿದ್ದಾಗ ತನ್ನ ಎಲ್ಲಾ ನೋವುಗಳನ್ನ ಕಣ್ಣೀರಿನ ಮೂಲಕ ಹೊರಗೆ ಹಾಕುತ್ತಾಳೆ ಮತ್ತು ಎಲ್ಲವನ್ನ ಮರೆತು ಬೇಗ ಸದೃಢಳಾಗುತ್ತಾಳೆ ಎಂದು ಬ್ರಹ್ಮ ದೇವಾ ಹೆಣ್ಣಿನ ಸೃಷ್ಟಿಯ ಬಗ್ಗೆ ದೇವದೂತನಿಗೆ ವಿವರಣೆಯನ್ನ ಕೊಡುತ್ತಾರೆ, ಸ್ನೇಹಿತರೆ ಹೆಣ್ಣಿನ ಸೃಷ್ಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೋದಿ ‘ಭಾರತದ ಪಿತಾಮಹ’ಎಂದ ಟ್ರಂಪ್; ಗಾಂಧಿ ಮರಿಮೊಮ್ಮಗನ ಆಕ್ಷೇಪ…!

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದ ಪಿತಾಮಹರೆನಿಸಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮಹಾತ್ಮಾ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ, ಟ್ರಂಪ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿದ್ದಾರೆ. ಭಾರತದ ಪಿತಾಮಹಾ ನರೇಂದ್ರ ಮೋದಿ ಎಂದು ಹೇಳುವ ಟ್ರಂಪ್ ಅಮೆರಿಕಾ ಅಧ್ಯಕ್ಷ ಟ್ರಂಪ್ ಅಮೆರಿಕಾ ಪಿತಾಮಹಾರಲ್ಲೊಬ್ಬರಾದ ಜಾರ್ಜ್ ವಾಷಿಂಗ್ಟನ್ ಅವರ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಿದ್ದರಿದ್ದಾರೆಯೇ ಎಂದು ಗಾಂಧಿ ಮರಿಮೊಮ್ಮಗ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ. ಸರ್ಕಾರ ಈ ವರ್ಷ…

  • ಆರೋಗ್ಯ

    ಹಣೆಗೆ ತಿಲಕವಿಡುವುದರಿಂದ ಆಗುವ ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ.

  • ಜೀವನಶೈಲಿ

    ಬೆಳಗಿನ ತಿಂಡಿ ಬಿಟ್ಟುಬಿಡಿ, ತೂಕ ಇಳಿಸಿಕೊಳ್ಳಿ ! ತಿಳಿಯಲು ಈ ಲೇಖನ ಓದಿ…

    ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದ ವರೆಗೆ ಏನೂ ತಿನ್ನದೆ ಉಪವಾಸ ವಿದ್ದರೆ ಪ್ರತಿನಿತ್ಯ ಸುಮಾರು 350 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.

  • ಸುದ್ದಿ

    ‘ಇಂಟರ್ ನ್ಯಾಷನಲ್ ರೆಲಿಜಿಯಸ್ ಫ್ರೀಡಂಅವಾರ್ಡ್’ ತನ್ನದಾಗಿಸಿಕೊಂಡ 83 ವರ್ಷದ ಅಬೂಬಕರ್ ಅಬ್ದುಲ್ಲಹಿ….!

    ದಾಳಿಕೋರರಿಂದ ನೂರಾರು ಕ್ರೈಸ್ತರನ್ನು ರಕ್ಷಿಸಿದ ಮುಸ್ಲಿಂ ಧರ್ಮಗುರುವಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ ಅಮೆರಿಕಾಲಾಗೊಸ್, ನೈಜೀರಿಯಾ, ಜು.19:  ಮಧ್ಯ ನೈಜೀರಿಯಾದಲ್ಲಿ ದಾಳಿಯೊಂದರ ಸಂದರ್ಭ ತನ್ನ ನಿವಾಸ ಹಾಗೂ ಮಸೀದಿಯಲ್ಲಿ 262 ಕ್ರೈಸ್ತರಿಗೆ ಆಶ್ರಯವೊದಗಿಸಿದ 83 ವರ್ಷದ ಮುಸ್ಲಿಂ ಧರ್ಮಗುರು ಇಮಾಮ್ ಅಬೂಬಕರ್ ಅಬ್ದುಲ್ಲಾಹಿ ಎಂಬವರನ್ನು  ಅಮೆರಿಕಾ ಸರಕಾರ ಗೌರವಿಸಿದೆ. ಅಬ್ದುಲ್ಲಾಹಿ ಅವರ ಜತೆ ಸುಡಾನ್, ಇರಾಕ್, ಬ್ರೆಝಿಲ್ ಹಾಗೂ ಸೈಪ್ರಸ್ ದೇಶಗಳ ನಾಲ್ಕು ಮಂದಿ ಇತರ ಧಾರ್ಮಿಕ ನಾಯಕರಿಗೆ  2019ನೇ ವರ್ಷದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿ (ಇಂಟರ್…

  • ಆರೋಗ್ಯ

    ಹಲಸಿನ ಹಣ್ಣಿನ ಈ ಪ್ರಯೋಜನಗಳನ್ನು ಕೇಳಿದ್ರೆ, ನೀವು ತಿನ್ನದೇ ಸುಮ್ಮನೆ ಇರಲ್ಲ…

    ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.

  • ಆರೋಗ್ಯ

    ಖಾಲಿ ಹೊಟ್ಟೆಯಲ್ಲಿ Tea & Coffee ಕುಡಿಯುತ್ತಿದ್ದರೆ 1 ನಿಮಿಷದಲ್ಲಿ ಈ ಲೇಖನವನ್ನ ತಪ್ಪದೇ ಓದಿ .

    ಪ್ರೀತಿಯ ಸ್ನೇಹಿತರೇ ಮನುಷ್ಯ ಪ್ರತಿಯೊಂದನ್ನು ಮಾಡಲು ಜೀವನದಲ್ಲಿ ಆರೋಗ್ಯಕರವಾಗಿ ಬದುಕಲು ಎಷ್ಟೊಂದು ಆಹಾರವನ್ನು ಪ್ರತಿನಿತ್ಯ ನಾವು ಸೇವಿಸುತ್ತಿರುತ್ತಾರೆ ಇಂತಹ ಆಹಾರದಲ್ಲಿ ದೇಹಕ್ಕೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಯಾವ ಸಮಯದಲ್ಲಿ ಯಾವ ಆಹಾರವನ್ನು ತೆಗೆದುಕೊಳ್ಳಬೇಕು ಎಂಬುದರ ಕನಿಷ್ಠ ಮಾಹಿತಿಯೂ ಕೂಡ ನಮಗೆ ಇರುವುದಿಲ್ಲ ಅಂಥದ್ದೇ ಒಂದು ಪಾನೀಯವಾದ ಟೀ ಕಾಫಿ ಇದು ದೇಹಕ್ಕೆ ಎಂತಹ ದುಷ್ಪರಿಣಾಮವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನೀಡುತ್ತೇನೆಂದರೆ ದೇಹವನ್ನು ಯಾವ ಮಟ್ಟಿಗೆ ಹಾಳು ಮಾಡುತ್ತದೆ ಎಂಬುದರ ಬಗ್ಗೆ ಒಂದು ಚಿಕ್ಕ ಮಾಹಿತಿಯನ್ನು ನಾನು…