ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಪೂರ್ವ ಜನ್ಮದಲ್ಲಿ ಏನ್ಮಾಡಿದಿರಾ ನಿಮಗೆ ಗೊತ್ತಿದಿಯ ? ಅದೇನಂದ್ರೆ ಯಾರಿಗಾದ್ರು ಪೂರ್ವ ಜನ್ಮದ ಜ್ಞಾನ ಇರುತ್ತಾ? ಎಂದು ಕೆಳುತ್ತಿದ್ದೀರಿ . ನಿಜವಾಗಿಯೂ ಇರುವುದಿಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನಡೆದಿರುವ ಘಟನೆಗಳೇ ನೆನಪು ಇರುವುದಿಲ್ಲ.. ಇನ್ನು ಪೂರ್ವ ಜನ್ಮದ ವಿಷಯಗಳು ಹೇಗೆ ನೆನಪಿರುತ್ತವೆ ..? ಅದರಲ್ಲೂ ಪೂರ್ವ ಜನ್ಮದಲ್ಲಿ ಏನ್ ಏನ್ ಮಾಡಿದ್ರಿ ಅಂತ ಹೇಗೆ ಗೊತ್ತಾಗುತ್ತೆ …? ಅದರಲ್ಲೂ ಪೂರ್ವ ಜನ್ಮ ಅನ್ನೋದು ಇರುತ್ತಾ ..?
ಹಾ ಹೌದು ಇರುತ್ತಂತೆ..? ಪ್ರಮುಖ ಗ್ರೀಕ್ ತತ್ವಜ್ಞಾನಿ ಪೈಥಾಗೊರಸ್ ಪೂರ್ವ ಜನ್ಮ ಇರುತ್ತೆ ಎಂದು ತಿಳಿಸಿದ್ದಾರೆ ಅಸ್ಟೆ ಅಲ್ಲ ಆ ಜನ್ಮದಲ್ಲೂ ಯಾರು ಯಾರು ಏನ್ ಏನ್ ಮಡ್ತಿದ್ರು ಎಂದು ಸಹ ತಿಳಿಸಿದ್ದಾರೆ ಅದಕ್ಕೆ ಏನ್ ಮಡ್ಬೇಕಂದ್ರೆ….
ಪೂರ್ವ ಜನ್ಮದಲ್ಲಿ ಯಾರದ್ರು ಏನ್ ಮಾಡಿದಾರೆ ಅಂತ ತಿಳ್ಕೊಬೇಕು ಅಂದ್ರೆ ಅವರ ಪಾಸ್ಟ್ ಲೈಫ್ ಅನ್ನು ನೋಡಬೇಕಾಗಿದೆ.ಅದು ಹೇಗೆ ನೋದಬೇಕಂದ್ರೆ … ಎರಡು ನಂಬರ್ಗಳನ್ನು ಮೊದಲೇ ಕಂಡು ಹಿಡಿಯಬೇಕು ಅದು 1. ಹಳೇ ನಂಬರ್ 2.ಇನ್ನರ್ ನೀಡ್ ನಂಬರ್ .
ಲೈಫ್ ಹಳೇ ನಂಬರ್ ಲೆಕ್ಕ ಮಾಡೋದು ಹೇಗೆ ಅಂದ್ರೆ ..
ಉದಾಹರಣೆಗೆ ಯಾರಾದರು ಮೇ 12 1960 ರಂದು ಜನಿಸಿದ್ದಾರೆ ಎಂದು ಕಲ್ಪನೆ ಮಾಡಿಕೊಳ್ಳೋಣ. ಅವಾಗ ಅವರ ಲೈಫ್ ಹಳೇ ನಂಬರ್ ಹೇಗಿರುತ್ತೆಂದರೆ 05+12+1960=1977 ಮತ್ತೆ ಇದರಲ್ಲಿ ಇರುವ ನಾಲ್ಕು ಸಂಖ್ಯೆಗಳನ ಕೂಡಿರಿ ಅವಾಗ 1+9+7+8=25 ಆಗುತ್ತದೆ ಇದರಲ್ಲಿ ಇರುವ 2 ಅಂಕಿಗಳನ್ನು ಕೂಡಿರಿ 2+5=7 ಇದು ಹಳೆಯ ನಂಬರ್ ಆಗುತ್ತದೆ.
ಮತ್ತೆ ಇನ್ನರ್ ನೀಡ್ ನಂಬರನ್ನು ಹೇಗೆ ಲೆಕ್ಕಿಸುವುದೆಂದರೆ …priya sharma ಅನ್ನೋ ಹೆಸರು ಇದೆ ಎಂದುಕೊಳ್ಳೋಣ ಅದರಲ್ಲಿ ಅಕ್ಷರಗಳಾದ i,a,a, ಅನ್ನು ತಗೆದುಕೊಳ್ಳಬೇಕು ಮತ್ತೆ ಇದಕ್ಕೆ ನಂಬರ್,ಗಳು ಹೇಗೆ ಇರುತ್ತವೆ ಎಂದರೆ A=1; E=5; I=9;O=6; U=3 ಇದರ ಪ್ರಕಾರ ಇರುತ್ತದೆ ಮೊದಲು ಬಂದಿರುವ i,a,a ಇದಕ್ಕೆ ಈ ನಂಬರ್’ಗಳನ್ನು ಕೊಟ್ಟು ಕೂಡಬೇಕು . ಅಂದ್ರೆ …..9+1+1+1 ಆಗುತ್ತದೆ.ಇದರ ಮೊತ್ತ 12 ಆಗುತ್ತದೆ.ಇದನ್ನು ಮತ್ತೆ ಕೂಡಿದರೆ 1+2+3 ಆಗುತ್ತದೆ.ಇದು ಇನ್ನರ್ ನೀಡ್ ನಂಬರ್ ಆಗುತ್ತದೆ.
ಮೇಲೆ ಬಂದಿರುವ ಹಳೇ ನಂಬರ್ 7, ಕೆಳೆಗೆ ಬಂದಿರುವ ಇನ್ನರ್ ನೀಡ್ ನಂಬರ್ 3ಅನ್ನು ಕೂಡಬೇಕು .10 ಆಗುತ್ತದೆ . ಇದನ್ನು ಮತ್ತೆ ಕೂಡಬೇಕು .1+0=1 ಆಗುತ್ತದೆ ಇದೆ ಪಾಸ್ಟ್ ಲೈಫ್ ನಂಬರ್ ಆಗುತ್ತದೆ . ಈ ನಂಬರ್ 1 ರಿಂದ 9 ರ ಮಧ್ಯದಲ್ಲಿ ಬರುತ್ತದೆ. ಹಾಗೆ ಯಾರಿಗಾದರೂ ಬರುವ ಪಾಸ್ಟ್ ಲೈಫ್ ನಂಬರ್’ನ ಪ್ರಕಾರ, ಅವರು ಪೂರ್ವ ಜನ್ಮದಲ್ಲಿ ಏನು ಮಾಡುತ್ತಿದ್ದರು ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.ಮತ್ತೆ 1 ರಿಂದ 9 ರ ಮಧ್ಯೆ ಬರುವ ನಂಬರ್’ನ ಪ್ರಕಾರ , ಪೂರ್ವ ಜನ್ಮದಲ್ಲಿ ಯಾರು ಯಾರು ಏನ್ ಮಾಡುತ್ತಿರುತ್ತಾರೆಂದರೆ….
ಸಂಖ್ಯೆ 1 ಬಂದರೆ : ನೀವು ಪೂರ್ವ ಜನ್ಮದಲ್ಲಿ ರಾಜ, ರಾಣಿ, ಪೋಲಿಸ್, ರಾಜಕೀಯ ನಾಯಕರು ಆಗಿರ್ತೀರ.
ಸಂಖ್ಯೆ 2 ಬಂದರೆ : ನೀವು ಪೂರ್ವ ಜನ್ಮದಲ್ಲಿ ಜವಳಿಯಾಗಿರುತ್ತೀರಿ.ಏನು ಕೆಲಸ ಮಾಡದಿರ, ಏನೋ ಕಳಕಂಡನ್ಗೆ ಇರ್ತೀರಾ.
ಸಂಖ್ಯೆ 3 ಬಂದರೆ : ನೀವು ಪೂರ್ವ ಜನ್ಮದಲ್ಲಿ ಕಲಾವಿದ ಅಥವಾ ಬರಹಗಾರ ಹಾಗಿರುತ್ತೀರಿ.
ಸಂಖ್ಯೆ 4 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸೈನಿಕರು ಅಥವಾ ಗುಲಾಮರು ಹಾಗಿರುತ್ತೀರಿ.
ಸಂಖ್ಯೆ 5 ಬಂದರೆ : ನೀವು ಪೂರ್ವ ಜನ್ಮದಲ್ಲಿ ಹೋರಾಟಗಾರರು ಹಾಗಿರುತ್ತೀರಿ.
ಸಂಖ್ಯೆ 6 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸನ್ಯಾಸಿ ಅಥವಾ ಗುರುವು ಹಾಗಿರುತ್ತೀರಿ.
ಸಂಖ್ಯೆ 7 ಬಂದರೆ : ನೀವು ಪೂರ್ವ ಜನ್ಮದಲ್ಲಿ ಡಾಕ್ಟರ್ ಅಥವಾ ವ್ಯಾಪಾರಿ ಹಾಗಿರುತ್ತೀರಿ.
ಸಂಖ್ಯೆ8ಬಂದರೆ :ನೀವು ಪೂರ್ವ ಜನ್ಮದಲ್ಲಿ ಆಧ್ಯಾತ್ಮಿಕ ಚಿಂತಕ ಅಥವಾ ಭೋದಕ ಹಾಗಿರುತ್ತೀರಿ.
ಸಂಖ್ಯೆ 9 ಬಂದರೆ:ನೀವು ಪೂರ್ವ ಜನ್ಮದಲ್ಲಿ ಪತ್ರಕರ್ತ ಅಥವಾ ಜೋತಿಷಿ ಹಾಗಿರುತ್ತೀರಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏಪ್ರಿಲ್ 1ರಿಂದ ವಾಹನ ಚಲಾಯಿಸಲು ನೈಸರ್ಗಿಕ ಅನಿಲ ಬಳಸುತ್ತಿರುವವರು ಹಾಗೂ ಅಡುಗೆ ಅನಿಲ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಏಪ್ರಿಲ್ 1ರಂದು ಸ್ಥಳೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ದರ ಪರಿಷ್ಕರಣೆಯಾಗಲಿದೆ. 2 ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಏರಿಕೆ ಮಾಡುವ ಸಾಧ್ಯತೆ ಇದೆ. ಬೆಲೆ ಏರಿಕೆ ಕಾರಣ:- ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊಡೆತ ಬೀಳಲಿದೆ. ಆದ್ರೆ ಅನಿಲ ಕ್ಷೇತ್ರಗಳಲ್ಲಿ 10 ಬಿಲಿಯನ್ ಡಾಲರ್ ನಷ್ಟು ಭಾರೀ ಮೊತ್ತ ಹೂಡಿಕೆ ಮಾಡಲು ಮುಂದಾಗಿರುವ ಖಾಸಗಿ ಕಂಪನಿ ರಿಲಯೆನ್ಸ್ ಇಂಡಸ್ಟ್ರೀಸ್…
ಬುಧವಾರ , 04/04/2018 ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ… ಮೇಷ:– ಮನಃಕಾರಕ ಚಂದ್ರ ಚತುರ್ಥಸ್ಥಾನದಲ್ಲಿ ಸಂಚರಿಸುವ ಮೂಲಕ ಈ ದಿನ ಮಾನಸಿಕ ಖಿನ್ನತೆಯನ್ನು ಹೆಚ್ಚು ಮಾಡುವರು. ಶಿವನ ಸ್ತುತಿ ಪಠಿಸಿರಿ. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿರಿ ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ವೃಷಭ:- ನೀವೇ ಮುಂದಾಗಿ ನಿಂತು ನಡೆಸುವ ಕೆಲಸಕ್ಕೆ ಮನಸ್ಸಿನ ಸಿದ್ಧತೆ ಬೇಕಾಗುವುದು. ಈ ದಿನ ಏಕಾಗ್ರತೆಯಿಂದ ಕೆಲಸವನ್ನು ಆರಂಭಿಸಿರಿ. ಮನೋಕಾಮನೆಗಳು ಪೂರ್ಣಗೊಳ್ಳುವುದು….
ದೇಹದ ತೂಕವನ್ನು ಇಳಿಸುವುದು ಇತ್ತೀಚಿನ ದಿನಗಳಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ದೇಹಕ್ಕೆ ಶ್ರಮ ನೀಡದಿರುವುದು, ಅನಾರೋಗ್ಯಕರ ಆಹಾರ ಶೈಲಿ, ಅನಿಯಂತ್ರಿತ ಬೊಜ್ಜು ಪದಾರ್ಥಗಳ ಸೇವನೆ, ಒತ್ತಡ ಈ ಎಲ್ಲವೂ ಸೇರಿ ದೇಹದ ತೂಕವನ್ನು ಹೆಚ್ಚಿಸುತ್ತವೆ.
ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮಾರಾಟ ಪ್ರಕ್ರಿಯೆ 2020ರ ಮಾರ್ಚ್ ತಿಂಗಳ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾಗಿ ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ. ನಿರ್ಮಲಾ ಸೀತಾರಾಮನ್ ಮಾತನಾಡಿ, ಸರ್ಕಾರದಿಂದ ನಡೆದ ಅಂತರರಾಷ್ಟ್ರೀಯ ರೋಡ್ ಷೋಗಳಲ್ಲಿ ಏರ್ ಇಂಡಿಯಾ ಖರೀದಿಗೆ ಹೂಡಿಕೆದಾರರು ‘ಸಾಕಷ್ಟು ಆಸಕ್ತಿ’ ತೋರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಏರ್ ಇಂಡಿಯಾ ಮಾರಾಟಕ್ಕೆ ಮುಂದಾದಾಗ ಹೂಡಿಕೆದಾರರಿಂದ ಸಕಾರಾತ್ಮಕವಾದ ಸ್ಪಂದನೆ ಬಂದಿರಲಿಲ್ಲ….
ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…