ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಪೂರ್ವ ಜನ್ಮದಲ್ಲಿ ಏನ್ಮಾಡಿದಿರಾ ನಿಮಗೆ ಗೊತ್ತಿದಿಯ ? ಅದೇನಂದ್ರೆ ಯಾರಿಗಾದ್ರು ಪೂರ್ವ ಜನ್ಮದ ಜ್ಞಾನ ಇರುತ್ತಾ? ಎಂದು ಕೆಳುತ್ತಿದ್ದೀರಿ . ನಿಜವಾಗಿಯೂ ಇರುವುದಿಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನಡೆದಿರುವ ಘಟನೆಗಳೇ ನೆನಪು ಇರುವುದಿಲ್ಲ.. ಇನ್ನು ಪೂರ್ವ ಜನ್ಮದ ವಿಷಯಗಳು ಹೇಗೆ ನೆನಪಿರುತ್ತವೆ ..? ಅದರಲ್ಲೂ ಪೂರ್ವ ಜನ್ಮದಲ್ಲಿ ಏನ್ ಏನ್ ಮಾಡಿದ್ರಿ ಅಂತ ಹೇಗೆ ಗೊತ್ತಾಗುತ್ತೆ …? ಅದರಲ್ಲೂ ಪೂರ್ವ ಜನ್ಮ ಅನ್ನೋದು ಇರುತ್ತಾ ..?
ಹಾ ಹೌದು ಇರುತ್ತಂತೆ..? ಪ್ರಮುಖ ಗ್ರೀಕ್ ತತ್ವಜ್ಞಾನಿ ಪೈಥಾಗೊರಸ್ ಪೂರ್ವ ಜನ್ಮ ಇರುತ್ತೆ ಎಂದು ತಿಳಿಸಿದ್ದಾರೆ ಅಸ್ಟೆ ಅಲ್ಲ ಆ ಜನ್ಮದಲ್ಲೂ ಯಾರು ಯಾರು ಏನ್ ಏನ್ ಮಡ್ತಿದ್ರು ಎಂದು ಸಹ ತಿಳಿಸಿದ್ದಾರೆ ಅದಕ್ಕೆ ಏನ್ ಮಡ್ಬೇಕಂದ್ರೆ….
ಪೂರ್ವ ಜನ್ಮದಲ್ಲಿ ಯಾರದ್ರು ಏನ್ ಮಾಡಿದಾರೆ ಅಂತ ತಿಳ್ಕೊಬೇಕು ಅಂದ್ರೆ ಅವರ ಪಾಸ್ಟ್ ಲೈಫ್ ಅನ್ನು ನೋಡಬೇಕಾಗಿದೆ.ಅದು ಹೇಗೆ ನೋದಬೇಕಂದ್ರೆ … ಎರಡು ನಂಬರ್ಗಳನ್ನು ಮೊದಲೇ ಕಂಡು ಹಿಡಿಯಬೇಕು ಅದು 1. ಹಳೇ ನಂಬರ್ 2.ಇನ್ನರ್ ನೀಡ್ ನಂಬರ್ .
ಲೈಫ್ ಹಳೇ ನಂಬರ್ ಲೆಕ್ಕ ಮಾಡೋದು ಹೇಗೆ ಅಂದ್ರೆ ..
ಉದಾಹರಣೆಗೆ ಯಾರಾದರು ಮೇ 12 1960 ರಂದು ಜನಿಸಿದ್ದಾರೆ ಎಂದು ಕಲ್ಪನೆ ಮಾಡಿಕೊಳ್ಳೋಣ. ಅವಾಗ ಅವರ ಲೈಫ್ ಹಳೇ ನಂಬರ್ ಹೇಗಿರುತ್ತೆಂದರೆ 05+12+1960=1977 ಮತ್ತೆ ಇದರಲ್ಲಿ ಇರುವ ನಾಲ್ಕು ಸಂಖ್ಯೆಗಳನ ಕೂಡಿರಿ ಅವಾಗ 1+9+7+8=25 ಆಗುತ್ತದೆ ಇದರಲ್ಲಿ ಇರುವ 2 ಅಂಕಿಗಳನ್ನು ಕೂಡಿರಿ 2+5=7 ಇದು ಹಳೆಯ ನಂಬರ್ ಆಗುತ್ತದೆ.
ಮತ್ತೆ ಇನ್ನರ್ ನೀಡ್ ನಂಬರನ್ನು ಹೇಗೆ ಲೆಕ್ಕಿಸುವುದೆಂದರೆ …priya sharma ಅನ್ನೋ ಹೆಸರು ಇದೆ ಎಂದುಕೊಳ್ಳೋಣ ಅದರಲ್ಲಿ ಅಕ್ಷರಗಳಾದ i,a,a, ಅನ್ನು ತಗೆದುಕೊಳ್ಳಬೇಕು ಮತ್ತೆ ಇದಕ್ಕೆ ನಂಬರ್,ಗಳು ಹೇಗೆ ಇರುತ್ತವೆ ಎಂದರೆ A=1; E=5; I=9;O=6; U=3 ಇದರ ಪ್ರಕಾರ ಇರುತ್ತದೆ ಮೊದಲು ಬಂದಿರುವ i,a,a ಇದಕ್ಕೆ ಈ ನಂಬರ್’ಗಳನ್ನು ಕೊಟ್ಟು ಕೂಡಬೇಕು . ಅಂದ್ರೆ …..9+1+1+1 ಆಗುತ್ತದೆ.ಇದರ ಮೊತ್ತ 12 ಆಗುತ್ತದೆ.ಇದನ್ನು ಮತ್ತೆ ಕೂಡಿದರೆ 1+2+3 ಆಗುತ್ತದೆ.ಇದು ಇನ್ನರ್ ನೀಡ್ ನಂಬರ್ ಆಗುತ್ತದೆ.
ಮೇಲೆ ಬಂದಿರುವ ಹಳೇ ನಂಬರ್ 7, ಕೆಳೆಗೆ ಬಂದಿರುವ ಇನ್ನರ್ ನೀಡ್ ನಂಬರ್ 3ಅನ್ನು ಕೂಡಬೇಕು .10 ಆಗುತ್ತದೆ . ಇದನ್ನು ಮತ್ತೆ ಕೂಡಬೇಕು .1+0=1 ಆಗುತ್ತದೆ ಇದೆ ಪಾಸ್ಟ್ ಲೈಫ್ ನಂಬರ್ ಆಗುತ್ತದೆ . ಈ ನಂಬರ್ 1 ರಿಂದ 9 ರ ಮಧ್ಯದಲ್ಲಿ ಬರುತ್ತದೆ. ಹಾಗೆ ಯಾರಿಗಾದರೂ ಬರುವ ಪಾಸ್ಟ್ ಲೈಫ್ ನಂಬರ್’ನ ಪ್ರಕಾರ, ಅವರು ಪೂರ್ವ ಜನ್ಮದಲ್ಲಿ ಏನು ಮಾಡುತ್ತಿದ್ದರು ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.ಮತ್ತೆ 1 ರಿಂದ 9 ರ ಮಧ್ಯೆ ಬರುವ ನಂಬರ್’ನ ಪ್ರಕಾರ , ಪೂರ್ವ ಜನ್ಮದಲ್ಲಿ ಯಾರು ಯಾರು ಏನ್ ಮಾಡುತ್ತಿರುತ್ತಾರೆಂದರೆ….
ಸಂಖ್ಯೆ 1 ಬಂದರೆ : ನೀವು ಪೂರ್ವ ಜನ್ಮದಲ್ಲಿ ರಾಜ, ರಾಣಿ, ಪೋಲಿಸ್, ರಾಜಕೀಯ ನಾಯಕರು ಆಗಿರ್ತೀರ.
ಸಂಖ್ಯೆ 2 ಬಂದರೆ : ನೀವು ಪೂರ್ವ ಜನ್ಮದಲ್ಲಿ ಜವಳಿಯಾಗಿರುತ್ತೀರಿ.ಏನು ಕೆಲಸ ಮಾಡದಿರ, ಏನೋ ಕಳಕಂಡನ್ಗೆ ಇರ್ತೀರಾ.
ಸಂಖ್ಯೆ 3 ಬಂದರೆ : ನೀವು ಪೂರ್ವ ಜನ್ಮದಲ್ಲಿ ಕಲಾವಿದ ಅಥವಾ ಬರಹಗಾರ ಹಾಗಿರುತ್ತೀರಿ.
ಸಂಖ್ಯೆ 4 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸೈನಿಕರು ಅಥವಾ ಗುಲಾಮರು ಹಾಗಿರುತ್ತೀರಿ.
ಸಂಖ್ಯೆ 5 ಬಂದರೆ : ನೀವು ಪೂರ್ವ ಜನ್ಮದಲ್ಲಿ ಹೋರಾಟಗಾರರು ಹಾಗಿರುತ್ತೀರಿ.
ಸಂಖ್ಯೆ 6 ಬಂದರೆ : ನೀವು ಪೂರ್ವ ಜನ್ಮದಲ್ಲಿ ಸನ್ಯಾಸಿ ಅಥವಾ ಗುರುವು ಹಾಗಿರುತ್ತೀರಿ.
ಸಂಖ್ಯೆ 7 ಬಂದರೆ : ನೀವು ಪೂರ್ವ ಜನ್ಮದಲ್ಲಿ ಡಾಕ್ಟರ್ ಅಥವಾ ವ್ಯಾಪಾರಿ ಹಾಗಿರುತ್ತೀರಿ.
ಸಂಖ್ಯೆ8ಬಂದರೆ :ನೀವು ಪೂರ್ವ ಜನ್ಮದಲ್ಲಿ ಆಧ್ಯಾತ್ಮಿಕ ಚಿಂತಕ ಅಥವಾ ಭೋದಕ ಹಾಗಿರುತ್ತೀರಿ.
ಸಂಖ್ಯೆ 9 ಬಂದರೆ:ನೀವು ಪೂರ್ವ ಜನ್ಮದಲ್ಲಿ ಪತ್ರಕರ್ತ ಅಥವಾ ಜೋತಿಷಿ ಹಾಗಿರುತ್ತೀರಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರೆಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ, ಭಾರತದಲ್ಲಿ ಕೂಡ ಇದೆ ತರಹದ ಹಲವಾರು ಪದ್ದತಿಗಳು ವಿವಿಧ ಪ್ರದೇಶಗಳಲ್ಲಿ ಲಭ್ಯವಿದೆ. ಇಷ್ಟಕ್ಕೂ ಈ ಹಸ್ತದ ರೇಖೆಗಳನ್ನು ಗುರುತಿಸಿ ಹೇಳುವ ಪದ್ದತಿಯನ್ನು ಹಲವರು ನಂಬುತ್ತಾರೆ, ಇನ್ನು ಕೆಲವರು ಬೊಗಳೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಇದು ಅವರವರ ಅನುಭವ ಹಾಗು…
ಬಾಯಿ ನಮ್ಮ ದೇಹಾರೋಗ್ಯದ ಕನ್ನಡಿ ಎನ್ನುತ್ತಾರೆ,ಆದರೆ ಕೆಲವರು ಹಲ್ಲುಜ್ಜುವಾಗ ಸ್ನೇಹಿತರ ಜೊತೆ ಮಾತನಾಡಿಕೊಂಡೋ, ಟಿವಿ ನೋಡಿಕೊಂಡೋ, ಮತ್ತೆನ್ನಿನೋ ಮಾಡಿಕೊಂಡೋ ಗಂಟೆಗಟ್ಟಲೆ ಹಲ್ಲು ಉಜ್ಜುತ್ತಾರೆ….
ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದು, ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ರಾಜ್ಯ ರಾಜಕಾರಣದಿಂದ ದೂರವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಮಂಡ್ಯ ಕ್ಷೇತ್ರದಲ್ಲಿ ಮತದಾನ ಮಾಡುವ ಗೋಜಿಗೂ ರಮ್ಯಾ ಹೋಗಿರಲಿಲ್ಲ. ಇದೀಗ ಗುರುವಾರದಂದು ರಾಜ್ಯದಲ್ಲಿ ಮೊದಲ ಹಂತದ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(14 ಮಾರ್ಚ್, 2019) ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ನಿಮ್ಮ ಮನೆಯ ಕರ್ತವ್ಯಗಳನ್ನು ನೀವು…
ಹೊಸ ವರ್ಷ ಶುರುವಾಗಿದೆ. ಹೊಸ ವರ್ಷ ಒಳ್ಳೆಯದನ್ನು ನೀಡಲಿ ಎಂದು ಎಲ್ಲರೂ ಬಯಸ್ತಾರೆ. ಹೊಸ ವರ್ಷ ಕೆಲವರ ಅದೃಷ್ಟ ಬದಲಿಸಿದ್ರೆ ಮತ್ತೆ ಕೆಲವರ ದುರಾದೃಷ್ಟಕ್ಕೆ ಕಾರಣವಾಗಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಹೊಸ ವರ್ಷ ಯಾವ ರಾಶಿಗೆ ಯಾವ ಫಲ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಮಕರ ಸಂಕ್ರಾಂತಿ ನಂತ್ರ ವೃಶ್ಚಿಕ ರಾಶಿಯವರ ಅದೃಷ್ಟ ಬದಲಾಗಲಿದ್ದು ಏನೆಲ್ಲಾ ಬದಲಾವಣೆಗಳು ಆಗಲಿದೆ ನೋಡಿ… ಹೊಸ ವರ್ಷದಲ್ಲಿ ಈ ರಾಶಿಯವರ ಅದೃಷ್ಟ ಬದಲಾಗ್ತಿದೆ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಅರ್ಧಕ್ಕೆ ನಿಂತ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಈ…
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಉದ್ಯಮಿ ಸಿದ್ಧಾರ್ಥ್ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ. ಶಾಸಕರು ಕಾಫಿ ಡೇ ಎಂಡಿ ಸಿದ್ಧಾರ್ಥ್ ಅವರ ಆಪ್ತ ಸ್ನೇಹಿತ ಹಾಗೂ ಹಿತೈಷಿಯಾಗಿದ್ದಾರೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕರು, ಸಿದ್ಧಾರ್ಥ್ ಅವರು ಲಕ್ಷಾಂತರ ಜನರಿಗೆ ಆಸರೆ, ಬದುಕು ಕೊಟ್ಟಿದ್ದಾರೆ. ಅವರು ಯಾವುದಕ್ಕೂ ಹೆದರಿದವರೇ ಅಲ್ಲ ಎಂದು ಕಣ್ಣೀರು…