News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಸುದ್ದಿ

ಅಮ್ಮ ನೀನು ಎಲ್ಲಿರುವೆ.?ನಿನ್ನ ಕಂದ ಜೀವಂತವಾಗಿರುವನು..ನನ್ನ ಬಳಿಗೆ ಬಾ..ಮುಂದೆ ಓದಿ ಆ ತಾಯಿಗೆ ತಲಪುವವರೆಗೂ ಶೇರ್ ಮಾಡಿ…

262

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ನಾವು ಮನುಷ್ಯರು ಇಷ್ಟೊಂದು ಕ್ರೂರಿಗಳಾಗಿ ಬಿಟ್ಟಿದ್ದೇವೆಯೇ.?ಯಾಕಂದ್ರೆ ಇಲ್ಲೊಬ್ಬ ಮಹಾ ತಾಯಿ ತನ್ನ ಹಸುಗೂಸು ಕಂದಮ್ಮನನ್ನು, ಕರುಣೆಯಿಲ್ಲದೆ  ಜೀವಂತವಾಗಿಯೇ ಮಣ್ಣಲ್ಲಿ ಮುಚ್ಚಿ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಮ್ಮಲ್ಲಿ ಎಷ್ಟೋ ಜನಕ್ಕೆ ಮಕ್ಕಳಿಲ್ಲದೆ, ಮಕ್ಕಳಿಗಾಗಿ ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ.ಆದರೆ ಸಂತಾನ ಭಾಗ್ಯ ಇರುವ ಕೆಲವರು ಹೀಗೆ ಮಕ್ಕಳನ್ನು ಮಣ್ಣಲ್ಲಿ ಹುತು ಬಿಡುವುದೋ, ಎಲ್ಲೋ ಬಿಸಾಡಿ ಹೋಗುವುದೋ ಮಾಡುತ್ತಾರೆ.

ಅಮ್ಮ ನಿನಗೆ ಕರುಣೆನೇ ಇಲ್ವ..?

ಆಗತಾನೆ ಕಣ್ಬಿಟ್ಟ ನನಗೆ ನಿನ್ನ ನೋಡೋ ಆಸೆ ,
ನಿನ್ನ ಬೆಚ್ಚಗಿನ ಮಡಿಲಲ್ಲಿ ಮಲಗಿ ನಿದ್ರಿಸೋ ಆಸೆ ಆದ್ರೆ ನೀನ್ಯಾಕಮ್ಮ ನನ್ನನ್ನು ಮಣ್ಣಿನೊಳಗೆ ಮಲಗಿಸಿದೆ ..ಹೊಟ್ಟೆಯಲ್ಲಿದ್ದಾಗ ನಿಂಗೆ ಭಾರ ಅನಿಸದ ನಾನು ಭೂಮಿಗೆ ಬರ್ತಿದಂತೆ ಭಾರ ಆದ್ನ ಅಮ್ಮಾ ??
ಉಸಿರುಗಟ್ಟೋ ಮಣ್ಣಿನೊಳಗೂ ನಿನ್ನನ್ನ ನೋಡ್ಬೇಕು , ನಿನ್ನ ಮಡಿಲು ಸೇರಬೇಕು , ಈ ಪ್ರಪಂಚಕ್ಕೆ ಕಾಲಿಡ್ಬೇಕು ಅಂತ ಪರಿತಪಿಸಿ ಕೂಗಾಡಿ ಕೊನೆಗೂ ಸಾವನ್ನ ಜಯಿಸಿದ್ದೀನಿ ಅಮ್ಮಾ ??

ಆ ಹೃದಯವಿದ್ರಾವಕ ವಿಡಿಯೋ ನೋಡಿ ಕಣ್ಣೀರು ಬರ್ದೇ ಇರಲ್ಲ…

ನೀನೇ ಹೆತ್ತ ಕಂದಮ್ಮನ ಹಿಡಿ ಹಿಡಿ ಮಣ್ಣಾಕುವಾಗ ನಿಂಗೆ ಕಿಂಚಿತ್ತೂ ಪಶ್ಚಾತ್ತಾಪ ಆಗ್ಲೇ ಇಲ್ವಾ..?

ಹೆತ್ತವಳ ಮಡಿಲಲ್ಲಿ ಇರಬೇಕಿದ್ದ ನಾನು ಇನ್ಯಾರದ್ದೋ ಮಾತೃಹೃದಯದ ಮಡಿಲು ಸೇರಿದ್ದೀನಿ…
ಈ ಘಟನೆ ಚಿಂತಾಮಣಿ ತಾಲೂಕಿನ ಚಿಕ್ಕದಾಸನಹಳ್ಳಿಯಲ್ಲಿ ನಡೆದಿದೆ. ಆಗತಾನೇ ಜನಿಸಿದ ಜೀವಂತ ಗಂಡು ಮಗುವನ್ನು ಕ್ರೂರ ಹೃದಯದ ಪಾಪಿಗಳು ಹೂತು ಹಾಕಿ ಹೋಗಿದ್ರು.

ಆ ಮಗು ಜೀವಂತವಾಗಿದೆ…

ಮಗುವಿನ ಕರುಳಬಳ್ಳಿಯೂ ಸಹ ಹಾಗೇ ಇದೆ. ಆದ್ರೆ  ಪವಾಡ ಸದೃಶ್ಯ‌‌ರೀತಿಯಲ್ಲಿ ಮಗು ಜೀವಂತವಾಗಿದೆ. ಮಗುವಿನ ಚೀರಾಟವನ್ನು ಕೇಳಿದ ಸ್ಥಳೀಯರು ಮಗುವನ್ನು ರಕ್ಷಿಸಿ ಕುರುಬೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಸದ್ಯ ಮಗು ಸ್ಥಳೀಯ ಆಶಾ ಕಾರ್ಯಕರ್ತೆ ರಾಧ , ಮತ್ತು ಆಸ್ಪತ್ರೆಯ ವೈದ್ಯೆ ಪೂರ್ಣಿಮಾ ಅವರ ಹಾರೈಕೆಯಲ್ಲಿ ಬೆಳೆಯುತ್ತಿದೆ..

ಸ್ನೇಹಿತರೇ ಆ ತಾಯಿಗೆ ತಲಪುವವರೆಗೂ, ನಿಮ್ಮ ಕೈಲಾದಷ್ಟು ಶೇರ್ ಮಾಡಿ..ಆಕೆಗೆ ಕರುಣೆ ಏನಾದ್ರೂ ಇದ್ರೆ, ಬಂದು ಆ ಮಗುವನ್ನು ತೆಗೆದುಕೊಂಡು ಸಾಕಿ ದೊಡ್ಡವನಾಗಿ ಮಾಡಲಿ..ಇದು ನಿಮ್ಮಲ್ಲಿ ನಾವು ಮಾಡುವ ವಿನಂತಿ…

ಮೂಲ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ