inspirational, ಇತಿಹಾಸ, ಕರ್ನಾಟಕ, ಜೀವನಶೈಲಿ

ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ.

4341

ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ. ನಿಮ್ಮ ಹಳ್ಳಿ ಮತ್ತು ನಿಮ್ಮ ಉಪಜಾತಿ ಯಾವುದು ಎಂದು ತಿಳಿಸಿ.


1  ಗಂಗಡಕಾರ ಒಕ್ಕಲಿಗ 2  ಕುಂಚಿಟಿಗು ಒಕ್ಕಲಿಗ 3. ದಾಸ ಒಕ್ಕಲಿಗ 4. ಕುಡು ಒಕ್ಕಲಿಗ
5. ಪಂಚಮಸಾಲಿ ಒಕ್ಕಲಿಗ 6. ಹಳ್ಳಿಕಾರ ಒಕ್ಕಲಿಗ 7. ನಾಮದಾರಿ ಕುಂಚಿಟಿಗ ಒಕ್ಕಲಿಗ
8. ನಾಮದಾರಿ ಒಕ್ಕಲಿಗ 9. ಮುಳ್ಳು ಒಕ್ಕಲಿಗ  10 ಗಂಗಕುಲ ಒಕ್ಕಲಿಗ 11.ಗಾವುಂಡ ಒಕ್ಕಲಿಗ
12 ಗೌಡ ಒಕ್ಕಲಿಗ 13.ಮೊರಸು ಒಕ್ಕಲಿಗ 14 ಮುಸುಕು ಒಕ್ಕಲಿಗ 15 ಬೆರಳ್ಕೊಡಗೆ ಒಕ್ಕಲಿಗ
16 ರೆಡ್ಡಿ ಒಕ್ಕಲಿಗ 17 ಕಾಪು ಕಮ್ಮ ಒಕ್ಕಲಿಗ 18 ಹಳೆ ಪೈಕಿ ಒಕ್ಕಲಿಗ 19 ಪಾಳ್ಯ ಒಕ್ಕಲಿಗ
20 ಪಾಳ್ಯದಸೀಮೆ ಒಕ್ಕಲಿಗ 21 ಕಾನುಸಾಲು ಒಕ್ಕಲಿಗ 22 ನೆರಳಗಟ್ಟದ ಒಕ್ಕಲಿಗ 23 ಕುತ್ತೇರುಸಾಲು ಒಕ್ಕಲಿಗ

24 ಭೈರೇದೇವರ ಒಕ್ಕಲಿಗ 25 ಹೊಸ ದ್ಯಾವ್ರು ಒಕ್ಕಲಿಗ 26 ಬಂಡಿ ದ್ಯಾವ್ರು ಒಕ್ಕಲಿಗ
27 ಊರದ್ಯಾವ್ರು ಒಕ್ಕಲಿಗ 28 ಭೈರವ ಒಕ್ಕಲಿಗ 29 ಪೆಟ್ಟಿಗೆ ಒಕ್ಕಲಿಗ 30 ಮೋಟಾಡು ಒಕ್ಕಲಿಗ
31 ಬೆಳ್ಳಿ ಒಕ್ಕಲಿಗ 32 ರೊದ್ದಗಾರು ಒಕ್ಕಲಿಗ 33 ರೆಡ್ಡಿಪೂಜಾರ ಒಕ್ಕಲಿಗ 34 ತೆಲುಗುಗೌಡ ಒಕ್ಕಲಿಗ
35 ನಾಮದರೆಡ್ಡಿ ಒಕ್ಕಲಿಗ 36 ಪಾಮರರೆಡ್ಡಿ ಒಕ್ಕಲಿಗ 37 ಲಿಂಗದಾರಿ ಕುಂಚಿಟಿಗ ಒಕ್ಕಲಿಗ

38 ಎತ್ತಿನ ಕುಂಚಿಟಿಗ ಒಕ್ಕಲಿಗ 39 ಕಾಮಾಟಿ ಕುಂಚಿಟಿಗ ಒಕ್ಕಲಿಗ 40 ಕುಂಚ ಒಕ್ಕಲಿಗ
41 ನೊಣಬ ಒಕ್ಕಲಿಗ 42 ಸರ್ಪ ಒಕ್ಕಲಿಗ 43 ಚೋಳ ಒಕ್ಕಲಿಗ 44 ಶೆಟ್ಟಿಗಾರ ಒಕ್ಕಲಿಗ
45 ಏಳುಮನೆ ಒಕ್ಕಲಿಗ 46 ಭಂಟ ಒಕ್ಕಲಿಗ 47 ಮಲೇಗೌಡ ಒಕ್ಕಲಿಗ 48 ಉಪ್ಪಿನಕೊಳಗ ಒಕ್ಕಲಿಗ
49 ಹೇಮರೆಡ್ಡಿ ಒಕ್ಕಲಿಗ 50 ಸ್ವಲ್ಸ ಒಕ್ಕಲಿಗ 51 ಜೋತ್ರದ ಒಕ್ಕಲಿಗ 52 ಅರವೇದಿಗ ಒಕ್ಕಲಿಗ
53 ಮಾಳವ ಒಕ್ಕಲಿಗ 54 ಮಾಣಗ ಒಕ್ಕಲಿಗ 55 ತುಳುವ ಒಕ್ಕಲಿಗ

56 ಅಂಗಲಿಕ ಒಕ್ಕಲಿಗ 57 ಕುಳಿಬೆಡಗ ಒಕ್ಕಲಿಗ 58 ಪಾಂಡರು ಒಕ್ಕಲಿಗ 59 ಬೊಗ್ಗರು ಒಕ್ಕಲಿಗ
60 ನಾಡವಾರು ಒಕ್ಕಲಿಗ 61 ಬಂಡೇರು ಒಕ್ಕಲಿಗ 62 ಕುಳಲಿ ಒಕ್ಕಲಿಗ 63 ರಾಜಪುರಿ ಒಕ್ಕಲಿಗ
64 ಅನುಮ ಒಕ್ಕಲಿಗ 65 ಸಿಂಗರು ಒಕ್ಕಲಿಗ 66 ಏಳನಾಟಿ ಒಕ್ಕಲಿಗ 67 ಕೋದಾಟು ಒಕ್ಕಲಿಗ
68 ಕಾಕಿನಾಟ ಒಕ್ಕಲಿಗ 69 ತಂಡಗೌಡ ಒಕ್ಕಲಿಗ 70 ಮಡ್ಡರು ಒಕ್ಕಲಿಗ

71 ಮೊಗ್ಗದರು ಒಕ್ಕಲಿಗ 72 ಹೊಲಕಾಲು ಒಕ್ಕಲಿಗ 73 ದಾಸವಂಟಿಕೆ ಒಕ್ಕಲಿಗ
74 ದೊಡ್ಡಗಾಂಟಿ ಒಕ್ಕಲಿಗ 75 ಆಲಮಟ್ಟಿ ಒಕ್ಕಲಿಗ 76 ಕಂಪಲ ಒಕ್ಕಲಿಗ 77 ಕಮ್ಮೇರು ಒಕ್ಕಲಿಗ
78 ಗೋಸಂಗಿ ಒಕ್ಕಲಿಗ 79 ಕಪವಳ್ಳಿ ಒಕ್ಕಲಿಗ 80 ಶಂಕಜಾತಿ ಒಕ್ಕಲಿಗ

81 ಸಣ್ಣಗೊಂಡಿ ಒಕ್ಕಲಿಗ 82 ಹಳೆ ಒಕ್ಕಲು ಒಕ್ಕಲಿಗ 83 ವಾಲಿಗುಂಡ ಒಕ್ಕಲಿಗ 84 ದೇವನಮಕ್ಕಳು ಒಕ್ಕಲಿಗ
85 ಸಮುದ್ರಕುಲ ಒಕ್ಕಲಿಗ 86 ಕಮ್ಮನಾಡು ಒಕ್ಕಲಿಗ 87 ಹಾಲು ಒಕ್ಕಲಿಗ 88 ಹೆಗ್ಗಡೆ ಒಕ್ಕಲಿಗ
89 ಅಲಮಟ್ಠಿ ಒಕ್ಕಲಿಗ 90 ಕೊಂಕಣಿ ಒಕ್ಕಲಿಗ 91 ಯಾನೆ ಒಕ್ಕಲಿಗ 92 ದಕ್ಷಿಣ ಕನ್ನಡ ಒಕ್ಕಲಿಗ

93 ಉತ್ತರ ಕನ್ನಡ ಒಕ್ಕಲಿಗ 94 ಕೊಡಗುಗೌಡ ಒಕ್ಕಲಿಗ 95 ಅರೆಭಾಷೆ ಒಕ್ಕಲಿಗ 96 ಸಾದರ ಒಕ್ಕಲಿಗ
97 ನೀಲಗಿರಿ ಒಕ್ಕಲಿಗ 98 ತಮಿಳು ಗೌಂಡರ್ ಒಕ್ಕಲಿಗ 99 ಪಠಗಾರ ಒಕ್ಕಲಿಗ 100 ಕರಿ ಒಕ್ಕಲಿಗ
101 ಕೊಟ್ಟೆ ಒಕ್ಕಲಿಗ 102 ಹೊನ್ನೆ ಒಕ್ಕಲಿಗ 103 ಕುಂಬಿ ಒಕ್ಕಲಿಗ 104 ಬೆಳಕವಾಡಿ ಒಕ್ಕಲಿಗ
105 ಎಲ್ಲಮ್ಮಕಾಪು ಒಕ್ಕಲಿಗ

106 ಕೊಡಿಗೆಗೌಡ ಒಕ್ಕಲಿಗ 107 ಕೋಡು ಒಕ್ಕಲಿಗ 108 ತುಳೇರು ಒಕ್ಕಲಿಗ 109 ಗಾಮಗೌಢ ಒಕ್ಕಲಿಗ
110 ಕೆರೆ ಒಕ್ಕಲಿಗ 111 ಪಡಿಯಾಚಿ ಒಕ್ಕಲಿಗ 112 ಹಾಲಕ್ಕಿ ಒಕ್ಕಲಿಗ 113 ಅಟ್ಟಿಓಕ್ಕಲು  ಒಕ್ಕಲಿಗ
114 ನಾಡಗೌಡ ಒಕ್ಕಲಿಗ 115 ದೇಶಗೌಡ ಒಕ್ಕಲಿಗ 116 ವೆಲ್ಲಾಳ ಒಕ್ಕಲಿಗ 117 ಆರ್ಮುಂಡಿ ಒಕ್ಕಲಿಗ
118 ಪಾಂಡ್ಯ ಒಕ್ಕಲಿಗ 119 ಊಡಿಗಗೌಡ ಒಕ್ಕಲಿಗ 120 ನಾಯರ್ ಒಕ್ಕಲಿಗ
121 ಗೋನಾಬ ಒಕ್ಕಲಿಗ 122 ತೋಟಗಾರ ಒಕ್ಕಲಿಗ

123 ಸಪ್ಪೆ ಒಕ್ಕಲಿಗ 124 ಗೊಂಡ ಒಕ್ಕಲಿಗ 125 ಪಾಕನಾಕ ಒಕ್ಕಲಿಗ 126 ಪಣಯರು ಒಕ್ಕಲಿಗ
127 ಗದ್ಧಿಗರು ಒಕ್ಕಲಿಗ 128 ಮೋತಾಬಿ ಒಕ್ಕಲಿಗ 129 ಕೋಪಿ ಒಕ್ಕಲಿಗ 130 ಜಾಠ ಒಕ್ಕಲಿಗ
131 ಲಾಳಗೊಂಡ ಒಕ್ಕಲಿಗ 132 ಸಜ್ಜನ ಒಕ್ಕಲಿಗ 133 ಕುಡಿ ಒಕ್ಕಲಿಗ 134 ಗೊಂಡ ಒಕ್ಕಲಿಗ
135 ಕೊಡತಿ ಒಕ್ಕಲಿಗ   ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಜಗವೆಲ್ಲಾ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಒಂದೆಲಗದಲ್ಲಿ ಇರುವ ಮದ್ದಿನ ಗುಣಗಳನ್ನು ತಿಳಿಯಬೇಕೆ…..! ಹಾಗಾದ್ರೆ ಈ ಲೇಖನ ಓದಿ…..!

    ಒಂದೆಲಗ ಅಥವಾ ಬ್ರಾಹ್ಮೀ ಎಲೆ ಇದಕ್ಕೆ ದಕ್ಷಿಣ ಕನ್ನಡದ ಕಡೆ ತಿಮರೆ ಎಂದು ಕರೆಯುತ್ತಾರೆ. ಒಂದೆಲಗ ಎಂದರೆ ಒಂದು ಎಲೆ ಉಳ್ಳ ಸಸಿ ಎಂದರ್ಥ. ಇದರಲ್ಲಿರುವ ಮದ್ದಿನ ಗುಣ ಅಸಾಮಾನ್ಯವಾದದ್ದು. ಅದು ಏನೆಂದು ತಿಳಿದರೆ ನಿಮಗೆ ಆಗುತ್ತೆ ನೋಡಿ ಆಶ್ಚರ್ಯ.

  • ಪ್ರೇಮ, ಸಂಬಂಧ, ಸ್ಪೂರ್ತಿ

    ಸಾವು ಬದುಕಿನ ಮಧ್ಯೆ ಹೋರಾಟ, ತಂದೆಗೆ ಲಿವರ್ ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿ.

    ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ. ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ..ಪಂಡಿತ್ ರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…

  • ವಿಸ್ಮಯ ಜಗತ್ತು

    ನಂಬಿದ್ರೆ ನಂಬಿ,ಈ ಹಳ್ಳಿಯಲ್ಲಿ ರಾವಣನಿಗೆ ಪೂಜೆ ಮಾಡ್ತಾರೆ!ಶಾಕ್ ಆಗ್ಬೇಡಿ…ಈ ಲೇಖನ ಓದಿ ಶೇರ್ ಮಾಡಿ..

    ರಾಮಾಯಣ ಗೊತ್ತಿದ್ದ ಮೇಲೆ ರಾವಣ ಗೊತ್ತಿರುತ್ತಾನೆ.ರಾವಣ ರಾಕ್ಷಸನಾದರೂ ಮಹಾನ್ ಶಿವ ಭಕ್ತ, ಮತ್ತು ಮಹಾನ್ ವಿಧ್ವಾಂಸ ಕೂಡ.ಏನೇ ಆದ್ರೂ ರಾವಣ ರಾಕ್ಷಸನಾಗಿದ್ದರಿಂದ ರಾವಣನನ್ನು ಎಲ್ಲೂ ಪೂಜಿಸವುದಿಲ್ಲ.ಆದ್ರೆ ನೀವೂ ನಂಬಿದ್ರೆ ನಂಬಿ, ಇಲ್ಲಂದ್ರೆ ಬಿಡಿ ಈ ಹಳ್ಳಿಯಲ್ಲಿ ರಾವಣನನ್ನು ಸಹ ಪೂಜಿಸುತ್ತಾರೆ. ಆ ಹಳ್ಳಿ ಯಾವುದು ಗೊತ್ತಾ? ಮುಂದೆ ಓದಿ..

  • ಆರೋಗ್ಯ

    ನಿಮ್ಮ ಮನೆಯಲ್ಲಿಯೇ ಇದೆ, ಹಲ್ಲು ನೋವಿಗೆ ಮದ್ದು..!ತಿಳಿಯಲು ಈ ಲೇಖನ ಓದಿ…

    ಹಲ್ಲು ನೋವು ಅಂತ ಕೇಳಿದ ಕೂಡಲೇ ನಮಗೆ ಅದು ಭಯ ಬೀಳಿಸುತ್ತದೆ.ಹಲ್ಲು ನೋವು ಬಂದಾಗ ಜನರು ಅವುಗಳನ್ನು ಪರಿಹರಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಇದರಿಂದ ಅವರ ನೋವು ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುತ್ತದೆ. ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದರೆ ನಾನಾ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತೆ. ಸಾಮಾನ್ಯವಾಗಿ ಕಾಡುವ ಹಲ್ಲು ನೋವು ಹಾಗೂ ವಸಡುಗಳ ರಕ್ತಸ್ರಾವದ ಕೆಲವು ಸಮಸ್ಯೆಗಳು ಕಾಣಿಸಿಕೊಂಡಾಗ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಹಲವಾರು ಮದ್ದುಗಳಿಂದ ನಿಮ್ಮ ಹಲ್ಲು ನೋವಿಗೆ ಅಗತ್ಯವಾದ…

  • ಮನರಂಜನೆ

    ಕಿಶನ್ ಕಣ್ಣೀರು ಹಾಕ್ತಿದ್ದಂತೆ, ವೇದಿಕೆ ಮೇಲೆ ಸ್ಪೆಷಲ್ ಗಿಫ್ಟ್ ನೀಡಿದ ಕಿಚ್ಚ.

    ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಡ್ಯಾನ್ಸರ್ ಕಿಶನ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ ತಕ್ಷಣ ನಟ ಸುದೀಪ್ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಈ ವೇಳೆ ಕಿಶನ್ ವೇದಿಕೆಯಲ್ಲಿ ತಮ್ಮ ಬಿಗ್‍ಬಾಸ್ ಜರ್ನಿಯ ವಿಡಿಯೋವನ್ನು ನೋಡಿದ್ದಾರೆ. ಅದನ್ನು ನೀಡಿದ ತಕ್ಷಣ ಕಿಶನ್ ಕಣ್ಣೀರು ಹಾಕಿದ್ದಾರೆ….