ದೇಶ-ವಿದೇಶ

ಈ ಪುಟ್ಟ ದೇಶ ಮಿಸೈಲ್ ಎಸೆದವನ ಇಡೀ ದೇಶವನ್ನೇ ಸುಟ್ಟು ಹಾಕುವುದಂತೂ ಖಚಿತ!ಮುಸ್ಲಿಂ ನಿಮ್ಮ ವೈರಿಯೇ ಹಾಗಿದ್ರೆ ನಾನು ನಿಮ್ಮ ಸ್ನೇಹಿತ ಎಂಬುದು ಈ ದೇಶದ ನಿಯಮ!ಮುಂದೆ ಓದಿ ಶೇರ್ ಮಾಡಿ..

440

ಇಸ್ರೇಲ್ ಮೇಲೆ ವೈರಿಗಳು ಕ್ಷಿಪಣಿಯನ್ನು ಎಸೆದರೆ ಇಸ್ರೇಲ್ ಅದನ್ನ ಎದುರಿಸಿಲು ಸಾಧ್ಯವಾ ?ಖಂಡಿತಾ ಸಾದ್ಯವಿಲ್ಲ ! ಯಾಕೆಂದರೆ ಇಸ್ರೇಲಿನಲ್ಲಿರುವುದು ಬೆರಳೆಣಿಕೆಯಷ್ಟು ಜನ ಹಾಗಾಗಿ ಸುತ್ತಲಿನ ಆರು ವೈರಿ ರಾಷ್ಟ್ರಗಳಿಂದ ಆರು ಮಿಸೈಲ್ಗಳು ವಿವಿಧ ದಿಕ್ಕಿನಿಂದ ಬಂದು ಇಸ್ರೇಲಿಗೆ ಬಿದ್ದವೆಂದರೆ ಮಿಕ್ಕರ್ಧ ಗಂಟೆಯಲ್ಲಿ ಇಸ್ರೇಲ್ ಏನೂ ಮಾಡಲಾಗದೆ ನುಣ್ಣಗಾಗಿ ಹೋಗುತ್ತದೆ !

ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಂಚೆ ವೈರಿಗಳು ಯೋಚಿಸಬೇಕಾದದ್ದು ಏನು ಗೊತ್ತಾ..?

ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಚೆ ವೈರಿಗಳು, ಒಂದು ವೇಳೆ ಮಿಸೈಲ್ ಸಿಡಿಯದಿದ್ದರೆ, ಎಸೆದವನ ಹಣೆಬರಹ ಕೆಟ್ಟ ಹಾಗೆ!ಯಾಕೆಂದ್ರೆ ನಂತರ ಕ್ಷಣಗಳಲ್ಲೇ ಇಸ್ರೇಲೀ ಸೈನಿಕರ ಯುದ್ಧ ವಿಮಾನಗಳು ಮಿಸೈಲ್ ಎಸೆದವನ ಇಡೀ ದೇಶವನ್ನೇ ಸುಟ್ಟು ಹಾಕುವುದಂತೂ ಖಚಿತ.

ಅರ್ಧ ಗಂಟೆಯಲ್ಲಿ ಇಡೀ ಆಫ್ರಿಕಾವನ್ನು ಒಂದಿಂಚೂ ಬಿಡದಂತೆ ಸುಟ್ಟುಬಿಡಿ..!

ಹಿಂದೊಮ್ಮೆ ಇಸ್ರೇಲಿನಿಂದ ಹೈಜಾಕಾಗಿ ಆಫ್ರಿಕಾಕ್ಕೆ ಕದ್ದೊಯ್ದ ವಿಮಾನದಲ್ಲಿನ 212 ಜನರಲ್ಲಿ ಕೇವಲ 52 ಜನ ಇಸ್ರೇಲಿಗಳಿದ್ದರು ಅವರು ಏನಾದರೂ ಸತ್ತದ್ದೇ ಆದಲ್ಲಿ ಮಿಕ್ಕರ್ಧ ಗಂಟೆಯಲ್ಲಿ ಇಡೀ ಆಫ್ರಿಕಾವನ್ನು ಒಂದಿಂಚೂ ಬಿಡದಂತೆ ಸುಟ್ಟುಬಿಡಿ ಎಂದು ಅಂದಿನ ಪ್ರಧಾನಿಯು ವಿಮಾನ ಹೈಜಾಕ್ ಆದ ಹನ್ನೆರಡು ನಿಮಿಷಗಳಲ್ಲಿ ಘೋಷಿಸಿದ್ದರು ಬಹುಶಃ ಆಫ್ರಿಕಾ ಹಣೇಬರಹ ಚೆನ್ನಾಗಿತ್ತು ಯಾರೂ ಸಾಯಲಿಲ್ಲ ಆದರೂ ಈಗಿರುವ ಪ್ರಧಾನಿಯ ಅಣ್ಣ ಆ ಕಾರ್ಯಾಚರಣೆಯಲ್ಲಿ ಸತ್ತುಹೋದ.

ಇಂತಹದ್ದೆಲ್ಲಾ ಇಸ್ರೇಲಿಗೆ ಗೊತ್ತಿಲ್ಲ ಅನ್ನೋದಕ್ಕಿಂತ ವೈರಿ ದೇಶಗಳೆಲ್ಲಾ ಒಂದಾಗಿ ನಮ್ಮ ಮೇಲೆ ಯುದ್ಧ ಮಾಡಿಯೇ ಮಾಡುತ್ತಾರೆ ,ಒಂದಲ್ಲಾ ಒಂದು ದಿನ ಸುತ್ತ ಎಲ್ಲಾ ಕಡೆಯಿಂದಲೂ ಬಾಂಬ್ ಸುರಿದೇ ಸುರಿಯುತ್ತಾರೆ ಎಂಬುದನ್ನು ಮೊದಲೇ ಊಹಿಸಿ ಅದಕ್ಕಾಗಿಯೇ ಆಂಟಿ ಬ್ಯಾಲಸ್ಟಿಕ್ ಮಿಸೈಲ್ ಸಿಸ್ಟಮ್ (anti-ballistic missile) ಎಂಬ ತಂತ್ರಜ್ಞಾನ ಇಂಪ್ರೂವ್ ಮಾಡಿಕೊಂಡಿದೆ !

ಏನಿದು ಆಂಟಿ ಬ್ಯಾಲಸ್ಟಿಕ್ ಮಿಸೈಲ್ ಸಿಸ್ಟಮ್..?

ಅಂದರೆ ಸುತ್ತಲಿನ ಯಾವುದೇ ಶತೃದೇಶವು ಇಸ್ರೇಲಿನ ನೆಲದಲ್ಲಿ ಬೀಳುವಂತೆ ಮಿಸೈಲ್.ಬಾಂಬ್.ಅಣುಬಾಂಬ್,ಥ್ರೌ ಸ್ಪಾಟ್.ಇಂತಹ ಯಾವುದನ್ನೇ ಎಸೆಯಲಿ ಅದು ಬಂದು ಇಸ್ರೇಲಿನೊಳಗಿನ ನೆಲಕ್ಕೆ ಬೀಳುವ ಮೊದಲೇ ಚಿಂದಿ ಉಡಾಯಿಸುವ ವಿಧಾನವೇ ಆಂಟಿ ಬಾಲಸ್ಟಿಕ್ ಸಿಸ್ಟಮ್ !

ಈಗ ಯೋಚಿಸಿದರೆ ನಿಮಗೇ ಅರ್ಥವಾಗಬಹುದು ಯಾಕೆ ಸುತ್ತಲೂ ಇರುವ ವೈರಿ ಪ್ರಾಣಿಗಳು ಇಸ್ರೇಲಿನ ಮೇಲೆ ಕ್ಷಿಪಣಿ ಬಾಂಬ್ ಎಸೆಯುತ್ತಿಲ್ಲ ಎಂದು .ಹಾಗೂ ಎಸೆದರೆ ಇಸ್ರೇಲಿನ ಆಂಟಿ ಬ್ಯಾಲಸ್ಟಿಕ್ ಮಿಶನ್ನಿಗೆ ಆಟವಾಡಲು ತಗೋ ಪುಟ್ಟ ಆಟ ಆಡು ಎಂದು ಆಟದ ಸಾಮಾನು ಕೊಟ್ಟಂತಾಗುತ್ತದೆ .

ಅದರ ಜೊತೆಗೆ ಇಸ್ರೇಲ್ ಮೇಲೆ ಕಲ್ಲನ್ನೆಸೆದರೂ ಸಾಕು ಬೆರಸಾಡಿಕೊಂಡು ಬಂದು ಅರ್ಧ ಊರನ್ನೇ ಸುಡುವ ಇಸ್ರೇಲಿ ಸೈನಿಕರಿಗೆ ಯುದ್ಧ ಮಾಡಲು ಮತ್ತೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ.

ಪ್ರಪಂಚದ ಮುಸ್ಲಿಂ ವಿರೋಧಿ ರಾಷ್ಟ್ರಗಳಿಗೆಲ್ಲವೂ ಈ ಪುಟಾಣಿ ಇಸ್ರೇಲ್ ಕಂಡರೆ ಪ್ರಾಣ..!

ಅದಲ್ಲದೆ ಅತೀ ಕ್ಷುಲ್ಲಕ ವಿಚಾರಗಳಿಗೆಲ್ಲಾ ಯುದ್ಧ ವಿಮಾನ ಬಳಸಿ ಬಾಂಬು ಸುರಿಯುವ ಅತೀ ಕೆಟ್ಟ ದೇಶ ಇಸ್ರೇಲ್ ಎಂಬ ಕಳಂಕ ಬೇರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಪಡೆದುಕೊಂಡಿದೆ ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ …ಪ್ರಪಂಚದ ಮುಸ್ಲಿಂ ವಿರೋಧಿ ರಾಷ್ಟ್ರಗಳಿಗೆಲ್ಲವೂ ಈ ಪುಟಾಣಿ ಇಸ್ರೇಲ್ ಕಂಡರೆ ಪ್ರಾಣ ! ಯಾಕಂದರೆ “ಮುಸ್ಲಿಂ ನಿಮ್ಮ ವೈರಿಯೇ ಹಾಗಿದ್ದರೆ ನಾನು ನಿಮ್ಮ ಸ್ನೇಹಿತ”ಎಂಬುದು ಇಸ್ರೇಲಿನ ಅಘೋಷಿತ ನಿಯಮ !

ಆಂಟಿ ಬ್ಯಾಲಸ್ಟಿಕ್  ತಂತ್ರಜ್ಞಾನ ಹೊಂದಿದ ಮೊದಲ ರಾಷ್ಟ್ರ:-

ಈ ಆಂಟಿ ಬ್ಯಾಲಸ್ಟಿಕ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಮೊದಲು ಹೊಂದಿದ ರಾಷ್ಟ್ರ ಇಸ್ರೇಲೇ ಇರಬಹುದು ಆದರೆ ಪ್ರಪಂಚದ ಯಾರಿಗೂ ಸಹ ತಿಳಿಸದಂತೆ ಗೌಪ್ಯವಾಗಿ ಸಂಶೋಧನೆಗಳನ್ನು ನಡೆಸಿ ಪುರಾತನ ಸಂಪ್ರದಾಯಿಕ ವೆಪನ್ ಗಳೆಲ್ಲವನ್ನೂ ಬಿಟ್ಟು ಹೊಸ ಮಾದರಿ ಅನ್ವೇಷಣೆಯ ವಿಚಾರದಲ್ಲಿ ಇಸ್ರೇಲಿನ ಆಂಟಿ ಬಾಲಸ್ಟಿಕ್ ಸಿಸ್ಟಮ್ ಗಿಂತಲೂ ಭಾರತವೇ ಮುಂದಿದೆ !

ಕೃಪೆ: ಉಮೇಶ್ ಆಚಾರ್

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಷ್ಯಾ ಅಭಿಮಾನಿಯ ವಿಡಿಯೋ ನೋಡಿ ಬೆರಗಾದ ಕಿಚ್ಚ ಸುದೀಪ್,.!

    ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ರಷ್ಯಾದ ಅಭಿಮಾನಿಯೊಬ್ಬರು ವಿಡಿಯೋ ಮಾಡಿ ಅವರ  ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅವರು ರಷ್ಯಾದ ಅಭಿಮಾನಿಗೆ ಬೆರಗಾಗಿದ್ದಾರೆ  ಮರೀನಾ ಕಾರ್ಟಿಂಕಾ ಎಂಬವರು ಈ ವಿಡಿಯೋದಲ್ಲಿ ಸುದೀಪ್ ಅವರ ನಟನೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮರೀನಾ ವಿಡಿಯೋದಲ್ಲಿ ತಿಳಿಸಿದ್ದಾರೆ . ವಿಡಿಯೋದಲ್ಲಿ ಏನಿದೆ? :ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು…

  • ಉಪಯುಕ್ತ ಮಾಹಿತಿ

    ಭಾರಿ ಮೊತ್ತದ ಅಪಘಾತ ವಿಮೆ ಪರಿಚಯಿಸಿದ ಅಂಚೆ ಇಲಾಖೆ

    ಬೆಂಗಳೂರು: ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು. ಅತ್ಯಂತ ಕಡಿಮೆ. ಹಣದಲ್ಲಿ ಭಾರಿ ಮೊತ್ತದ. ಅಪಘಾತ ವಿಮೆಯನ್ನು ಪರಿಚಯಿಸಿದೆ. ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠೆ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ 1 ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಹತ್ತಾರು. ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ನಿಮ್ಮ ಹತ್ತಿರದ. ಅಂಚೆ ಕಚೇರಿಗೆ ತೆರಳಿ…

  • ಸುದ್ದಿ

    ಊಟಕ್ಕೆ ಗತಿಯಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಕುಮಾರಸ್ವಾಮಿಯಿಂದ ಹೇಳಿಕೆ.!ಈ ಆರೋಪಕ್ಕೆ ಸಿಎಂ ಕೊಟ್ಟ ಉತ್ತರ ಏನು ಗೊತ್ತಾ?

    ಊಟಕ್ಕೆ ಗತಿಯಿಲ್ಲದ ಯುವಕರು ಸೇನೆಗೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಸರಣಿ ಟ್ವೀಟ್ ಮೂಲಕ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸೇನೆಗೆ ಸೇರುವವರು ಬಡ ಕುಟುಂಬದ ಯುವಕರೇ ಹೊರತು, ಶ್ರೀಮಂತರ ಮನೆಯ ಮಕ್ಕಳಲ್ಲ ಎನ್ನುವ ನೀವು ನಿಮ್ಮ ಮಗನಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವಲ್ಲಿ ತೋರಿದ ಉತ್ಸಾಹವನ್ನು ಸೇನೆಗೆ ಸೇರಿಸಲು ಯಾಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದೆ. ಊಟಕ್ಕೆ ಗತಿ ಇಲ್ಲದ ಯುವಕರು ಸೇನೆಗೆ ಸೇರುತ್ತಾರೆ ಎಂದು…

  • ಉಪಯುಕ್ತ ಮಾಹಿತಿ

    ನಿಮಗೆ ಕೊಟ್ಟಿರುವ ಚೆಕ್ ಬೌನ್ಸ್ ಆದರೆ ಏನು ಮಾಡಬೇಕು,ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ‌.

    ನೀವು ಎಂದಾದರೂ ಚೆಕ್ ಬೌನ್ಸ್ ಆದ ಸಂದರ್ಭವನ್ನು ಎದುರಿಸಿದ್ದೀರಾ? ಇದು ಮುಜುಗರದ ವಿಚಾರ ಮಾತ್ರವಲ್ಲ, ನಿಮ್ಮ ಹಣಕಾಸಿನ ಅರ್ಹತೆ ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರವೂ ಹೌದು. ನಾನಾ ಕಾರಣಗಳಿಗೋಸ್ಕರ ಚೆಕ್ ಬೌನ್ಸ್ ಆಗಬಹುದು. ಹಾಗಂತ ಇವುಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮೊದಲು ಚೆಕ್ ಬೌನ್ಸ್ ಆಗಲು ಮುಖ್ಯ ಕಾರಣಗಳೇನೆಂದು ತಿಳಿಯೋಣ. ನೀವು ಬರೆದ ಅಥವಾ ಪಡೆದ ಚೆಕ್ ಹಿಂತಿರುಗಿತು ಎಂದರೆ ಬ್ಯಾಂಕ್ ಅದನ್ನು ಮಾನ್ಯಗೊಳಿಸಿಲ್ಲ ಎಂದರ್ಥ. ಚೆಕ್ ಬೌನ್ಸ್ ಆಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೆಲವು ನೀವು ಬರೆದ ಅಥವಾ ಪಡೆದ…

  • ಸುದ್ದಿ

    ಅಡುಗೆ ಸೋಡಾ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ..! ಸೋಡಾ ನೀರು ಕುಡಿದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ…?

    ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ. ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸುವುದರಿಂದ ಸಾಕಷ್ಟು ಕಾಯಿಲೆಗಳು ದೂರವಾಗುತ್ತವೆ.ನಿಮಗೆ ಆಮ್ಲದ ಸಮಸ್ಯೆ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಆಗ ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿದ್ರೆ ಒಳ್ಳೆಯದು. ವಾಯು ಸಮಸ್ಯೆಗೂ ಇದು ಉತ್ತಮ ಮದ್ದು. ಹೊಟೇಲ್ ತಿಂಡಿ ಸೇವಿಸಿದ ನಂತ್ರ ಹೊಟ್ಟೆಯಲ್ಲಿ ವಾಯು ತುಂಬಿಕೊಂಡ ಅನುಭವವಾಗುತ್ತದೆ. ಆಗ ಅಡುಗೆ ಸೋಡಾ ಬೆರೆಸಿದ…

  • ಆಧ್ಯಾತ್ಮ

    ನಿಮ್ಮ ಕಷ್ಟನಷ್ಟಗಳ ನಿವಾರಣೆಗೆ ಸಂಕಷ್ಟ ಚತುರ್ಥಿಯಂದು ಹೀಗೆ ಮಾಡಿ. ಮುಟ್ಟಿದ್ದೆಲ್ಲ ಚಿನ್ನ ಆಗುವುದು.

    ಪಂಡಿತ್ರಾಘವೇಂದ್ರ ಸಾಮ್ವಿ ಗಳು ಶ್ರೀಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರುಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆಪರಿಹಾರ ತಿಳಿಯಲು ಹಾಗೂ ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರ ತಿಳಿಯಲುಬಯಸುವಿರಾ? ಕರೆ ಮಾಡಿ ಸಮಸ್ಯೆಏನೇ ಇರಲಿ ಎಷ್ಟೇ ಕಠಿಣವಾಗಿರಲಿ3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿಪ್ರೇಮ ಮದುವೆ ದಾಂಪತ್ಯ ಕುಟುಂಬವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772call/ what 1. ವಿವಾಹ ಪ್ರತಿಬಂಧಕವಿರುವವರು 21 ದಿನಗಳ ಕಾಲ ” ಓಂಗ್ಲೌಂ ಗಣಪತಯೇ ನಮಃ ” ಎಂದು11 ಮಾಲೆ ಜಪಿಸಿ ಪ್ರತಿದಿನ…