inspirational, ದೇವರು, ದೇವರು-ಧರ್ಮ

ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

1267

ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  1. ಶ್ರೀರಾಮಯ
  2.  ರಾಮಭದ್ರಾಯ
  3.  ರಾಮಚಂದ್ರಯ
  4.  ಶಶ್ವತಾಯ
  5.  ರಾಜೀವಲೋಚನಾಯ
  6.  ಶ್ರೀಮತೆ
  7.  ರಾಜೇಂದ್ರಯ
  8.  ರಘುಪುಂಗವಾಯ
  9.  ಜನಕಿ ವಲ್ಲಭಯ
  10.  ಜೈತ್ರಯ
  11.  ಜಿತಾಮಿತ್ರಾಯ
  12.  ಜನಾರ್ದನಾಯ
  13.  ವಿಶ್ವಮಿತ್ರ ಪ್ರಿಯ
  14.  ದಂತಾಯ
  15.  ಶರಣಾತ್ರನಾ ತತ್ಪರಾಯ
  16.  ಬಲಿಪ್ರಮಥನಾಯ
  17.  ವಾಗ್ಮಿನ್
  18.  ಸತ್ಯವಾಚೆ
  19.  ಸತ್ಯವಿಕ್ರಮಯ
  20.  ಸತ್ಯವ್ರತಾಯ
  21. ವ್ರತಾಧರಯ
  22. ಸದಾ ಹನುಮದಾಶ್ರಿತಾಯ  
  23. ಕೌಸಲೆಯಾಯ
  24. ಖಾರಧ್ವಂಸಿನ್
  25. ವಿರಾಧವಪಾಂಡಿತಾಯ
  26. ವಿಭೀಷಣ ಪರಿತ್ರತ್ರ
  27. ಕೊದಂಡ ಖಂಡನಾಯ
  28. ಸಪ್ತತಲ ಪ್ರಭೇದ್ರೆ
  29. ದಶಗ್ರೀವ ಶಿರೋಹರಾಯ
  30. ಜಮದ್ಗನ್ಯಾ ಮಹಾದರಪಯ
  31. ತತಕಂತಕಾಯ
  32. ವೇದಾಂತ ಸರಯ
  33. ವೇದತ್ಮನೆ
  34. ಭಾವರೋಗಸ್ಯ ಭೇಷಜಯ
  35. ದುಷನಾತ್ರಿ ಶಿರೋಹಂತ್ರ
  36. ತ್ರಿಮೂರ್ತಾಯ
  37. ತ್ರಿಗುನಾತ್ಮಕಾಯ
  38. ತ್ರಿವಿಕ್ರಮಯ
  39. ತ್ರಿಲೋಕತ್ಮನೆ  
  40.   ಪುನ್ಯಾಚರಿತ್ರ ಕೀರ್ತನಾಯ ನಮಹ
  41.  ತ್ರಿಲೋಕರಾಕ್ಷಕಾಯ
  42.  ಧನ್ವೈನ್
  43.   ದಂಡಕರನ್ಯ ಕಾರ್ತನಾಯ
  44.   ಅಹಲ್ಯಾ ಶಾಪ ಶಮಾನಾಯ
  45.   ಪಿಟ್ರು ಭಕ್ತಾಯ
  46.   ವರ ಪ್ರದಾಯ
  47.   ಜಿತೇಂದ್ರಯ್ಯ
  48.   ಜಿತಕ್ರೋಧಯ
  49.   ಜಿತಾಮಿತ್ರಾಯ
  50.   ಜಗದ್ ಗುರವೆ
  51.  ರಿಕ್ಷಾ ವನಾರ ಸಂಘಟೈನ್
  52.  ಚಿತ್ರಕುಟ ಸಮಾಶ್ರಾಯ
  53.  ಜಯಂತ ತ್ರಾನ ವರದಾಯ
  54.  ಸುಮಿತ್ರ ಪುತ್ರ ಸೆವತಾಯ
  55.  ಸರ್ವಾ ದೇವಧಿ ದೇವಯ
  56.  ಮೃತರವನ ಜೀವನಾಯ
  57.  ಮಾಯಮರಿಚ ಹಂತ್ರ
  58.  ಮಹಾದೇವಯ
  59.  ಮಹಾಭುಜಯ
  60.  ಸರ್ವದೇವ ಸ್ಟುತಾಯ
  61.  ಸೌಮ್ಯಾಯ
  62.  ಬ್ರಹ್ಮಣ್ಯ
  63.  ಮುನಿ ಸಂಸ್ತುತಾಯ
  64.  ಮಹಾಯೋಗಿನ್
  65.  ಮಹಾದಾರಾಯ
  66.  ಸುಗ್ರಿವೆಪ್ಸಿತಾ ರಾಜಯದೇ
  67.  ಸರ್ವ ಪುಣ್ಯಾಧಿ ಕಫಾಲಯ
  68.  ಸ್ಮೃತಾ ಸರ್ವಘ ನಶನಾಯ
  69.  ಆದಿಪುರುಷಾಯ
  70.  ಪರಮಪುರುಷಾಯ
  71.  ಮಹಾಪುರುಷಯ
  72.  ಪುಣ್ಯೋದಯ
  73.  ದಯಾಸರಾಯ
  74.  ಪುರಾಣ ಪುರುಷೋತ್ತಮಯ
  75.  ಸ್ಮಿತಾ ವಕ್ತ್ರಯ
  76.  ಮಿತಾ ಭಾಶೈನ್
  77.  ಪೂರ್ವ ಭಶಿನ್
  78.  ರಾಘವಾಯ
  79.  ಅನಂತ ಗುಣಗಂಭೀರ
  80.  ಧಿರೋದತ್ತ ಗುಣತ್ತಮಯ
  81.  ಮಾಯಾ ಮನುಷಾ ಚರಿತ್ರಾಯ
  82.  ಮಹಾದೇವಡಿ ಪುಜಿತಾಯ
  83.  ಸೆತುಕ್ರೈಟ್
  84.  ಜೀತಾ ವರಶಾಯೆ
  85.  ಸರ್ವ ತೀರ್ಥಮಯ
  86.  ಹರಾಯೆ
  87.  ಶ್ಯಾಮಂಗಯ
  88.  ಸುಂದರಾಯ
  89.  ಸುರಾಯ
  90.  ಪಿತವಾಸಸ
  91.  ಧನುರ್ಧರಾಯ
  92.  ಸರ್ವ ಯಜ್ಞಾಧಿಪಯ
  93.  ಯಜ್ವಿನ್
  94.  ಜರಾಮರಣ ವರ್ಜಿತಾಯ
  95.  ವಿಭೀಷಣ ಪ್ರತಿಷ್ಠಾತ್ರ
  96.  ಸರ್ವಭಾರಣ ವರ್ಜಿತಾಯ
  97.  ಪರಮತ್ಮನೆ
  98.  ಪರಬ್ರಹ್ಮನೆ
  99.  ಸಚಿದಾನಂದ ವಿಗ್ರಹಯ
  100. ಪರಸ್ಮಾಯಿ ಜ್ಯೋತಿಶೆ
  101. ಪರಸ್ಮಾಯಿ ಧಮ್ನೆ
  102. ಪರಕಾಶಾಯ
  103. ಪರತ್ಪಾರಾಯ
  104. ಪರೇಶಾಯ
  105. ಪರಕಾಯ
  106. ಪಾರಾಯ
  107. ಸರ್ವ ದೇವತ್ಮಕಾಯ
  108. ಪರಸ್ಮಾಯಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಜ್ವರದಿಂದ-ಹೃದಯಘಾತದವರೆಗೆ ಎಲ್ಲಾ ಕಾಯಿಲೆಗಳನ್ನು ತಡೆಯುವ ರಾಮಬಾಣ ಯಾವುದು ಗೊತ್ತಾ?

    ‘ವಿಟಮಿನ್ ಡಿ’ ಇರುವ ಆಹಾರ, ಫುಡ್ ಸಪ್ಲಿಮೆಂಟ್ಸ್ ಅನ್ನು ನಿಯಮಿತವಾಗಿ ಸೇವಿಸುವು ದರಿಂದ ಅನೇಕ ಕಾಯಿಲೆಗಳನ್ನು ಕ್ಷಣಮಾತ್ರದಲ್ಲಿ ಹಿಮ್ಮೆಟ್ಟಿಸಬಹುದು. ಆದರೆ ಭಾರತದಲ್ಲಿ ಹೆಚ್ಚಿನ ಜನರು ‘ವಿಟಮಿನ್ ಡಿ’ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಇದ್ದು, ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಉತ್ತಮ ಔಷಧ. ಪ್ರತಿಯೊಂದು ಸಂಶೋಧನೆಗಳು ‘ವಿಟಮಿನ್ ಡಿ’ ಸೇವನೆಯಿಂದ ಕೊರತೆ ಯಿರುವ ಜನರಲ್ಲಿ ತೀವ್ರವಾದ ಉಸಿರಾಟದ ಸೋಂಕಿನ ಅಪಾಯ ಅರ್ಧಕ್ಕರ್ಧ ಕಡಿಮೆಯಾಗಿದೆ ಎಂದು ತೋರಿಸಿವೆ. ಆದರೆ ‘ವಿಟಮಿನ್ ಡಿ’…

  • ಜ್ಯೋತಿಷ್ಯ

    ಶುಕ್ರವಾರದ ಶುಭದಿನದೊಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ನಿಮ್ಮವರಿಗೂ ಶೇರ್ ಮಾಡಿ…

    ಶುಕ್ರವಾರ, 23/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಹೆತ್ತವರನ್ನು ತೀರ್ಥಯಾತ್ರೆಗೆ ಕಳುಹಿಸುವ ಸಂಕಲ್ಪ ಮಾಡಲಿದ್ದೀರಿ. ಹಿರಿಯರಿಗೆ ಆಗಾಗ ದೇಹಾರೋಗ್ಯ ಏರುಪೇರಾಗಲಿದೆ. ಸಾಮಾಜಿಕ ರಂಗದಲ್ಲಿ ಆಗಾಗ ಸಮಾರಂಭಕ್ಕಾಗಿ ಓಡಾಟ ವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಂತಸ ತರಲಿದೆ. ರಾಜಕೀಯ ಧುರೀಣರೊಬ್ಬರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಮಾಡಿಸಿಕೊಳ್ಳಲಿದ್ದೀರಿ. ವ್ಯಾಪಾರದಿಂದ ಅಧಿಕ ಲಾಭ. ವೃಷಭ:- ಮಕ್ಕಳ ಬಗ್ಗೆ ಗಮನ ಹರಿಸಬೇಕು. ಉನ್ನತ ಅಧಿಕಾರಿಗಳ ಬೆಂಬಲದಿಂದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿದ್ದೀರಿ. ಮೇಲ್ದರ್ಜೆ ಗುತ್ತಿಗೆದಾರರಿಗೆ ಉತ್ತಮ ಕಾಮಗಾರಿಗಳು ದೊರಯುವ ಲಕ್ಷಣಗಳು…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ,ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 17 ಜನವರಿ, 2019 ಪ್ರಣಯ ನಿಮ್ಮ ಹೃದಯವನ್ನು ಆಳುತ್ತದೆ. ಹೊಸ ವಿಚಾರಗಳನ್ನು ಉತ್ಪಾದಕವಾಗಿರುತ್ತವೆ. ನಿಮ್ಮ ಜೀವನದಲ್ಲಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ 29 ಜನವರಿ, 2019 ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆ ಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ…

  • ಸುದ್ದಿ

    ಸ್ಕೂಟಿ ಹತ್ತಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್. ಎದ್ನೋ ಬಿದ್ನೋ ಅಂತ ಓಡಿದ ಯುವಕ!

    ಸ್ಕೂಟಿ ಹರಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಮೊಹ್ಮದ್ ಆಯಾತುಲ್ಲಾ ತಮ್ಮ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಭಾರೀ ಗಾತ್ರದ ನಾಗರ ಹಾವಿನ ಮೇಲೆ ಸ್ಕೂಟಿ ಹತ್ತಿಸಿದ್ದಾರೆ. ಈ ವೇಳೆ ಚಕ್ರಕ್ಕೆ ಸಿಲುಕಿದ ಪರಿಣಾಮ ಸವಾರ ಮೊಹ್ಮದ್ ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದಾರೆ. ಆಗ ನಾಗರಹಾವು ಆತನ ಕಾಲಿಗೆ ಅಟ್ಯಾಕ್ ಮಾಡಿದೆ. ಇದರಿಂದ ಹೆದರಿದ ಮೊಹ್ಮದ್ ಎದ್ನೋ ಬಿದ್ನೋ…

  • ಸುದ್ದಿ

    ಶಬರಿಮಲೆಗೆ ಮಹಿಳೆಯರಿಬ್ಬರ ಪ್ರವೇಶ ಮಾಡಿದ್ದರ ಬಗ್ಗೆ ವೀರೇಂದ್ರ ಹೆಗ್ಗಡೆರವರು ಹೇಳಿದ್ದೇನು ಗೊತ್ತಾ?

    ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ…