inspirational, ದೇವರು, ದೇವರು-ಧರ್ಮ

ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

1328

ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  1. ಶ್ರೀರಾಮಯ
  2.  ರಾಮಭದ್ರಾಯ
  3.  ರಾಮಚಂದ್ರಯ
  4.  ಶಶ್ವತಾಯ
  5.  ರಾಜೀವಲೋಚನಾಯ
  6.  ಶ್ರೀಮತೆ
  7.  ರಾಜೇಂದ್ರಯ
  8.  ರಘುಪುಂಗವಾಯ
  9.  ಜನಕಿ ವಲ್ಲಭಯ
  10.  ಜೈತ್ರಯ
  11.  ಜಿತಾಮಿತ್ರಾಯ
  12.  ಜನಾರ್ದನಾಯ
  13.  ವಿಶ್ವಮಿತ್ರ ಪ್ರಿಯ
  14.  ದಂತಾಯ
  15.  ಶರಣಾತ್ರನಾ ತತ್ಪರಾಯ
  16.  ಬಲಿಪ್ರಮಥನಾಯ
  17.  ವಾಗ್ಮಿನ್
  18.  ಸತ್ಯವಾಚೆ
  19.  ಸತ್ಯವಿಕ್ರಮಯ
  20.  ಸತ್ಯವ್ರತಾಯ
  21. ವ್ರತಾಧರಯ
  22. ಸದಾ ಹನುಮದಾಶ್ರಿತಾಯ  
  23. ಕೌಸಲೆಯಾಯ
  24. ಖಾರಧ್ವಂಸಿನ್
  25. ವಿರಾಧವಪಾಂಡಿತಾಯ
  26. ವಿಭೀಷಣ ಪರಿತ್ರತ್ರ
  27. ಕೊದಂಡ ಖಂಡನಾಯ
  28. ಸಪ್ತತಲ ಪ್ರಭೇದ್ರೆ
  29. ದಶಗ್ರೀವ ಶಿರೋಹರಾಯ
  30. ಜಮದ್ಗನ್ಯಾ ಮಹಾದರಪಯ
  31. ತತಕಂತಕಾಯ
  32. ವೇದಾಂತ ಸರಯ
  33. ವೇದತ್ಮನೆ
  34. ಭಾವರೋಗಸ್ಯ ಭೇಷಜಯ
  35. ದುಷನಾತ್ರಿ ಶಿರೋಹಂತ್ರ
  36. ತ್ರಿಮೂರ್ತಾಯ
  37. ತ್ರಿಗುನಾತ್ಮಕಾಯ
  38. ತ್ರಿವಿಕ್ರಮಯ
  39. ತ್ರಿಲೋಕತ್ಮನೆ  
  40.   ಪುನ್ಯಾಚರಿತ್ರ ಕೀರ್ತನಾಯ ನಮಹ
  41.  ತ್ರಿಲೋಕರಾಕ್ಷಕಾಯ
  42.  ಧನ್ವೈನ್
  43.   ದಂಡಕರನ್ಯ ಕಾರ್ತನಾಯ
  44.   ಅಹಲ್ಯಾ ಶಾಪ ಶಮಾನಾಯ
  45.   ಪಿಟ್ರು ಭಕ್ತಾಯ
  46.   ವರ ಪ್ರದಾಯ
  47.   ಜಿತೇಂದ್ರಯ್ಯ
  48.   ಜಿತಕ್ರೋಧಯ
  49.   ಜಿತಾಮಿತ್ರಾಯ
  50.   ಜಗದ್ ಗುರವೆ
  51.  ರಿಕ್ಷಾ ವನಾರ ಸಂಘಟೈನ್
  52.  ಚಿತ್ರಕುಟ ಸಮಾಶ್ರಾಯ
  53.  ಜಯಂತ ತ್ರಾನ ವರದಾಯ
  54.  ಸುಮಿತ್ರ ಪುತ್ರ ಸೆವತಾಯ
  55.  ಸರ್ವಾ ದೇವಧಿ ದೇವಯ
  56.  ಮೃತರವನ ಜೀವನಾಯ
  57.  ಮಾಯಮರಿಚ ಹಂತ್ರ
  58.  ಮಹಾದೇವಯ
  59.  ಮಹಾಭುಜಯ
  60.  ಸರ್ವದೇವ ಸ್ಟುತಾಯ
  61.  ಸೌಮ್ಯಾಯ
  62.  ಬ್ರಹ್ಮಣ್ಯ
  63.  ಮುನಿ ಸಂಸ್ತುತಾಯ
  64.  ಮಹಾಯೋಗಿನ್
  65.  ಮಹಾದಾರಾಯ
  66.  ಸುಗ್ರಿವೆಪ್ಸಿತಾ ರಾಜಯದೇ
  67.  ಸರ್ವ ಪುಣ್ಯಾಧಿ ಕಫಾಲಯ
  68.  ಸ್ಮೃತಾ ಸರ್ವಘ ನಶನಾಯ
  69.  ಆದಿಪುರುಷಾಯ
  70.  ಪರಮಪುರುಷಾಯ
  71.  ಮಹಾಪುರುಷಯ
  72.  ಪುಣ್ಯೋದಯ
  73.  ದಯಾಸರಾಯ
  74.  ಪುರಾಣ ಪುರುಷೋತ್ತಮಯ
  75.  ಸ್ಮಿತಾ ವಕ್ತ್ರಯ
  76.  ಮಿತಾ ಭಾಶೈನ್
  77.  ಪೂರ್ವ ಭಶಿನ್
  78.  ರಾಘವಾಯ
  79.  ಅನಂತ ಗುಣಗಂಭೀರ
  80.  ಧಿರೋದತ್ತ ಗುಣತ್ತಮಯ
  81.  ಮಾಯಾ ಮನುಷಾ ಚರಿತ್ರಾಯ
  82.  ಮಹಾದೇವಡಿ ಪುಜಿತಾಯ
  83.  ಸೆತುಕ್ರೈಟ್
  84.  ಜೀತಾ ವರಶಾಯೆ
  85.  ಸರ್ವ ತೀರ್ಥಮಯ
  86.  ಹರಾಯೆ
  87.  ಶ್ಯಾಮಂಗಯ
  88.  ಸುಂದರಾಯ
  89.  ಸುರಾಯ
  90.  ಪಿತವಾಸಸ
  91.  ಧನುರ್ಧರಾಯ
  92.  ಸರ್ವ ಯಜ್ಞಾಧಿಪಯ
  93.  ಯಜ್ವಿನ್
  94.  ಜರಾಮರಣ ವರ್ಜಿತಾಯ
  95.  ವಿಭೀಷಣ ಪ್ರತಿಷ್ಠಾತ್ರ
  96.  ಸರ್ವಭಾರಣ ವರ್ಜಿತಾಯ
  97.  ಪರಮತ್ಮನೆ
  98.  ಪರಬ್ರಹ್ಮನೆ
  99.  ಸಚಿದಾನಂದ ವಿಗ್ರಹಯ
  100. ಪರಸ್ಮಾಯಿ ಜ್ಯೋತಿಶೆ
  101. ಪರಸ್ಮಾಯಿ ಧಮ್ನೆ
  102. ಪರಕಾಶಾಯ
  103. ಪರತ್ಪಾರಾಯ
  104. ಪರೇಶಾಯ
  105. ಪರಕಾಯ
  106. ಪಾರಾಯ
  107. ಸರ್ವ ದೇವತ್ಮಕಾಯ
  108. ಪರಸ್ಮಾಯಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ವಿಶ್ವ ತಂಬಾಕು ದಿನ 2019, ನೀವು ಅತೀ ಮುಖ್ಯವಾಗಿ ತಿಳಿಯಲೇಬೇಕಾದ ವಿಚಾರಗಳು…!

    ವಿಶ್ವ ಆರೋಗ್ಯ ಸಂಸ್ಥೆಯು ಮೇ 31ರಂದು ವಿಶ್ವ ತಂಬಾಕು ದಿನವನ್ನಾಗಿ ಆಚರಣೆ ಮಾಡುತ್ತದೆ. ತಂಬಾಕು ಬಳಕೆ ಮತ್ತು ಧೂಮಪಾನದಿಂದ ಆಗುವಂತಹ ಹಾನಿ ಬಗ್ಗೆ ತಿಳಿಸಲು ಈ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯಿಂದ ದೇಹಕ್ಕೆ ಆಗುವಂತಹ ಹಾನಿಯನ್ನು ಈ ವೇಳೆ ಜನರಿಗೆ ವಿವರಿಸಲಾಗುತ್ತದೆ. ಇದರಿಂದ ಅವರು ತಂಬಾಕು ಸೇವನೆ ಕಡಿಮೆ ಮಾಡಲಿ ಮತ್ತು ಧೂಮಪಾನ ಮಾಡುವ ಜನರಿಂದಲೂ ದೂರವಿರಲಿ ಎನ್ನುವುದು ಇದರ ಉದ್ದೇಶವಾಗಿದೆ. ಪ್ರತೀ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಹೊಸ ಧ್ಯೇಯ ವಾಕ್ಯದೊಂದಿಗೆ ವಿಶ್ವದ…

  • ಉಪಯುಕ್ತ ಮಾಹಿತಿ, ರಾಜಕೀಯ

    ತನ್ನ ಪ್ರಜೆಗಳ ಹಿತಕ್ಕಾಗಿ ಅತ್ಯಂತ ಬೆಲೆ ಬಾಳುವ ವಜ್ರವನ್ನೇ ಮಾರಿದ ದೇಶ..!ತಿಳಿಯಲು ಈ ಲೇಖನ ಓದಿ …

    ಕೆಲವು ದೇಶಗಳಿರುತ್ತವೆ, ತನ್ನ ಪ್ರಜೆಗಳಿಗಾಗಿ ಏನನ್ನೂ ಮಾಡದಿದ್ದರೂ…ತಮ್ಮ ಚರಿತ್ರೆಯ ಬಗ್ಗೆ ಹೊಗಳುತ್ತಾ ಮೀಸೆ ತಿರುವುತ್ತವೆ. ಪ್ರಜೆಗಳು ಹಸಿವಿನಿಂದ ಸಾಯುತ್ತಿದ್ದರೂ. ತಮ್ಮ ದೇಶದ ಸಂಸ್ಕೃತಿ ಬಹಳ ದೊಡ್ಡದೆಂದು ಪ್ರಚಾರ ಮಾಡುತ್ತಿರುತ್ತವೆ. ನಮ್ಮ ದೇಶದ ಶಿಲ್ಪಗಳನ್ನು, ತಾಳೆಗರಿಗಳನ್ನು ಬೇರೊಂದು ದೇಶ ಕದ್ದಿದೆಯೆಂದು… ಅವುಗಳನ್ನು ಮರಳಿ ತಮ್ಮ ದೇಶಕ್ಕೆ ತರುತ್ತೇವೆಂದು ಹೇಳುತ್ತಿರುತ್ತವೆ.

  • ತಂತ್ರಜ್ಞಾನ

    ಭಾರತದ ಮೊದಲ ವಿಮಾನ ನಿಲ್ದಾಣ ಸಮುದ್ರದ ಮೇಲೆ ನಿರ್ಮಾಣವಾಗಲಿದೇ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.

  • ಸಿನಿಮಾ

    ಸುಮ್ಮನೆ ಮನೆಯಲ್ಲಿ ಕೂರದೇ, ಕೈತುಂಬಾ ಸಂಪಾದನೆ ಮಾಡ್ತಾರೆ ನಮ್ಮ ಸ್ಟಾರ್ ನಟರ ಪತ್ನಿಯರು!

    ವಿಶ್ವ ಮಹಿಳಾ ದಿನದಂದು ಬಾಲಿವುಡ್ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬಾಲಿವುಡ್ ನ ಕೆಲ ನಟರ ಪತ್ನಿಯರು ಕೇವಲ ಸ್ಟಾರ್ಸ್ ಪತ್ನಿಯರಾಗಿ ಗುರುತಿಸಲ್ಪಡುವುದಿಲ್ಲ. ತಮ್ಮದೇ ಬ್ಯುಸಿನೆಸ್ ಶುರು ಮಾಡಿ, ಅದ್ರಲ್ಲಿ ಹೆಸ್ರು ಮಾಡಿದವರ ಸಂಖ್ಯೆ ಸಾಕಷ್ಟಿದೆ. ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದವರು ರಜನಿಕಾಂತ್. ಅವ್ರ ಪತ್ನಿ ಲತಾ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರ್ತಾರೆ. ಲತಾ, ಮಕ್ಕಳ ಶಿಕ್ಷಣಕ್ಕಾಗಿ ದಿ ಆಶ್ರಮ ಹೆಸರಿನ…

  • ಆಟೋಮೊಬೈಲ್ಸ್

    ಭಾರತದಲ್ಲಿ ಲಾಂಚ್ ಆಗಲಿದೆ ಆಸೂಸ್ ‘ಝೆನ್‌ಫೋನ್ 6’!..ಟು ಇನ್‌ ಒನ್‌ ಕ್ಯಾಮೆರಾ!

    ಟೆಕ್‌ ವಲಯದಲ್ಲಿ ಭಾರೀ ಹೆಸರು ಮಾಡಿರುವ ‘ಆಸೂಸ್’ ಕಂಪನಿಯು ಇತ್ತೀಚಿಗೆ ವಿಶ್ವ ಮೊಬೈಲ್‌ ಮಾರುಕಟ್ಟೆಗೆ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಸಖತ್ ಸುದ್ದಿ ಮಾಡಿತ್ತು. ವಿಶೇಷ ಫ್ಲಿಪ್‌ ಸೆಲ್ಫಿ ಕ್ಯಾಮೆರಾ ಫೀಚರ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಅನ್ನು ಕಂಪನಿಯು ಈಗ ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡಲು ಮುಂದಾಗಿದ್ದು, ಆದರೆ ದೇಶಿಯ ಮಾರುಕಟ್ಟೆಯಲ್ಲಿ ಅದರ ಹೆಸರು ಬದಲಾಗಲಿದೆ. ಅದಕ್ಕಾಗಿ ಬಿಡುಗಡೆಯ ದಿನಾಂಕವನ್ನು ಫಿಕ್ಸ್‌ ಮಾಡಿಕೊಂಡಿದೆ ಹೌದು, ಆಸೂಸ್‌ ಕಂಪನಿಯು ತನ್ನ ಹೊಸ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್‌…

  • ಸುದ್ದಿ

    ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೇಧಿಸಿದ ವಿಶೇಷ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ ಘೋಷಿಸಿದೆ !

    ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಭೇದಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌ ನೇತೃತ್ವದ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರು. ಬಹುಮಾನ ಘೋಷಿಸಿದೆ. ಕೊಲೆ ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ ನೀಡುವಂತೆ ಕೋರಿ ಇತ್ತೀಚೆಗೆ ಬಿ.ಕೆ.ಸಿಂಗ್‌ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದರು.ಸತತವಾಗಿ ಒಂದು ವರ್ಷ ಪರಿಶ್ರಮಪಟ್ಟವಿಶೇಷ ತನಿಖಾ ತಂಡ ಆರೋಪಿಗಳನ್ನು ಮುಂಬೈ ಸೇರಿದಂತೆ ವಿವಿಧೆಡೆ ಬಂಧಿಸಿತ್ತು. ತಂಡದ ಒಟ್ಟು 91 ಮಂದಿ…