ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಗೊತ್ತಲ್ಲವೇ. ನಾವು ಚಿಕ್ಕಂದಿನಿಂದ ಅದನ್ನು ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದೇವೆ. ಚಳಿಗಾಲದಲ್ಲಾದರೆ ಅದರಲ್ಲಿರುವ ಎಣ್ಣೆ ಗಡ್ಡೆಕಟ್ಟಿಕೊಳ್ಳುತ್ತದೆ. ಇದರಿಂದ ಅದನ್ನು ಬಿಸಿ ಮಾಡಿ ಹಚ್ಚಿಕೊಳ್ಳುತ್ತಿದ್ದೆವು.. ನೆನಪಿದೆಯೇ.
ಮಾರುಕಟ್ಟೆಗೆ ಅದೆಷ್ಟೇ ಹೊಸ ಹೇರ್ ಆಯಿಲ್ ಬಂದರೂ ಪ್ಯಾರಾಚ್ಯೂಟ್ ಆಯಿಲನ್ನು ಮಾತ್ರ ಇಂದಿಗೂ ಬಹಳಷ್ಟು ಮಂದಿ ಬಳಸುತ್ತಿದ್ದಾರೆ. ಆದರೆ ಈ ಆಯಿಲ್ ಬಗ್ಗೆ ನಿಮಗೊಂದು ಸಂಗತಿ ಗೊತ್ತಾ.? ನಿಜವಾಗಿ ನಾವು ಈ ಎಣ್ಣೆಯನ್ನು ಹೇರ್ ಆಯಿಲ್ ಆಗಿ ಬಳಸುತ್ತಿದ್ದೇವಾದರೂ, ಪ್ಯಾರಾಚ್ಯೂಟ್ ಕೋಕೊನಟ್ ಹೇರ್ ಆಯಿಲ್ ಅಲ್ಲವಂತೆ. ಹೌದು ನೀವು ಕೇಳಿದ್ದು ನಿಜ. ಅದು ಕುಕಿಂಗ್ ಆಯಿಲ್ ಅಂತೆ. ಹೌದು ಸಾಕ್ಷಾತ್ ಅದನ್ನು ತಯಾರಿಸುವ ಕಂಪೆನಿಯೇ ಆ ಮಾತು ಹೇಳುತ್ತಿದೆ.
ಪ್ಯಾರಾಚ್ಯೂಟ್ ಕೋಕನಟ್ ಹೇರ್ ಆಯಿಲ್ ಅಲ್ಲ. ಅದು ಕುಕಿಂಗ್ ಆಯಿಲ್. ಬೇಕಿದ್ದರೆ ಅದರ ಪ್ಯಾಕಿಂಗ್ ಮೇಲೆ ನೋಡಿದರೆ ಕೋಕೊನಟ್ ಆಯಿಲ್ ಎಂದಿರುತ್ತದಾದರೂ..ಹೇರ್ ಆಯಿಲ್ ಎಂದು ಇರಲ್ಲ ಅಲ್ಲವೇ. ಅಷ್ಟೇ ಅಲ್ಲ, ಆ ಆಯಿಲ್ ಕುಕಿಂಗ್ ಆಯಿಲ್ ಎಂದು ಹೇಳಿ ಅದನ್ನು ತಯಾರಿಸುವ ಕಂಪೆನಿ ವಾದಿಸುತ್ತಾ ಸರಕಾರಕ್ಕೆ ತೆರಿಗೆ ವಂಚಿಸುತ್ತಿದೆ. ಯಾಕೆಂದರೆ…ಕುಕಿಂಗ್ ಆಯಿಲ್ಸ್ ಮೇಲೆ ಅಬಕಾರಿ ಸುಂಕ ಇರಲ್ಲ. ಕಾಸ್ಮೆಟಿಕ್ಸ್ನ ಒಂದು ಭಾಗವಾದ ಹೇರ್ ಆಯಿಲ್ ಮೇಲೆ ಈ ಸುಂಕ ಇರುತ್ತದೆ. ಆದಕಾರಣ ಮರಿಕೋ ಎಂಬ ಕಂಪೆನಿ ಏನು ಮಾಡುತ್ತಿದೆ ಎಂದರೆ… ತನ್ನ ಪ್ಯಾರಾಚ್ಯೂಟ್ ಕೋಕೋನಟ್ ಆಯಿಲನ್ನು ಕುಕಿಂಗ್ ಆಯಿಲ್ ಎಂದು ಹೇಳುತ್ತಿದೆ.
ಈ ಸಂಬಂಧ ಸರಕಾರ ಕೋರ್ಟ್ ಮೆಟ್ಟಿಲೇರಿತು. ಮರಿಕೋ ಕಂಪೆನಿ ತಯಾರಿಸುತ್ತಿರುವ ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಕುಕಿಂಗ್ ಆಯಿಲ್ ಅಲ್ಲ, ಹೇರ್ ಆಯಿಲ್ ಎಂದು, ಆದಕಾರಣ ಅದರ ಮೇಲೆ ತೆರಿಗೆ ವಿಧಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಕೋರ್ಟನ್ನು ಸರಕಾರ ಕೋರಿದೆ. ಆದರೆ ಕೋರ್ಟ್ ಇದಕ್ಕೆ ವಿವರಣೆ ಕೇಳಿದರೆ ಸದರಿ ಮರಿಕೋ ಕಂಪೆನಿ ತನ್ನ ವಾದವನ್ನು ಮಂಡಿಸಿತು. ತಾವು ತಯಾರಿಸುತ್ತಿರುವ ಪ್ಯಾರಾಚ್ಯೂಟ್ ಆಯಿಲ್ ಕುಕಿಂಗ್ ಆಯಿಲ್ ಎಂದು, ಹೇರ್ ಆಯಿಲ್ ಅಲ್ಲವೆಂದು, ಅದರ ಮೇಲೆ ಎಲ್ಲೂ ಹೇರ್ ಆಯಿಲ್ ಎಂದು ಬರೆದಿಲ್ಲವೆಂದು, ಬೇಕಿದ್ದರೆ ಪರಿಶೀಲಿಸಬಹುದೆಂದು ವಾದಿಸಿತು.
ಆದರೆ 200 ಎಂಎಲ್ಗಿಂತಲೂ ಕಡಿಮೆ ಪ್ರಮಾಣದಲ್ಲಿ ಪ್ಯಾಕ್ ಶಾಚೆಗಳನ್ನು ಯಾಕೆ ಕೊಡುತ್ತಿದ್ದೀರಿ ಎಂದು ಕೇಂದ್ರ ಕೇಳಿದ್ದಕ್ಕೆ, ಅದಕ್ಕೆ ಮರಿಕೋ ಪ್ರತಿಕ್ರಿಯಿಸುತ್ತಾ, ಆ ರೀತಿಯ ಶಾಚೆಗಳು ಬಡ, ಮಧ್ಯಮ ವರ್ಗದ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಯಾರಿಸಿದೇವೆಂದು, ಅವರು ಆಯಿಲನ್ನು ಅಡುಗೆಗೆ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆಂದು, ಹಾಗಾಗಿ ದೊಡ್ಡ ಪ್ಯಾಕೆಟ್ ಅಗತ್ಯವಿಲ್ಲವೆಂದು, ಚಿಕ್ಕ ಪ್ಯಾಕೆಟ್ ಸಾಕೆಂದು ಹಾಗಾಗಿ ಅವನ್ನು ಬಳಸುತ್ತಿದ್ದೇವೆಂದು ಮರಿಕೋ ವಾದಿಸಿತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೇಗ ಕೂದಲು ಬೆಳೆದರೆ ಯಾರು ತಾನೇ ಇಷ್ಟಪಡುವುದಿಲ್ಲ? ಹೊಳೆಯುವ, ದಪ್ಪವಾದ, ಬಲವಾದ ಮತ್ತು ಉದ್ದವಾದ ಕೂದಲನ್ನು ಹೊಂದವುದು ಪ್ರತಿ ಮಹಿಳೆಯ ಕನಸಾಗಿರುತ್ತೆ.ಆದರೆ ಎಷ್ಟು ಮಂದಿ ನಿಜವಾಗಿಯೂ ಆ ಉದ್ದವಾದ ಮತ್ತು ಗಟ್ಟಿಯಾದ ಕೂದಲನ್ನು ಹೊಂದಿದ್ದಾರೆ?
ಇಂದು ನಾವು ನಿಮಗೆ ಒಂದು ಸಂತಸದ ಸುದ್ದಿ ತಂದಿದ್ದೇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಬ್ಯಾಂಕ್ ಈ ಒಳ್ಳೆಯ ಸುದ್ದಿ ಘೋಷಿಸಿದೆ. ಬ್ಯಾಂಕ್ ತನ್ನ ಖಾತೆದಾರರಿಗೆ ಒಂದು ಯೋಜನೆಯನ್ನು ತಂದಿದೆ. ಎಸ್ಬಿಐ ಬ್ಯಾಂಕ್ ಈ ಯೋಜನೆಯನ್ನು ತಿಳಿಸಿದ ಸಮಯದಿಂದಲೂ, ಎಲ್ಲಾ ಜನರು ಆಶ್ಚರ್ಯಚಕಿತರಾಗಿದ್ದರೆ.
ಕೇವಲ ಮೂರೂ ನಿಮಿಷದ ಈ ಅನಿಮೇಟೆಡ್ ವಿಡಿಯೋ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ನಾವು ಮಾಡುವ ಒಂದು ಚಿಕ್ಕ ಸಹಾಯ ನಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರುತ್ತೆ ಎಂಬುದಕ್ಕೆ ಈ ವಿಡಿಯೋನೆ ಸಾಕ್ಷಿ. ಪ್ಯಾಶನ್’ಸ್ ಕೆಯ್ರ & ಕಾನ್ಸ್ಟಂಟೈನ್ ಅನ್ನುವವರು ಈ ಅದ್ಭುತವಾದ ವಿಡಿಯೋ ನಿರ್ದೇಶನ ಮಾಡಿದ್ದಾರೆ. ತಪ್ಪದೆ ಕೊನೆಯವರೆಗೂ ನೋಡಿ… ಒಂದು ಒಳ್ಳೆ ಮೆಸೇಜ್ ಹೊಂದಿರೋ ಈ ವಿಡಿಯೋವನ್ನು ನೋಡಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…
ಜಗತ್ತಿನ ದೇವರುಗಳಿಗಿಂತ ಭಾರತೀಯ ದೇವರ ಸನ್ನಿಧಿಯಲ್ಲಿ ಕೋಟಿ ಕೋಟಿ ರೂಪಾಯಿ ಅಡಗಿ ಕುಳಿತಿದೆ. ದೇವರ ಖಜಾನೆಯಲ್ಲಿ ಲೆಕ್ಕವಿಲ್ಲದಷ್ಟು ಬಂಗಾರ ಬೇಕಾ ಬಿಟ್ಟಿಯಾಗಿ ಬಿದ್ದಿದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಒಟ್ಟು ಸುಮಾರು 54 ಬಿಲಿಯನ್ ರೂಪಾಯಿಗಳಷ್ಟು ಮೌಲ್ಯವುಳ್ಳ ಬಂಗಾರ ದೇವರ ಪಾದಕ್ಕೆ ಸೇರಿದೆ ಎಂದರೆ ಇದು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಂಗತಿ.
ಐವತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿಯೊಬ್ಬ ಈಗ ಜೀವಂತವಾಗಿ ದೀಪಾವಳಿ ಹಬ್ಬಕ್ಕೆ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಸತ್ತಿದ್ದು, ಸಮಾಧಿ ಮಾಡಿದ್ದು, ಅಲ್ಲಿಂದ ಎದ್ದು ಹೋದದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಇನ್ನು ಖಚಿತ ಉತ್ತರ ಸಿಗಲಿಲ್ಲ ಎನ್ನಲಾಗಿದೆ. ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯ ಕಾಡುಗೊಲ್ಲ ಸಮುದಾಯದ 76 ವರ್ಷದ ಈರಜ್ಜ ಮರಳಿ ಬಂದಿರುವ ವ್ಯಕ್ತಿ. ಈದುವರೆಗೆ ಆಂಧ್ರದಲ್ಲಿದ್ದ ಈತ ಮಂಗಳವಾರ ದೀಪಾವಳಿಗೆ ಮರಳಿ ಹುಟ್ಟೂರಿಗೆ ಬಂದಿದ್ದಾನೆ. ಈರಜ್ಜನ ಸಾವಿನ ಘಟನೆ ಕುರಿತು ಈತನ ಸಹೋದರ ಬೇವಿನಪ್ಪ ವಿಕ ಜತೆ ಹೇಳಿಕೊಂಡದ್ದು ಹೀಗೆ. ‘‘ಈರಣ್ಣಗೆ…
ಇಂದು ಶುಕ್ರವಾರ, 23/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…