ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ. ನಿಮ್ಮ ಹಳ್ಳಿ ಮತ್ತು ನಿಮ್ಮ ಉಪಜಾತಿ ಯಾವುದು ಎಂದು ತಿಳಿಸಿ.
1 ಗಂಗಡಕಾರ ಒಕ್ಕಲಿಗ 2 ಕುಂಚಿಟಿಗು ಒಕ್ಕಲಿಗ 3. ದಾಸ ಒಕ್ಕಲಿಗ 4. ಕುಡು ಒಕ್ಕಲಿಗ
5. ಪಂಚಮಸಾಲಿ ಒಕ್ಕಲಿಗ 6. ಹಳ್ಳಿಕಾರ ಒಕ್ಕಲಿಗ 7. ನಾಮದಾರಿ ಕುಂಚಿಟಿಗ ಒಕ್ಕಲಿಗ
8. ನಾಮದಾರಿ ಒಕ್ಕಲಿಗ 9. ಮುಳ್ಳು ಒಕ್ಕಲಿಗ 10 ಗಂಗಕುಲ ಒಕ್ಕಲಿಗ 11.ಗಾವುಂಡ ಒಕ್ಕಲಿಗ
12 ಗೌಡ ಒಕ್ಕಲಿಗ 13.ಮೊರಸು ಒಕ್ಕಲಿಗ 14 ಮುಸುಕು ಒಕ್ಕಲಿಗ 15 ಬೆರಳ್ಕೊಡಗೆ ಒಕ್ಕಲಿಗ
16 ರೆಡ್ಡಿ ಒಕ್ಕಲಿಗ 17 ಕಾಪು ಕಮ್ಮ ಒಕ್ಕಲಿಗ 18 ಹಳೆ ಪೈಕಿ ಒಕ್ಕಲಿಗ 19 ಪಾಳ್ಯ ಒಕ್ಕಲಿಗ
20 ಪಾಳ್ಯದಸೀಮೆ ಒಕ್ಕಲಿಗ 21 ಕಾನುಸಾಲು ಒಕ್ಕಲಿಗ 22 ನೆರಳಗಟ್ಟದ ಒಕ್ಕಲಿಗ 23 ಕುತ್ತೇರುಸಾಲು ಒಕ್ಕಲಿಗ
24 ಭೈರೇದೇವರ ಒಕ್ಕಲಿಗ 25 ಹೊಸ ದ್ಯಾವ್ರು ಒಕ್ಕಲಿಗ 26 ಬಂಡಿ ದ್ಯಾವ್ರು ಒಕ್ಕಲಿಗ
27 ಊರದ್ಯಾವ್ರು ಒಕ್ಕಲಿಗ 28 ಭೈರವ ಒಕ್ಕಲಿಗ 29 ಪೆಟ್ಟಿಗೆ ಒಕ್ಕಲಿಗ 30 ಮೋಟಾಡು ಒಕ್ಕಲಿಗ
31 ಬೆಳ್ಳಿ ಒಕ್ಕಲಿಗ 32 ರೊದ್ದಗಾರು ಒಕ್ಕಲಿಗ 33 ರೆಡ್ಡಿಪೂಜಾರ ಒಕ್ಕಲಿಗ 34 ತೆಲುಗುಗೌಡ ಒಕ್ಕಲಿಗ
35 ನಾಮದರೆಡ್ಡಿ ಒಕ್ಕಲಿಗ 36 ಪಾಮರರೆಡ್ಡಿ ಒಕ್ಕಲಿಗ 37 ಲಿಂಗದಾರಿ ಕುಂಚಿಟಿಗ ಒಕ್ಕಲಿಗ
38 ಎತ್ತಿನ ಕುಂಚಿಟಿಗ ಒಕ್ಕಲಿಗ 39 ಕಾಮಾಟಿ ಕುಂಚಿಟಿಗ ಒಕ್ಕಲಿಗ 40 ಕುಂಚ ಒಕ್ಕಲಿಗ
41 ನೊಣಬ ಒಕ್ಕಲಿಗ 42 ಸರ್ಪ ಒಕ್ಕಲಿಗ 43 ಚೋಳ ಒಕ್ಕಲಿಗ 44 ಶೆಟ್ಟಿಗಾರ ಒಕ್ಕಲಿಗ
45 ಏಳುಮನೆ ಒಕ್ಕಲಿಗ 46 ಭಂಟ ಒಕ್ಕಲಿಗ 47 ಮಲೇಗೌಡ ಒಕ್ಕಲಿಗ 48 ಉಪ್ಪಿನಕೊಳಗ ಒಕ್ಕಲಿಗ
49 ಹೇಮರೆಡ್ಡಿ ಒಕ್ಕಲಿಗ 50 ಸ್ವಲ್ಸ ಒಕ್ಕಲಿಗ 51 ಜೋತ್ರದ ಒಕ್ಕಲಿಗ 52 ಅರವೇದಿಗ ಒಕ್ಕಲಿಗ
53 ಮಾಳವ ಒಕ್ಕಲಿಗ 54 ಮಾಣಗ ಒಕ್ಕಲಿಗ 55 ತುಳುವ ಒಕ್ಕಲಿಗ
56 ಅಂಗಲಿಕ ಒಕ್ಕಲಿಗ 57 ಕುಳಿಬೆಡಗ ಒಕ್ಕಲಿಗ 58 ಪಾಂಡರು ಒಕ್ಕಲಿಗ 59 ಬೊಗ್ಗರು ಒಕ್ಕಲಿಗ
60 ನಾಡವಾರು ಒಕ್ಕಲಿಗ 61 ಬಂಡೇರು ಒಕ್ಕಲಿಗ 62 ಕುಳಲಿ ಒಕ್ಕಲಿಗ 63 ರಾಜಪುರಿ ಒಕ್ಕಲಿಗ
64 ಅನುಮ ಒಕ್ಕಲಿಗ 65 ಸಿಂಗರು ಒಕ್ಕಲಿಗ 66 ಏಳನಾಟಿ ಒಕ್ಕಲಿಗ 67 ಕೋದಾಟು ಒಕ್ಕಲಿಗ
68 ಕಾಕಿನಾಟ ಒಕ್ಕಲಿಗ 69 ತಂಡಗೌಡ ಒಕ್ಕಲಿಗ 70 ಮಡ್ಡರು ಒಕ್ಕಲಿಗ
71 ಮೊಗ್ಗದರು ಒಕ್ಕಲಿಗ 72 ಹೊಲಕಾಲು ಒಕ್ಕಲಿಗ 73 ದಾಸವಂಟಿಕೆ ಒಕ್ಕಲಿಗ
74 ದೊಡ್ಡಗಾಂಟಿ ಒಕ್ಕಲಿಗ 75 ಆಲಮಟ್ಟಿ ಒಕ್ಕಲಿಗ 76 ಕಂಪಲ ಒಕ್ಕಲಿಗ 77 ಕಮ್ಮೇರು ಒಕ್ಕಲಿಗ
78 ಗೋಸಂಗಿ ಒಕ್ಕಲಿಗ 79 ಕಪವಳ್ಳಿ ಒಕ್ಕಲಿಗ 80 ಶಂಕಜಾತಿ ಒಕ್ಕಲಿಗ
81 ಸಣ್ಣಗೊಂಡಿ ಒಕ್ಕಲಿಗ 82 ಹಳೆ ಒಕ್ಕಲು ಒಕ್ಕಲಿಗ 83 ವಾಲಿಗುಂಡ ಒಕ್ಕಲಿಗ 84 ದೇವನಮಕ್ಕಳು ಒಕ್ಕಲಿಗ
85 ಸಮುದ್ರಕುಲ ಒಕ್ಕಲಿಗ 86 ಕಮ್ಮನಾಡು ಒಕ್ಕಲಿಗ 87 ಹಾಲು ಒಕ್ಕಲಿಗ 88 ಹೆಗ್ಗಡೆ ಒಕ್ಕಲಿಗ
89 ಅಲಮಟ್ಠಿ ಒಕ್ಕಲಿಗ 90 ಕೊಂಕಣಿ ಒಕ್ಕಲಿಗ 91 ಯಾನೆ ಒಕ್ಕಲಿಗ 92 ದಕ್ಷಿಣ ಕನ್ನಡ ಒಕ್ಕಲಿಗ
93 ಉತ್ತರ ಕನ್ನಡ ಒಕ್ಕಲಿಗ 94 ಕೊಡಗುಗೌಡ ಒಕ್ಕಲಿಗ 95 ಅರೆಭಾಷೆ ಒಕ್ಕಲಿಗ 96 ಸಾದರ ಒಕ್ಕಲಿಗ
97 ನೀಲಗಿರಿ ಒಕ್ಕಲಿಗ 98 ತಮಿಳು ಗೌಂಡರ್ ಒಕ್ಕಲಿಗ 99 ಪಠಗಾರ ಒಕ್ಕಲಿಗ 100 ಕರಿ ಒಕ್ಕಲಿಗ
101 ಕೊಟ್ಟೆ ಒಕ್ಕಲಿಗ 102 ಹೊನ್ನೆ ಒಕ್ಕಲಿಗ 103 ಕುಂಬಿ ಒಕ್ಕಲಿಗ 104 ಬೆಳಕವಾಡಿ ಒಕ್ಕಲಿಗ
105 ಎಲ್ಲಮ್ಮಕಾಪು ಒಕ್ಕಲಿಗ
106 ಕೊಡಿಗೆಗೌಡ ಒಕ್ಕಲಿಗ 107 ಕೋಡು ಒಕ್ಕಲಿಗ 108 ತುಳೇರು ಒಕ್ಕಲಿಗ 109 ಗಾಮಗೌಢ ಒಕ್ಕಲಿಗ
110 ಕೆರೆ ಒಕ್ಕಲಿಗ 111 ಪಡಿಯಾಚಿ ಒಕ್ಕಲಿಗ 112 ಹಾಲಕ್ಕಿ ಒಕ್ಕಲಿಗ 113 ಅಟ್ಟಿಓಕ್ಕಲು ಒಕ್ಕಲಿಗ
114 ನಾಡಗೌಡ ಒಕ್ಕಲಿಗ 115 ದೇಶಗೌಡ ಒಕ್ಕಲಿಗ 116 ವೆಲ್ಲಾಳ ಒಕ್ಕಲಿಗ 117 ಆರ್ಮುಂಡಿ ಒಕ್ಕಲಿಗ
118 ಪಾಂಡ್ಯ ಒಕ್ಕಲಿಗ 119 ಊಡಿಗಗೌಡ ಒಕ್ಕಲಿಗ 120 ನಾಯರ್ ಒಕ್ಕಲಿಗ
121 ಗೋನಾಬ ಒಕ್ಕಲಿಗ 122 ತೋಟಗಾರ ಒಕ್ಕಲಿಗ
123 ಸಪ್ಪೆ ಒಕ್ಕಲಿಗ 124 ಗೊಂಡ ಒಕ್ಕಲಿಗ 125 ಪಾಕನಾಕ ಒಕ್ಕಲಿಗ 126 ಪಣಯರು ಒಕ್ಕಲಿಗ
127 ಗದ್ಧಿಗರು ಒಕ್ಕಲಿಗ 128 ಮೋತಾಬಿ ಒಕ್ಕಲಿಗ 129 ಕೋಪಿ ಒಕ್ಕಲಿಗ 130 ಜಾಠ ಒಕ್ಕಲಿಗ
131 ಲಾಳಗೊಂಡ ಒಕ್ಕಲಿಗ 132 ಸಜ್ಜನ ಒಕ್ಕಲಿಗ 133 ಕುಡಿ ಒಕ್ಕಲಿಗ 134 ಗೊಂಡ ಒಕ್ಕಲಿಗ
135 ಕೊಡತಿ ಒಕ್ಕಲಿಗ ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಜಗವೆಲ್ಲಾ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಚಿತ್ರ ರಂಗದ ನವರಸನಾಯಕ ನಟ ಮತ್ತು ರಾಜಕಾರಣಿ ಜಗ್ಗೇಶ್’ರವರು ಮಾಡಿದ ಒಂದು ಟ್ವೀಟ್ ಕಾರಣದಿಂದಾಗಿ ವಿವಾದದಲ್ಲಿ ಸಿಲುಕಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
Sakleshpur or Sakleshapura is a hill station town and headquarters of Sakleshapura Taluk in Hassan district in the Indian state of Karnataka.
ಬಿಗ್ ಬಾಸ್ ಸೀಸನ್-6 ಕೊನೆಯಾಗುವುದಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಕಳೆದ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಭೇಟಿ ನೀಡಿದ್ದರು. ಆದರೆ ಈಗ ಹಳೆಯ ಸೀಸನ್ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ನೀಡಿದ್ದಾರೆ. ಆದರೆ ಅವರಿಗಾಗಿ ಇಲ್ಲಿ ವಿಶೇಷ ಮನೆಯನ್ನು ನಿರ್ಮಿಸಲಾಗಿದೆ. ಬಿಗ್ ಬಾಸ್ ಸೀಸನ್-4 ಸ್ಪರ್ಧಿ ವಿನ್ನರ್, ಒಳ್ಳೆ ಹುಡುಗ ಪ್ರಥಮ್, ರನ್ನರಪ್ ಕಿರಿಕ್ ಕೀರ್ತಿ ಹಾಗೂ ಸಂಜನಾ ಚಿದಾನಂದ್ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್…
ಬಿಜೆಪಿಯನ್ನು ಎದುರಿಸಲು ನಾನು ಉಪನಿಷದ್, ಭಗವದ್ಗೀತೆ ಓದ್ತಿದ್ದೇನೆ! ಹೀಗೆಂದು ಹೇಳಿರುವವರು ಬೇರಾರೂ ಅಲ್ಲ
ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲು ಹಳೆ ಕಾಲದ ಕೆಲವೊಂದು ಪರಂಪರೆಗಳನ್ನು ಪಾಲನೆ ಮಾಡುವುದು ಉತ್ತಮ. ಆ ಸಂಪ್ರದಾಯಗಳನ್ನು ನೀವು ಇಂದು ಪಾಲಿಸಿಕೊಂಡು ಬಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿದಾಡುತ್ತಿರುತ್ತದೆ.
ಪ್ರಸ್ತುತ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತೀಯ ಟೆಲಿಕಾಂ ಆಪರೇಟರ್ ವಡಾಫೋನ್ ಐಡಿಯಾಗೆ ಶಾಕ್ ಉಂಟಾಗಿದೆ. ಸಂಸ್ಥೆಗೆ ಎರಡನೇ ತ್ರೈಮಾಸಿಕದಲ್ಲಿ 50,921 ಕೋಟಿ ರೂ ನಷ್ಟ ಉಂಟಾಗಿದೆ.ಭಾರತದ ಟೆಲಿಕಾಂ ಸಂಸ್ಥೆಯೊಂದು ಇಷ್ಟೊಂದು ನಷ್ಟ ಅನುಭವಿಸಿರುವುದು ಇದೇ ಮೊದಲ ಭಾರಿ ಎನ್ನಲಾಗಿದೆ. ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ನೆಟ್ವರ್ಕ್ ಏರ್ಟೆಲ್ಗೆ 23,045 ಕೋಟಿ ರೂ ನಷ್ಟ ಉಂಟಾಗಿದೆ. ಬಾಕಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶದ…