ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ. ನಿಮ್ಮ ಹಳ್ಳಿ ಮತ್ತು ನಿಮ್ಮ ಉಪಜಾತಿ ಯಾವುದು ಎಂದು ತಿಳಿಸಿ.
1 ಗಂಗಡಕಾರ ಒಕ್ಕಲಿಗ 2 ಕುಂಚಿಟಿಗು ಒಕ್ಕಲಿಗ 3. ದಾಸ ಒಕ್ಕಲಿಗ 4. ಕುಡು ಒಕ್ಕಲಿಗ
5. ಪಂಚಮಸಾಲಿ ಒಕ್ಕಲಿಗ 6. ಹಳ್ಳಿಕಾರ ಒಕ್ಕಲಿಗ 7. ನಾಮದಾರಿ ಕುಂಚಿಟಿಗ ಒಕ್ಕಲಿಗ
8. ನಾಮದಾರಿ ಒಕ್ಕಲಿಗ 9. ಮುಳ್ಳು ಒಕ್ಕಲಿಗ 10 ಗಂಗಕುಲ ಒಕ್ಕಲಿಗ 11.ಗಾವುಂಡ ಒಕ್ಕಲಿಗ
12 ಗೌಡ ಒಕ್ಕಲಿಗ 13.ಮೊರಸು ಒಕ್ಕಲಿಗ 14 ಮುಸುಕು ಒಕ್ಕಲಿಗ 15 ಬೆರಳ್ಕೊಡಗೆ ಒಕ್ಕಲಿಗ
16 ರೆಡ್ಡಿ ಒಕ್ಕಲಿಗ 17 ಕಾಪು ಕಮ್ಮ ಒಕ್ಕಲಿಗ 18 ಹಳೆ ಪೈಕಿ ಒಕ್ಕಲಿಗ 19 ಪಾಳ್ಯ ಒಕ್ಕಲಿಗ
20 ಪಾಳ್ಯದಸೀಮೆ ಒಕ್ಕಲಿಗ 21 ಕಾನುಸಾಲು ಒಕ್ಕಲಿಗ 22 ನೆರಳಗಟ್ಟದ ಒಕ್ಕಲಿಗ 23 ಕುತ್ತೇರುಸಾಲು ಒಕ್ಕಲಿಗ
24 ಭೈರೇದೇವರ ಒಕ್ಕಲಿಗ 25 ಹೊಸ ದ್ಯಾವ್ರು ಒಕ್ಕಲಿಗ 26 ಬಂಡಿ ದ್ಯಾವ್ರು ಒಕ್ಕಲಿಗ
27 ಊರದ್ಯಾವ್ರು ಒಕ್ಕಲಿಗ 28 ಭೈರವ ಒಕ್ಕಲಿಗ 29 ಪೆಟ್ಟಿಗೆ ಒಕ್ಕಲಿಗ 30 ಮೋಟಾಡು ಒಕ್ಕಲಿಗ
31 ಬೆಳ್ಳಿ ಒಕ್ಕಲಿಗ 32 ರೊದ್ದಗಾರು ಒಕ್ಕಲಿಗ 33 ರೆಡ್ಡಿಪೂಜಾರ ಒಕ್ಕಲಿಗ 34 ತೆಲುಗುಗೌಡ ಒಕ್ಕಲಿಗ
35 ನಾಮದರೆಡ್ಡಿ ಒಕ್ಕಲಿಗ 36 ಪಾಮರರೆಡ್ಡಿ ಒಕ್ಕಲಿಗ 37 ಲಿಂಗದಾರಿ ಕುಂಚಿಟಿಗ ಒಕ್ಕಲಿಗ
38 ಎತ್ತಿನ ಕುಂಚಿಟಿಗ ಒಕ್ಕಲಿಗ 39 ಕಾಮಾಟಿ ಕುಂಚಿಟಿಗ ಒಕ್ಕಲಿಗ 40 ಕುಂಚ ಒಕ್ಕಲಿಗ
41 ನೊಣಬ ಒಕ್ಕಲಿಗ 42 ಸರ್ಪ ಒಕ್ಕಲಿಗ 43 ಚೋಳ ಒಕ್ಕಲಿಗ 44 ಶೆಟ್ಟಿಗಾರ ಒಕ್ಕಲಿಗ
45 ಏಳುಮನೆ ಒಕ್ಕಲಿಗ 46 ಭಂಟ ಒಕ್ಕಲಿಗ 47 ಮಲೇಗೌಡ ಒಕ್ಕಲಿಗ 48 ಉಪ್ಪಿನಕೊಳಗ ಒಕ್ಕಲಿಗ
49 ಹೇಮರೆಡ್ಡಿ ಒಕ್ಕಲಿಗ 50 ಸ್ವಲ್ಸ ಒಕ್ಕಲಿಗ 51 ಜೋತ್ರದ ಒಕ್ಕಲಿಗ 52 ಅರವೇದಿಗ ಒಕ್ಕಲಿಗ
53 ಮಾಳವ ಒಕ್ಕಲಿಗ 54 ಮಾಣಗ ಒಕ್ಕಲಿಗ 55 ತುಳುವ ಒಕ್ಕಲಿಗ
56 ಅಂಗಲಿಕ ಒಕ್ಕಲಿಗ 57 ಕುಳಿಬೆಡಗ ಒಕ್ಕಲಿಗ 58 ಪಾಂಡರು ಒಕ್ಕಲಿಗ 59 ಬೊಗ್ಗರು ಒಕ್ಕಲಿಗ
60 ನಾಡವಾರು ಒಕ್ಕಲಿಗ 61 ಬಂಡೇರು ಒಕ್ಕಲಿಗ 62 ಕುಳಲಿ ಒಕ್ಕಲಿಗ 63 ರಾಜಪುರಿ ಒಕ್ಕಲಿಗ
64 ಅನುಮ ಒಕ್ಕಲಿಗ 65 ಸಿಂಗರು ಒಕ್ಕಲಿಗ 66 ಏಳನಾಟಿ ಒಕ್ಕಲಿಗ 67 ಕೋದಾಟು ಒಕ್ಕಲಿಗ
68 ಕಾಕಿನಾಟ ಒಕ್ಕಲಿಗ 69 ತಂಡಗೌಡ ಒಕ್ಕಲಿಗ 70 ಮಡ್ಡರು ಒಕ್ಕಲಿಗ
71 ಮೊಗ್ಗದರು ಒಕ್ಕಲಿಗ 72 ಹೊಲಕಾಲು ಒಕ್ಕಲಿಗ 73 ದಾಸವಂಟಿಕೆ ಒಕ್ಕಲಿಗ
74 ದೊಡ್ಡಗಾಂಟಿ ಒಕ್ಕಲಿಗ 75 ಆಲಮಟ್ಟಿ ಒಕ್ಕಲಿಗ 76 ಕಂಪಲ ಒಕ್ಕಲಿಗ 77 ಕಮ್ಮೇರು ಒಕ್ಕಲಿಗ
78 ಗೋಸಂಗಿ ಒಕ್ಕಲಿಗ 79 ಕಪವಳ್ಳಿ ಒಕ್ಕಲಿಗ 80 ಶಂಕಜಾತಿ ಒಕ್ಕಲಿಗ
81 ಸಣ್ಣಗೊಂಡಿ ಒಕ್ಕಲಿಗ 82 ಹಳೆ ಒಕ್ಕಲು ಒಕ್ಕಲಿಗ 83 ವಾಲಿಗುಂಡ ಒಕ್ಕಲಿಗ 84 ದೇವನಮಕ್ಕಳು ಒಕ್ಕಲಿಗ
85 ಸಮುದ್ರಕುಲ ಒಕ್ಕಲಿಗ 86 ಕಮ್ಮನಾಡು ಒಕ್ಕಲಿಗ 87 ಹಾಲು ಒಕ್ಕಲಿಗ 88 ಹೆಗ್ಗಡೆ ಒಕ್ಕಲಿಗ
89 ಅಲಮಟ್ಠಿ ಒಕ್ಕಲಿಗ 90 ಕೊಂಕಣಿ ಒಕ್ಕಲಿಗ 91 ಯಾನೆ ಒಕ್ಕಲಿಗ 92 ದಕ್ಷಿಣ ಕನ್ನಡ ಒಕ್ಕಲಿಗ
93 ಉತ್ತರ ಕನ್ನಡ ಒಕ್ಕಲಿಗ 94 ಕೊಡಗುಗೌಡ ಒಕ್ಕಲಿಗ 95 ಅರೆಭಾಷೆ ಒಕ್ಕಲಿಗ 96 ಸಾದರ ಒಕ್ಕಲಿಗ
97 ನೀಲಗಿರಿ ಒಕ್ಕಲಿಗ 98 ತಮಿಳು ಗೌಂಡರ್ ಒಕ್ಕಲಿಗ 99 ಪಠಗಾರ ಒಕ್ಕಲಿಗ 100 ಕರಿ ಒಕ್ಕಲಿಗ
101 ಕೊಟ್ಟೆ ಒಕ್ಕಲಿಗ 102 ಹೊನ್ನೆ ಒಕ್ಕಲಿಗ 103 ಕುಂಬಿ ಒಕ್ಕಲಿಗ 104 ಬೆಳಕವಾಡಿ ಒಕ್ಕಲಿಗ
105 ಎಲ್ಲಮ್ಮಕಾಪು ಒಕ್ಕಲಿಗ
106 ಕೊಡಿಗೆಗೌಡ ಒಕ್ಕಲಿಗ 107 ಕೋಡು ಒಕ್ಕಲಿಗ 108 ತುಳೇರು ಒಕ್ಕಲಿಗ 109 ಗಾಮಗೌಢ ಒಕ್ಕಲಿಗ
110 ಕೆರೆ ಒಕ್ಕಲಿಗ 111 ಪಡಿಯಾಚಿ ಒಕ್ಕಲಿಗ 112 ಹಾಲಕ್ಕಿ ಒಕ್ಕಲಿಗ 113 ಅಟ್ಟಿಓಕ್ಕಲು ಒಕ್ಕಲಿಗ
114 ನಾಡಗೌಡ ಒಕ್ಕಲಿಗ 115 ದೇಶಗೌಡ ಒಕ್ಕಲಿಗ 116 ವೆಲ್ಲಾಳ ಒಕ್ಕಲಿಗ 117 ಆರ್ಮುಂಡಿ ಒಕ್ಕಲಿಗ
118 ಪಾಂಡ್ಯ ಒಕ್ಕಲಿಗ 119 ಊಡಿಗಗೌಡ ಒಕ್ಕಲಿಗ 120 ನಾಯರ್ ಒಕ್ಕಲಿಗ
121 ಗೋನಾಬ ಒಕ್ಕಲಿಗ 122 ತೋಟಗಾರ ಒಕ್ಕಲಿಗ
123 ಸಪ್ಪೆ ಒಕ್ಕಲಿಗ 124 ಗೊಂಡ ಒಕ್ಕಲಿಗ 125 ಪಾಕನಾಕ ಒಕ್ಕಲಿಗ 126 ಪಣಯರು ಒಕ್ಕಲಿಗ
127 ಗದ್ಧಿಗರು ಒಕ್ಕಲಿಗ 128 ಮೋತಾಬಿ ಒಕ್ಕಲಿಗ 129 ಕೋಪಿ ಒಕ್ಕಲಿಗ 130 ಜಾಠ ಒಕ್ಕಲಿಗ
131 ಲಾಳಗೊಂಡ ಒಕ್ಕಲಿಗ 132 ಸಜ್ಜನ ಒಕ್ಕಲಿಗ 133 ಕುಡಿ ಒಕ್ಕಲಿಗ 134 ಗೊಂಡ ಒಕ್ಕಲಿಗ
135 ಕೊಡತಿ ಒಕ್ಕಲಿಗ ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಜಗವೆಲ್ಲಾ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಕೀಲ ನಾಗನಗೌಡ ಪಾಟೀಲರು ಪ್ರಾಮಾಣಿಕರೆಂದೇ ಗುರುತಿಸಿಕೊಂಡವರು. ಸಹಕಾರಿ ಕಾಯ್ದೆಗಳಿಗೆ ಸಂಬಂಧಿಸಿದ ಬ್ಯಾಂಕ್ಗಳ ಕೇಸುಗಳನ್ನು ನಡೆಸುವುದಲ್ಲಿ ನಿಪುಣರು ಅವರು. ಕಠಿಣ ಪರಿಶ್ರಮದಿಂದ ಮೇಲೆ ಬಂದು ಹಣ ಸಂಪಾದಿಸಿದರು. ಯಾವ ದುರಭ್ಯಾಸಕ್ಕೂ ಕೈಹಾಕದ ಕಾರಣ, ಬೆಂಗಳೂರಿನ ಬಸವನಗುಡಿಯಲ್ಲಿ ದೊಡ್ಡದಾದ ಬಂಗಲೆಯನ್ನೂ ಕಟ್ಟಿಸಿದರು. ಒಂದು ಹೆಣ್ಣು, ಒಂದು ಗಂಡು ಮಗುವಿನ ತಂದೆಯಾದ ಪಾಟೀಲರಿಗೆ ಎಲ್ಲ ಪೋಷಕರಂತೆ ಮಕ್ಕಳ ಉಜ್ವಲ ಭವಿಷ್ಯದ ಚಿಂತೆ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡಬೇಕೆಂದು ಕೊಂಡರು. ಭರ್ಜರಿಯಾಗಿ ಅವರ ಮದುವೆ ಮಾಡುವ ಕನಸು ಕಂಡರು. ಹಾಗೂ ಹೀಗೂ ಹಣ…
ಇಂದು ಸೋಮವಾರ, 05/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಶ್ರಮಕ್ಕೆ ತಕ್ಕ ಪ್ರತಿಫಲ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.ಕಾರ್ಯದಲ್ಲಿ ಯಶಸ್ಸು. ಸಂಚಾರದಲ್ಲಿ ಜಾಗ್ರತೆವಹಿಸಿ.ಕಾರ್ಯಗಳಲ್ಲಿ ಶುಭ. ಆರ್ಥಿಕ ವ್ಯವಹಾರದಲ್ಲಿ ಸಫಲತೆ. ವ್ಯಾಪಾರ ಹೂಡಿಕೆಗಳಿಂದ ಲಾಭ. ವೃಷಭ:- ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾದ ಸೌಕರ್ಯ ಸಿಗಲಿದೆ. ವಿದ್ಯಾರ್ಥಿಗಳು ಉತ್ತಮ ದಿನವಾಗಿದೆ. ಸಾಂಸಾರಿಕವಾಗಿ ತಾಳ್ಮೆ-ಸಮಾಧಾನಗಳಿಂದ ನೆಮ್ಮದಿ. ಬಂಧುಗಳ ಆಗಮನ ಸಾಧ್ಯತೆ. ಆರ್ಥಿಕವಾಗಿ ಲಾಭ ಯಾರಲಿದೆ. ಕುಟುಂಬದಲ್ಲಿ ಸಂತಸ. ನೀವು ಪ್ರಯಾಣ ಮಾಡುವಾಗ ಹಣ ಖರ್ಚು ಮಾಡುವ ಬಗ್ಗೆ ಗಮನ ಇರಲಿ. ಮಿಥುನ:– ಹಣದ…
ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು…
ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಆಗಿದ್ದೇನು?: ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ…
ಇಂದು ಡಿಸೆಂಬರ್ 29 ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113 ನೇ ಜನ್ಮದಿನ. ವಿಶೇಷ ಸಂದರ್ಭದಲ್ಲಿ ವಿಶ್ವಮಾನವ ಸಂದೇಶ ಸಾರಿದ ಮಹಾನ್ ಕವಿಗೆ ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಒಂದು ಮದುವೆಯಾಗಿ ಸಂಸಾರ ಹೇಗಪ್ಪಾ ಮಾಡೋದು ಅನ್ನುತ್ತಿರುವ ಈ ದೇಶದ ಪುರುಷರಿಗೆ ಈ ದೇಶದ ಒಂದು ಕಾನೂನು ಬಿಸಿ ತುಪ್ಪದಂತಾಗಿದೆ.