ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಬಹುದು…
ಎಲ್ಲ ಸೇರಿ ಸುಮಾರು 2700 ಪುಸ್ತಕಗಳು ಲಭ್ಯ.. ನೀವು ಇದರ ಪ್ರಯೋಜನ ಪಡೆದುಕೊಳ್ಳಿ. ಹಾಗೂ ಸ್ನೇಹಿತರಿಗೂ ತಲುಪಿಸಿ.
ಮಾಹಿತಿ: https://drive.google.com/open?id=0B-Gs992hpdBZLUszempYaEhQdzg
ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಇತ್ಯಾದಿ:-
https://drive.google.com/open?id=0B-Gs992hpdBZSlJBdzBtRHZndGc
ಹಳಹನ್ನಡ ಲಿಪಿಯ ಗ್ರಂಥಗಳು:-
https://drive.google.com/open?id=0B-Gs992hpdBZSC1Da0NER1lYeDg
ಪರಿಸರ ಕೃಷಿ:-
https://drive.google.com/open?id=0B-Gs992hpdBZZG1ZOU8xdmZDeVk
ಪ್ರವಾಸ ಸಾಹಿತ್ಯ:-
https://drive.google.com/open?id=0B-Gs992hpdBZd21TZGFFSWhzUzA
ರಾಷ್ಟೀಯ ವಿಚಾರಗಳು:-
https://drive.google.com/open?id=0B-Gs992hpdBZdUJHRUJxM0JnU0E
ಸಾಹಿತ್ಯ ಪತ್ರಿಕೆ:-
https://drive.google.com/open?id=0B-Gs992hpdBZVW1uR25BNUxDWVU
ಶೈಕ್ಷಣಿಕ:-
https://drive.google.com/open?id=0B-Gs992hpdBZZmRBRWxxLVIxWU0
ಬೌದ್ಧ:-
https://drive.google.com/open?id=0B1WabFtfI_aLVUhQR3ItRjdLM2M
ಜೈನ:-
https://drive.google.com/open?id=0B1WabFtfI_aLN3lPQUlpM2xJNjA
ಸ್ಮೃತಿ ಸೂತ್ರ ಜ್ಯೋತಿಷ್ಯ:-
https://drive.google.com/open?id=0B1WabFtfI_aLTGx3OXhfcy1EdGs
ಭಾಗವತ:-
https://drive.google.com/open?id=0B2NVkQVnBAkcUTN5N1FpWDQ5cVk
ಮಹಾಭಾರತ:-
https://drive.google.com/open?id=0B2NVkQVnBAkcWVZXYll0SjVZQkE
ರಾಮಾಯಣ:-
https://drive.google.com/open?id=0B2NVkQVnBAkcT0Jtc0EwZUZ6VG8
ಚಿಂತನ ಸಾಮಾಜಿಕ ಬರಹಗಳು:-
https://drive.google.com/open?id=0B2NVkQVnBAkceHBLd1RfZkdwMms
ವಿದ್ಯಾರ್ಥಿಗಳಿಗೆ:-
https://drive.google.com/open?id=0B2NVkQVnBAkcckdORWVJR1RQY1U
ಮಕ್ಕಳಿಗೆ:-
https://drive.google.com/open?id=0B2NVkQVnBAkcS2t2eDNLZUpTMVE
ವೈದ್ಯಕೀಯ:-
https://drive.google.com/open?id=0B2NVkQVnBAkceXNpQUlIcHlya1U
ವಿಜ್ಞಾನ:-
https://drive.google.com/open?id=0B-Gs992hpdBZeTRiU0xpNHNDTE0
ಜನಪದ ಸಾಹಿತ್ಯ:-
https://drive.google.com/open?id=0B-Gs992hpdBZMXE4NXpsU1pqSVU
ಕಲೆ ಸಂಸ್ಕೃತಿ:-
https://drive.google.com/open?id=0B-Gs992hpdBZejFvSXBsVm5yc1U
ಚಿತ್ರಕಲೆ:-
https://drive.google.com/open?id=0B-Gs992hpdBZX19YM1R5QU5kZGM
ಭಾಷಾ ಸಂಬಂಧೀ:-
https://drive.google.com/open?id=0B-Gs992hpdBZQ3loakdMVl9OU3c
ಕಾದಂಬರಿ:-
https://drive.google.com/drive/folders/0BwqzTfOuKk2OMXZmajZuSk5KNDA?usp=sharing
ಕತೆಗಳು:-
https://drive.google.com/open?id=0BwqzTfOuKk2OZlNmTURUZk9ObmM
ನಾಟಕಗಳು:https://drive.google.com/drive/folders/0B2NVkQVnBAkcQ24wVTY1NzlXNEE?usp=sharing
ಕವನ ಸಂಕಲನ:https://drive.google.com/open?id=0BwqzTfOuKk2OYjhhYjdZMC1xRmM
ಜೀವನ ಚರಿತ್ರೆ ವ್ಯಕ್ತಿಚಿತ್ರ:https://drive.google.com/open?id=0BwqzTfOuKk2OOUxQaV9XblJTblk
ಲಲಿತ ಪ್ರಬಂಧ, ಹರಟೆ ಹಾಸ್ಯ, ಆತ್ಮಕತೆ:https://drive.google.com/open?id=0BwqzTfOuKk2OSzB3MXlJaVU1SUU
ಹಳೆಗನ್ನಡ ಮತ್ತು ಸಂಸ್ಕೃತ ಕಾವ್ಯ ನಾಟಕ ಸಂಬಂಧೀ ಗ್ರಂಥಗಳು:https://drive.google.com/open?id=0BwqzTfOuKk2OZktjS2kySHNYMk0
ವಿಮರ್ಶೆ, ಸಂಶೋಧನೆ ಇತ್ಯಾದಿ:https://drive.google.com/open?id=0BwqzTfOuKk2OWEFwUHZubUpHb1k
ದ್ವೈತ:https://drive.google.com/open?id=0B1WabFtfI_aLd2J2UDhpNExnUWc
ಅದ್ವೈತ:https://drive.google.com/open?id=0B1WabFtfI_aLcDVMbnBCaDFXZ1U
ವಿಶಿಷ್ಟಾದ್ವೈತ:https://drive.google.com/open?id=0B1WabFtfI_aLakw1OHQ3Q21FNkE
ಭಕ್ತಿ ಆಧ್ಯಾತ್ಮ ಧಾರ್ಮಿಕ:https://drive.google.com/open?id=0B1WabFtfI_aLanJtRE9MOGhRS1k
ಭಗವದ್ಗೀತಾ:https://drive.google.com/open?id=0B1WabFtfI_aLZ0dFRXBlSWxpb0U
ದಾಸ ಸಾಹಿತ್ಯ:https://drive.google.com/open?id=0B1WabFtfI_aLOTBPbVZFbzV3TWc
ಇತಿಹಾಸ:https://drive.google.com/open?id=0B1WabFtfI_aLT1pjZUdDeUhGT28
ಪುರಾಣ:https://drive.google.com/open?id=0B1WabFtfI_aLZEtnYUpvU2FoQzg
ತತ್ವಶಾಸ್ತ್ರ:https://drive.google.com/open?id=0B1WabFtfI_aLWDMwZWpvRVl0cE0
ವೇದೋಪನಿಷದ್:https://drive.google.com/open?id=0B1WabFtfI_aLWEM5RDBoQ1ZFU1U
ಋಗ್ವೇದ ಸಂಹಿತಾ:https://goo.gl/TVF5cQ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೆಜಿಎಫ್ ಟೌನ್, ರಾಬರ್ಟ್ಸನ್ ಪೇಟೆಯ ವಾಸಿ ಉಮೇಶ್ ಬಿನ್ ಪಿ.ರಾಜಾ ಎಂಬುವರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿರುವ ಅರೋಪದ ಮೇಲೆ ಬಂಗಾರಪೇಟೆ ಪೋಲಿಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ವೃತ್ತ ನಿರೀಕ್ಷಕರಾದ ಸುನೀಲ್ ಕುಮಾರ್ ರವರು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಕರಣದ ಸಂಖ್ಯೆ : ಎಸ್.ಸಿ.11/2021ರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನಿ ರವರು ಆರೋಪ ರುಜುವಾತಾದ ಹಿನ್ನಲೆ ಪೋಕ್ಸೊ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(10 ಡಿಸೆಂಬರ್, 2018) ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ಕೆಲವರಿಗೆ ಕುಟುಂಬದಲ್ಲಿಒಂದು ಹೊಸ ಆಗಮನ ಸಂಭ್ರಮಾಚರಣೆ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಯೊಂದರ ಲಾಭ ಪಡೆದು ಮಧುರೈ ಮಹಿಳೆಯೊಬ್ಬಳು ಕೋಟ್ಯಾಧಿಪತಿಯಾಗಿದ್ದಾರೆ. ಅರುಲ್ಮೋಜಿ ಸರ್ವ್ನಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುದ್ರಾ ಯೋಜನೆ ಲಾಭ ಪಡೆದು ತನ್ನದೇ ಸ್ವಂತ ವ್ಯಾಪಾರ ಶುರು ಮಾಡಿದ್ದಾರೆ. ಅರುಲ್ಮೋಜಿ ಕೇವಲ 234 ರೂಪಾಯಿಗೆ ವ್ಯಾಪಾರ ಶುರು ಮಾಡಿದ್ದರು. ಈಗ ಕಂಪನಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಪ್ರಧಾನ ಮಂತ್ರಿ ಕಚೇರಿಗೆ ಥರ್ಮೋಪ್ಲೆಕ್ಸ್ ಅವಶ್ಯಕತೆಯಿದೆ ಎಂಬುದು ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ ನಿಂದ ಅರುಲ್ಮೋಜಿಗೆ ಗೊತ್ತಾಗಿದೆ. ತಕ್ಷಣ ಅರುಲ್ಮೋಜಿ ಈ ಬಗ್ಗೆ…
ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ, ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ (ಅಮಾನವೀಯ ಚಿತ್ರಹಿಂಸೆ) ಅನ್ನು ಪ್ರಯೋಗಿಸುತ್ತಾರೆ. ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ.ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಮೊಬೈಲ್ ಕದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಾರೆ. ಆಗ ಆತ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಕೊನೆಗೆ ಪೊಲೀಸರು ಆತನ ಕೈಗಳನ್ನು ಕಟ್ಟಿ ಹಾಕಿ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ….
ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು. ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ….
ಇದು ಭಾರತದ ಜೈಪುರ್ನಲ್ಲಿರುವ ಒಂದು ಅರಮನೆ. ಇದನ್ನು 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಕಟ್ಟಿಸಿದ್ದರು, ಮತ್ತು ಲಾಲ್ ಛಂದ್ ಉಸ್ತಾರವರು ಹಿಂದೂ ದೇವರಾದ ಕೃಷ್ಣ ನ ಕಿರೀಟದ ಆಕಾರದಲ್ಲಿ ಇದರ ವಿನ್ಯಾಸಗೊಳಿಸಿದ್ದರು. ಜಟಿಲ ಜಾಲರಿ ಕಾಮಗಾರಿಯಿಂದ ಅಲಂಕೃತ ಝರೊಕಾ ಎಂದು ಕರೆಯಲಾದ 953 ಚಿಕ್ಕ ಕಿಟಕಿಗಳು ಒಳಗೊಂಡಇದರ ಅದ್ವಿತೀವಾದ ಐದು-ಅಂತಸ್ತಿನ ಹೊರರೂಪ ಜೇನುಗೂಡಿನ ಜೇನುಹಟ್ಟಿಗೆ ಕೂಡ ಸದೃಶ್ಯವಾಗಿದೆ. ಈ ಜಲರಿಯ ಮುಖ್ಯ ಉದ್ದೇಶವೆಂದರೆ ರಾಜ ಮನೆತನದ ಮಹಿಳೆಯರಿಗೆ ಅವರು ಕಾಣದಂತೆ ಕೆಳಗಿನ ರಸ್ತೆಯ ದಿನನಿತ್ಯದ ಜೀವನವನ್ನು ನೋಡಲು ಸಾಧ್ಯವಾಗಬೇಕೆಂದು,…