ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏನ್ಮಾಡಿದರು ಖರ್ಚು ಕಡಿಮೆ ಆಗ್ತಿಲ್ಲ !!!!! ನಮ್ಮನ ಬಡವರು ಅಂತ ನಾವೇ ಕರೆದುಕೊಳ್ಳೋ ಸ್ಥಿತಿ ಬಂದ್ಬಿಟ್ಟಿದೆ. ಇದಕ್ಕೆ ಸರಿಯಾದ ಪರಿಹಾರ ನಿಮ್ಮ ಹತ್ತಿರಾನೆ ಇದೆ. ಈ ಹಳ್ಳಿ ಹುಡುಗರು ಮಾಡುವ ಬುದ್ದಿವಂತಿಕೆ ಮಾಡಿ ಸಾಕು – ಏನದು ತಿಳಿಹಿರಿ.
1. ಹಣವನ್ನು ಕೂಡಿಡುವ ಬುದ್ದಿ ಇದ್ದರೆ ಸಾಕು : ಅಲ್ಲಿ ಇಲ್ಲಿ ಸಿಗುವ ಹಣ ಕೂಡಿಡಿ. ದಿನ 5 ರೂ ಅಂದ್ರು ವಾರಕ್ಕೆ 35 ರೂ, ತಿಂಗಳಿಗೆ 150ರೂ. ವರ್ಷಕ್ಕೆ 1800ರೂ.
2. ಹಳೇ ಪೇಪರ್, ಪುಸ್ತಕ ಮಾರಿ ಉಳಿತಾಯ ಮಾಡಿ: ವರ್ಷಕ್ಕೆ ಒಂದು ಬಾರಿ ಪೇಪರ್ ಮಾರಿ ತುಂಬ ಹಣಗಳಿಸಬಹುದು. 11ಕೆಜಿ ಪೇಪರ್ 15ರೂ ಅಂದುಕೊಂಡ್ರೆ ವರ್ಷಕ್ಕೆ 18 ಕೇಜಿಗೆ 270ಅದೇ ಪುಸ್ತಕ 7ರೂ ಆದರೆ ವರ್ಷಕ್ಕೆ 50ಪುಸ್ತಕಗಳು 350ರೂ. ಮೊತ್ತ 620ರೂ.
3. ಹಣ್ಣುಗಳನ್ನು ಒಂದೇ ಅಂಗಡಿಯಲ್ಲಿ ತಗೋಳೋಬದಲು ಬೇರೆ ಬೇರೆ ಅಂಗಡಿಯಲ್ಲಿ ಹಣ ತಿಳಿದು ಖರೀದಿಸಿ: 50 ರೂ ವೆತ್ಯಾಸ ಅಂದ್ರು ವಾರಕ್ಕೆ 100ರೂ ತಿಂಗಳಿಗಿಗೆ 450 ರೂ ವರ್ಷಕ್ಕೆ 5400 ರೂ!
4. ಜಿಮ್ ಗಳಿಗೆ ವರ್ಷಕ್ಕೆ ದುಡ್ಡು ಕಟ್ಟಬೇಡಿ ನೀವು ವರ್ಷಪೂರ್ತಿ ಜಿಮ್ ಮಾಡ್ತೀರಾ ಅಂತ ಏನ್ ಗ್ಯಾರಂಟಿ.
5. ಸಣ್ಣ ಪುಟ್ಟ ತರಕಾರಿ ಮನೆ ಅತ್ತಿರಾನೇ ಬೆಳೆದು ಉಪಯೋಗಿಸಿ: ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಸೊಪ್ಪುಗಳು. ಇದರಿಂದ ಉಳಿತಾಯ
6. ಹೊಸ ವಸ್ತುಗಳು ತೆಗೆಯೋ ಬದಲು ಹಳೇ ವಸ್ತುಗಳ (second handle) ಬಗ್ಗೆ ವಿಚಾರಿಸಿ ( olx, quikr ಮುಂತಾದಕಡೆ ಹಳೇ ವಸ್ತುಗಳು ಸಿಗಬಹುದು)
7. ಬಾಡಿಗೆ ಮನೆಯವರು ಮನೆ ಅಗ್ರಿಮೆಂಟ್ ಮಾಡಿಸುವಾಗ ಉಷಾರಾಗಿ ಇದ್ದು ಏನೇ ರಿಪೇರಿ ಬಂದ್ರು ಓನರ್ ಅವರೇ ಮಾಡಿಸಬೇಕು ಅಂತ ಬರೆಸಿ: ಇದರಿಂದ 1000 ರೂ ಉಳಿಸಿ.
8. ನಿಮ್ಮ ಗಾಡಿ ಟೈರ್ಗಳಲ್ಲಿ ಗಾಳಿ ಸರಿಯಾಗಿದ್ರೆ ಮೈಲೇಜ್ ಜಾಸ್ತಿ: ಇದರಿಂದ ವರ್ಷಕ್ಕೆ 600 ರೂ ಉಳಿಸಬಹುದು
9. ಮನೆ ತರ್ಸಿಗೆ ಬಿಳಿ ಬಣ್ಣ ಅಕೋದ್ರಿಂದ ಮನೆ ತಣ್ಣನೆ ಇರುತ್ತದೆ ಇದರಿಂದ ಫ್ಯಾನ್ ಮತ್ತು AC ಇಂದ ಸ್ವಲ್ಪ ಹಣ ಉಳಿಸಿ.
10. ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡೋ ಮುಂಚೆ ಹಿಸ್ಟರಿ ಡಿಲೀಟ್ ಮಾಡಿ ಮತ್ತು ಹೊಸ ಇಮೇಲ್ ಯೂಸ್ ಮಾಡಿ ಇದರಿಂದ ಆಫರ್ಸ್ಗಳು ಸಿಗೋದ್ರಿಂದ ಒಳ್ಳೆ ಉಳಿತಾಯ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ಸಾಯಿಪಲ್ಲವಿ’ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ ‘ಪ್ರಜ್ವಲ್ ದೇವರಾಜ್’ ಜೊತೆಯಲ್ಲಿ ‘ಪ್ರೇಮಂ’ ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ.
ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .
ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ…
ಈಗ ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್…
ಲೋಕಸಭಾ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು ವಾರಣಾಸಿ. ಕಾರಣ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ಕ್ಷೇತ್ರ. ವಾರಣಾಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡಕ್ಕಿಳಿಯುತ್ತಾರೆ ಅಂತಾ ಹೇಳಲಾಗ್ತಿತ್ತು. ಆದ್ರೀಗ ಮೋದಿ ವಿರುದ್ಧ ಕಾಂಗ್ರೆಸ್ ನ ಅಜಯ್ ರಾಯ್ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ. ಹಾಗಾದ್ರೆ ಈ ಅಜಯ್ ರಾಯ್ ಯಾರು ಅಂದ್ರಾ? ಇವರು ಕಾಂಗ್ರೆಸ್ ಗೆ ಸೇರುವ ಮುನ್ನ ಬಿಜೆಪಿಯಿಂದ ಟಿಕೆಟ್ ಪಡೆದು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಲೋಕಸಭಾ ಚುನಾವಣೆಗೆ…
ಈ ಬಾರಿಯ ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ತಂಡಕ್ಕೆ 2.2 ದಶಲಕ್ಷ ಡಾಲರ್ ಹಣ(ಅಂದಾಜು 14 ಕೋಟಿ ರೂ.) ಬಹುಮಾನ ರೂಪದಲ್ಲಿ ಸಿಗಲಿದೆ.