ಜೀವನಶೈಲಿ

ಈ ಟೈಮ್’ನಲ್ಲಿ ಇವರಿಗೆ ಫ್ರೆಂಡ್ಸ್ ಬೇಕಾಗಿಲ್ಲ,ಹೊಟ್ಟೆಹುರಿ ಬಗ್ಗೆ ಹೇಳಾನ್ಗಿಲ್ಲ..!ಏನ್ ಗೊತ್ತಾ..?ಮುಂದೆ ಓದಿ…

327

ಅನೇಕ ಜನರು  ಹೆಣ್ಣು ಹೆತ್ತವರಿಗೆ  ತುಂಬಾ ಕಷ್ಟ ಅನ್ನೋದು ಎಷ್ಟು ಸತ್ಯ ಅಲ್ವಾ.ಪೋಷಕರಿಗೆ   ಮಗಳು ಏನಾದ್ರು  ಹುಡುಗರ ಬಗ್ಗೆ ಮಾತನಾಡಿದ್ರೆ  ತುಂಬಾ ಆತಂಕ ಉಂಟಾಗುತ್ತದೆ. ಎಲ್ಲಿ  ನಮ್ಮ ಮಗಳು  ಪ್ರೀತಿಯ ಬಲೆಗೆ  ಸಿಗಾಕಿಕೊಳ್ಳುತ್ತಾಳೋ  ಎಂಬ ಆತಂಕ  ಶುರುವಾಗುತ್ತದೆ. ಹುಡುಗಿಯರು  ಪ್ರೀತಿಯಲ್ಲಿ ಬಿದ್ದರೆ ತಮ್ಮ ಜೀವನದಲ್ಲಿ ಕೆಲವೊಂದು  ಬದಲಾವಣೆ  ಮಾಡಿಕೊಳ್ಳುತ್ತಾರೆ.ಅದು ಏನು ಅಂತ ನಾವು ಹೇಳಿದ್ದೀವಿ ನೋಡಿ.

ಕನ್ನಡಿಯ ಮುಂದೆ ನಿಂತು ಒಬ್ಬೊಬ್ಬರೇ ನಗ್ತಿರ್ತಾರೆ:-

ಕನ್ನಡಿ  ಹುಡುಗರಿಗಿಂತ  ಹುಡುಗಿಯರಿಗೆ ತುಂಬಾ  ನಂಟು ಹೆಚ್ಚು. ಆದರೆ  ಕನ್ನಡಿ ನೋಡುವುದಷ್ಟಲ್ಲದೆ, ಬಾಯ್ ಫ್ರೆಂಡ್  ಹೊಂದಿರುವ  ಹುಡುಗಿಯರು ಕನ್ನಡಿ ಮುಂದೆ ನಿಂತು ಒಬ್ಬೊಬ್ಬರೇ ನಗ್ತಿರ್ತಾರೆ . ಯಾವಾಗಲು  ಗೆಳೆಯನ  ಬಗ್ಗೆ ಯೋಚಿಸುವ  ಅವರು ಆತನನ್ನು ನೆನಪಿಸಿಕೊಂಡು ನಗ್ತಾರೆ.

ನಿದ್ರೆ ಬರೋಲ್ವಂತೆ :-

ಪ್ರೀತಿ ಮಾಡುವವರಿಗೆ ರಾತ್ರಿ ಜಾಗರಣೆ  ಮಾಡುವುದು ಕಷ್ಟ ಅಲ್ಲ. ಯಾವಾಗಲೂ  ಗೆಳೆಯನ  ನೆನಪಲ್ಲಿರುವ  ಹುಡುಗಿಯರಿಗೆ  ಯಾವುದೇ  ಕಾರಣಕ್ಕೂ ನಿದ್ದೆ ಬರುವುದಿಲ್ಲ.ಗೆಳೆಯನ ನೆನಪು ನಿದ್ದೆಯನ್ನು ಓಡಿಸಿ ಬಿಡುತ್ತೆ.

ಕುಂತಲ್ಲೂ ನಿಂತಲ್ಲೂ ಚಾಟಿಂಗ್ ಚಾಟಿಂಗ್:-

ನಮ್  ಹುಡ್ಗಿರು ಸದಾ  ಮೊಬೈಲ್ ನಲ್ಲಿ  ಗುಸುಗುಸು ಅಂತಿರ್ತಾರೆ.ಯಾವಾಗಲೂ  ಗೆಳೆಯನ ಜೊತೆ ಮಾತನಾಡುವುದು, ಮೆಸ್ಸೇಜ್ ಮಾಡೋದೇ  ಅವರ ಪ್ರಪಂಚವಾಗಿರುತ್ತೆ.ಕುಂತಲ್ಲೂ ನಿಂತಲ್ಲೂ ಚಾಟಿಂಗ್ ಚಾಟಿಂಗ್.ಚಾಟಿಂಗ್ ನಲ್ಲಿಯೇ  ತುಂಬಾ ಬ್ಯುಸಿಯಾಗಿ ಬಿಡ್ತಾರೆ ಹುಡುಗಿಯರು.

ಲವ್ ಸಿನೆಮಾ  ನೋಡೋದು :-

ಮೊದಲೆಲ್ಲ ಆಕ್ಷನ್ ಸಿನೆಮಾ ನೋಡ್ತಾ  ಇದ್ದ ನಮ್  ಹುಡುಗಿಯರೂ  ಪ್ರೀತಿ  ಶುರುವಾಗಿದೆ ಕೂಡಲೇ   ರೋಮ್ಯಾಂಟಿಕ್ ಸಿನೆಮಾ ನೋಡಲು ಶುರುಮಾಡ್ತಾರೆ.  ರೋಮ್ಯಾಂಟಿಕ್  ಹಾಡು, ಸಿನೆಮಾ  ನೋಡಲು ಇಷ್ಟಪಡ್ತಾರೆ.

ಬಟ್ಟೆಗಳನ್ನು ಚೇಂಜ್ ಮಾಡೋದಂತೂ ಕೇಳನ್ಗೆ ಇಲ್ಲ :-

ಸಾಮಾನ್ಯವಾಗಿ ತುಂಬಾ ಚೆನ್ನಾಗಿ  ಕಾಣೋದಿಕ್ಕೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ  ತನ್ನನ್ನು ನೋಡುವ, ಮೆಚ್ಚುಗೆ  ವ್ಯಕ್ತಪಡಿಸುವ  ಕಣ್ಣಿದೆ ಅಂದಾಗ  ಡ್ರೆಸ್ ಮೇಲೆ ವಿಶೇಷ ಪ್ರೀತಿ ಬರೋದು ಸಹಜ. ಗೆಳೆಯನ ಕಣ್ಣಿಗೆ ಅಂದವಾಗಿ ಕಾಣಲು ಹುಡುಗಿಯರು ವಿಧವಿಧವಾದ  ಬಟ್ಟೆ ಧರಿಸಲು  ಇಷ್ಟಪಡುತ್ತಾರೆ.

ಸ್ನೇಹಿತರಿಂದ ದೂರ ಆಗಿಬಿಡ್ತಾರೆ :-

ಪ್ರೀತಿಯಲ್ಲಿ ಬಿದ್ದವರು ಗೆಳೆಯರ ಗುಂಪಿಂದ ದೂರ ಇರ್ತಾರೆ. ಗೆಳೆಯನ ಜೊತೆ ಮಾತು, ಆತನ ಜೊತೆ ಸುತ್ತಾಡಲು ಬಯಸುವ ಅವರು ಗೆಳೆಯರ ಗುಂಪಿನಿಂದ ಬೇರೆಯಾಗ್ತಾರೆ.

ಹೊಟ್ಟೆ ಹುರಿ ಬಗ್ಗೆ ಕೇಳದೇ ಬೇಡ:-

ಮೊದಲೆಲ್ಲ ನಮಗ್ಯಾಕೆ ಎನ್ನುವಂತೆ ಇದ್ದವರು ತಾನು ಪ್ರೀತಿಸುವ ಗೆಳೆಯನಿಗೆ ಬೇರೆ ಹುಡುಗಿ ಮಾತನಾಡಿದ್ರೆ ಅಸೂಯೆ ಪಟ್ಟುಕೊಳ್ಳುತ್ತಾರೆ,  ಮತ್ತು  ತುಂಬಾ ತಲೆ ಕೆಡಿಸಿಕೊಳ್ತಾರೆ.

ಈ 5 ಲಕ್ಷಣಗಳು ಏನಾದ್ರೂ, ನಿಮ್ಮಲ್ಲಿದ್ರೆ ನಿಮ್ಗೆ ಬಂಪರ್ ಆಫರ್..!ಗೊತ್ತಾಗ್ಬೆಕಾದ್ರೆ ಈ ವಿಡಿಯೋ ನೋಡಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನೀವು ಪ್ಯಾಕೆಟ್ ಹಾಲುಗಳನ್ನ ಬಳಸ್ತಿದೀರಾ! ಎಚ್ಚರಿಕೆ.

    ಈ ಭೂಮಿಗೆ ಕಾಲಿಟ್ಟ ಪ್ರತಿಯೊಬ್ಬರೂ ತಾಯಿಯ ಹಾಲನ್ನ ಕುಡಿದಿರುತ್ತಾರೆ ಮತ್ತು ಬಹಳಷ್ಟು ದಿನಗಳ ತನಕ ಬೇರೆ ಯಾವ ಆಹಾರವನ್ನ ಕೂಡ ಸೇವನೆ ಮಾಡದೆ ಕೇವಲ ತಾಯಿಯ ಎದೆ ಹಾಲನ್ನ ಕುಡಿದು ನಾವು ಬದುಕಿದ್ದೇವೆ, ತಾಯಿಯ ಎದೆ ಹಾಲು ಭೂಲೋಕದಲ್ಲಿ ಸಿಗುವ ಒಂದು ಅಮೃತ ಎಂದು ಹೇಳಿದರೆ ತಪ್ಪಾಗಲ್ಲ. ಮಮತೆ, ಪ್ರೀತಿ ಮತ್ತು ಪೋಷಣೆಯ ಅದ್ಬುತ ಶಕ್ತಿ ಈ ಹಾಲಿನಲ್ಲಿ ಇದೆ. ತಾಯಿಯ ಎದೆ ಹಾಲಿನ ಋಣವನ್ನ ತೀರಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಇನ್ನು ಕೆಲವರಿಗೆ ಈ ಮಮತೆಯ…

  • ಜ್ಯೋತಿಷ್ಯ

    ಶ್ರೀ ವಿಘ್ನ ವಿನಾಯಕನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ..ನಿಮ್ಮ ನಕ್ಷತ್ರ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ…

    ಸೋಮವಾರ, 2/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ನಿರೀಕ್ಷಿತವಾದ ಕಾರ್ಯ ಸಿದ್ಧಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಣ್ಣ ಸಣ್ಣ ವಿಚಾರಗಳಲ್ಲಿ ಕೋಪತಾಪಗಳಿಂದ ಉದ್ವೇಗಗೊಳ್ಳುವಿರಿ. ಶುಭಮಂಗಲ ಕಾರ್ಯಗಳಿಗೆ ಆಗಾಗ ಖರ್ಚುವೆಚ್ಚಗಳಿರುತ್ತವೆ. ಹಿಡಿತ ಬಲವಿರಬೇಕು. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವೃಷಭ:- ಆರೋಗ್ಯ ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಕೆಲಸಗಳು ಉತ್ತಮ ಫಲ ನೀಡುವುದರೊಂದಿಗೆ ಹಣಕಾಸಿನ ಅನುಕೂಲತೆಗಳು…

  • ಸಿನಿಮಾ

    6 ವರ್ಷದ ಮಗನಿದ್ದರೂ ಎರಡನೇ ಮದುವೆ ಆಗುತ್ತಿರುವ ರಜನೀಕಾಂತ್ ಮಗಳು.!ಹುಡುಗ ಯಾರು ಗೊತ್ತಾ..?

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ 2 ನೇ ಮದುವೆಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 11 ರಂದು ಸೌಂದರ್ಯ ರಜನಿಕಾಂತ್ ವಿವಾಹ, ನಟ ಹಾಗೂ ಉದ್ಯಮಿಯಾಗಿರುವ ವಿಶಾಗನ್ ವನಂಗಮುಡಿ ಅವರೊಂದಿಗೆ ನೆರವೇರಲಿದೆ. ಈಗಾಗಲೆ ಮದುವೆ ಸಿದ್ಧತೆ ಆರಂಭವಾಗಿವೆ. ಸೌಂದರ್ಯ ರಜನಿಕಾಂತ್ ಮತ್ತು ವಿಶಾಗನ್ ವನಂಗಮುಡಿ ಅವರ ಮದುವೆಯ ಆಮಂತ್ರಣ ಪತ್ರಿಕೆಯನ್ನು ರಜನಿಕಾಂತ್ ದಂಪತಿ ಇತ್ತಿಚೆಗೆ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೊದಲು ಅಶ್ವಿನ್ ರಾಮ್ ಕುಮಾರ್ ಜೊತೆ…

  • ಉಪಯುಕ್ತ ಮಾಹಿತಿ

    ಕಪ್ಪು ದಾರ ಕಟ್ಟಿಕೊಂಡರೆ ಆಗುವ ಲಾಭಗಳು ಯಾವುವು ನಿಮಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ..

    ಈಗ ಹೆಚ್ಚಿನ ಯುವಕ, ಯುವತಿಯರು ಕಪ್ಪು ದಾರವನ್ನ ಕಟ್ಟಿಕೊಳ್ಳುತ್ತಾರೆ. ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ.

  • inspirational

    ಈಕೆ ಹೇಗೆ IPS ಆಫೀಸರ್ ಆದಳು ಎಂದು ಗೊತ್ತಾದರೆ ನಿಂತಲ್ಲಿಯೇ ಸೆಲ್ಯೂಟ್ ಹೊಡೆಯುತ್ತೀರಾ.

    ಎಲ್ಲರ ಜೀವನ ಅವರು ಅಂದುಕೊಂಡಷ್ಟು ಸುಲಭವೂ ಸುಗಮವೂ ಆಗಿರಲ್ಲ. ಇಂದು ನೀವು ಯಾರನ್ನು ಯಶಸ್ವಿ ವ್ಯಕ್ತಿಗಳು ಎಂದು ಗುರುತಿಸುತ್ತೀರೋ ಅವರು ಹುಟ್ಟಿದಾಗಿನಿಂದ ಯಶಸ್ಸು ಪಡೆದು ಬಂದವರಲ್ಲ ಬದಲಿಗೆ ಅವಮಾನ ಸನ್ಮಾನ ಎಲ್ಲವನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿ ಬದುಕಿದವರು. ನೆನಪಿರಲಿ ಬದುಕಿನ ದಾರಿಯಲ್ಲಿ ನಮ್ಮವರಿಂದಲೇ ನಮಗೆ ವಾಮನ ನಮ್ಮವರಿಂದಲೇ ಸನ್ಮಾನ. ಅದೇನೇ ಇರಲಿ ಇಲೊಬ್ಬಳು ಹೆಣ್ಣುಮಗಳಿದ್ದಾಳೆ ಆಕೆ ಹೇಗೆ ಐಪಿಎಸ್ ಅಧಿಕಾರಿ ಆದಳು ಎನ್ನುವ ಸ್ಟೋರಿಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ. ಈ ಸ್ಟೋರಿ ಕೇಳಿದ ನೀವು…