ಹಣ ಕಾಸು

ಈ ಗಿಡದ ಬಗ್ಗೆ ಈ 7 ವಿಷಯಗಳು, ನಿಮಗೆ ಗೊತ್ತಿದ್ರೆ, ನಿಮ್ಮ ಮನೆಗೆ ಒಳ್ಳೆಯದಾಗುತ್ತೆ!

2411

ಮನಿ ಪ್ಲಾಂಟ್ ಅನ್ನೊದು ಸಾಮಾನ್ಯವಾಗಿ ಮನೆಯಲ್ಲಿಡೋ ಒಂದು ಗಿಡ. ಇದನ್ನು ಬೆಳ್ಸೋದು ಅಷ್ಟೇನ್ ಕಷ್ಟ ಅಲ್ಲ ಬಿಡಿ. ದಿನನಿತ್ಯ ಅದರ ಕಡೇ ಸ್ವಲ್ಪ ಕಣ್ಣಾಯ್ಸಿ ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರ ಮತ್ತು ಚೀನಾದ ಪೆಂಗ್ ಶು ಪ್ರಕಾರ ಮನಿ ಪ್ಲಾಂಟ್ನಿಂದ ಮನೆಯಲ್ಲಿ ಅದ್ರಷ್ಟ ತಾನಾಗೇ ತಾನೇ ಬದ್ಲಾಗತ್ತೆ.

ಹಾಗಂತ ಇದನ್ನು ಎಲ್ಲೆಂದ್ರಲ್ಲಿ ಇಟ್ರೆ ಅದ್ರಷ್ಟ ಬರಲ್ಲ . ಅದನ್ನು ಸರಿಯಾದ ಜಾಗದಲ್ಲಿ ಇಟ್ಟಾಗ ಮಾತ್ರ ನಿಮ್ ಅದ್ರಷ್ಟ ಬದ್ಲಾಗತ್ತೆ. ವಾಸ್ತು ಶಾಸ್ತ್ರದ ನಂಬಿಕೆಯಂತೆ  ಈ ಬ್ರಹ್ಮಾಂಡದಲ್ಲಿ ಪಾಸಿಟಿವ್  ಎನರ್ಜಿಗಳು  ಅಗಾಧವಾಗಿರತ್ತೆ. ಮನಿ ಪ್ಲಾಂಟ್ನ್ ಸರಿಯಾದ ಜಾಗದಲ್ಲಿ ಇಟ್ಟಾಗ ಅದು ಎನರ್ಜಿಯನ್ನ ಸೆಳ್ಕೊಂಡ್ ಬಿಡತ್ತೆ. ಹಾರ್ಟ್ ಶೇಪಲ್ಲಿರೋ ಎಲೆ ಗೆಳೆತನವನ್ನ ಶಾಶ್ವತವಾಗಿರುವಂತೆ ಮಾಡತ್ತೆ.

ಹಾಗಾದ್ರೆ ಈ ಮಣಿ ಪ್ಲಾಂಟ್ ಗಿಡವನ್ನು ಹೇಗೆ ಮತ್ತು ಎಲ್ಲಿ ಇಡಬೇಕು, ಎಂಬ ವಿವರಣೆಗಾಗಿ ಮುಂದೆ ಓದಿ…

  • ಎಲೆಕ್ಟ್ರಾನಿಕ್ ವಸ್ತುಗಳ ಪಕ್ಕ ಮನಿ ಪ್ಲಾಂಟ್ ಇಡಬೇಕು, ಏನಕ್ಕೆ ಗೊತ್ತಾ?

ವಿಜ್ಞಾನಿಗಳ ಪ್ರಕಾರ ಮನಿ ಪ್ಲಾಂಟ್ ಕಂಪ್ಯೂಟರ್, ಟೆಲಿವಿಷನ್, ವೈ ಪೈ ರೂಟರ್ ಪಕ್ಕ ಇಟ್ರೆ ಅದು ವಿಕಿರಣವನ್ನ ಸೆಳೆಯತ್ತೆ.

2015 ನೇ ಇಸ್ವಿನಲ್ಲಿ ಭಾರತೀಯ ಸಂಶೋಧಕರಾದ ಫಾರೂಕ್ ಅಲಿ, ಮತ್ತು ಬಿ. ಬೆಳ್ಮಗಿ ಹಾಗೂ ಸುಧಾಬಿಂದು ರೇ ಇವ್ರುಗಳು ಸ್ಪೆಸಿಫಿಕ್ ಅಬ್ಸಾರ್ಬಷನ್ ರೇಟ್  ಮತ್ತು ಮನಿ ಪ್ಲಾಂಟ್ನ ರಕ್ಷಣಾ ವಿಕಿರಣದ  ಪ್ರಮಾಣ 2.4 GHz. ಅವ್ರಗಳ ಅಧ್ಯಯನದ ಪ್ರಕಾರ ಮನಿ ಪ್ಲಾಂಟ್ ಎಲೆಕ್ಟ್ರೋ ಮಾಗ್ನೆಟಿಕ್ ಶೀಲ್ಡಿಂಗ್ನ್ ತನ್ನ ಸುತ್ತ ಮುತ್ತ ಇರೋ ಹಾಗೆ ನೋಡ್ಕೊಳ್ಳತ್ತೆ.

ಈ  ಶೀಲ್ಡ್ ಅನ್ನೋದು  ಇ ಎಮ್  ವಿಕಿರಣವನ್ನ ಸೆಳ್ಕೊಂಡ್ ಬಿಡತ್ತೆ. ಇದು ನಮ್ಗೆಲ್ಲಾ ಆಗ್ ಬರ್ದೆ ಇರೋ ವಿಕಿರಣ. ಅದ್ಕೊಸ್ಕರನೇ ಇದ್ನ ಕಂಪ್ಯೂಟರ್ ವೈ ಫೈ ನಂತಹ ಎಲೆಕ್ಟ್ರಾನಿಕ್ ವಸ್ತುಗಳ ಪಕ್ಕ ನೀರ್ ಹಾಕಿ ಬೆಳ್ಸಿ.

  • ವಾಸ್ತು ಪ್ರಕಾರ ಮನಿ ಪ್ಲಾಂಟ್ನ್ ಅಗ್ನಿ ಮೂಲೆಯಲ್ಲಿ ಇಡಬೇಕು…

ವಾಸ್ತು ಪ್ರಕಾರ ಮನಿ ಪ್ಲಾಂಟ್ನ್ ಅಗ್ನಿ ಮೂಲೆಯಲ್ಲಿ   ಇಡೊದ್ರಿಂದ ಅಗ್ನಿ ಮೂಲೆಯಲ್ಲಿ ಇಡೋದ್ರಿಂದ ನಿಮ್ಗೂ ನಿಮ್ ಮನೆಯವ್ರಿಗೂ  ಒಳ್ಳೆಯ ಆರೋಗ್ಯ ತನ್ನಿಂದ ತಾನೇ ಬರತ್ತೆ.

  • ಚೂಪಾದ ಮೂಲೆಗಳಿರೋ ಮೇಜಿನ ಮಧ್ಯಭಾಗದಲ್ಲಿ ಮನಿ ಪ್ಲಾಂಟ್ ಇಟ್ಟು ನೋಡಿ

ಇದರಿಂದ ಒತ್ತಡ ಮತ್ತೆ ಆತಂಕ ಇರೋರಿಗೆ ಕಮ್ಮಿಯಾಗತ್ತೆ.

  • ಎಲೆಗಳು ನೆಲ ತಾಗೋ ಹಾಗೆ ಅಥ್ವಾ ಮೇಜಿನ ಕೆಳ್ಗಡೆ ಬೀಳೋ ಹಾಗೆ ಮನಿ ಪ್ಲಾಂಟ್ ಗಿಡ ಇಡ್ಬೇಡಿ

ಮೇಲೆ ಹೇಳಿದ ಹಾಗೇನಾದ್ರೂ ಇಟ್ರೆ ಮನೆಯಲ್ಲಿ ಯಾವಾಗ್ ನೋಡಿದ್ರೂ ಜಗಳ ಅಂತ ವಾಸ್ತು ಶಾಸ್ತ್ರ ಹೇಳುತ್ತೆ.

  • ಯಾವ್ದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ಮನಿ ಪ್ಲಾಂಟ್ ಇಡ್ಬೇಡಿ, ನೀರಿನ ತರಹ ದುಡ್ಡು ಖರ್ಚಾಗತ್ತೆ ನೋಡಿ

ಜೊತೆಗೆ ನಿಮಗೆ ಅನಾರೋಗ್ಯ ಹಾಗೋದು ಹೆಚ್ಚು. ಇಲ್ಲಿ ಓದಿ:-ಈ ಗಿಡ ನೆಟ್ಟರೆ ಶ್ರಿಮಂತರಾಗುತ್ತಾರಂತೆ..!

  • ಎಲೆಗಳು ಒಣಗಿದ್ರೆ, ಹಳ್ದಿಯಾಗಿದ್ರೆ ಕಿತ್ತಾಕಿ ಇಟ್ಬಿಡಿ, ಇಲ್ಲಾಂದ್ರೆ ವಾಸ್ತು ದೋಷ ಬರತ್ತೆ

  • ಆಗ್ಗಾಗ್ಗೆ ಚನ್ನಾಗಿ ಎಲೆಗಳನ್ನ ಕತ್ತರಿಸಿ ಒಳ್ಳೆ ಶೈನಿಂಗ್ ಕೊಡಿ — ಎನರ್ಜಿಗೋಸ್ಕರ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಹಿಂದೂ ಧರ್ಮದಲ್ಲಿ ಪೂಜಿಸುವ ಕಾಮಧೇನು ಗೋವಿನ ಉತ್ಪತ್ತಿಯಾಗಿರುವುದೇ ಒಂದು ರೋಚಕ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಭಾರತದಲ್ಲಿ ಹಿಂದೂ ಧರ್ಮದ ಪ್ರಕಾರ ಗೋವುಗಳಿಗೆ ತುಂಬಾ ಪೂಜ್ಯನೀಯ ಮಹತ್ವವಿದೆ. ಗೋವನ್ನು ಗೋಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂಗಳ ಪ್ರಕಾರ ಗೋವು ದೇವತೆಗಳು ವಾಸ ಮಾಡುವ ಸ್ಥಾನವಾಗಿದೆ. ಗೋವನ್ನು ಕಾಮಧೆನುವೆಂದು ಸಹ ಪೂಜಿಸಲಾಗುತ್ತದೆ. ಹಾಗಾದ್ರೆ ಪುರಾಣದ ಪ್ರಕಾರ ಗೋವನ ಉತ್ಪತ್ತಿ ಹೇಗಾಯ್ತು ಗೊತ್ತಾ ? ತಿಳಿಯಲು ಮುಂದೆ ಓದಿ… ಗೋವಿನ ಉತ್ಪತ್ತಿಯ ಬಗ್ಗೆ ಇರುವಕಥೆಯನ್ನು ‘ಶತಪಥ ಬ್ರಾಹ್ಮಣ’ ಗ್ರಂಥದಲ್ಲಿ ನೀಡಲಾಗಿದೆ. ದಕ್ಷ ಪ್ರಜಾಪತಿಯು ಪ್ರಾಣಿಗಳ ಸೃಷ್ಟಿಯನ್ನುಮಾಡಿದ ನಂತರ ತುಸು ಅಮೃತವನ್ನು ಸೇವಿಸಿದನು. ಆ ಅಮೃತದಿಂದ ಅವನು ಸಂತುಷ್ಟನಾದನು. ಸುರಭಿ…

  • ಆಧ್ಯಾತ್ಮ, ಜ್ಯೋತಿಷ್ಯ

    ಹಣದ ಸಮಸ್ಯೆ ಇದೆಯೇ, ಆರ್ಥಿಕವಾಗಿ ತೊಂದರೆ ಆಗುತ್ತಿದೆಯೇ ಇದನ್ನು ನಿಮ್ಮ ಮನೆಯಲ್ಲಿ ಮಾಡಿ…

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಬೇಕಾಗುವ ಸಾಮಾಗ್ರಿಗಳು ಒಂದು…

  • ಜ್ಯೋತಿಷ್ಯ

    ಹಳದಿ ಬಟ್ಟೆ ಹಾಕಿರೋ ಹುಡುಗಿ ನಿಮ್ಮ ಕಣ್ಣಿಗೆ ಬಿದ್ರೆ ಏನಾಗುತ್ತೆ ಗೊತ್ತಾ?

    ಹಿಂದೂ ಧರ್ಮದಲ್ಲಿ ಬಣ್ಣಕ್ಕೂ, ಶಕುನಕ್ಕೂ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಬಣ್ಣಕ್ಕೂ ಅದ್ರದೇ ಆದ ಮಹತ್ವ, ಪ್ರಾಮುಖ್ಯತೆಯಿರುತ್ತದೆ. ವಾರದಲ್ಲಿ ಏಳು ದಿನ ಏಳು ದೇವತೆಗಳ ಆಧಾರದ ಮೇಲೆ ಬಣ್ಣಕ್ಕೆ ಶುಭ-ಅಶುಭ ಸ್ಥಾನ ನೀಡಲಾಗಿದೆ. ಶಾಸ್ತ್ರಗಳ ಪ್ರಕಾರ, ಗುರುವಾರ ಹಳದಿ ಬಣ್ಣ ಶ್ರೇಷ್ಠ. ಗುರುವಾರ ಹಳದಿ ಬಟ್ಟೆ ಧರಿಸಿದ ಹುಡುಗಿ ಕಣ್ಣ ಮುಂದೆ ಬಂದ್ರೆ ಶೀಘ್ರವೇ ಜೀವನದಲ್ಲಿ ಧನಪ್ರಾಪ್ತಿಯಾಗಲಿದೆ ಎಂದರ್ಥ. ಇನ್ನು ಶುಕ್ರವಾರದ ದಿನ ಅಂಗೈ ತುರಿಸಿದ್ರೆ ಹಣ ಪ್ರಾಪ್ತಿಯಾಗಲಿದೆ ಎಂದರ್ಥ. ಆದಷ್ಟು ಬೇಗ ಆರ್ಥಿಕ ಸಮಸ್ಯೆ…

  • inspirational

    ರೇವಣ್ಣ ಕುಟುಂಬ ಆದರೆ ಸೂರಜ್ ರೇವಣ್ಣ ಅವರ ಪತ್ನಿ ಎಲ್ಲಿ

    ಹೆಚ್.ಡಿ. ರೇವಣ್ಣ ಅವರ ಕುಟುಂಬ ವೃಕ್ಷ (Family Tree) 🌳 ಹೆಚ್.ಡಿ. ರೇವಣ್ಣ ಕುಟುಂಬ  ಹೆಚ್.ಡಿ. ದೇವೇಗೌಡ (ಭಾರತದ ಮಾಜಿ ಪ್ರಧಾನಮಂತ್ರಿ) │ ┌─────────────────────┴──────────────────────┐ │ │ ಹೆಚ್.ಡಿ. ರೇವಣ್ಣ (ವಿಧಾಯಕ) ಹೆಚ್.ಡಿ. ಕುಮಾರಸ್ವಾಮಿ (ಮಾಜಿ ಸಿಎಂ) │ │ │ ಅನಿತಾ ಕುಮಾರಸ್ವಾಮಿ (ಪತ್ನಿ) │ │ │ ನಿಖಿಲ್ ಕುಮಾರಸ್ವಾಮಿ (ನಟ ಹಾಗೂ ರಾಜಕಾರಣಿ) │ ಭಾವನಿ ರೇವಣ್ಣ (ಪತ್ನಿ) │ ┌────────────────────┬────────────────────────┐ │ │ ಪ್ರಜ್ವಲ್ ರೇವಣ್ಣ ಡಾ. ಸೂರಜ್ ರೇವಣ್ಣ (ಮಾಜಿ…

  • ಸಿನಿಮಾ

    “ಸಂಜಯ್ ದತ್”ಗೂ “ವಿಲನ್”ಗೂ ಸಂಬಂಧವೇನು ???

    ಜೋಗಿ ಪ್ರೇಮ್ ನಿರ್ದೇಶನದ “ದಿ ವಿಲನ್” ಈಗಾಗಲೇ ಬಾರಿ ಸುದ್ದಿ ಮಾಡುತ್ತಿದೆ. ಇದರಲ್ಲಿ ಅಭಿನಯಿಸುತ್ತಿರುವ ಶಿವರಾಜ್ ಕುಮಾರ್ ಹಾಗೂ ಕಿಚ್ಹ ಸುದೀಪ್ ವಿಭಿನ್ನ ಹೇರ್ ಸ್ಟೈಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಅದಕ್ಕೆ ಕಾರಣ.

  • ಸಾಧನೆ, ಸ್ಪೂರ್ತಿ

    ಮಂಗಳೂರಿನಿಂದ, ಬೆಂಗಳೂರಿಗೆ ಕೇವಲ 4 ಗಂಟೆ 32 ನಿಮಿಷದಲ್ಲಿ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ.

    ನಲ್ವತ್ತು ದಿನಗಳ ಹಸುಗೂಸನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ಆರು ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ…