ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಬಹುತೇಕ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ಬೆನ್ನಲ್ಲೇ, ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇನ್ನು ಈ ಪಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿದ್ದಾರೆ. ತಮ್ಮ ಬೆಂಬಲಿಗರಾದ ರೇಣುಕಾಚಾರ್ಯ, ಕೃಷ್ಣಯ್ಯಶೆಟ್ಟಿ ಮತ್ತು ಸಾಗರದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
1) ಜಮಖಂಡಿ- ಶ್ರೀಕಾಂತ್ ಕುಲಕರ್ಣಿ
2) ಗೋಕಾಕ್- ಅಶೋಕ್ ಪೂಜಾರಿ
4) ಯಮಕನಮರಡಿ – ಮಾರುತಿ ಅಷ್ಟಗಿ
4) ರಾಮದುರ್ಗ- ಮಹಾದೇವಪ್ಪ ಎಸ್ ಯಾಡವಾಡ
5) ತೇರದಾಳು- ಸಿದ್ದು ಸವದಿ
6) ಚಿಕ್ಕೋಡಿ-ಸದಲಗಾ- ಅಣ್ಣಾ ಸಾಹೇಬ್ ಜೊಲ್ಲೆ
7) ದೇವರಹಿಪ್ಪರಗಿ- ಸೋಮನಗೌಡ ಪಾಟೀಲ್ (ಸಾಸನೂರು)
8) ಬಾಗಲಕೋಟೆ – ವೀರಣ್ಣ ಚರಂತಿಮಠ
9) ಹುನಗುಂದ- ದೊಡ್ಡನಗೌಡ ಜಿ. ಪಾಟೀಲ್
10) ಬೀಳಗಿ- ಮುರುಗೇಶ್ ನಿರಾಣಿ
11) ಇಂಡಿ- ದಯಾಸಾಗರ್ ಪಾಟೀಲ್
12) ಜೇವರ್ಗಿ – ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ
13) ಯಾದಗಿರಿ- ವೆಂಕಟ ರೆಡ್ಡಿ ಮುದನಾಳ
14) ಗುರುಮಿಟ್ಕಲ್- ಸಾಬಣ್ಣ ಬೋರ್ಬಂಡಾ
15) ಸೇಡಂ- ರಾಜ ಕುಮಾರ್ ತೆಲ್ಕೂರು
16) ಕಲಬುರಗಿ ಉತ್ತರ- ಚಂದ್ರಕಾಂತ್ ಬಿ.ಪಾಟೀಲ್
17) ಬೀದರ್- ಸೂರ್ಯಕಾಂತ ನಾಗಮಾರಪಳ್ಳಿ
18) ಕನಕಗಿರಿ – ಬಸವರಾಜ್ ದಾದೆಸಗೂರ್
19) ಮಸ್ಕಿ – ಬಸವನಗೌಡ ತುರಾವಿಹಾಳ್
20) ಭಾಲ್ಕಿ – ಡಿ.ಕೆ. ಸಿದ್ಧರಾಮ
21) ಗಂಗಾವತಿ- ಪರಣ್ಣ ಮುನವಳ್ಳಿ
22) ಯಲಬುರ್ಗ- ಹಾಲಪ್ಪ ಬಸಪ್ಪ ಆಚಾರ್
23) ಕೊಪ್ಪಳ- ಸಿ.ವಿ. ಚಂದ್ರಶೇಖರ್
24) ಶಿರಹಟ್ಟಿ – ರಾಮಣ್ಣ ಲಮಾನಿ
25) ನರಗುಂದ- ಸಿ.ಸಿ. ಪಾಟೀಲ್
26) ರೋಣ- ಕಲಕಪ್ಪ ಬಂಡಿ
27) ಗದಗ – ಅನಿಲ್ ಮೆಣಸಿನಕಾಯಿ
28) ನವಗುಂದ- ಶಂಕರಗೌಡ ಪಾಟೀಲ್ ಮುನೇನಕೊಪ್ಪ
29) ಕಲಘಟಗಿ- ಮಹೇಶ್ ತೆಂಗಿನಕಾಯ್
30) ಹಳಿಯಾಳ – ಸುನಿಲ್ ಹೆಗ್ಡೆ
31) ಭಟ್ಕಳ- ಸುನಿಲ್ ನಾಯಕ್
32) ಯಲ್ಲಾಪುರ- ವಿ.ಎಸ್. ಪಾಟೀಲ್
33) ಬ್ಯಾಟಗಿ – ವಿರೂಪಾಕ್ಷಪ್ಪ ಬಳ್ಳಾರಿ
34) ಹಡಗಲಿ – ಚಂದ್ರ ನಾಯಕ್
35) ಹಗರಿಬೊಮ್ಮನಹಳ್ಳಿ – ನೇಮಿರಾಜ್ ನಾಯ್ಕ್
36) ಸಿರುಗುಪ್ಪ – ಎಂ.ಎಸ್. ಸೋಮಲಿಂಗಪ್ಪ
37) ಬಳ್ಳಾರಿ – ಸಣ್ಣ ಫಕೀರಪ್ಪ
38) ಬಳ್ಳಾರಿ ನಗರ- ಜಿ. ಸೋಮಶೇಖರ ರೆಡ್ಡಿ
39) ಚಳ್ಳಕೆರೆ – ಕೆ.ಟಿ. ಕುಮಾರಸ್ವಾಮಿ
40) ಹೊಳಲ್ಕೆರೆ – ಎಂ ಚಂದ್ರಪ್ಪ
41) ಚನ್ನಗಿರಿ – ಎಂ. ವಿರೂಪಾಕ್ಷಪ್ಪ
42) ಹೊನ್ನಾಳಿ – ಎಂ.ಪಿ. ರೇಣುಕಾಚಾರ್ಯ
43) ಶಿವಮೊಗ್ಗ ಗ್ರಾಮೀಣ (ಎಸ್ಸಿ) – ಅಶೋಕ್ ನಾಯ್ಕ್
44) ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
45) ಸೊರಬ – ಕುಮಾರ್ ಬಂಗಾರಪ್ಪ
46) ಸಾಗರ- ಹರಾತಾಳು ಹಾಲಪ್ಪ
47) ಬೈಂದೂರು – ಬಿ.ಸುಕುಮಾರ್ ಶೆಟ್ಟಿ
48) ಕಡೂರು – ಬೆಳ್ಳಿ ಪ್ರಕಾಶ್
49) ಚಿಕ್ಕನಾಯಕನಹಳ್ಳಿ – ಜೆ.ಸಿ. ಮಧುಸ್ವಾಮಿ
50) ತಿಪಟೂರು – ಬಿ.ಸಿ. ನಾಗೇಶ್
51) ತರುವೇಕೆರೆ – ಮಸಾಲೆ ಜಯರಾಮ್
52) ತುಮಕೂರು ನಗರ – ಜಿ.ಬಿ. ಜ್ಯೋತಿ ಗಣೇಶ್
53) ಕೊರಟಗೆರೆ – ವೈ ಹುಚ್ಚಯ್ಯ
54) ಗುಬ್ಬಿ- ಬೆಟ್ಟಸ್ವಾಮಿ
56) ಶಿರ- ಬಿ.ಕೆ. ಮಂಜುನಾಥ್
57) ಮಧುಗಿರಿ- ಎಂ.ಆರ್. ಹುಳಿನಾಯಕರ್
58) ಚಿಕ್ಕಬಳ್ಳಾಪುರ – ಡಾ. ಮಂಜುನಾಥ್
59) ಬಂಗಾರಪೇm- ಬಿ.ಪಿ. ವೆಂಕಟಮುನಿಯಪ್ಪ
60) ಕೋಲಾರ- ಓಂ ಶಕ್ತಿಚಲಪತಿ
61) ಮಾಲೂರು: ಎಸ್.ಎನ್. ಕೃಷ್ಣಯ್ಯ ಶೆಟ್ಟಿ
62) ಕೆಆರ್ ಪುರ: ನಂದೀಶ್ ರೆಡ್ಡಿ
63) ಬ್ಯಾಟರಾಯನಪುರ: ಎ. ರವಿ
64) ಮಹಾಲಕ್ಷ್ಮೀ ಲೇಔಟ್: ನೆ.ಲ. ನರೇಂದ್ರಬಾಬು
65) ಶಿವಾಜಿನಗರ: ಕಟ್ಟಾ ಸುಬ್ರಮಣ್ಯ ನಾಯ್ಡು
66) ಶಾಂತಿನಗರ: ವಾಸುದೇವ ಮೂರ್ತಿ
67) ವಿಜಯನಗರ: ಎಚ್. ರವೀಂದ್ರ
68) ದೊಡ್ಡಬಳ್ಳಾಪುರ: ಜೆ. ನರಸಿಂಹ ಸ್ವಾಮಿ
69) ಮಾಗಡಿ: ಹನಮಂತರಾಜು
70) ಮಳವಳ್ಳಿ: ಬಿ. ಸೋಮಶೇಖರ್
71) ಅರಕಲಗೂಡು: ಎಚ್. ಯೋಗ ರಮೇಶ್
72) ಬೆಳ್ತಂಗಡಿ: ಹರೀಶ್ ಪೂಂಜಾ
73) ಮೂಡಬಿದಿರಿ: ಉಮಾಕಾಂತ್ ಕೋಟಿಯಾನ್
74) ಬಂಟ್ವಾಳ: ಯು. ರಾಜೇಶ್ ನಾಯ್ಕ್
75) ಪುತ್ತೂರು: ಸಂಜೀವ್ ಮಟ್ಟಂದೂರು
76) ಪಿರಿಯಾಪಟ್ಟಣ: ಎಸ್. ಮಂಜುನಾಥ್
77) ಹೆಚ್ಡಿ ಕೋಟೆ: ಸಿದ್ದರಾಜು
78) ನಂಜನಗೂಡು: ಹರ್ಷವರ್ಧನ್
79) ನರಸಿಂಹರಾಜ: ಎಸ್. ಸತೀಶ್(ಸಂದೇಶ್ ಸ್ವಾಮಿ)
80) ಹನೂರು: ಡಾ. ಪ್ರೀತನ್ ನಾಗಪ್ಪ
81) ಕೊಳ್ಳೇಗಾಲ: ಜಿಎನ್ ನಂಜುಂಡಸ್ವಾಮಿ
82) ಚಾಮರಾಜನಗರ: ಪ್ರೊ| ಮಲ್ಲಿಕಾರ್ಜುನಪ್ಪ
83) ಗುಂಡ್ಲುಪೇಟೆ: ಹೆಚ್.ಎಸ್. ನಿರಂಜನಕುಮಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ಮೇಷ:- ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಜನತೆಗೆ ಭರವಸೆ ನೀಡುವ ನೆಪದಲ್ಲಿ ಕೈಲಿ ಆಗದ ಭರವಸೆಗಳನ್ನು ನೀಡದಿರಿ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗುವಿರಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…
ರಾಜಸ್ಥಾನದ ರಾಜ್ಸಮಂಡ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ಆ ರಾಜ್ಯದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ. ಈ ಯಶೋಗಾಥೆಯ…
‘ನಮ್ಮ ಮುಂದೆ ಇರುವ ಅವಘಡಗಳಿಗೆ, ಹೆಚ್ಚು ಅಪಾಯ ತರುವ ಅಂಶಗಳಿಗೆಯಾವಾಗಲೂ ನಾವೇ ಕಾರಣರಾಗಿರುತ್ತೇವೆ’.ಶೇ.80 ರಷ್ಟು ಕ್ಯಾನ್ಸರ್ಗಳಿಗೆ ಕಾರಣ ನಮ್ಮ ಜೀವನಶೈಲಿ (ಧೂಮಪಾನ, ಮದ್ಯಪಾನ, ಆಹಾರಾಭ್ಯಾಸ) ಭಾರತದಲ್ಲಿ ಪುರುಷರಲ್ಲಿ ಶೇ.50ರಷ್ಟು ಮತ್ತು ಮಹಿಳೆಯರಲ್ಲಿ ಶೇ.20 ರಷ್ಟು ಕ್ಯಾನ್ಸರ್ಗಳಿಗೆ ತಂಬಾಕು ಬಳಕೆಯೇ ಕಾರಣ.
ಅಚಾನಕ್ಕಾಗಿ ಯಾರಾದರೂ ದುಡ್ ಸಿಕ್ರೆ ಏನ್ ಮಾಡ್ತಾರೆ? ಕಿಸೆಗೆ ಹಾಕಿಕೊಂಡು ನಡೆದೇ ಬಿಡ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ತನ್ನ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ರೂ. ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಭದ್ರ ಎಂಬ ಪ್ರಯಾಣಿಕರು ಎಸ್ಟೀಂ ಮಾಲ್ ಬಳಿ ಬಸ್ ಇಳಿಯುವಾಗ ಹಣದ ಬ್ಯಾಗ್ ಮರೆತು ಬಸ್ ನಲ್ಲಿ ಬಿಟ್ಟು ಇಳಿದಿದ್ದರು.ಅನಾಥವಾಗಿ ಬಿದ್ದಿದ್ದ ಬ್ಯಾಗನ್ನು ಪರಿಶೀಲಿಸಿದ ಕಂಡಕ್ಟರ್ ಯಲ್ಲಪ್ಪ ಬೆಟಗೇರಿ, ಪರಿಶೀಲನೆ ನಡೆಸಿದಾಗ ಅದರಲ್ಲಿ ಹಣ ಇರುವುದು ಕಂಡುಬಂದಿದೆ. ಅಷ್ಟರಲ್ಲಾಗಲೇ ಆತಂಕಗೊಂಡಿದ್ದ ಸುಭದ್ರ…
ಇಂದು ಶನಿವಾರ , 31/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಲೋಹಗಳ ಉದ್ಯಮಿಗಳಿಗೆ ಹೆಚ್ಚಿನ ಪ್ರಗತಿ. ಕಲಾವಿದರಿಗೆ ಕನಸು ನನಸಾಗುವ ದಿನ. ವಿದೇಶ ಪ್ರಯಾಣಕ್ಕೆ ಯೋಜನೆ ನಿರ್ಮಾಣ ಮಾಡಲಿದ್ದೀರಿ. ಆರೋಗ್ಯ ವಿಷಯದಲ್ಲಿ ಉತ್ತಮ ದಿನವಾಗಿದೆ. ಯೋಗ್ಯ ವಯಸ್ಕರು ಕಂಕಣಧಾರಿಗಳಾದಾರು. ಚಿಲ್ಲರೆ ವ್ಯಾಪಾರಿಗಳಿಗೆ ತೃಪ್ತಿಕರ ಲಾಭ ವಿರುತ್ತದೆ. ದೈವಸಾನ್ನಿಧ್ಯದ ಬಗ್ಗೆ ಯಾತ್ರಾದಿಗಳಿರುತ್ತವೆ. ಭೂ ಖರೀದಿಗಳಿಗೆ ಅನುಕೂಲಕರ ವಾತಾವರಣ. ವೃಷಭ:- ಕಾರ್ಯಗಳು ಮುನ್ನಡೆಯನ್ನು ಸಾಧಿಸಲಿವೆ. ಅವಿರತ ಶ್ರಮದ ಬೆಲೆ ನಿಮಗೆ ನಿಶ್ಚಿತ ರೂಪದಲ್ಲಿ ಗೋಚರಕ್ಕೆ…
ಮಧ್ಯಪ್ರದೇಶ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ,ವಿಧವೆಯರ ಬಾಳು ಬಂಗಾರಗೊಳಿಸುವ ಕಾರಣಕ್ಕಾಗಿ ಹೊಸ ಯೋಜನೆ ರೂಪಿಸಿದೆ.ಈ ಯೋಜನೆಯ ಪ್ರಕಾರ ವಿಧವೆಯನ್ನು ಪುನರ್ ವಿವಾಹವಾಗುವ ವ್ಯಕ್ತಿಗೆ, ಪ್ರೋತ್ಸಾಹ ಧನ ನೀಡಲಾಗುತ್ತದೆ.