ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.
ಟೆಕ್ನಾಲಜಿ ನಿಂದ ಅಥವಾ ಕೆಲಸದ ಒತ್ತಡದಿಂದ ಅನಾರೋಗ್ಯ ಪಾಳುಗುತ್ತಿದ್ದರೆ ಯುವಕರು.ಕೂದಲು ಬಿಳಿಯಾಗುತ್ತಿದೆ ಎಂದು ಕೂದಲು ಉದರುತ್ತಿದೆ ಎಂದು…ಮೈಕೈ ನೋವು ಎಂದು…ಹೀಗೆ ಟೆನ್ಶನ್ ಮಾಡಿಕೊಳ್ಳುತ್ತಿದ್ದಾರೆ.
ಆದರೂ 5೦ ವರ್ಷವಾದರೂ ಯುವಕರ ಹಾಗೆ ಕಂಡವರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ.ಹಾಗೆ ಅವರು ಹೇಗೆ ಇದ್ದಾರೆ ಎಂದು ತಿಳಿದುಕೊಳ್ಳೋವರೆಗೂ ನಿದ್ರೆ ಬರುವುದಿಲ್ಲ. ಇವಾಗ ನಾವು 50 ವರ್ಷದ ವ್ಯಕ್ತಿ ಬಗ್ಗೆ ಹೇಳುತ್ತೇವೆ.ಅವನಿಗೆ ಅಷ್ಟು ವಯಸ್ಸು ಆಗಿದ್ದರು ಸಹ ಅವನು ಅಷ್ಟು ವಯಸ್ಸು ಆಗಿರೋ ತರಹ ಕಾಣುವುದಿಲ್ಲ.20 ವರ್ಷದ ಹುಡುಗನಂತೆ ಹಾಗೆ ಕಾಣಿಸುತ್ತಾನೆ.
ಈ ವಿಷಯವೇ ಎಲ್ಲರನ್ನು ಆಲೋಚನೆ ಮಾಡುವ ಹಾಗೆ ಮಾಡುತ್ತಿದೆ.ಈಗ ಅವನು ಇಂಟರ್ನೆಟ್ ನಲ್ಲಿ ಸಂಚಲನ ಮೂಡುಸುತ್ತಿದ್ದಾನೆ.ಇವನು ಯಾವುದೇ ಆಂಗಲ್ ನಲ್ಲಿ ನೋಡಿದರು 5೦ ವರ್ಷದ ಹಾಗೆ ಕಾಣಿಸುತ್ತಿದ್ದಾನ?ಖಂಡವಿರುವ ಬಾಡಿ ಕಣ್ಣಿನಲ್ಲಿ ಚುರುಕುತನ ಇನ್ನು ಹಾಗೆ ಮೈನ್ಟೈನ್ ಮಾಡುತ್ತಿದ್ದಾನೆ.
ಇವನು ಒಬ್ಬ ಏಶಿಯನ್ ಮಾಡೆಲ್ ನಂತರ ಫೋಟೋಗ್ರಾಫರ್ ಆಗಿ ಬದಲಾದ.ಇವನು ಈತನ ಜೀವನದಲ್ಲಿ ವಯಸ್ಸು ಬೆಳೆಯದ ಹಾಗೆ ಏನಾದರು ಮಂತ್ರ ಗಿಂತ್ರ ಮಾಡಿದನ ಎಂದು ಅವನನ್ನು ನೋಡಿದಾಗ ಹಾಗೆ ಅನಿಸುತ್ತದೆ.ಅವನ ಹೆಸರು ಜುವನ ಧೋ ಟಾಂಗ್ ಇವನು ಸಿಂಗಪೋರ್ ಗೆ ಸಂಬಂಧಿಸಿದ ಫೋಟೋಗ್ರಾಫರ್ ಹಾಗು ಮಾಡೆಲ್ .
5೦ ವರ್ಷದ ಇವನಿಗೆ ಇನ್ಸ್ಟಾಗ್ರಾಮ್ ನಲಿ ಲಕ್ಷ ಅರವತ್ತು ಸಾವಿರ ಫಾಲ್ಲೋರ್ಸ್ ಇದ್ದಾರೆ. ಇವನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಇಡುವ ಫೋಟೋಸ್ ನೀವು ನೋಡಿದರೆ ಬೆಳೆಯುತ್ತಿರುವ ಅವನ ವಯಸ್ಸನ್ನು ಅಪಹಾಸ್ಯ ಮಾಡಿ ನಗುತ್ತಿರುತ್ತಾನೆ. ಈತನಿಗೆ ಒಂದು ಫೋಟೋಗ್ರಫಿ ಸಂಸ್ಥೆ ಇದೆ ಅದರ ಹೆಸರು ಚುವನೋ ಥೋ ಫ್ರೈ.
ಅವನು ರಾತ್ರಿ ಹೊತ್ತು ಲೇಟ್ ಆದರೆ ಅಸಲಿಗೆ ಸ್ನಾನ ಮಾಡುವುದಿಲ್ಲ .ಹಾಗೆ ಬೆಳಗಿನ ಜಾವಾ ಕೂಡ ಸ್ನಾನ ಮಾಡುವುದಿಲ್ಲ.ಹೀಗೆ ಕ್ರಮ ತಪ್ಪದೆ ಹೈನಾನ್ ಚಿಕನ್ ತಿನ್ನುತ್ತೆನೆ ಎಂದು ಹೇಳುತ್ತಾನೆ.ಅಂದ ಕಾಪಾಡಿಕೊಳ್ಳುವುದಕ್ಕೆ ಎಷ್ಟೋ ಶರರಿಕ ವ್ಯಾಯಾಮ ಮಾಡುತ್ತಿರುತ್ತಾನೆ.
ಇವನಿಗೆ ಇನ್ಸ್ಟಾಗ್ರಾಮ್ ನಲಿ ಲಕ್ಷ ಅರವತ್ತು ಸಾವಿರ ಫಾಲ್ಲೋರ್ಸ್ ಇದ್ದಾರೆ.ಇದರಲ್ಲಿ ತುಂಬಾ ಜನ ಅನುಮಾನದಿಂದ ಅವನ ಅಸಲಿನ ವಯಸ್ಸು ಎಷ್ಟು ಎಂದು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅವನನ್ನು ಫಾಲೋ ಆಗುತ್ತಿದ್ದಾರೆ.ಅವನ ವಸ್ತ್ರವನ್ನು ಧರಿಸುವುದು ನೋಡಿದರೆ ಅವನಿಗೆ 50 ವರ್ಷ ಆಗಿದೆ ಎಂದು ಅನಿಸುವುದಿಲ್ಲ.ಏನೋ 20 ವರ್ಷದ ಯುವಕನ ಹಾಗೆ ಕಾಣಿಸುತ್ತಾನೆ.ಅವಾಗ ಅವಾಗ ಮಾಡೆಲ್ ಆಗಿ ಕೆಲಸ ಮಾಡುತ್ತಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಡಿತರ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದ್ದು ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ. ಹೀಗಾಗಿ ನೀವು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದ್ದು ನಿಮಗೆ ಪಡಿತರ ಕೂಡ ಸಿಗುವುದಿಲ್ಲ. ಹೌದು, ಜುಲೈ 31ರ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ನೀವು ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಲಿದ್ದು, ಆಗಸ್ಟ್ ನಿಂದ ನಿಮಗೆ ರೇಷನ್ ಕೂಡ…
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatsapp/ ಮೇಷ ನಿಮ್ಮ ಖರ್ಚುಗಳಲ್ಲಿ…
ಜೆಡಿಎಸ್ ಪ್ರಭಾವ ಮತ್ತು ಅತಿಹೆಚ್ಚು ಒಕ್ಕಲಿಗ ಜಾತಿ ಬೆಂಬಲ ಈ ಭಾರಿ ಜೆಡಿಎಸ್? ಅಥವಾ ಕಳೆದ ಭಾರಿಯ ರೀತಿ ಈ ಭಾರಿಯೂ ಪಕ್ಷೇತರ ನ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಶಾಸ್ತ್ರದ ಪ್ರಕಾರ, ಬೆರಳಿಗೆ ಧರಿಸುವ ಉಂಗುರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ರಾಶಿಗೆ ಅನುಗುಣವಾಗಿ ವ್ಯಕ್ತಿಗಳು ಉಂಗುರವನ್ನು ಧರಿಸಬೇಕು. ರಾಶಿಗೆ ಹೊಂದಿಕೆಯಾಗದ ಉಂಗುರ ಧರಿಸಿದ್ರೆ ಆಪತ್ತು ಎದುರಾಗುತ್ತದೆ. ಸಾಮಾನ್ಯವಾಗಿ ಬೆಳ್ಳಿ ಉಂಗುರವನ್ನು ಎಲ್ಲರೂ ಧರಿಸ್ತಾರೆ. ಆದ್ರೆ ಮೂರು ರಾಶಿಯವರು ಎಂದೂ ಬೆಳ್ಳಿ ಉಂಗುರವನ್ನು ಧರಿಸಬಾರದು. ಸೂಕ್ತ ಸಲಹೆ ಪಡೆಯದೆ ಬೆಳ್ಳಿ ಉಂಗುರ ಧರಿಸಿದ್ರೆ ಸಮಸ್ಯೆ ಎದುರಾಗುತ್ತದೆ….
ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ಪೂಜೆಯಲ್ಲಿ ಹಲವು ಸಾಮಾಗ್ರಿಗಳ ಅಗತ್ಯವಿದ್ದು ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ ಹೂವುಗಳನ್ನು ಇರಿಸಲಾಗಿರಿಸುತ್ತದೆ.
ಸೀತಾಫಲ ಭಾರತೀಯರಿಗೆ ಚಿರಪರಿಚಿತ, ಆದರೆ ಎಷ್ಟೋ ಜನರಿಗೆ ಇದರ ನಿಜವಾದ ಪೌಷ್ಟಿಕತೆಯ ಬಗ್ಗೆ ತಿಳಿದಿಲ್ಲ. ನಿಜವಾಗಿ ಹೇಳಬೇಕೆಂದರೆ ಸೀತಾಫಲ ನಮ್ಮ ದೇಹಕ್ಕೆ ಬರುವ ಎಲ್ಲ ರೋಗಗಳಿಗೂ ಫುಲ್ ಸ್ಟಾಪ್ ಇಡುವ ಅದ್ಬುತ ಶಕ್ತಿ ಹೊಂದಿದೆ. ದಿನಾಲೂ ಒಂದು ಸೀತಾಫಲದ ಸೇವನೆ ದೇಹಕ್ಕೆ ಬಲಶಾಲಿ ಮದ್ದು. ಕಸ್ಟರ್ಡ್ ಆಪಲ್, ಶುಗರ್ ಆಪಲ್, ಚೆರಿಮೋಯಾ ಮೊದಲಾದ ಇತರ ಹೆಸರುಗಳಿಂದಲೂ ಕರೆಯಲ್ಪಡುವ ಈ ಸೀತಾಫಲವನ್ನು ಬೆಲೆಯ ತಕ್ಕಡಿಯಲ್ಲಿ ತೂಗದೇ ಪೋಷಕಾಂಶಗಳ ತಕ್ಕಡಿಯಲ್ಲಿ ತೂಗಿದರೆ ಇದು ಭಾರೀ ಬೆಲೆಯುಳ್ಳ ಫಲವಾಗಿದೆ. ತೂಕ ಹೆಚ್ಚಿಸಬೇಕಾದವರಿಗೆ…