ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what

ಭೃಂಗಿ ಎನ್ನುವ ಋಷಿ ಇದ್ದನಂತೆ. ದೈವಭಕ್ತ ಶಿವಭಕ್ತ. ತನ್ನ ತನುಮನುವಿನಲ್ಲಿ ಶಿವನನ್ನೇ ಧ್ಯಾನಿಸುವ ಈತನ ಪರಿಗೆ , ಶಿವನೇ ಆಶ್ಚರ್ಯಗೊಂಡಿದ್ದನಂತೆ. ಆದರೆ ಭೃಂಗಿ ಎನ್ನುವ ಋಷಿ ಎಷ್ಟು ಕಠೋರ ನಿಷ್ಟುರ ಸನ್ಯಾಸಿ ಎಂದರೆ ಸ್ತ್ರೀಯರಿಂದ. ಮಹಿಳೆಯರಿಂದ ಒಟ್ಟಿನ್ನಲ್ಲಿ ಹೆಣ್ಣಿನ ನೆರಳಿನಿಂದಲೂ ಸಹ ದೂರವಿದ್ದನು. ಹೀಗೆಯೇ ಇರಬೇಕಾದರೆ. ದಿನವೂ ಸೂರ್ಯೋದಯದ ನಂತರ ಎಲ್ಲಾ ದೈವಗಣಗಳು, ಋಷಿ ಮುನಿಗಳು, ಸನ್ಯಾಸಿಗಳು. ಗಣೇಶ ಷಣ್ಮುಗನನ್ನು ಹೊಂದಿರುವಂತೆ ಎಲ್ಲಾರೂ ಶಿವಪಾರ್ವತಿಯರಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕುವುದು ಕೈಲಾಸದಲ್ಲಿ ಪ್ರತೀತಿಯಂತೆ ನಡೆದುಕೊಂಡು ಬಂದಿತ್ತು. ಆದರೆ. ಈ ಭೃಂಗಿ ಎನ್ನುವ ಋಷಿ ಇದ್ದನಲ್ಲಾ.. ಇವನು ಮಾತ್ರ ಶಿವನನ್ನು ಕುರಿತು ಹರಹರಮಹಾದೇವ. ಓಂ ನಮಃ ಶಿವಾಯ ಎನ್ನುತ್ತಾ ಶಿವನಿಗೆ ಮಾತ್ರ ಮೂರು ಪ್ರದಕ್ಷಿಣೆ ಹಾಕಿ ಹೋಗುತ್ತಿದ್ದನಂತೆ ಆದರೆ! ಲೋಕಮಾತೆ ಪಾರ್ವತಿಗೆ ಇವನ ಈ ನಡೆ ತುಂಬಾ ಕೋಪ ತಂದಿತಂತೆ. ಆಗ ಪಾರ್ವತಿ ಶಿವನಿಗೆ ದೇವ ನಾನಾರು ಪರ್ವತರಾಜನ ಮಗಳು, ಜಗದೊಡನೆಯ ಹೆಂಡತಿ, ಗಣೇಶ ಷಣ್ಮುಗನ ತಾಯಿ. ನಾನೇ ಶಕ್ತಿ ರಕ್ತಬೀಜಾಸುರನನ್ನು ಕೊಂದಾಕೇ ನಾನೆಂದರೆ ಅಗ್ನಿ. ಸಕಲ ಸೃಷ್ಟಿ ಚರಾಚರಗಳ ತಾಯಿ.

ಅಂಥಾದ್ದರಲ್ಲಿ.. ಈ ಯಕಃಶ್ಟಿತ್ ಭೃಂಗಿ ಎನ್ನುವ ಋಷಿ ನನಗೆ ಪ್ರದಕ್ಷಿಣೆ ಹಾಕದೇ ಅಗೌರವ ತೋರಿದ್ದಾನೆ. ನನಗೆ ಇದರಿಂದ ಅವಮಾನವಾಗಿದೆ. ಎಂದು ಕೋಪಗೊಂಡಳು ಶಿವ ಮೆಲ್ಲಗೆ ನಕ್ಕು ದೇವಿ ಶಾಂತಳಾಗು ನೋಡಲ್ಲಿ ನಿನ್ನ ಕೋಪಾಗ್ನಿಯಿಂದ ಸಾಗರಗಳು ಉಕ್ಕೇರುತ್ತಿವ ಜ್ವಾಲಾಮುಖಿಗಳು ಸ್ಪೋಟಿಸುತ್ತಿವೆ. ಹೇಳು ನಾನೀಗ ಏನು ಮಾಡಲಿ’ ಎನ್ನುತ್ತಾನೆ. ಪಾರ್ವತಿ ‘ದೇವ ಆ ಭೃಂಗುವಿಗೆ ನಾನು ಕೇವಲ ಹೆಣ್ಣಾಗಿ ಕಾಣುತ್ತಿದ್ದೇನೆ’ ನಿಜವಾಗಿಯೂ ನಾನ್ಯಾರು ಎಂಬುದು ತಿಳಿಯಬೇಕು ಹಾಗಾಗಿ ನಾಳೆಯ ಸೂರ್ಯೋದಯದ ಹೊತ್ತಿಗೆ ನನಗೆ ನಿಮ್ಮರ್ಧ ದೇಹ ಬೇಕು ಎನ್ನುತ್ತಾಳಂತೆ. ಶಿವ ‘ಹಾಗೆಯೇ ಆಗಲಿ ದೇವಿ’ ಎನ್ನುತ್ತಾನೆ. ಮುಂಜಾನೆ ಸೂರ್ಯೋದಯದ ಹೊತ್ತಿಗೆ ಶಿವಪಾರ್ವತಿಯರ ಪ್ರದಕ್ಷಿಣೆಗೆಂದು ಬಂದ ದೈವ ಗಣಗಳ ಮುಂದೆ ಅರ್ಧನಾರೀಶ್ವರ ಶಿವ! ಎಲ್ಲಾ ದೇವಾನುದೇವತೆಗಳು ‘ಹರ ಹರ ಮಹಾದೇವ ಓಂ ನಮಃ ಶಿವಾಯ’ ಎನ್ನುತ್ತಾ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿ ನಿಷ್ಟೆ ತೋರಿಸುತ್ತಾರೆ. ಆಗ ಭೃಂಗಿಯೂ ಬಂದು ಒಂದು ಕ್ಷಣ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಅರ್ಧ ನಾರೀಶ್ವರ ಶಿವ ಒಡನೆಯೇ ಭೃಂಗಿ ಮೊಣಕಾಲನ್ನೂರಿ.

ತಾಯಿ ಜಗನ್ಮಾತೆ ನನ್ನನ್ನು ಕ್ಷಮಿಸು ನನ್ನ ಮಂದ ಬುದ್ಧಿ ನನ್ನ ಈ ಸ್ಥಿತಿಗೆ ಕಾರಣ. ನಾನು ನಿನ್ನನ್ನು ಕೇವಲ ಹೆಣ್ಣಾಗಿ ನೋಡಿ ತಪ್ಪು ಮಾಡಿದೆ.. ಆದರೆ ನೀನು ಜಗದೊಡೆಯನಷ್ಟೇ ಶಕ್ತಿ ಸಾಮರ್ಥ್ಯ ಹೊಂದಿದವಳೆಂದು ತಿಳಿಯದೇ ಮೂರ್ಖನಾದೆ. ತಾಯಿ ನನ್ನ ತಪ್ಪನ್ನು ಮನ್ನಿಸು ನನ್ನ ಮೇಲೆ ಕೃಪೆ ತೋರು ‘ ಎಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸೋತ ಹತಾಶ ಭಾವದಿಂದ ನಿಂತುಕೊಂಡನಂತೆ ಭೃಂಗಿ. ಆಗ ಶಿವ ಎಲೈ ಋಷಿವರ್ಯನೇ ಜಗತ್ತಿನಲ್ಲಿ ಹೆಣ್ಣು ಕೇವಲವಲ್ಲಾ ಗಂಡು ಶ್ರೇಷ್ಟವಲ್ಲ ಇಬ್ಬರೂ ಸರಿಸಮಾನರು ನನ್ನಷ್ಟೇ ಶಕ್ತಿ ಸಾಮರ್ಥ್ಯ ಪಾರ್ವತಿಯೂ ಹೊಂದಿದ್ದಾಳೆ ಎಂದು ನುಡಿದನಂತೆ. ಪಾರ್ವತಿ ‘ ಎಲೈ ಭೃಂಗಿ ಇಲ್ಲಿ ಕೇಳು. ನೀನು ಎಷ್ಟೇ ಸ್ತ್ರೀಯರಿಂದ ದೂರವಿದ್ದಾಗ್ಯೂ. ನಿನ್ನ ದೇಹದಲ್ಲಿರುವ ರಕ್ತ ಮಾಂಸ ಮಜ್ಜೆಯಲ್ಲಿ ನಿನ್ನ ತಾಯಿಯ ಪ್ರಭಾವವೇ ತುಂಬಿದೆ. ನೀನು ತಂದೆಯ ಅಂಶದಿಂದ ಜನಿಸಿದ್ದು ಎಷ್ಟು ಸತ್ಯವೋ ತಾಯಿಯಿಂದ ರೂಪಿತವಾಗಿರುವುದು ಅಷ್ಟೇ ಸತ್ಯ. ಇದು ಕೇವಲ ನಿನಗಾಗಿ ಈ ರೂಪವಲ್ಲಾ ಎಲ್ಲರಿಗೂ ಒಂದು ಪಾಠವಾಗಿ ‘ ಎಂದು ಹೇಳಿದಳಂತೆ. ಇದನ್ನೆಲ್ಲಾ ನೋಡುತ್ತಿದ್ದ. ಬ್ರಹ್ಮ ವಿಷ್ಣು ದೈವಗಣಗಳು ಅರ್ಧ ನಾರೀಶ್ವರ ಶಿವನ ಮೇಲೆ ಪುಷ್ಪವೃಷ್ಟಿ ಮಾಡಿದವಂತೆ.
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ (ಬಾವಲಿ ಜ್ವರ)ದ ಸೋಂಕು ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ. ಕೇರಳಕ್ಕೆ ಹೊಂದಿಕೊಂಡಿರುವ 8 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲಾಗಿದೆ. ಅಲ್ಲದೆ ಪ್ರತಿದಿನ ವೈದ್ಯಕೀಯ ವರದಿ ನೀಡಲು ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಫಾ ಸೋಂಕು ಪತ್ತೆಯಾದಲ್ಲಿ ಅವರನ್ನು ಜನರಿಂದ ಪ್ರತ್ಯೇಕಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ನಿಪಾ ವೈರಸ್ ಎಂದರೇನು?- ಲಕ್ಷಣಗಳೇನು?- ವೈರಸ್…
ನಾನು ಜೆಡಿಎಸ್ ಕಳ್ಳರ ಪಕ್ಷ ಅಂತಾ ಹೇಳಿದ್ದೇನೆ ಎಂದು ನನ್ನ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ನಾನು ತುಂಬಾ ನಂಬೋದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತಾ ಹೇಳಿದ್ದರೆ ಅವ್ರು ಹೇಳಿದ್ದನ್ನ ಕೇಳುತ್ತೇನೆ. ಒಂದು ವೇಳೆ ಹಾಗೆ ಹೇಳಿದ್ದು ಸತ್ಯವಾಗಿದ್ದರೆ ನಾನು ಮಂಡ್ಯ ಅಲ್ಲ, ಸಿನಿಮಾ ಇಂಡಸ್ಟ್ರಿ ಅಲ್ಲ, ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ. ರಾಜ್ಯ ಬಿಡ್ತೀನಿ ಅಂತಾ ಸುಮ್ಮನೇ ಹೇಳುತ್ತಿಲ್ಲ. ಹಾಗೆ ಹೇಳಿ…
ಬೆಕ್ಕುಗಳೆಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮುದ್ದು ಮುದ್ದಾಗಿ ಮಿಯಾಂವ್ ಮಿಯಾಂವ್ ಅನ್ಕೊಂಡು ಮನೆಯಲ್ಲಿ ಅತ್ತಿಂದಿತ್ತ ಓಡಾಡ್ತಾ, ಮನೆಗೆ ಬಂದ್ರೆ ತನ್ನ ಮೈ ಉಜ್ಕೊಂಡು, ಚೇಷ್ಟೆ ಮಾಡ್ಕೊಂಡಿರುತ್ತೆ. ಅದರ ಈ ಚೇಷ್ಟೆಗಳನ್ನ ನೋಡೋದೇ ಒಂಥರಾ ಖುಷಿ. ಆದ್ರೆ ಇಲ್ಲೊಬ್ರು ಅದೇ ರೀತಿ ಅರ್ಜೆಂಟಿನಾ ಲೋಬೊ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಪುಟ್ಟ ಪ್ರಾಣಿಗಳು ಮಲಗಿದ್ದನ್ನು ನೋಡಿದರು. ಅವು ತುಂಬ ದುರ್ಬಲವಾಗಿದ್ದವು. ಹತ್ತಿರ ಹೋಗಿ ನೋಡಿದ ಲೋಬೋ ಅವರಿಗೆ ಪುಟ್ಟಪುಟ್ಟ ಬೆಕ್ಕಿನಮರಿಗಳಂತೆ ಕಂಡುಬಂದವು. ಲೋಬೊ ಅವರಿಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ…
ನಾವೆಲ್ಲರೂ ರಸ್ತೆಯಲ್ಲಿ ಹೋಗುವಾಗ ಕಿಲೋಮೀಟರ್ ಸೂಚಕಗಳನ್ನು ಕಾಣುವುದು ಸಾಮಾನ್ಯ. ಈ ಮೈಲಿಗಲ್ಲುಗಳನ್ನು ಕೇವಲ ಕಿಲೋಮೀಟರ್ ಬಗ್ಗೆ ಅರಿತುಕೊಳ್ಳಲು ಮಾತ್ರ ಉಪಯೋಗಿಸುತ್ತೇವೆ ಎನ್ನವುದು ಸತ್ಯ ಸಂಗತಿ.
ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ‘ನಮ್ಮೊಳಗೆ ಬದಲಾವಣೆ’ (ಚೇಂಜ್ ವಿಥಿನ್) ಹೆಸರಿನಲ್ಲಿ ಬಾಲಿವುಡ್ ಸೆಲಬ್ರಿಟಿಗಳನ್ನು ಭೇಟಿಯಾಗಿದ್ದರು. ಬಾಲಿವುಡ್ ನಟರೊಂದಿಗಿನ ಮೋದಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದ್ದವು. ಮತ್ತು ಎಲ್ಲರ ಟ್ವೀಟ್ಗಳಿಗೂ ಉತ್ತರಿಸಿರುವ ಮೋದಿಕೂಡ ಚಿತ್ರರಂಗದ ದಿಗ್ಗಜರೊಂದಿಗೆ ಶನಿವಾರದ ಸಂಜೆಯನ್ನು ಕಳೆದಿರುವುದುಖುಷಿ ನೀಡಿದೆ ಎಂದು ಉತ್ತರಿಸಿದ್ದಾರೆ. ಆದರೆ, ಬಾಲಿವುಡ್ ಚಿತ್ರರಂಗವನ್ನು ಮಾತ್ರ ಭಾರತೀಯ ಚಿತ್ರರಂಗವೆಂದು ಪರಿಗಣಿಸುತ್ತಿರುವುದಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ…
2017ರಲ್ಲಿಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ 25ರಂದು ಬಿಡುಗಡೆಮಾಡಿರುವ ಅಧ್ಯಯನ ವರದಿ. ನವೆಂಬರ್ 25, ಮಹಿಳೆಯರ ವಿರುದ್ಧದ ಹಿಂಸಾಚಾರ ತಡೆಗೆ ಗೊತ್ತು ಮಾಡಲಾದ ಅಂತರರಾಷ್ಟ್ರೀಯ ದಿನವೂ ಹೌದು. ಈ 87 ಸಾವಿರವಾಗಲೀ 50 ಸಾವಿರವಾಗಲೀ ಸರ್ಕಾರಿ ಲೆಕ್ಕದಿಂದ ತೆಗೆದುಕೊಂಡದ್ದುಮಾತ್ರ ಎಂಬುದನ್ನು ಗ್ರಹಿಸಿದರೆ, ಇದರಾಚೆಗಿನ ಸತ್ಯದ ಭೀಕರತೆಯನ್ನು ಊಹಿಸಬಹುದು….