ದೇವರು

ಮಹಾಶಿವ ಅರ್ಧನಾರೀಶ್ವರನಾದ ರಹಸ್ಯ.! ಎಲ್ಲರೂ ತಿಳಿದುಕೊಳ್ಳ ಬೇಕಾದ ವಿಷಯ.

253

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what

ಭೃಂಗಿ ಎನ್ನುವ ಋಷಿ ಇದ್ದನಂತೆ. ದೈವಭಕ್ತ ಶಿವಭಕ್ತ. ತನ್ನ ತನುಮನುವಿನಲ್ಲಿ ಶಿವನನ್ನೇ ಧ್ಯಾನಿಸುವ ಈತನ ಪರಿಗೆ , ಶಿವನೇ ಆಶ್ಚರ್ಯಗೊಂಡಿದ್ದನಂತೆ. ಆದರೆ ಭೃಂಗಿ ಎನ್ನುವ ಋಷಿ ಎಷ್ಟು ಕಠೋರ ನಿಷ್ಟುರ ಸನ್ಯಾಸಿ ಎಂದರೆ ಸ್ತ್ರೀಯರಿಂದ. ಮಹಿಳೆಯರಿಂದ ಒಟ್ಟಿನ್ನಲ್ಲಿ ಹೆಣ್ಣಿನ ನೆರಳಿನಿಂದಲೂ ಸಹ ದೂರವಿದ್ದನು. ಹೀಗೆಯೇ ಇರಬೇಕಾದರೆ. ದಿನವೂ ಸೂರ್ಯೋದಯದ ನಂತರ ಎಲ್ಲಾ ದೈವಗಣಗಳು, ಋಷಿ ಮುನಿಗಳು, ಸನ್ಯಾಸಿಗಳು. ಗಣೇಶ ಷಣ್ಮುಗನನ್ನು ಹೊಂದಿರುವಂತೆ ಎಲ್ಲಾರೂ ಶಿವಪಾರ್ವತಿಯರಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕುವುದು ಕೈಲಾಸದಲ್ಲಿ ಪ್ರತೀತಿಯಂತೆ ನಡೆದುಕೊಂಡು ಬಂದಿತ್ತು. ಆದರೆ. ಈ ಭೃಂಗಿ ಎನ್ನುವ ಋಷಿ ಇದ್ದನಲ್ಲಾ.. ಇವನು ಮಾತ್ರ ಶಿವನನ್ನು ಕುರಿತು ಹರಹರಮಹಾದೇವ. ಓಂ ನಮಃ ಶಿವಾಯ ಎನ್ನುತ್ತಾ ಶಿವನಿಗೆ ಮಾತ್ರ ಮೂರು ಪ್ರದಕ್ಷಿಣೆ ಹಾಕಿ ಹೋಗುತ್ತಿದ್ದನಂತೆ ಆದರೆ! ಲೋಕಮಾತೆ ಪಾರ್ವತಿಗೆ ಇವನ ಈ ನಡೆ ತುಂಬಾ ಕೋಪ ತಂದಿತಂತೆ. ಆಗ ಪಾರ್ವತಿ ಶಿವನಿಗೆ ದೇವ ನಾನಾರು ಪರ್ವತರಾಜನ ಮಗಳು, ಜಗದೊಡನೆಯ ಹೆಂಡತಿ, ಗಣೇಶ ಷಣ್ಮುಗನ ತಾಯಿ. ನಾನೇ ಶಕ್ತಿ ರಕ್ತಬೀಜಾಸುರನನ್ನು ಕೊಂದಾಕೇ ನಾನೆಂದರೆ ಅಗ್ನಿ. ಸಕಲ ಸೃಷ್ಟಿ ಚರಾಚರಗಳ ತಾಯಿ.

ಅಂಥಾದ್ದರಲ್ಲಿ.. ಈ ಯಕಃಶ್ಟಿತ್ ಭೃಂಗಿ ಎನ್ನುವ ಋಷಿ ನನಗೆ ಪ್ರದಕ್ಷಿಣೆ ಹಾಕದೇ ಅಗೌರವ ತೋರಿದ್ದಾನೆ. ನನಗೆ ಇದರಿಂದ ಅವಮಾನವಾಗಿದೆ. ಎಂದು ಕೋಪಗೊಂಡಳು ಶಿವ ಮೆಲ್ಲಗೆ ನಕ್ಕು ದೇವಿ ಶಾಂತಳಾಗು ನೋಡಲ್ಲಿ ನಿನ್ನ ಕೋಪಾಗ್ನಿಯಿಂದ ಸಾಗರಗಳು ಉಕ್ಕೇರುತ್ತಿವ ಜ್ವಾಲಾಮುಖಿಗಳು ಸ್ಪೋಟಿಸುತ್ತಿವೆ. ಹೇಳು ನಾನೀಗ ಏನು ಮಾಡಲಿ’ ಎನ್ನುತ್ತಾನೆ. ಪಾರ್ವತಿ ‘ದೇವ ಆ ಭೃಂಗುವಿಗೆ ನಾನು ಕೇವಲ ಹೆಣ್ಣಾಗಿ ಕಾಣುತ್ತಿದ್ದೇನೆ’ ನಿಜವಾಗಿಯೂ ನಾನ್ಯಾರು ಎಂಬುದು ತಿಳಿಯಬೇಕು ಹಾಗಾಗಿ ನಾಳೆಯ ಸೂರ್ಯೋದಯದ ಹೊತ್ತಿಗೆ ನನಗೆ ನಿಮ್ಮರ್ಧ ದೇಹ ಬೇಕು ಎನ್ನುತ್ತಾಳಂತೆ. ಶಿವ ‘ಹಾಗೆಯೇ ಆಗಲಿ ದೇವಿ’ ಎನ್ನುತ್ತಾನೆ. ಮುಂಜಾನೆ ಸೂರ್ಯೋದಯದ ಹೊತ್ತಿಗೆ ಶಿವಪಾರ್ವತಿಯರ ಪ್ರದಕ್ಷಿಣೆಗೆಂದು ಬಂದ ದೈವ ಗಣಗಳ ಮುಂದೆ ಅರ್ಧನಾರೀಶ್ವರ ಶಿವ! ಎಲ್ಲಾ ದೇವಾನುದೇವತೆಗಳು ‘ಹರ ಹರ ಮಹಾದೇವ ಓಂ ನಮಃ ಶಿವಾಯ’ ಎನ್ನುತ್ತಾ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿ ನಿಷ್ಟೆ ತೋರಿಸುತ್ತಾರೆ. ಆಗ ಭೃಂಗಿಯೂ ಬಂದು ಒಂದು ಕ್ಷಣ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಅರ್ಧ ನಾರೀಶ್ವರ ಶಿವ ಒಡನೆಯೇ ಭೃಂಗಿ ಮೊಣಕಾಲನ್ನೂರಿ.

ತಾಯಿ ಜಗನ್ಮಾತೆ ನನ್ನನ್ನು ಕ್ಷಮಿಸು ನನ್ನ ಮಂದ ಬುದ್ಧಿ ನನ್ನ ಈ ಸ್ಥಿತಿಗೆ ಕಾರಣ. ನಾನು ನಿನ್ನನ್ನು ಕೇವಲ ಹೆಣ್ಣಾಗಿ ನೋಡಿ ತಪ್ಪು ಮಾಡಿದೆ.. ಆದರೆ ನೀನು ಜಗದೊಡೆಯನಷ್ಟೇ ಶಕ್ತಿ ಸಾಮರ್ಥ್ಯ ಹೊಂದಿದವಳೆಂದು ತಿಳಿಯದೇ ಮೂರ್ಖನಾದೆ. ತಾಯಿ ನನ್ನ ತಪ್ಪನ್ನು ಮನ್ನಿಸು ನನ್ನ ಮೇಲೆ ಕೃಪೆ ತೋರು ‘ ಎಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸೋತ ಹತಾಶ ಭಾವದಿಂದ ನಿಂತುಕೊಂಡನಂತೆ ಭೃಂಗಿ. ಆಗ ಶಿವ ಎಲೈ ಋಷಿವರ್ಯನೇ ಜಗತ್ತಿನಲ್ಲಿ ಹೆಣ್ಣು ಕೇವಲವಲ್ಲಾ ಗಂಡು ಶ್ರೇಷ್ಟವಲ್ಲ ಇಬ್ಬರೂ ಸರಿಸಮಾನರು ನನ್ನಷ್ಟೇ ಶಕ್ತಿ ಸಾಮರ್ಥ್ಯ ಪಾರ್ವತಿಯೂ ಹೊಂದಿದ್ದಾಳೆ ಎಂದು ನುಡಿದನಂತೆ. ಪಾರ್ವತಿ ‘ ಎಲೈ ಭೃಂಗಿ ಇಲ್ಲಿ ಕೇಳು. ನೀನು ಎಷ್ಟೇ ಸ್ತ್ರೀಯರಿಂದ ದೂರವಿದ್ದಾಗ್ಯೂ. ನಿನ್ನ ದೇಹದಲ್ಲಿರುವ ರಕ್ತ ಮಾಂಸ ಮಜ್ಜೆಯಲ್ಲಿ ನಿನ್ನ ತಾಯಿಯ ಪ್ರಭಾವವೇ ತುಂಬಿದೆ. ನೀನು ತಂದೆಯ ಅಂಶದಿಂದ ಜನಿಸಿದ್ದು ಎಷ್ಟು ಸತ್ಯವೋ ತಾಯಿಯಿಂದ ರೂಪಿತವಾಗಿರುವುದು ಅಷ್ಟೇ ಸತ್ಯ. ಇದು ಕೇವಲ ನಿನಗಾಗಿ ಈ ರೂಪವಲ್ಲಾ ಎಲ್ಲರಿಗೂ ಒಂದು ಪಾಠವಾಗಿ ‘ ಎಂದು ಹೇಳಿದಳಂತೆ. ಇದನ್ನೆಲ್ಲಾ ನೋಡುತ್ತಿದ್ದ. ಬ್ರಹ್ಮ ವಿಷ್ಣು ದೈವಗಣಗಳು ಅರ್ಧ ನಾರೀಶ್ವರ ಶಿವನ ಮೇಲೆ ಪುಷ್ಪವೃಷ್ಟಿ ಮಾಡಿದವಂತೆ.

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational, ಇತಿಹಾಸ, ಕರ್ನಾಟಕ, ಜೀವನಶೈಲಿ

    ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ.

    ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(14 ಫೆಬ್ರವರಿ, 2019) ನಿಮ್ಮ ಕುಟುಂಬದ ಜೊತೆ ಕಟ್ಟುನಿಟ್ಟಾಗಿ ವರ್ತಿಸಬೇಡಿ ಇದು ಶಾಂತಿ ಭಂಗವುಂಟುಮಾಡಬಹುದು. ಇಂದು ನೀವು…

  • ಸುದ್ದಿ

    ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದ ರಾಕಿಂಗ್ ಸ್ಟಾರ್ ಯಶ್,.!

    ರಾಕಿಂಗ್ ಸ್ಟಾರ್ ಯಶ್ ಎಂದರೆ ನಮ್ಮೆಲ್ಲರ ಅಚ್ಚು ಮೆಚ್ಚಿನ ಹೀರೋ ಅವರಿಗೆ  ಫಾಲೋ ವರ್ಸ್ ತುಂಬಾನೇ ಜಾಸ್ತಿ  ಈಗ ಅವರಿಗೆ  ದಿ ಜಿಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು (The GQ 50 MostInfluential Young Indians) ಪಟ್ಟಿಯಲ್ಲಿ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ. ಸೋಮವಾರ ಸಂಜೆ ಮುಂಬೈನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ, ಅವರ ಯೋಚನೆ,…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ,ಈ ದಿನದ ರಾಶಿ ಭವಿಷ್ಯದಲ್ಲಿ ರಾಜಯೋಗವಿದ್ದು ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 13 ಜನವರಿ, 2019 ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ನಿಮ್ಮ…

  • ಸುದ್ದಿ

    ನೀವ್ ನಂಬಲ್ಲ…ಈ ರಾಜ್ಯದಲ್ಲಿ ಅತ್ಯಾಚಾರ ಮಾಡೋದು ತಪ್ಪೇ ಅಲ್ವಂತೆ..!ಅತ್ಯಾಚಾರ ಮಾಡಿದವನಿಗೆ ಏನ್ ಮಾಡ್ತಾರೆ ಎಂದು ತಿಳಿದ್ರೆ ನೀವ್ ಶಾಕ್ ಆಗ್ತೀರಾ…

    ಸೋಮಾಲಿಲ್ಯಾಂಡ್ ಒಂದು ಸ್ವಯಂ ಅಂಗೀಕೃತ ರಾಜ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಮಾಲಿಯಾ ಗುರುತಿಸಲ್ಪಟ್ಟಿದೆ. ಆದರೆ ಸೋಮಾಲಿಲ್ಯಾಂಡ್’ಗೆ ದೇಶದ ಅನುಕೂಲ ಇನ್ನು ಸಿಕ್ಕಿಲ್ಲ. ಈ ರಾಜ್ಯದಲ್ಲಿ ಅತ್ಯಾಚಾರ ಒಂದು ಕಾನೂನುಭಂಗ ವಾಗಿರಲಿಲ್ಲ.

  • ರಾಜಕೀಯ

    ಇವಿಎಂನಲ್ಲಿದ್ದ ವೋಟ್ ಗಳನ್ನು ಡಿಲೀಟ್ ಮಾಡಿದ ಅಧಿಕಾರಿಗಳು…!

    ಡಮ್ಮಿ ವೋಟ್ ಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಭಾನುವಾರ ಕೊನೆ ಹಂತದ ಮತದಾನ ನಡೆದಿದ್ದು, ಈ ಸಂದರ್ಭದಲ್ಲಿ ಇವಿಎಂನಲ್ಲಿದ್ದ ಡಮ್ಮಿ ಮತಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ. ಹೀಗೆ ಕರ್ತವ್ಯಲೋಪವೆಸಗಿದ 20 ಚುನಾವಣೆ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತು ಮಾಡುವ ಸಾಧ್ಯತೆ ಇದೆ. ಮತಗಟ್ಟೆಗಳಲ್ಲಿ ಮತದಾನ ಆರಂಭಕ್ಕೆ ಮೊದಲು ಇವಿಎಂಗಳ ಪರೀಕ್ಷೆಗಾಗಿ ಡಮ್ಮಿ ವೋಟಿಂಗ್ ಮಾಡಲಾಗುತ್ತದೆ. ಮತದಾನ ಆರಂಭವಾದಾಗ ಡಮ್ಮಿ ವೋಟ್ ಗಳನ್ನು…