News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಸಂಬಂಧ

ಮೊದಲ ಬಾರಿಗೆ ಹುಡುಗ ಹುಡುಗಿಯ ಕೈ ಹಿಡಿದ್ರೆ :ಆಕೆಯ ಮನಸ್ಸು ಏನನ್ನುತ್ತೆ?ತಿಳಿಯಲು ಈ ಲೇಖನ ಓದಿ..

2824

ಪ್ರೀತಿಸುವ ಹುಡುಗ ಹುಡುಗಿಯ ಕೈಯನ್ನು ತನ್ನ ಕೈಗಳಲ್ಲಿ ಬಂಧಿಸಿದಾಗ ಉಂಟಾಗುವ ಅನುಭವವೇ ಮಧುರವಾಗಿರುತ್ತದೆ. ಆ ಒಂದು ಹಿಡಿತದಲ್ಲಿ ಹುಡುಗನ ಹೃದಯದ ಮಾತು ಅರ್ಥವಾಗುತ್ತದೆ. ಪ್ರೀತಿಯ ಮಹತ್ವ ಏನು ಎಂಬುದು ಆ ಹಿಡಿತವು ತಿಳಿಸುತ್ತದೆ.

ಪ್ರೀತಿಯನ್ನು ಪಡೆಯಲು ಪ್ರತಿಯೊಬ್ಬರು ಕಾತುರರಾಗಿರುತ್ತಾರೆ. ಈ ಸಮಯದಲ್ಲಿ ಹುಡುಗ ಹುಡುಗಿಯ ಕೈ ಹಿಡಿದಾಗ ಅದೊಂದು ಮಧುರ ಅನುಬಂಧವನ್ನು ಉಂಟು ಮಾಡುತ್ತದೆ.

ಸಂದರ್ಭದಲ್ಲಿ ಹುಡುಗಿಯ ಮನಸ್ಸಿನಲ್ಲಿ ಏನೆಲ್ಲಾ ಆಲೋಚನೆಗಳು ಬರುತ್ತವೆ ಗೊತ್ತಾ?

ಪಾರ್ಕ್‌ನಲ್ಲಿ ತಿರುಗಾಡುವ ಸಮಯದಲ್ಲಿ ಅಚಾನಕ್‌ ಆಗಿ ಹುಡುಗ ತನ್ನ ಗರ್ಲ್‌ಫ್ರೆಂಡ್‌ನ ಕೈಯನ್ನು ಹಿಡಿದಾಗ, ಆಕೆಗೆ ಒಮ್ಮೆಲೆ ಎದೆ ಝಲ್‌ ಎನನ್ಉತ್ತದೆ. ತನ್ನೊಳಗೆ ಸಮುದ್ರದ ಅಲೆ ಎದ್ದಂತಹ ಅನುಭವವಾಗುತ್ತದೆ.

ಆ ಸಮಯದಲ್ಲಿ ಹುಡುಗಿ ತನ್ನಲ್ಲಿ ತಾನು ಕಳೆದು ಹೋಗ ಬಯಸುತ್ತಾರೆ. ಆ ಸಮಯವನ್ನು ಎಂಜಾಯ್‌ ಮಾಡಲು ಬಯಸುತ್ತಾರೆ. ಜೀವನವೆ ಬದಲಾದಂತೆ ಅವರಿಗೆ ಅನಿಸುತ್ತದೆ. ಅಷ್ಟೇ ಅಲ್ಲಾ ಪೂರ್ತಿ ಪ್ರಪಂಚ ಎಷ್ಟೊಂದು ಸುಂದರವಾಗಿದೆ ಎಂದು ಅನಿಸುತ್ತದೆ.

ಒಂದು ವೇಳೆ ಹುಡುಗ ಗಟ್ಟಿಯಾಗಿ ಕೈಯನ್ನು ಹಿಡಿದರೆ ಆ ಹುಡುಗಿಗೆ ಹೆಮ್ಮ ಹಾಗೂ ಪ್ರೀತಿ ಎರಡೂ ಉಂಟಾಗುತ್ತದೆ. ಆ ಸಮಯದಲ್ಲಿ ಆಕೆಗೆ ತಾನು ಪ್ರಪಂಚದ ಶ್ರೀಮಂತ ಮತ್ತು ಲಕ್ಕಿ ಪರ್ಸನ್‌ ಎಂಬ ಅನುಭವ ಉಂಟಾಗುತ್ತದೆ. ಆ ಒಂದು ಸಮಯದಲ್ಲಿ ಆಕೆ ಪ್ರಪಂಚವನ್ನೆ ಮರೆತು ಬಿಟ್ಟು ಆಕಾಶದಲ್ಲಿ ತೇಲಿ ಹೋಗುತ್ತಾಳೆ.


ರೋಡ್‌ ಕ್ರಾಸ್‌ ಮಾಡುವ ಸಂದರ್ಭದಲ್ಲಿ ಹುಡುಗ ಹುಡುಗಿಯ ಕೈ ಹಿಡಿದರೆ ತಮ್ಮನ್ನು ಕೇರ್‌ ಮಾಡುವ, ತುಂಬಾ ಪ್ರೀತಿ ಮಾಡುವ ವ್ಯಕ್ತಿ ಸಿಕ್ಕಿದ್ದಾನೆ ಎಂಬ ಭಾವನೆ ಉಂಟಾಗುತ್ತದೆ. ಆ ಸಮಯದಲ್ಲಿ ಅವರಿಗೆ ರೋಡ್‌ ಇನ್ನಷ್ಟು ಅಗಲವಾಗಿ ಯಾಕೆ ಇರಬಾರದು ಎಂದು ಯೋಚನೆ ಮಾಡುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ