ಉಪಯುಕ್ತ ಮಾಹಿತಿ

ನಿಮ್ಗೆ ಹಾಗೂ ನಿಮ್ಗೆ ಗೊತ್ತಿರುವವರಿಗೆ ಮಧುಮೇಹ ಹಾಗೂ ಮಂಡಿ ನೋವು ಸಮಸ್ಯೆ ಇದ್ರೆ 4 ತಲೆಮಾರಿನ ರಾಮಭಾಣದಂತಹ ಔಷಧಿಗಾಗಿ ಈ ಪುತ್ತೂರು ನಾಟಿ ವೈದ್ಯರನ್ನು ಸಂಪರ್ಕಿಸಿ…

639

ನನ್ನ ಹೆಸರು ಮಂಜುನಾಥ್ ನನ್ನ ಮೊಬೈಲ್ ನಂಬರ್ 9740093720,ನಮ್ಮದು ಶಿಡ್ಲಘಟ್ಟ ಬಳಿ ಯಣ್ಣಂಗುರೂ,ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುವುದು,ನಮ್ಮ ತಾಯಿಯವರಿಗೆ ಸುಮಾರು ವರ್ಷಗಳಿಂದ ಮಂಡಿ ನೋವು ಇತ್ತು,ಆರು ತಿಂಗಳ ಹಿಂದೆ ನೋವು ಹೆಚ್ಚಾಗಿ ಬೆಂಗಳೂರಿನ ಖಾಸಗಿ ಅಸ್ಪೆತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋಗಿದ್ದೆ,ಅದೂ ಬೇರೆ ನಮ್ಮ ತಾಯಿಯವರಿಗೆ ಸಕ್ಕರೆ ಖಾಯಿಲೆ ಇತ್ತು,ಆಸ್ಪೆತ್ರೆಯವರು ಶುಗರ್ ಕಡಿಮೆ ಆದ ಮೇಲೆ ಮಂಡಿ ಚೀಪು ಆಪರೇಷನ್ ಮಾಡಬೇಕು ಒಂದು ಕಾಲಿನ ಆಪರೇಷನ್ ಗೆ ಒಂದು ಲಕ್ಷ ಖರ್ಚು ಬರುತ್ತದೆ ಎರಡೂ ಕಾಲಿನ ಆಪರೇಷನ್ ಮಾಡಬೇಕಾದರೆ ಎರಡು ಲಕ್ಷ ಆಗುತ್ತದೆ ಎಂದು ತಿಳಿಸಿದರು.

ಜಯನಗರದಲ್ಲಿ ನಮ್ಮ ಸ್ನೇಹಿತನ ತಂಗಿಯ ಮದುವೆಗೆ ಅಂತ ಹೋಗಿದ್ದೆ,ನಮ್ಮ ಸ್ನೇಹಿತನ ತಾಯಿಗೂ ಮಂಡಿ ಚಿಪ್ಪು ಸವೆದಿರುವ ಸಮಸ್ಯೆ ಮತ್ತು ಶುಗರ್ ಪ್ರಾಬ್ಲೆಮ್ ಇತ್ತು,ಮದುವೆ ಮನೆಯಲ್ಲಿ ಅವರು ಎಲ್ಲರಂತೆ ಚನ್ನಾಗಿ ಓಡಾಡುತ್ತಿರುವುದನ್ನು ನೋಡಿ ನಮ್ಮ ಸ್ನೇಹಿತನಲ್ಲಿ ವಿಚಾರಿಸಿದಾಗ ಕೃಷ್ಣರಾಜಪುರದಲ್ಲಿರುವ ನಾಲ್ಕು ತಲೆಮಾರಿನ ಪುತ್ತೂರು ನಾಟಿ ವೈದ್ಯ ಶಿವ ಕುಮಾರ್ ರವರ ಔಷಧಿಯ ಬಗ್ಗೆ ಹಾಗೂ ಅವರ ವಿಳಾಸ ಕೊಟ್ಟರು.

ಮದುವೆ ಮುಗಿಸಿಕೊಂಡು ವೈದ್ಯ ಶಿವ ಕುಮಾರ್ ರವರ ಪುತ್ತೂರು ಬೋನ್ ಸೆಟ್ಟಿಂಗ್ ಸೆಂಟರ್ ಗೆ ನಮ್ಮ ತಾಯಿಯವರನ್ನು ಕರೆದುಕೊಂಡು ಹೋದೆ,ನಮ್ಮ
ತಾಯಿಯವರ ಮಂಡಿ ಚಿಪ್ಪಿನ ಏಕ್ಸರೆ ತೋರಿಸಿ ಅವರಿಗೆ ಶುಗರ್ (ಮಧುಮೇಹ) ಬಗ್ಗೆಯೂ ತಿಳಿಸಿದೆ,
ಏಕ್ಸರೆ ಪರೀಕ್ಷಿಸಿ,ಮಂಡಿ ಚಿಪ್ಪು ಸವೆದಿದೆ,ಕ್ಯಾಲ್ಸಿಯಮ್ ಜೆಲ್ ಪ್ರಾಬ್ಲಮ್,ನಮ್ಮ ಔಷಧಿಯನ್ನು ನೀವು ಒಂದು ತಿಂಗಳು ಸೇವಿಸಿದರೆ ಮಂಡಿ ನೋವು ಕಡಿಮೆ ಆಗುತ್ತದೆ,ಎರಡನೇ ತಿಂಗಳು ಸೇವಿಸಿದರೆ ಸವೆದಿರುವ ಮಂಡಿ ಚಿಪ್ಪು ಸರಿಹೋಗುತ್ತದೆ,ಮೂರನೆ ತಿಂಗಳು ಔಷಧಿಯನ್ನು ಸೇವಿಸಿದರೆ ಸಂಪೂರ್ಣ ಗುಣಮುಖರಾಗಬಹುದು ಜೊತೆಗೆ ಬೇಕಾದರೆ ನಮ್ಮಲ್ಲಿ ಮಧುಮೇಹಕ್ಕೂ ಔಷಧಿ ಸಿಗುತ್ತದೆ,ಮಧುಮೇಹಕ್ಕೆ ಒಟ್ಟು ಎಂಟು ತಿಂಗಳು ಔಷಧಿ ತೆಗೆದುಕೊಂಡರೆ ಸಾಕು,ಜೀವನ ಪರ್ಯಂತ ಇನ್ಸುಲಿನ್ ಲೆವೆಲ್ ಕಂಟ್ರೋಲ್ ಇರುತ್ತದೆ,ಮುಖ್ಯವಾಗಿ ನಮ್ಮ ಔಷಧಿಗೆ ಯಾವುದೇ ಪಥ್ಯ ಇರುವುದಿಲ್ಲ, ಎಂದು ತಿಳಿಸಿ ಒಂದು ತಿಂಗಳ ಮಂಡಿ ನೋವಿನ ಔಷಧಿ ಹಾಗೂ ಶುಗರ್ ಔಷಧಿಯನ್ನು ಕೊಟ್ಟು ಕಳುಹಿಸಿದರು.


ಪುತ್ತೂರು ವೈದ್ಯ ಶಿವ ಕುಮಾರ್ ರವರು ತಿಳಿಸಿದ ಹಾಗೆ ಔಷಧಿಯನ್ನು ಸೇವಿಸಿದ ದಿನೆ ದಿನೆ ಒಂದು ತಿಂಗಳಿನಲ್ಲಿ ನಮ್ಮ ತಾಯಿಯವರ ಮಂಡಿ ನೋವು ಶೇಕಡ ಅರ್ಧ ಭಾಗ ಕಡಿಮೆ ಆಗಿತ್ತು ಮತ್ತು ಶುಗರ್ ಕೂಡ ಕಂಟ್ರೋಲ್ ಆಗಿತ್ತು ನಂತರ,ಪುನಃ ಎರಡನೇ ತಿಂಗಳು ಪುತ್ತೂರು ವೈದ್ಯ ಶಿವ ಕುಮಾರ್ ರವರ ಚಿಕಿತ್ಸಾಲಕ್ಕೆ ಹೋಗಿ ಒಂದು ತಿಂಗಳ ಔಷಧಿಯನ್ನು ಕೇಳಿದ್ದಕ್ಕೆ,ಶುಗರ್ ಔಷಧಿಯನ್ನು ಬೇಕಾದರೆ ನಿಮಗೆ ಕೊರಿಯರ್ ಮಾಡುತ್ತೇನೆ ನೀವು ಬಿಪೋರ್ ಪುಡ್ ಮತ್ತು ಆಪ್ಟರ್ ಪುಡ್ ಬ್ಲೆಡ್ ಟೆಸ್ಟ್ ಮಾಡಿಸಿ ನನಗೆ ವಾಟ್ಸಪ್ ಮಾಡಿ ನೀವು ದೂರದ ಊರಿನಿಂದ ಬರಬೇಕು ಅದಕ್ಕೆ ಒಂದೇ ಬಾರಿ ಎರಡು ತಿಂಗಳ ಮಂಡಿ ನೋವಿನ ಔಷಧಿಯನ್ನ ಕೊಡುತ್ತೇನೆ,ಎರಡು ತಿಂಗಳ ಔಷಧಿಯನ್ನು ಸೇವಿಸಿದರೆ ಜೀವನ ಪರ್ಯಂತ ಮಂಡಿ ನೋವಿನ ಸಮಸ್ಯೆ ಇರುವುದಿಲ್ಲ ಇನ್ನು ಶುಗರ್ ಔಷಧಿ ಏಳು ತಿಂಗಳು ಸೇವಿಸಬೇಕು,ನಿಮ್ಮ ತಾಯಿಯವರಿಗೆ ಗುಣವಾದ ಮೇಲೆ ನಿಮಗೆ ಗೊತ್ತಿರುವವರಿಗೆಲ್ಲಾ ನನ್ನ ವಿಳಾಸ ಕೊಟ್ಟು ಕಳುಹಿಸಿ ಎಂದು ಹೇಳಿ ಕಳುಹಿಸಿದರು,ನಮ್ಮ ತಾಯಿಯವರ ಮಂಡಿ ನೋವು ಸಂಪೂರ್ಣ ಗುಣವಾಯಿತು,ಶುಗರ್ ಸಮಸ್ಯೆಯೂ ಕೂಡ ಈಗ ಕಂಟ್ರೋಲ್ ನಲ್ಲಿದೆ,ನಮ್ಮ ತಾಯಿಯವರಿಗೆ ಗುಣವಾದಮೇಲೆ ನಮ್ಮ ಶ್ರೀಮತಿಯವರ ತಾಯಿಗೂ ಮಂಡಿ ಸಮಸ್ಯೆಗೆ ಚಿಕಿತ್ಸೆ ಕೊಡಿಸಿದೆ,ಈಗ ಅವರಿಗೂ ಗುಣವಾಗಿದೆ,ನಮಗೆ ಗೊತ್ತಿರುವವರಿಗೆಲ್ಲಾ ಅವರ ವಿಳಾಸ ಕೊಟ್ಟು ಕಳುಹಿಸಿದ್ದೇನೆ.

ಮಿತ್ರರೆ ನೀವು ಕೂಡ ನಿಮಗೆ ಗೊತ್ತಿರುವ ಎಲ್ಲರಿಗೂ ಈ ವಿಷಯ ತಿಳಿಸಿ ನಮ್ಮಿಂದ ಸಹಾಯವಾಗಲಿ.

ಪುತ್ತೂರು ವೈದ್ಯ ಶಿವ ಕುಮಾರ್ ರವರ ವಿಳಾಸ
ಪುತ್ತೂರು ಬೋನ್ ಸೆಟ್ಟಿಂಗ್ ಸೆಂಟರ್
ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ಚರ್ಚ್ ಪಕ್ಕ
ದೇವಸಂದ್ರ
ಕೃಷ್ಣರಾಜಪುರ
ಬೆಂಗಳೂರು 560036
ಮೊಬೈಲ್ ಸಂಖ್ಯೆ
8970788888,8747099983

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತ ಸಮಿತಿಗಳ ರಚನೆ – ಡಿಸಿ ಸಸಿಕಾಂತ್ ಸೆಂಥೀಲ್…!

    ಮಂಗಳೂರು: ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತವಾದ ಸಮಿತಿಗಳ ರಚನೆ ಆಗಬೇಕು ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳ ಆಶ್ರಯದಲ್ಲಿ ನಡೆದ ಮಂಗಳಮುಖಿಯರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಕೋಶ/ಸಮಿತಿ: ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಕೋಶ/ಸಮಿತಿಯು 17 ಮಂದಿ ಸದಸ್ಯರನ್ನು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ…

  • ರಾಜಕೀಯ

    ಮೋದಿಯವರ ಶಾದಿ ಶಗುನ್ಗೂ ಹಾಗೂ ಸಿದ್ದರಾಮಯ್ಯನವರ ಶಾದಿಭಾಗ್ಯಕ್ಕೂ ಏನ್ ಸಂಭಂದ ಗೊತ್ತಾ???

    ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಹೆಣ್ಮಕ್ಕಳಿಗೆ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮಾದರಿಯಲ್ಲೇ ಕೇಂದ್ರ ಸರ್ಕಾರವೂ ಇದೀಗ ಮುಸ್ಲಿಂ ಮಹಿಳೆಯರಿಗೆ “ಶಾದಿ ಶಗುನ್‌’ ಹೆಸರಿನ ಯೋಜನೆ ಘೋಷಿಸಿದೆ.

  • ಸುದ್ದಿ

    ಬೆತ್ತಲೆಯಾಗಿಯೇ ಇಡೀ ಏರ್ ಪೋರ್ಟ್’ನಲ್ಲಿ ಸುತ್ತಾಡಿದ ಯುವತಿ.!ಈ ವಿಡಿಯೋ ನೋಡಿ.ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

    ಮಹಿಳೆಯೊಬ್ಬಳು ಏರ್ ಪೋರ್ಟ್ ಒಂದರಲ್ಲಿ ಬೆತ್ತಲೆಯಾಗಿ ಓಡಾಡಿದ್ದು, ಏರ್ ಪೋರ್ಟ್’ನಲ್ಲಿ ಇದ್ದವರಿಗೆ ಮುಜುಗರವಾಗುವಂತೆ ಮಾಡಿದೆ. ಹೌದು, ಇದು ನಡೆದಿದ್ದು ಕೊರಿಯಾದ ಏರ್ ಪೋರ್ಟ್ ಒಂದರಲ್ಲಿ.ಸಾಮಾನ್ಯವಾಗಿ ಏರ್ ಪೋರ್ಟ್’ನಲ್ಲಿ  ಅಧಿಕಾರಿಗಳು ಎಲ್ಲರನ್ನೂ ಚೆಕ್ ಮಾಡಿಯೇ ಮುಂದೆ ಕಳುಹಿಸುತ್ತಾರೆ.ಆದರೆ ಅಧಿಕಾರಿಗಳು ಇಲ್ಲೊಬ್ಬ ಚೀನಿ ಮಹಿಳೆಗೆ ಚೆಕ್ ಮಾಡುವ ವೇಳೆ ಅವಳ ಬಟ್ಟೆ ಬರೆಗಳನ್ನೆಲ್ಲಾ ಬಿಚ್ಚಿಸಿದ್ದಾರೆ. ಈ ವಿಡಿಯೋ ನೋಡಿ ಶಾಕ್ ಆಗ್ತೀರಾ… ಅಧಿಕಾರಿಗಳ ಈ ವರ್ತನೆಯಿಂದ ಕೋಪಗೊಂಡ ಆ ಮಹಿಳೆ, ಮೈ ಮೇಲೆ ಒಂದು ತುಂಡು ಬಟ್ಟೆ ಇಲ್ಲದಂತೆ, ಇಡೀ ಏರ್…

  • ಕ್ರೀಡೆ

    ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ!ವೇಳಾಪಟ್ಟಿ ಪ್ರಕಟ..ಮೊದಲ ಮ್ಯಾಚ್ RCB ವರ್ಸಸ್.?

    ಐಪಿಎಲ್ 12 ನೇ ಆವೃತ್ತಿಯ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಐಪಿಎಲ್ – 2019 ರ ಪಂದ್ಯಗಳು ಮಾರ್ಚ್ 23 ರಿಂದ ಶುರುವಾಗಲಿದೆ. ಉದ್ಘಾಟನೆ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವೀಟರ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 17 ಪಂದ್ಯಗಳ ವೇಳಾಪಟ್ಟಿಯನ್ನು ಟ್ವಿಟ್ ಮಾಡಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೆ ಪಂದ್ಯಗಳು ನಡೆಯಲಿವೆ. ಕೊಲ್ಕತ್ತಾ, ಚೆನ್ನೈ,…

  • ಜ್ಯೋತಿಷ್ಯ

    ಶಿವರಾತ್ರಿಯೆಂದು ಈ ರಾಶಿಗಳು ಇರುವವರು ಹೀಗೆ ರುದ್ರಾಭಿಷೇಕ ಮಾಡಿದ್ರೆ ಹೆಚ್ಚು ಫಲ..!ಹೇಗೆಂದು ತಿಳಿಯಲು ಈ ಲೇಖನ ಓದಿ…

    ಮಹಾಶಿವರಾತ್ರಿ ದಿನದಂದು ಮಾಡುವ ರುದ್ರಾಭಿಷೇಕಕ್ಕೆ ಬಹಳ ಮಹತ್ವ ಇದೆ.ಅವರವರ ರಾಶಿಗಳಿಗೆ ತಕ್ಕಂತೆ ಮಾಡಿದ್ರೆ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗಿದೆ.

  • ಸುದ್ದಿ

    ಹುಟ್ಟುತ್ತಲೇ ದಾಖಲೆಯನ್ನ ನಿರ್ಮಿಸಿದ ಪುಟ್ಟ ಮಗು, ಮಗುವನ್ನ ನೋಡಿ ಶಾಕ್.

    ಸ್ನೇಹಿತರೆ ಪ್ರಪಂಚದಲ್ಲಿ ಅನೇಕ ಅದ್ಭುತಗಳು ನಡೆಯುತ್ತಲೇ ಇರುತ್ತದೆ, ಇನ್ನು ಕೆಲವು ಅದ್ಬುತಗಳನ್ನ ಮನುಷ್ಯ ಸೃಷ್ಟಿ ಮಾಡಿದರೆ ಇನ್ನು ಕೆಲವು ಅದ್ಬುತಗಳನ್ನ ದೇವರು ಸೃಷ್ಟಿ ಮಾಡುತ್ತಾನೆ. ತುಂಬಾ ಕತ್ತಲು ಮತ್ತು ಏನೇನೋ ಶಬ್ದಗಳ ನಡುವೆ ಒಂದು ಮಗು ತಾಯಿಯ ಹೊಟ್ಟೆಯಲ್ಲಿ 9 ತಿಂಗಳುಗಳ ಕಾಲ ಇದ್ದು ಆಚೆ ಬರುತ್ತದೆ, ಸ್ನೇಹಿತರೆ ಈಗ ತಾನೇ ಹುಟ್ಟಿದ ಮಗು ಏನು ದಾಖಲೆಯನ್ನ ಮಾಡಲು ಸಾಧ್ಯ ನೀವೇ ಹೇಳಿ, ಆದರೆ ನಾವು ಹೇಳುವ ಈ ಮಗು ಹುಟ್ಟುವಾಗಲೇ ದೊಡ್ಡ ದಾಖಲೆಯನ್ನ ಮಾಡಿದ್ದು ವೈದ್ಯಲೋಕಕ್ಕೆ…