ಸೌಂದರ್ಯ

ವಯಸ್ಸು 50 ವರ್ಷವಾದರೂ, 20 ವರ್ಷದ ಹುಡುಗನಂತೆ ಕಾಣಿಸುತ್ತಾನೆ..!ತಿಳಿಯಲು ಈ ಲೇಖನ ಓದಿ..

419

ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.

ಟೆಕ್ನಾಲಜಿ ನಿಂದ ಅಥವಾ ಕೆಲಸದ ಒತ್ತಡದಿಂದ ಅನಾರೋಗ್ಯ ಪಾಳುಗುತ್ತಿದ್ದರೆ ಯುವಕರು.ಕೂದಲು ಬಿಳಿಯಾಗುತ್ತಿದೆ ಎಂದು ಕೂದಲು ಉದರುತ್ತಿದೆ ಎಂದು…ಮೈಕೈ ನೋವು ಎಂದು…ಹೀಗೆ ಟೆನ್ಶನ್ ಮಾಡಿಕೊಳ್ಳುತ್ತಿದ್ದಾರೆ.

ಆದರೂ 5೦ ವರ್ಷವಾದರೂ ಯುವಕರ ಹಾಗೆ ಕಂಡವರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ.ಹಾಗೆ ಅವರು ಹೇಗೆ ಇದ್ದಾರೆ ಎಂದು ತಿಳಿದುಕೊಳ್ಳೋವರೆಗೂ ನಿದ್ರೆ ಬರುವುದಿಲ್ಲ. ಇವಾಗ ನಾವು 50 ವರ್ಷದ ವ್ಯಕ್ತಿ ಬಗ್ಗೆ ಹೇಳುತ್ತೇವೆ.ಅವನಿಗೆ ಅಷ್ಟು ವಯಸ್ಸು ಆಗಿದ್ದರು ಸಹ ಅವನು ಅಷ್ಟು ವಯಸ್ಸು ಆಗಿರೋ ತರಹ ಕಾಣುವುದಿಲ್ಲ.20 ವರ್ಷದ ಹುಡುಗನಂತೆ ಹಾಗೆ ಕಾಣಿಸುತ್ತಾನೆ.

ಈ ವಿಷಯವೇ ಎಲ್ಲರನ್ನು ಆಲೋಚನೆ ಮಾಡುವ ಹಾಗೆ ಮಾಡುತ್ತಿದೆ.ಈಗ ಅವನು ಇಂಟರ್ನೆಟ್ ನಲ್ಲಿ ಸಂಚಲನ ಮೂಡುಸುತ್ತಿದ್ದಾನೆ.ಇವನು ಯಾವುದೇ ಆಂಗಲ್ ನಲ್ಲಿ ನೋಡಿದರು 5೦ ವರ್ಷದ ಹಾಗೆ ಕಾಣಿಸುತ್ತಿದ್ದಾನ?ಖಂಡವಿರುವ ಬಾಡಿ ಕಣ್ಣಿನಲ್ಲಿ ಚುರುಕುತನ ಇನ್ನು ಹಾಗೆ ಮೈನ್ಟೈನ್ ಮಾಡುತ್ತಿದ್ದಾನೆ.

ಇವನು ಒಬ್ಬ ಏಶಿಯನ್ ಮಾಡೆಲ್ ನಂತರ ಫೋಟೋಗ್ರಾಫರ್ ಆಗಿ ಬದಲಾದ.ಇವನು ಈತನ ಜೀವನದಲ್ಲಿ ವಯಸ್ಸು ಬೆಳೆಯದ ಹಾಗೆ ಏನಾದರು ಮಂತ್ರ ಗಿಂತ್ರ ಮಾಡಿದನ ಎಂದು ಅವನನ್ನು ನೋಡಿದಾಗ ಹಾಗೆ ಅನಿಸುತ್ತದೆ.ಅವನ ಹೆಸರು ಜುವನ ಧೋ ಟಾಂಗ್ ಇವನು ಸಿಂಗಪೋರ್ ಗೆ ಸಂಬಂಧಿಸಿದ ಫೋಟೋಗ್ರಾಫರ್ ಹಾಗು ಮಾಡೆಲ್ .

5೦ ವರ್ಷದ ಇವನಿಗೆ ಇನ್ಸ್ಟಾಗ್ರಾಮ್ ನಲಿ ಲಕ್ಷ ಅರವತ್ತು ಸಾವಿರ ಫಾಲ್ಲೋರ್ಸ್ ಇದ್ದಾರೆ. ಇವನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಇಡುವ ಫೋಟೋಸ್ ನೀವು ನೋಡಿದರೆ ಬೆಳೆಯುತ್ತಿರುವ ಅವನ ವಯಸ್ಸನ್ನು ಅಪಹಾಸ್ಯ ಮಾಡಿ ನಗುತ್ತಿರುತ್ತಾನೆ. ಈತನಿಗೆ ಒಂದು ಫೋಟೋಗ್ರಫಿ ಸಂಸ್ಥೆ ಇದೆ ಅದರ ಹೆಸರು ಚುವನೋ ಥೋ ಫ್ರೈ.

ಅವನು ರಾತ್ರಿ ಹೊತ್ತು ಲೇಟ್ ಆದರೆ ಅಸಲಿಗೆ ಸ್ನಾನ ಮಾಡುವುದಿಲ್ಲ .ಹಾಗೆ ಬೆಳಗಿನ ಜಾವಾ ಕೂಡ ಸ್ನಾನ ಮಾಡುವುದಿಲ್ಲ.ಹೀಗೆ ಕ್ರಮ ತಪ್ಪದೆ ಹೈನಾನ್ ಚಿಕನ್ ತಿನ್ನುತ್ತೆನೆ ಎಂದು ಹೇಳುತ್ತಾನೆ.ಅಂದ ಕಾಪಾಡಿಕೊಳ್ಳುವುದಕ್ಕೆ ಎಷ್ಟೋ ಶರರಿಕ ವ್ಯಾಯಾಮ ಮಾಡುತ್ತಿರುತ್ತಾನೆ.

ಇವನಿಗೆ ಇನ್ಸ್ಟಾಗ್ರಾಮ್ ನಲಿ ಲಕ್ಷ ಅರವತ್ತು ಸಾವಿರ ಫಾಲ್ಲೋರ್ಸ್ ಇದ್ದಾರೆ.ಇದರಲ್ಲಿ ತುಂಬಾ ಜನ ಅನುಮಾನದಿಂದ ಅವನ ಅಸಲಿನ ವಯಸ್ಸು ಎಷ್ಟು ಎಂದು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅವನನ್ನು ಫಾಲೋ ಆಗುತ್ತಿದ್ದಾರೆ.ಅವನ ವಸ್ತ್ರವನ್ನು ಧರಿಸುವುದು ನೋಡಿದರೆ ಅವನಿಗೆ 50 ವರ್ಷ ಆಗಿದೆ ಎಂದು ಅನಿಸುವುದಿಲ್ಲ.ಏನೋ 20 ವರ್ಷದ ಯುವಕನ ಹಾಗೆ ಕಾಣಿಸುತ್ತಾನೆ.ಅವಾಗ ಅವಾಗ ಮಾಡೆಲ್ ಆಗಿ ಕೆಲಸ ಮಾಡುತ್ತಾನೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಧಿಕಾರಿಗಳಿಗೆ ತಲೆನೋವು ತಂದ ಯಡಿಯೂರಪ್ಪನ ಆದೇಶ, ಇಷ್ಟಕ್ಕೂ ಆ ಆದೇಶವಾದರೂ ಏನು? ತಿಳಿಯಿರಿ,.!

    ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಐಟಿ ಕಾರಿಡಾರ್‌ನಲ್ಲಿ ಮೊದಲು ಮೆಟ್ರೋ ಮುಗಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಸಿಎಂ ಮುಂದೆ ತಲೆಯಾಡಿಸಿ ಬಂದಿರೋ ಅಧಿಕಾರಿಗಳು, ಈಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರೋ ಸಿಎಂ ಯಡಿಯೂರಪ್ಪ, ನಗರಕ್ಕೆ ಸಂಬಂಧಿಸಿದ ಒಂದೊಂದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸ್ತಿದ್ದಾರೆ. ಇದೇ ರೀತಿ BMRCL ಸಭೆ ನಡೆಸಿದಾಗ ಮೆಟ್ರೋ ಎರಡನೇ ಹಂತದ ಪ್ರಗತಿಗೆ ಸಿಎಂ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ….

  • ಆಧ್ಯಾತ್ಮ

    ಗರುಡ ಪುರಾಣದ ಪ್ರಕಾರ ಮನುಷ್ಯನಿಗೆ ನರಕದಲ್ಲಿ ವಿಧಿಸುವ ಶಿಕ್ಷೆಗಳು ಯಾವುವು ಗೊತ್ತಾ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ..

    ಗರುಡ ಪುರಾಣದ ಪ್ರಕಾರ, ಮನುಷ್ಯ ಭೂಮಿಯ ಮೇಲೆ ಮಾಡುವ ಅತ್ಯಾಚಾರ,ಅನಾಚಾರ ಮತ್ತು ಅಪರಾಧಗಳಿಗೆ ಪ್ರತ್ತೇಕವಾದ ಶಿಕ್ಷೆಗಳನ್ನು ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಅಂತಹ ಕೆಲವು ಶಿಕ್ಷೆಗಳ ಬಗ್ಗೆ ಇಲ್ಲಿ ಕೊಡಲಾಗಿದೆ

  • ಉಪಯುಕ್ತ ಮಾಹಿತಿ

    ಶೂನ್ಯ ಬಂಡವಾಳದಲ್ಲಿ ಶುರುಮಾಡುಬಹುದಾದ 7 ಬುಸಿನೆಸ್..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    ಸಾಮಾನ್ಯವಾಗಿ ಸ್ವಂತ ಉದ್ಯೋಗ ಮಾಡುವವರು ಮೊದಲು ನೋಡುವುದು ಬಂಡವಾಳ‌.. ಹೌದು ದೊಡ್ಡ ಮಟ್ಟದ ಬಂಡವಾಳ ಹಾಕುವುದು ಎಲ್ಲರಿಂದಲೂ ಸಾಧ್ಯವಿಲ್ಲ ಅಂತವರು ಒಂದು ಹತ್ತು ಸಾವಿರ ರೂಪಾಯಿಗಳ ಒಳಗೆ ಬಂಡವಾಳ ಹೂಡಿ ಸ್ವಂತ ಉದ್ಯೋಗ ಮಾಡಬಹುದು.. ಆ ಉದ್ಯೋಗಗಳು ಇಲ್ಲಿವೆ ನೋಡಿ.. ಬ್ಲಾಗಿಂಗ್ ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್ನೆಟ್ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿಯನ್ನು ಬ್ಲಾಗ್ ಎನ್ನುತ್ತಾರೆ. ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಬ್ಲಾಗ್ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ…

  • ಜ್ಯೋತಿಷ್ಯ

    ನಿಮ್ಮ ಮಂಗಳವಾರ ರಾಶಿ ಭವಿಷ್ಯ ಶುಭವೋ ಅಶುಭವೋ ಈ ಲೇಖನ ನೋಡಿ ತಿಳಿಯಿರಿ…

    ಮಂಗಳವಾರ, 03/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಉದ್ಯೋಗಾಕಾಂಕ್ಷಿಗಳಿಗೆ ಸದವಕಾಶ ಒದಗಿ ಬರಲಿದೆ. ಕೂಲವಾದೀತು. ವೃತ್ತಿರಂಗದಲ್ಲಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಿದೆ. ವಿಶ್ವಾಸದ ದುರುಪಯೋಗವಾಗುತ್ತದೆ. ಆಗಾಗ ಅಡಚಣೆಗಳಿಂದಲೇ ಕಾರ್ಯಾನು ವೈಯಕ್ತಿಕ ಸಮಸ್ಯೆಗಳು ಬಗೆಹರಿದು ಮನೋಲ್ಲಾಸ ಮೂಡಲಿದೆ. ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ವೃಷಭ:- ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರುತ್ಸಾಹ ತಂದೀತು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬದ ಬಾಧ್ಯತೆಗಳ ನಿರ್ವಹಣೆ ಸರಾಗ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ. ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ಆರೋಗ್ಯದ…

  • ವಿಚಿತ್ರ ಆದರೂ ಸತ್ಯ

    ತಾಜ್ ಮಹಲ್ ನಿರ್ಮಾಣದ ಒಳಗಿರುವ ಸಮಾಧಿಗಳ ರಹಸ್ಯ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಸಮಾಧಿಯು ಸಂಕೀರ್ಣದ ಕೇಂದ್ರ ಆಕರ್ಷಣೆಯಾಗಿದೆ. ಈ ದೊಡ್ಡ ಬಿಳಿ ಅಮೃತಶಿಲೆ ಕಟ್ಟಡವು ಚೌಕಾಕಾರದ ಪೀಠದ ಮೇಲೆ ನಿಂತಿದೆ ಮತ್ತು ಇದು ದೊಡ್ಡ ಗುಮ್ಮಟ ಮತ್ತು ಚಾವಣಿಯ ಶಿಖರದಿಂದ ಚಾವಣಿಯನ್ನು ಹೊಂದಿರುವ ಐವಾನ್‌ ನೊಂದಿಗೆ (ಕಮಾನು-ಆಕಾರದ ಬಾಗಿಲು ದಾರಿ) ಸುಸಂಗತವಾಗಿರುವ ಕಟ್ಟಡಗಳಿಂದ ಒಳಗೊಂಡಿದೆ.

  • ಸುದ್ದಿ

    ನರಾಚಿಯಿಂದ ಪ್ರೇಮಿಗಳತ್ತ ಪಯಣ.., ‘ಕಿಸ್’ ಸಿನಿಮಾ ನೋಡೋಕ್ಕೆ ಓರಿಯನ್‌ ಮಾಲ್‌ಗೆ ಬರ್ತಿದ್ದಾರೆ ಈ ನ್ಯಾಷನಲ್ ಸ್ಟಾರ್ ನಟ..?

    ವಿರಾಟ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿರೋ ಕಿಸ್ ಸಿನಿಮ  ಬಿಡುಗಡೆಯಾಗಿದೆ.ತುಂಟ ತುಟಿಗಳ ಆಟೋಗ್ರಾಫ್​​ ಅಂತ ಟ್ಯಾಗ್​ಲೈನ್​ ಇಟ್ಕೊಂಡು ,ರಾಜ್ಯಾದ್ಯಂತ ಸಿನಿಪ್ರಿಯರಿಂದ ಮುತ್ತಿನ ಸುರಿಮಳೆನೇ ಪಡೆದುಕೊಳ್ತಿರೋ ಈ ಹೊಸ ಜೋಡಿಗೆ,ಸಾಥ್ ಕೊಡಲು ಬರ್ತಿದಾರೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ್ಟಾರ್ ನಟ. ನರಾಚಿಯಿಂದ ಪ್ರೇಮಿಗಳತ್ತ  ಪಯಣ ಬೆಳೆಸಿದ ನಮ್ಮ ರಾಕಿಂಗ್ ಸ್ಟಾರ್, ರಾಕಿಭಾಯ್ ಯಶ್ ಈ ಹೊಸ ಜೋಡಿಗೆ, ಇದೀಗ ರಾಕಿಂಗ್​ ಸ್ಟಾರ್ ಯಶ್ ಸಾಥ್​ ಕೊಡ್ತಿದ್ದಾರೆ. ಕೆಜಿಎಫ್​ ಸೆಟ್​​ನಿಂದ ಡೈರೆಕ್ಟಾಗಿ ಕಿಸ್​ ಜೋಡಿಯನ್ನ ನೋಡೋಕ್ಕೆ ಥಿಯೇಟರ್​ಗೆ ಬರ್ತಿದ್ದಾರೆ. ಕಿಸ್..ಟೈಟಲ್​ ಮತ್ತು…