ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ:- ಜಿಲ್ಲೆಯ ಆರು ತಾಲೂಕುಗಳಿಂದ 29 ಜಿಪಂ ಕ್ಷೇತ್ರಗಳನ್ನು ಮತ್ತು 107 ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ.
ಜ.2 ರ ಗೆಜೆಟಿಯರ್ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲೆ ಆಯೋಗದ ವೆಬ್ಸೈಟ್ ಅಥವಾ ಬೆಂಗಳೂರಿನ ಆಯೋಗದ ಬಹುಮಹಡಿ ಕಟ್ಟಡದ ವಿಳಾಸಕ್ಕೆ ಕಳುಹಿಸುವಂತೆ ಆಹ್ವಾನ ನೀಡಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ನಿಂದ 3, ಬಂಗಾರಪೇಟೆ 4, ಶ್ರೀನಿವಾಸಪುರ 5, ಮಾಲೂರು 5, ಮುಳಬಾಗಿಲು 6, ಕೋಲಾರ 6 ಸಂಖ್ಯೆಯ ಒಟ್ಟು 29 ಜಿಪಂ ಕ್ಷೇತ್ರಗಳು ಮತ್ತು ಕೆಜಿಎಫ್ ನಿಂದ 12, ಬಂಗಾರಪೇಟೆಯ 16, ಶ್ರೀನಿವಾಸಪುರದ 18, ಮಾಲೂರಿನ 20, ಮುಳಬಾಗಿಲಿನ 20 ಮತ್ತು ಕೋಲಾರದ 20 ತಾಪಂ ಕ್ಷೇತ್ರಗಳು ಸೇರಿದಂತೆ ಒಟ್ಟು 107 ತಾಪಂ ಕ್ಷೇತ್ರಗಳ ಪಟ್ಟಿಯನ್ನು ಪ್ರಕಟಿಸಿದೆ.
ಜಿಪಂ ಕ್ಷೇತ್ರಗಳು
ಕೋಲಾರದಿಂದ ಹುತ್ತೂರು, ಹೋಳೂರು, ಸುಗಟೂರು, ಕ್ಯಾಲನೂರು, ನರಸಾಪುರ, ವಕ್ಕಲೇರಿ, ಮಾಲೂರಿನಿಂದ ತೊರ್ನಹಳ್ಳಿ, ಕುಡಿಯನೂರು, ಲಕ್ಕೂರು, ಮಾಸ್ತಿ, ಟೇಕಲ್, ಬಂಗಾರಪೇಟೆಯಿಂದ ಚಿಕ್ಕಅಂಕಂಡಹಳ್ಳಿ, ದೊಡ್ಡೂರುಕರಪನಹಳ್ಳಿ, ಬೂದಿಕೋಟೆ, ಕಾಮಸಮುದ್ರ, ಕೆಜಿಎ-ನಿಂದ ಪಾರಾಂಡಹಳ್ಳಿ, ಕ್ಯಾಸಂಬಳ್ಳಿ, ಬೇತಮಂಗಲ, ಮುಳಬಾಗಿಲಿನಿಂದ ಆವಣಿ, ತಾಯಲೂರು, ಆಲಂಗೂರು, ನಂಗಲಿ, ಬೈರಕೂರು, ದುಗ್ಗಸಂದ್ರ, ಶ್ರೀನಿವಾಸಪುರದಿಂದ ಯಲ್ದೂರು, ದಳಸನೂರು, ರೋಣೂರು, ರಾಯಲ್ಪಾಡು, ಗೌನಿಪಲ್ಲಿ ಜಿಪಂ ಕ್ಷೇತ್ರಗಳಿರುತ್ತವೆ.
ವಿವಿಧ ತಾಲ್ಲೂಕುಗಳ
ತಾಪಂ ಕ್ಷೇತ್ರಗಳು
ಕೋಲಾರ ತಾಲೂಕಿನಲ್ಲಿ ಹರಟಿ, ಹುತ್ತೂರು, ವಡಗೂರು, ಮಣಿಘಟ್ಟ, ಹೋಳೂರು, ಮುದುವಾಡಿ, ಆರಹಳ್ಳಿ, ಸುಗಟೂರು, ತೊಟ್ಲಿ, ಮದ್ದೇರಿ, ಬೀಚಗೊಂಡನಹಳ್ಳಿ, ಕ್ಯಾಲನೂರು, ರಾಜಕಲ್ಲಹಳ್ಳಿ, ಸೂಲೂರು, ಬೆಳ್ಳೂರು, ನರಸಾಪುರ, ಅರಾಭಿಕೊತ್ತನೂರು, ಕೊಂಡರಾಜನಹಳ್ಳಿ, ಮುದುವತ್ತಿ, ವಕ್ಕಲೇರಿ ತಾಪಂ ಕ್ಷೇತ್ರ.
ಮಾಲೂರು ತಾಲೂಕಿನಲ್ಲಿ ತೊರ್ನಹಳ್ಳಿ, ಶಿವಾರಪಟ್ಟಣ, ದೊಡ್ಡಶಿವಾರ, ಸೊಣ್ಣಹಳ್ಳಿ, ಅರಳೇರಿ, ಕುಡಿಯನೂರು, ಯಶವಂತಪುರ, ಹುಲಿಮಂಗಲ ಹೊಸಕೋಟೆ, ಲಕ್ಕೂರು, ಜಯಮಂಗಲ, ಡಿ.ಎನ್.ದೊಡ್ಡಿ, ಮಾಸ್ತಿ, ದೊಡ್ಡಕಲ್ಲಹಳ್ಳಿ, ಸುಗ್ಗೊಂಡಹಳ್ಳಿ, ದಿನ್ನಹಳ್ಳಿ, ನೂಟವೆ, ಹುಳದೇನಹಳ್ಳಿ, ಟೇಕಲ್ ಹುಣಸೀಕೋಟೆ ತಾಪಂ ಕ್ಷೇತ್ರಗಳು.
ಬಂಗಾರಪೇಟೆ ತಾಲೂಕಿನಲ್ಲಿ ಸೂಲಿಕುಂಟೆ, ಚಿಕ್ಕಅಂಕಂಡಹಳ್ಳಿ, ಕಾರಹಳ್ಳಿ, ಮಾವಹಳ್ಳಿ, ದೊಡ್ಡೂರು ಕರಪನಹಳ್ಳಿ, ಚಿನ್ನಕೋಟೆ, ಬೆಂಗನೂರು, ದೊಡ್ಡವಲಗಮಾದಿ, ಹುಲಿಬೆಲೆ, ಬೂದಿಕೋಟೆ, ಯಳೇಸಂದ್ರ, ಗುಲ್ಲಹಳ್ಳಿ, ಬಲಮಂದೆ, ದೋಣಿಮಡಗು, ಕಾಮಸಮುದ್ರ, ಕೇತಗಾನಹಳ್ಳಿತಾಪಂ ಕ್ಷೇತ್ರಗಳು.
ಕೆಜಿಎಫ್ ತಾಲೂಕಿನಿಂದ ಕಮ್ಮಸಂದ್ರ, ಪಾರಾಂಡಹಳ್ಳಿ, ಮಾರಿಕುಪ್ಪ, ಕೆಂಪಾಪುರ, ಕ್ಯಾಸಂಬಳ್ಳಿ, ಪೀಲವಾರ, ರಾಮಸಾಗರ, ವೆಂಗಸAದ್ರ, ಸುಂದರಪಾಳ್ಯ, ಹಂಗಳ, ಬೇತಮಂಗಲ, ಟಿ.ಗೊಲ್ಲಹಳ್ಳಿ ತಾಪಂ ಕ್ಷೇತ್ರಗಳು.
ಮುಳಬಾಗಿಲು ತಾಲೂಕಿನಿಂದ ಬಲ್ಲ, ಆವಣಿ, ದೇವರಾಯಸಮುದ್ರ, ಕನ್ನಸಂದ್ರ, ಯಳಚೇಪಲ್ಲಿ, ತಾಯಲೂರು, ಸೊನ್ನವಾಡಿ, ಪದ್ಮಘಟ್ಟ, ಆಲಂಗೂರು, ಗುಮ್ಮಕಲ್, ಎನ್.ಚಮಕಲಹಳ್ಳಿ, ನಂಗಲಿ, ಮುಷ್ಠೂರು, ಹೆಬ್ಬಣಿ, ಬೈರಕೂರು, ಅಂಬ್ಲಿಕಲ್, ಗುಡಿಪಲ್ಲಿ, ಎಚ್.ಗೊಲ್ಲಹಳ್ಳಿ, ಆಗರ, ದುಗ್ಗಸಂದ್ರ, ಉತ್ತನೂರು ತಾಪಂ ಕ್ಷೇತ್ರಗಳು.
ಶ್ರೀನಿವಾಸಪುರ ತಾಲೂಕಿನಿಂದ ಸೋಮಯಾಜಲಪಲ್ಲಿ, ಮುತ್ತಕಪಲ್ಲಿ, ಯಲ್ದೂರು, ಲಕ್ಷ್ಮಿ ಸಾಗರ, ಚಲ್ದಿಗಾನಹಳ್ಳಿ, ದಳಸನೂರು, ಜೆ.ತಿಮ್ಮಸಂದ್ರ, ರೋಣೂರು, ಹೊದಲಿ, ತಾಡಿಗೋಳ್, ಕೋಡಿಪಲ್ಲಿ, ನೆಲವೆಂಕಿ, ಪುಲಗೂರಕೋಟೆ, ಗೌಡತಾತನಗಡ್ಡ, ರಾಯಲ್ಪಾಡು, ಅಡ್ಡಗಲ್, ಕೂರಿಗೇಪಲ್ಲಿ, ಗೌನಿಪಲ್ಲಿ ತಾಪಂ ಕ್ಷೇತ್ರಗಳಿರುತ್ತವೆ.
ಕ್ಷೇತ್ರ ವ್ಯಾಪ್ತಿಯ ಗ್ರಾಮಗಳನ್ನು ಆಯೋಗದ ವೆಬ್ಸೈಟ್ನಲ್ಲಿ ಪರಂಬರಿಸಬಹುದಾಗಿದೆ ಎಂದು ಸೀಮಾ ಆಯೋಗದ ನಿರ್ದೇಶಕ ಕೆ.ಆರ್.ರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ. ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ…
ನಾವು ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ನೋಡಿರುತ್ತೇವೆ. ಆದ್ರೆ ಕೆಲವೊಮ್ಮೆ ನಾವು ನೋಡಿದ ಪ್ರಾಣಿಗಳನ್ನು ನಮ್ಮ ಕಣ್ಣುಗಳೇ ನಂಬುವುದಿಲ್ಲ, ಅಷ್ಟೊಂದು ವಿಚಿತ್ರವಾಗಿರುತ್ತವೆ..! ಇಂತಹದೆ ಜಲಚರ ಪ್ರಾಣಿಯೊಂದು ಪತ್ತೆಯಾಗಿದೆ. ಅದು ನೋಡಲು ಮತ್ಸ್ಯ ಕನ್ಯೆ ಅಂತಯೇ ಇದೆ. ಕೆಳಗಿರುವ ಚಿತ್ರಗಳು ಮತ್ತು ವಿಡಿಯೋವನ್ನು ವೀಕ್ಷಿಸಿ ಗೊತ್ತಾಗುತ್ತೆ….
ಹೊಸದಿಲ್ಲಿ, ಮಹಾತ್ಮಾ ಗಾಂಧಿ ಅವರ 150ನೇ ಹುಟ್ಟುಹಬ್ಬದಂದು ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಮಹಾ ಆಂದೋಲನ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ. ದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಂದಿನಿಂದ ಸ್ವಚ್ಛ ಭಾರತ ಮಾದರಿಯ ಆಂದೋಲನ ನಡೆಸುವಂತೆ ಕೇಳಿಕೊಂಡಿರುವ ಪ್ರಧಾನಿ, ಪ್ಲಾಸ್ಟಿಕ್ನ ಸುರಕ್ಷಿತ ವಿಲೇವಾರಿಗೆ ದೀಪಾವಳಿ ಒಳಗೆ ಹೊಸ ವಿಧಾನಗಳನ್ನು ಆವಿಷ್ಕರಿಸುವಂತೆ ನಗರಸಭೆಗಳು, ಸರಕಾರೇತರ ಸಂಘಟನೆಗಳು ಮತ್ತು ಕಾರ್ಪೊರೇಟ್ ವಲಯಕ್ಕೆ ಮನವಿ ಮಾಡಿದ್ದಾರೆ. ಪ್ಲಾಸ್ಟಿಕ್ನ್ನು ಒಂದೇ ಬಾರಿ ಬಳಸಿ ಎಸೆಯುವ ಆಭ್ಯಾಸವನ್ನು ಬಿಡುವ ಮೂಲಕ…
ಅಭಿಮಾನಿಗಳೇ ಹಾಗೆ ತಮ್ಮ ನೆಚ್ಚನ ನಟನಿಗಾಗಿ ಏನಾದ್ರೂ ಮಾಡಲು ತಯಾರಿರುತ್ತಾರೆ.ತಮ್ಮ ನೆಚ್ಚಿನ ನಟನ ಚಿತ್ರಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಒಂದು ವೇಳೆ ತಮ್ಮ ನೆಚ್ಚಿನ ನಟನನ್ನು ಒಂದು ಬಾರಿ ಭೇಟಿ ಮಾಡಿಬಿಟ್ಟರೆ ಅವರ ಜೀವನ ಸಾರ್ಥಕ ಆದಂತೆ ಅನ್ನುವಷ್ಟು ಮಟ್ಟಿಗೆ ಇಷ್ಟಪಡುವವರಿದ್ದಾರೆ. ಆದರೆ ಆಂಧ್ರದ ವಿಜಯವಾಡದ ತಮ್ಮ ನೆಚ್ಚಿನ ನಟನ ಅಭಿಮಾನಿಯೊಬ್ಬ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಇದಕ್ಕೆ ಹುಚ್ಚು ಅಭಿಮಾನ ಅನ್ನಬೇಕೋ, ಅತಿರೇಕದ ಅಭಿಮಾನ ಅನ್ನಬೇಕೋ ಗೊತ್ತಿಲ್ಲ.ತಾವು ಪ್ರೀತಿಸೋ ಆರಾಧಿಸುವ ಸ್ಟಾರ್…
ಪಣಜಿ, ದೇಶದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಜಿಎಸ್ಟಿ ಮಂಡಳಿ ಕೆಫೀನ್ ಆಧಾರಿತ ಪೇಯಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಹೋಟೆಲ್ ಕೋಣೆಗಳ ಬಾಡಿಗೆ ಮೇಲಿನ ತೆರಿಗೆಯನ್ನು ಇಳಿಸಿದೆ. ಜಿಎಸ್ಟಿ ಮಂಡಳಿ ಸಭೆಯ ಬಳಿಕ ಶುಕ್ರವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಒಂದು ರಾತ್ರಿ ತಂಗಲು 1 ಸಾವಿರ ರೂ.ವರೆಗಿನ ಹೋಟೆಲ್ ಕೋಣೆಗಳ ಬಾಡಿಗೆ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಒಂದು…
ಪ್ರಸ್ತುತ ದಿನಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚುತ್ತಿದ್ದು ಅದರಿಂದ ಡೆಂಗ್ಯೂ ಜ್ವರ ಮುಂತಾದ ಹಲವಾರು ಕಾಯಿಲೆಗಳು ಹೆಚ್ಚಾಗುತ್ತಿವೆ. ಇವುಗಳಿಂದ ಮನುಷ್ಯ ರಕ್ಷಣೆ ಪಡೆಯಲು ಮಾರುಕಟ್ಟೆಯಲ್ಲಿನ ವಿವಿಧ ರೀತಿಯ ಸೊಳ್ಳೆಯನ್ನು ನಿಯಂತ್ರಿಸುವ ಸಲಕರಣೆಗಳನ್ನು ಪಡೆಯಲು ಮುಂದಾಗುತ್ತಿರುವುದು ಪ್ರಸ್ತುತ ನಡೆಯುತ್ತಿದೆ.