ಆಧ್ಯಾತ್ಮ

ವಶೀಕರಣದ ರಹಸ್ಯ ತಿಳಿಯಬೇಕಾ! ಈ ಮಾಹಿತಿ ನೋಡಿ.

2037

ಪಂಡಿತ್ 1 ರಾಘವೇಂದ್ರ ಸ್ವಾಮಿಗಳು ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9901077772 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772

ವಶೀಕರಣವೆಂದರೆ ಒಬ್ಬ ವ್ಯಕ್ತಿ ನಮ್ಮನ್ನು ಇಷ್ಟಪಡುವ ರೀತಿಯಲ್ಲಿ , ನಮ್ಮ ಮಾತನ್ನು ಕೇಳುವ ರೀತಿಯಲ್ಲಿ ಅವರನ್ನು ನಮ್ಮೆಡೆಗೆ ಸೆಳೆದುಕೊಳ್ಳುವ ಪದ್ಧತಿ. ಈ ವಶೀಕರಣಒಂದು ರೀತಿಯಲ್ಲಿ ಹೇಳಬೇಕೆಂದರೆ ತಾಂತ್ರಿಕ ಪದ್ಧತಿಎಂದೇ ಹೇಳಬೇಕು. ಈ ವಶೀಕರಣ ಮಹಾಯಂತ್ರ ಸಾಧನೆ ಮಾಡಿ (ಮಂತ್ರ ಜಪದಿಂದ ಯಂತ್ರವನ್ನು ಪುಜಿಸುವುದು)ನಮಗೆ ಬೇಕಾದ ವ್ಯಕ್ತಿಯನ್ನು ನಮ್ಮ ಅಧೀನದಲ್ಲಿ ಇರಿಸಿಕೊಳ್ಳಬಹುದು. ಈ ವಶೀಕರಣ ಮಹಾಯಂತ್ರವು ಒಬ್ಬರನ್ನು ಆಕರ್ಷಿಸಿ ತಮ್ಮ ಜೀವನದೊಳಗೆ ಪ್ರವೇಶ ಮಾಡಿಕೊಳ್ಳುವ ಶಕ್ತಿ ಇದೆ.

ವಶೀಕರಣ ಮಹಾ ಯಂತ್ರ

ಪುರಾತನ ಭಾರತೀಯ ಶಾಸ್ತ್ರದಲ್ಲಿ ಒಂದು ಆಶ್ಚರ್ಯಕರವಾದ ಶಕ್ತಿವಂತವಾದ ಕ್ರಿಯೆ ಎಂದು ಹೇಳಬಹುದು. ನೀವುಪ್ರೇಮಿಸುವವರನ್ನು , ನಿಮ್ಮ ಜೀವನ ಸಂಗಾತಿಯನ್ನು ಆಕರ್ಷಿಸಿ ತಮ್ಮ ಜೀವನದಲ್ಲಿ ತಂದುಕೊಳ್ಳಬಹುದು. ನಿಮ್ಮ ಪ್ರೇಮ ಸ್ವಚ್ಛವಾದುದು,ನಿಜವಾದುದಾದರೆ ನೀವು ಸಾಧನೆಗೆ ಪ್ರಾರಂಭಿಸಿದ ಮೊದಲ ದಿನದಂದೇ ನಿಮಗೆ ಅದರ ಫಲಿತಾಂಶ ಕಂಡುಬರುತ್ತದೆ. ಅಷ್ಟೇ ಅಲ್ಲದೇ ನಿಮಗೆ ಪ್ರಿಯವಾದ ವ್ಯಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಅಥವಾ ಒಳ್ಳೆಯಉದ್ಧೇಶದಿಂದ ವಶಮಾಡಿಕೊಳ್ಳುವುದಕ್ಕೆ ಈ ವಶೀಕರಣ ಯಂತ್ರ ಸಾಧನೆ ಉಪಯೋಗವಾಗುತ್ತದೆ. ಉದಾ: ಗಂಡ-ಹೆಂಡತಿ ಜಗಳವಾಡುತ್ತಾ ಇದ್ದಾಗ ಆ ಇಬ್ಬರನ್ನೂ ಒಂದು ಮಾಡುವ ಶಕ್ತಿ ಈ ಯಂತ್ರಸಾಧನೆಯಿಂದ ಸಾಧ್ಯವಾಗುತ್ತದೆ. ಈ ವಶೀಕರಣ ಮಹಾಯಂತ್ರ ಬಹಳ ಶಕ್ತಿವಂತವಾದ ತಾಂತ್ರಿಕಯಂತ್ರ. ಈ ಸಾಧನೆ ಮಾಡಬಯಸುವವರ ಜನ್ಮಕುಂಡಲಿಯಲ್ಲಿ ಶನಿ ನೀಚ ಸ್ಥಾನದಲ್ಲಿದ್ದರೆಈ ವಶೀಕರಣ ಯಂತ್ರ ಫಲಿಸುವುದಕ್ಕಾಗಿ ನವಗ್ರಹ ಮಹಾಯಂತ್ರದೊಂದಿಗೆ ಇದನ್ನು ಪುಜಿಸಬೇಕು. (ಆಚಾರ್ಯ ದೈವಜ್ಞ ಜ್ಯೋತಿಷ್ಯರು 9901077772 ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಪರಿಹಾರದಲ್ಲಿ ಚಾಲೆಂಜ್)

ಅಷ್ಟೇ ಅಲ್ಲದೇ ಜೀವನದಲ್ಲಿ ವಿಜಯ ಸಾಧಿಸುವುದಕ್ಕೆ ,ಶ್ರೇಯಸ್ಸು ಪಡೆಯುವುದಕ್ಕೆ ಈ ವಶೀಕರಣ ಯಂತ್ರ ಸಾಧನೆ ಬಹಳ ಉಪಯೋಗವಾಗುತ್ತದೆ. ಆದರೆ ಪ್ರತಿಯೊಂದು ಕಾರಣಕ್ಕೂ ವಶೀಕರಣ ಮಂತ್ರ ಬೇರೆ ಇರುತ್ತದೆ. ಪತಿ-ಪತ್ನಿಯನ್ನು ಒಂದು ಮಾಡುವುದಕ್ಕೆ ಒಂದು ವಶೀಕರಣ ಯಂತ್ರ, ಬೇರೆ ವ್ಯಕ್ತಿಗಳ ವಶೀಕರಣಕ್ಕಾಗಿ ಒಂದು ಯಂತ್ರ , ಈರೀತಿ ಪ್ರತಿಯೊಂದು ಕಾರಣಕ್ಕೂ ಒಂದೊಂದು ಮಂತ್ರವನ್ನು ನೀಡಲಾಗಿರುತ್ತದೆ. ಈ ಯಂತ್ರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಕೋರಿಕೆಯೇನೆಂದು ತಿಳಿಸಿದರೆ ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್).

ಆಚಾರ್ಯರವರು ನಿಮ್ಮ ಕೋರಿಕೆಗೆ ಸರಿಯಾದ ಮಂತ್ರವನ್ನು ,ಯಂತ್ರ ಸ್ಥಾಪನೆಯ ನಿಯಮವನ್ನು ,ಯಂತ್ರ ಸಾಧನಾ ವಿಧಿಯನ್ನು ನೀಡುತ್ತಾರೆ. ಈ ಯಂತ್ರವು ನಿರ್ದಿಷ್ಟವಾದ ಮಂತ್ರದೊಂದಿಗೆ ಪುಜಿಸುವುದರಿಂದ ಆ ಮಂತ್ರವನ್ನು ಉಚ್ಛರಿಸುವಾಗ  ಬರುವ ಶಬ್ಧ ತರಂಗಗಳು ನಿಮ್ಮಮನಸ್ಸನ್ನು ಸೇರಿ ಆ ಶಕ್ತಿ ನೀವು ಬಯಸಿದ ವ್ಯಕ್ತಿಯ ಮೇಲೆ ಆಕರ್ಷಣೆ ಉಂಟಾಗುವಂತೆ ಸಹಾಯ ಮಾಡುತ್ತದೆ. ಮನಸ್ಸಿನಲ್ಲಿ ಎಂತಹಾ ಕೆಟ್ಟ ಉದ್ದೇಶಗಳೂ ಇಲ್ಲದೇ ನಿರ್ಮಲವಾದ ಮನಸ್ಸಿನಿಂದ ಬಯಸಿದ ಯಂತ್ರ ಸಾಧನೆ ಮಾಡಿದರೆ ಒಂಬತ್ತು ದಿನಗಳ ಒಳಗೆ ಆ ವ್ಯಕ್ತಿ ನಿಮ್ಮವಶವಾಗಬಲ್ಲರು. ನಿಮ್ಮ ಕೋರಿಕೆ ಎಷ್ಟು ಬಲವಾಗಿದ್ದರೆ ಅಷ್ಟು ಶೀಘ್ರವಾಗಿ ಫಲವನ್ನು ಹೊಂದುತ್ತೀರಿ. ನೀವು ಎಷ್ಟು ನಿಷ್ಠೆಯಿಂದ ಭಕ್ತಿ ಶ್ರದ್ಧೆಗಳಿಂದ ಒಂದೇ ಪ್ರಯೋಜನದಿಂದ ಪುಜಿಸುತ್ತೀರೋ ಫಲವೂ ಅಷ್ಟೇ ಆನಂದದಾಯಕವಾಗಿರುತ್ತದೆ.

 ಈ ವಶೀಕರಣ ಯಂತ್ರವನ್ನು ಕೆಟ್ಟ ಕೆಲಸಗಳಿಗೆ ಎಂದೂ ಉಪಯೋಗಿಸಬಾರದು. ಈ ಯಂತ್ರವನ್ನು ನಿಮ್ಮ ಸ್ನೇಹಿತರಿಗೆ ,ನಿಮ್ಮಮೇಲಧಿಕಾರಿಗಳಿಗೆ,ನಿಮ್ಮ ಗುರುಗಳಿಗೆ ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ಅಧಿಕಾರಿಗಳಿಗೆ ನಿಮ್ಮಮೇಲೆ ಒಳ್ಳೆಯ ಅಭಿಪ್ರಾಯ ಮೂಡುವುದಕ್ಕೆ ಸಹಕಾರಿಯಾಗುತ್ತದೆ. ಅವರೆಲ್ಲರ ಹೃದಯದಲ್ಲಿ ನೀವು ಸ್ಥಾನಗಳಿಸುವಂತೆ ಮಾಡಬಹುದು. ಇದು ಈ ಯಂತ್ರ,ಮಂತ್ರಕ್ಕೆ ಇರುವ ಶಕ್ತಿ.( ರಾಘವೇಂದ್ರ ಸ್ವಾಮಿಗಳು ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್)

ಮೊದಲು ಸ್ವಚ್ಛವಾದ ಮನಸ್ಸಿನಿಂದ ,ಶರೀರದಿಂದ ಪುರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತು ನಿಮಗೆ ನೀಡಿದ ಯಂತ್ರವನ್ನು ,ಗುರುಗಳು ನೀೕಡಿದಯಂತ್ರ ಸ್ಥಾಪನೆನಿಯಮವನ್ನು ಅನುಸರಿಸಿ ಮಂತ್ರ ಜಪ ಪ್ರಾರಂಬಿಸ ಬೇಕು. ಆ ಯಂತ್ರದ ಮಧ್ಯದ ಭಾಗ ನಿಮ್ಮ ಕಣ್ಣಿಗೆ ಸುಲಭವಾಗಿ ಬೀಳುವಂತೆ ಏರ್ಪಾಟ ಮಾಡಿಕೊಳ್ಳ ಬೇಕು. ಯಂತ್ರ ಪ್ರತಿಷ್ಟೆ ಪುರ್ತಿಯಾದ ನಂತರ ಮಂತ್ರ ಸಾಧನೆಯನ್ನು ಪ್ರಾರಂಭಿಸಬೇಕು, ಇದನ್ನು ಪ್ರಾರಂಭಿಸುವ ಮೊದಲು ಆ ಯಂತ್ರದ ಮಧ್ಯ ಭಾಗದಮೇಲೆ ನಿಮ್ಮ ದೃಷ್ಟಿಯನ್ನು ಕೆಂದ್ರೀಕರಿಸಿಕೊಳ್ಳಬೇಕು. ಅ ನಂತರ ಗುರುಗಳು ನೀಡಿದ ಮಂತ್ರವನ್ನು ನಿಮ್ಮ ಕಣ್ಣು ಮುಚ್ಚಿಕೊಂಡು ಬಹಳ ಶ್ರದ್ದೆಯಿಂದ ಸ್ಪಷ್ಟವಾಗಿ ಮಂತ್ರ ಉಚ್ಛರಿಸಬೇಕು. ಆ ರೀತಿ ನಿರ್ದಿಷ್ಟವಾದ ಸಮಯ ಹಾಗು ಎಣೆಕೆಯಲ್ಲಿ ಜಪಿಸಬೇಕಾಗುತ್ತದೆ.

(ರಾಘವೇಂದ್ರ ಸ್ವಾಮಿಗಳು ಆಚಾರ್ಯ ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್)

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಅಣ್ಣಾವ್ರ ಬಗ್ಗೆ ರಜನಿ ಬಿಚ್ಚಿಟ್ಟರು, ನಮಗ್ಯಾರಿಗೂ ಗೊತ್ತಿಲ್ಲದ ಆ ರಹಸ್ಯ..!

    ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ‘ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಲ್ಲ.

  • ಸುದ್ದಿ

    ಕಾಡಂದಿಯ ಹೊಟ್ಟೆಯಲ್ಲಿ ಸಿಕ್ಕ ಈ ವಸ್ತುವಿನಿಂದ ಕೋಟ್ಯಾಧಿಪತಿ ಆದ ರೈತ, ಅದು ಹೇಗೆ?

    ಸಾಮಾನ್ಯವಾಗಿ ರೈತರು ಮನೆಯಲ್ಲೇ ರಾಗಿ, ಭತ್ತ ಹಾಗೆ ಇತರೆ ತರಕಾರಿಗಳನ್ನ ಬೆಳೆಯುತ್ತಾರೆ ಮತ್ತು ಮನೆಗಳಲ್ಲಿ ಕುರಿ ಮತ್ತು ಕೋಳಿಗಳನ್ನ ಸಾಕಿ ಜೀವನವನ್ನ ಮಾಡುತ್ತಾರೆ ಹಾಗೆ ಊರಿನ ಹಬ್ಬದ ಇದೆ ಕೋಳಿ ಮತ್ತು ಕುರಿಯನ್ನ ಕಡಿದು ಅಡುಗೆಯನ್ನ ಮಾಡಿ ಊಟ ಮಾಡುತ್ತಾರೆ. ಇನ್ನು ಚೀನಾ ದೇಶದಲ್ಲಿ ರೈತರು ಊರು ಹಬ್ಬದ ದಿನ ಬೇಟೆಯಾಡಿ ತಂದ ಮಾಂಸವನ್ನ ಅಡುಗೆ ಮಾಡಿ ಊರಿಗೆಲ್ಲ ಬಡಿಸುತ್ತಾರೆ, ಇನ್ನು ಇದೆ ರೀತಿಯಾಗಿ ಉಹಾನ್ ಅನ್ನುವ ರೈತ ಬೇಟೆಗಾಗಿ ಕಾಡಿಗೆ ಹೋಗಿ ಕಾಡಿನಲ್ಲಿ ಹಂದಿಯನ್ನ ಬೇಟೆಯಾಡಿ…

  • ಸುದ್ದಿ

    ವಿದ್ಯುತ್ ದರ ಪ್ರತಿ ಯೂನಿಟ್ ಗೆ 33 ಪೈಸೆ ಏರಿಕೆ…ಕಾರಣ?

    ಬೆಂಗಳೂರು: ವಿದ್ಯುತ್ ಸರಬರಾಜು ಕಂಪೆನಿಗಳ ಪ್ರಸ್ತಾವನೆ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪ್ರತಿ ಯೂನಿಟ್‍ಗೆ 33 ಪೈಸೆಯಂತೆ ಶೇ.4.80 ರಷ್ಟು ವಿದ್ಯುತ್ ದರ ಹೆಚ್ಚಿಸಿದ್ದು, ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.ರಾಜ್ಯದಲ್ಲಿರುವ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜಸ್ಕಾಂ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 100 ರಿಂದ 167 ಪೈಸೆಗಳಷ್ಟು ವಿಭಿನ್ನ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಬೆಸ್ಕಾಂ ಶೇ….

  • inspirational, ಸುದ್ದಿ

    ವಾಹನ ಚಾಲನೆ ವೇಳೆ ಜಾಗೃತರಾಗಿರಿ : ರಸ್ತೆ ಅಪಘಾತದ ಬಗ್ಗೆ ಅಭಿಮಾನಿಗಳ ಬಳಿ ದರ್ಶನ್ ಮನವಿ…

    ರಸ್ತೆ ಅಪಘಾತದ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಸ್ತೆಯಲ್ಲಿ ಸಂಚಾರ ಮಾಡುವಾಗ ಸುರಕ್ಷಿತವಾಗಿ ಇರಲು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕಳೆದ ವರ್ಷ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬಕ್ಕೆ ದೂರದ ಊರಿನಿಂದ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಅಭಿಮಾನಿಯೊಬ್ಬರು ನಿಧನ ಹೊಂದಿದರು. ಈ ದುರ್ಘಟನೆಯನ್ನು ದರ್ಶನ್ ಇನ್ನು ಮರೆತಿಲ್ಲ. ಈ ವರ್ಷ ವಿನೀಶ್ ಹುಟ್ಟುಹಬ್ಬ ಹತ್ತಿರದಲ್ಲಿ ಇದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ. ”ಅಭಿಮಾನಿಗಳಲ್ಲಿ ಕಳಕಳಿಯ ಮನವಿ….

  • ಸುದ್ದಿ

    ದರ್ಶನ್ ಕುರುಕ್ಷೇತ್ರ, ಸುದೀಪ್ ಪೈಲ್ವಾನ್, ಅಭಿಷೇಕ್ ಅಮರ್ ಚಿತ್ರಗಳ ಸ್ಟೈಲಿಶ್ ಟೀ ಶರ್ಟ್ ಗಳು..ಕೊಂಡುಕೊಳ್ಳಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ ನೋಡಿ…

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಟೀ ಶರ್ಟ್, ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟೀ ಶರ್ಟ್, ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಚಿತ್ರದ ಟೀ ಶರ್ಟ್ ಗಳಿಗಾಗಿ ಸಂಪರ್ಕಿಸಿ. whatsapp ಮಾತ್ರ ಮಾಡಿ…9141788533 whatsappನಲ್ಲಿ ನಿಮ್ಮ ವಿಳಾಸದೊಂದಿಗೆ ನಿಮ್ಮ ಹೆಸರು, ಡಿಸೈನ್ ಸಂಖ್ಯೆ, ಸೈಜ್, ಮನೆ ಸಂಖ್ಯೆ, ಲ್ಯಾಂಡ್ ಮಾರ್ಕ್, ನಿಮ್ಮ ಊರಿನ ಹೆಸರು, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲೆಯ ಹೆಸರಿನ ಜೊತೆಗೆ ಮರೆಯದೇ ಪಿನ್ ಕೋಡ್…

  • ದೇಶ-ವಿದೇಶ

    ಈ ದೇಶ 2000 ವರ್ಷಗಳಿಂದ ಭಾರತದ ರಾಜನಿಗಾಗಿ ಕಾಯುತ್ತಿತ್ತು!ಯಾವ ದೇಶ ಗೊತ್ತಾ?ಈ ಲೇಖನಿ ಓದಿ…

    ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಲ್ಲಿಯವರೆಗೆ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲ್’ಗೆ ಭೇಟಿ ಕೊಟ್ಟರೆ, ಎಲ್ಲಿ ತಮ್ಮ ದೇಶದ ಮುಸಲ್ಮಾನರ ಹಾಗೂ ಅರಬ್ ದೇಶಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಲ್ಲಿಯವರೆಗೂ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ಕೊಟ್ಟಿರಲಿಲ್ಲ.