ಆಧ್ಯಾತ್ಮ

ವಶೀಕರಣದ ರಹಸ್ಯ ತಿಳಿಯಬೇಕಾ! ಈ ಮಾಹಿತಿ ನೋಡಿ.

2064

ಪಂಡಿತ್ 1 ರಾಘವೇಂದ್ರ ಸ್ವಾಮಿಗಳು ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9901077772 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772

ವಶೀಕರಣವೆಂದರೆ ಒಬ್ಬ ವ್ಯಕ್ತಿ ನಮ್ಮನ್ನು ಇಷ್ಟಪಡುವ ರೀತಿಯಲ್ಲಿ , ನಮ್ಮ ಮಾತನ್ನು ಕೇಳುವ ರೀತಿಯಲ್ಲಿ ಅವರನ್ನು ನಮ್ಮೆಡೆಗೆ ಸೆಳೆದುಕೊಳ್ಳುವ ಪದ್ಧತಿ. ಈ ವಶೀಕರಣಒಂದು ರೀತಿಯಲ್ಲಿ ಹೇಳಬೇಕೆಂದರೆ ತಾಂತ್ರಿಕ ಪದ್ಧತಿಎಂದೇ ಹೇಳಬೇಕು. ಈ ವಶೀಕರಣ ಮಹಾಯಂತ್ರ ಸಾಧನೆ ಮಾಡಿ (ಮಂತ್ರ ಜಪದಿಂದ ಯಂತ್ರವನ್ನು ಪುಜಿಸುವುದು)ನಮಗೆ ಬೇಕಾದ ವ್ಯಕ್ತಿಯನ್ನು ನಮ್ಮ ಅಧೀನದಲ್ಲಿ ಇರಿಸಿಕೊಳ್ಳಬಹುದು. ಈ ವಶೀಕರಣ ಮಹಾಯಂತ್ರವು ಒಬ್ಬರನ್ನು ಆಕರ್ಷಿಸಿ ತಮ್ಮ ಜೀವನದೊಳಗೆ ಪ್ರವೇಶ ಮಾಡಿಕೊಳ್ಳುವ ಶಕ್ತಿ ಇದೆ.

ವಶೀಕರಣ ಮಹಾ ಯಂತ್ರ

ಪುರಾತನ ಭಾರತೀಯ ಶಾಸ್ತ್ರದಲ್ಲಿ ಒಂದು ಆಶ್ಚರ್ಯಕರವಾದ ಶಕ್ತಿವಂತವಾದ ಕ್ರಿಯೆ ಎಂದು ಹೇಳಬಹುದು. ನೀವುಪ್ರೇಮಿಸುವವರನ್ನು , ನಿಮ್ಮ ಜೀವನ ಸಂಗಾತಿಯನ್ನು ಆಕರ್ಷಿಸಿ ತಮ್ಮ ಜೀವನದಲ್ಲಿ ತಂದುಕೊಳ್ಳಬಹುದು. ನಿಮ್ಮ ಪ್ರೇಮ ಸ್ವಚ್ಛವಾದುದು,ನಿಜವಾದುದಾದರೆ ನೀವು ಸಾಧನೆಗೆ ಪ್ರಾರಂಭಿಸಿದ ಮೊದಲ ದಿನದಂದೇ ನಿಮಗೆ ಅದರ ಫಲಿತಾಂಶ ಕಂಡುಬರುತ್ತದೆ. ಅಷ್ಟೇ ಅಲ್ಲದೇ ನಿಮಗೆ ಪ್ರಿಯವಾದ ವ್ಯಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಅಥವಾ ಒಳ್ಳೆಯಉದ್ಧೇಶದಿಂದ ವಶಮಾಡಿಕೊಳ್ಳುವುದಕ್ಕೆ ಈ ವಶೀಕರಣ ಯಂತ್ರ ಸಾಧನೆ ಉಪಯೋಗವಾಗುತ್ತದೆ. ಉದಾ: ಗಂಡ-ಹೆಂಡತಿ ಜಗಳವಾಡುತ್ತಾ ಇದ್ದಾಗ ಆ ಇಬ್ಬರನ್ನೂ ಒಂದು ಮಾಡುವ ಶಕ್ತಿ ಈ ಯಂತ್ರಸಾಧನೆಯಿಂದ ಸಾಧ್ಯವಾಗುತ್ತದೆ. ಈ ವಶೀಕರಣ ಮಹಾಯಂತ್ರ ಬಹಳ ಶಕ್ತಿವಂತವಾದ ತಾಂತ್ರಿಕಯಂತ್ರ. ಈ ಸಾಧನೆ ಮಾಡಬಯಸುವವರ ಜನ್ಮಕುಂಡಲಿಯಲ್ಲಿ ಶನಿ ನೀಚ ಸ್ಥಾನದಲ್ಲಿದ್ದರೆಈ ವಶೀಕರಣ ಯಂತ್ರ ಫಲಿಸುವುದಕ್ಕಾಗಿ ನವಗ್ರಹ ಮಹಾಯಂತ್ರದೊಂದಿಗೆ ಇದನ್ನು ಪುಜಿಸಬೇಕು. (ಆಚಾರ್ಯ ದೈವಜ್ಞ ಜ್ಯೋತಿಷ್ಯರು 9901077772 ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಪರಿಹಾರದಲ್ಲಿ ಚಾಲೆಂಜ್)

ಅಷ್ಟೇ ಅಲ್ಲದೇ ಜೀವನದಲ್ಲಿ ವಿಜಯ ಸಾಧಿಸುವುದಕ್ಕೆ ,ಶ್ರೇಯಸ್ಸು ಪಡೆಯುವುದಕ್ಕೆ ಈ ವಶೀಕರಣ ಯಂತ್ರ ಸಾಧನೆ ಬಹಳ ಉಪಯೋಗವಾಗುತ್ತದೆ. ಆದರೆ ಪ್ರತಿಯೊಂದು ಕಾರಣಕ್ಕೂ ವಶೀಕರಣ ಮಂತ್ರ ಬೇರೆ ಇರುತ್ತದೆ. ಪತಿ-ಪತ್ನಿಯನ್ನು ಒಂದು ಮಾಡುವುದಕ್ಕೆ ಒಂದು ವಶೀಕರಣ ಯಂತ್ರ, ಬೇರೆ ವ್ಯಕ್ತಿಗಳ ವಶೀಕರಣಕ್ಕಾಗಿ ಒಂದು ಯಂತ್ರ , ಈರೀತಿ ಪ್ರತಿಯೊಂದು ಕಾರಣಕ್ಕೂ ಒಂದೊಂದು ಮಂತ್ರವನ್ನು ನೀಡಲಾಗಿರುತ್ತದೆ. ಈ ಯಂತ್ರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಕೋರಿಕೆಯೇನೆಂದು ತಿಳಿಸಿದರೆ ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್).

ಆಚಾರ್ಯರವರು ನಿಮ್ಮ ಕೋರಿಕೆಗೆ ಸರಿಯಾದ ಮಂತ್ರವನ್ನು ,ಯಂತ್ರ ಸ್ಥಾಪನೆಯ ನಿಯಮವನ್ನು ,ಯಂತ್ರ ಸಾಧನಾ ವಿಧಿಯನ್ನು ನೀಡುತ್ತಾರೆ. ಈ ಯಂತ್ರವು ನಿರ್ದಿಷ್ಟವಾದ ಮಂತ್ರದೊಂದಿಗೆ ಪುಜಿಸುವುದರಿಂದ ಆ ಮಂತ್ರವನ್ನು ಉಚ್ಛರಿಸುವಾಗ  ಬರುವ ಶಬ್ಧ ತರಂಗಗಳು ನಿಮ್ಮಮನಸ್ಸನ್ನು ಸೇರಿ ಆ ಶಕ್ತಿ ನೀವು ಬಯಸಿದ ವ್ಯಕ್ತಿಯ ಮೇಲೆ ಆಕರ್ಷಣೆ ಉಂಟಾಗುವಂತೆ ಸಹಾಯ ಮಾಡುತ್ತದೆ. ಮನಸ್ಸಿನಲ್ಲಿ ಎಂತಹಾ ಕೆಟ್ಟ ಉದ್ದೇಶಗಳೂ ಇಲ್ಲದೇ ನಿರ್ಮಲವಾದ ಮನಸ್ಸಿನಿಂದ ಬಯಸಿದ ಯಂತ್ರ ಸಾಧನೆ ಮಾಡಿದರೆ ಒಂಬತ್ತು ದಿನಗಳ ಒಳಗೆ ಆ ವ್ಯಕ್ತಿ ನಿಮ್ಮವಶವಾಗಬಲ್ಲರು. ನಿಮ್ಮ ಕೋರಿಕೆ ಎಷ್ಟು ಬಲವಾಗಿದ್ದರೆ ಅಷ್ಟು ಶೀಘ್ರವಾಗಿ ಫಲವನ್ನು ಹೊಂದುತ್ತೀರಿ. ನೀವು ಎಷ್ಟು ನಿಷ್ಠೆಯಿಂದ ಭಕ್ತಿ ಶ್ರದ್ಧೆಗಳಿಂದ ಒಂದೇ ಪ್ರಯೋಜನದಿಂದ ಪುಜಿಸುತ್ತೀರೋ ಫಲವೂ ಅಷ್ಟೇ ಆನಂದದಾಯಕವಾಗಿರುತ್ತದೆ.

 ಈ ವಶೀಕರಣ ಯಂತ್ರವನ್ನು ಕೆಟ್ಟ ಕೆಲಸಗಳಿಗೆ ಎಂದೂ ಉಪಯೋಗಿಸಬಾರದು. ಈ ಯಂತ್ರವನ್ನು ನಿಮ್ಮ ಸ್ನೇಹಿತರಿಗೆ ,ನಿಮ್ಮಮೇಲಧಿಕಾರಿಗಳಿಗೆ,ನಿಮ್ಮ ಗುರುಗಳಿಗೆ ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ಅಧಿಕಾರಿಗಳಿಗೆ ನಿಮ್ಮಮೇಲೆ ಒಳ್ಳೆಯ ಅಭಿಪ್ರಾಯ ಮೂಡುವುದಕ್ಕೆ ಸಹಕಾರಿಯಾಗುತ್ತದೆ. ಅವರೆಲ್ಲರ ಹೃದಯದಲ್ಲಿ ನೀವು ಸ್ಥಾನಗಳಿಸುವಂತೆ ಮಾಡಬಹುದು. ಇದು ಈ ಯಂತ್ರ,ಮಂತ್ರಕ್ಕೆ ಇರುವ ಶಕ್ತಿ.( ರಾಘವೇಂದ್ರ ಸ್ವಾಮಿಗಳು ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್)

ಮೊದಲು ಸ್ವಚ್ಛವಾದ ಮನಸ್ಸಿನಿಂದ ,ಶರೀರದಿಂದ ಪುರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತು ನಿಮಗೆ ನೀಡಿದ ಯಂತ್ರವನ್ನು ,ಗುರುಗಳು ನೀೕಡಿದಯಂತ್ರ ಸ್ಥಾಪನೆನಿಯಮವನ್ನು ಅನುಸರಿಸಿ ಮಂತ್ರ ಜಪ ಪ್ರಾರಂಬಿಸ ಬೇಕು. ಆ ಯಂತ್ರದ ಮಧ್ಯದ ಭಾಗ ನಿಮ್ಮ ಕಣ್ಣಿಗೆ ಸುಲಭವಾಗಿ ಬೀಳುವಂತೆ ಏರ್ಪಾಟ ಮಾಡಿಕೊಳ್ಳ ಬೇಕು. ಯಂತ್ರ ಪ್ರತಿಷ್ಟೆ ಪುರ್ತಿಯಾದ ನಂತರ ಮಂತ್ರ ಸಾಧನೆಯನ್ನು ಪ್ರಾರಂಭಿಸಬೇಕು, ಇದನ್ನು ಪ್ರಾರಂಭಿಸುವ ಮೊದಲು ಆ ಯಂತ್ರದ ಮಧ್ಯ ಭಾಗದಮೇಲೆ ನಿಮ್ಮ ದೃಷ್ಟಿಯನ್ನು ಕೆಂದ್ರೀಕರಿಸಿಕೊಳ್ಳಬೇಕು. ಅ ನಂತರ ಗುರುಗಳು ನೀಡಿದ ಮಂತ್ರವನ್ನು ನಿಮ್ಮ ಕಣ್ಣು ಮುಚ್ಚಿಕೊಂಡು ಬಹಳ ಶ್ರದ್ದೆಯಿಂದ ಸ್ಪಷ್ಟವಾಗಿ ಮಂತ್ರ ಉಚ್ಛರಿಸಬೇಕು. ಆ ರೀತಿ ನಿರ್ದಿಷ್ಟವಾದ ಸಮಯ ಹಾಗು ಎಣೆಕೆಯಲ್ಲಿ ಜಪಿಸಬೇಕಾಗುತ್ತದೆ.

(ರಾಘವೇಂದ್ರ ಸ್ವಾಮಿಗಳು ಆಚಾರ್ಯ ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್)

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9 663218 892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9 66321 8892 ಮೇಷ(18 ಫೆಬ್ರವರಿ, 2019) ನಿಮ್ಮ ಕುಟುಂಬದ ಸದಸ್ಯರ ಭಾವನೆಗಳನ್ನು ನೋಯಿಸುವುದನ್ನು ತಪ್ಪಿಸುವ ಮೂಲಕ ನಿಮ್ಮ…

  • ಸುದ್ದಿ

    ತಾಜ್​ಮಹಲ್​ಗಿಂತಲೂ ಹೆಚ್ಚು ಫೇಮಸ್​ ಆಗಿದೆ ಮುಂಬೈನ ಸ್ಲಂ! ವಿಚಿತ್ರವಾದರೂ ಇದು ಸತ್ಯ…!!

    ಕೆಲವೊಮ್ಮೆ ಒಳ್ಳೆಯ ವಿಚಾರಗಳಿಂದ ಕೆಟ್ಟ ವಿಚಾರಗಳಿಗೆ ಹೆಚ್ಚಿನ ಮಾನ್ಯತೆ ಹಾಗೂ ಪಬ್ಲಿಸಿಟಿ ಸಿಗುತ್ತದೆ. ಇದೀಗ ಪ್ರಪಂಚದ ಏಳನೇ ಅದ್ಭುತ ಎನ್ನಿಸಿರುವ ದೆಹಲಿಯ ತಾಜ್​ಮಹಲ್​ ವಿಚಾರದಲ್ಲೂ ಹೀಗೆ ಆಗಿದೆ. ಹೌದು ತಾಜಮಹಲ್​ಗಿಂತ ಮುಂಬೈನ ಧಾರವಿ ಸ್ಲಂಗೆ ಹೆಚ್ಚಿನ ಮಹತ್ವ ಸಿಗತೊಡಗಿದ್ದು, ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ ಹಿಂದೆ ಮುಂಬೈನಲ್ಲಿರುವ ಧಾರವಿ ಸ್ಲಂಗೆ ಜನ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೀಗಾ ಇದೇ ಧಾರವಿ ಸ್ಲಂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೌದು ತಾಜ್ ಮಹಲ್ ನನ್ನೇ ಸೆಡ್ಡು ಹೊಡೆದು ಕೊಳಚೇರಿ…

  • ಸುದ್ದಿ

    ಇಲ್ಲಿದೆ ನೋಡಿ ಬಿಗ್ ಬಾಸ್ ಕನ್ನಡ ಸೀಸನ್ 7 ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ 18 ಸ್ಪರ್ಧಿಗಳ ಪಟ್ಟಿ..!

    ‘ಬಿಗ್ ಬಾಸ್ ಕನ್ನಡ ಸೀಸನ್ 7’ ನಿನ್ನೆ (ಅಕ್ಟೋಬರ್ 13) ಅದ್ದೂರಿಯಾಗಿ ಶುಭಾರಂಭವಾಗಿದೆ. ಒಟ್ಟು 18 ಜನ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.  ಬಿಗ್ ಬಾಸ್ ಮನೆ ಪ್ರವೇಶ ಮಾಡಿದ  ಸ್ಪರ್ಧಿಗಳ ಯಾರ್ಯಾರು ಒಂದು ಕಿರು ನೋಟ ಇಲ್ಲಿದೆ. ಕಿರುತೆರೆ ಕಲಾವಿದರು, ಗಾಯಕರು, ಲೇಖಕರು ಈ ಬಾರಿ ಪ್ರವೇಶ ಪಡೆದುಕೊಂಡಿದ್ದಾರೆ.ಹಾಸ್ಯ ನಟ ಕುರಿ ಪ್ರತಾಪ್ ರಿಂದ ಶುರುವಾದ ಬಿಗ್ ಬಾಸ್ ಮನೆ ಪ್ರವೇಶ ನಟ ಹರೀಶ್ ರಾಜ್ ಮೂಲಕ ಅಂತ್ಯವಾಯಿತು. ಹಿರಿಯ ಪತ್ರಕರ್ತ ರವಿ ಬೆಳಗೆರೆ,..  ಹಿರಿಯ ನಟ ಜೈಜಗದೀಶ್, ಹಾಸ್ಯ ನಟ ರಾಜು ತಾಳಿಕೋಟೆ, ಅಗ್ನಿಸಾಕ್ಷಿ ನಟಿ…

  • ಸುದ್ದಿ

    ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರಗಳನ್ನು, ಹಂಚದ ಪೋಸ್ಟ್‌ಮ್ಯಾನ್‌.

    ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್‌ಮ್ಯಾನ್‌ ನಿರ್ಲಕ್ಷ್ಯ ತೋರಿದ ಸುರೇಶ್. ಪೋಸ್ಟ್‌ಮ್ಯಾನ್‌ ಸುರೇಶ್ ತಳವಾರ ಎನ್ನುವರು ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ನಿರ್ಲಕ್ಷ್ಯ ತೋರಿರುವ ಈ ಘಟನೆ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಂಡುಬಂದಿದೆ.  ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಹಾಗೂ ಬ್ಯಾಂಕಿನಿಂದ ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ….

  • Sports, ಕ್ರೀಡೆ

    ಪ್ರತಿಷ್ಠೆಗಾಗಿ ಭಾರತ ಮತ್ತು ಪಾಕ್ ಕೊನೆಯ ಹೋರಾಟ ಇಲ್ಲಿ ಗೆಲುವು ಯಾರದು?

    ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ. ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಭಾನುವಾರ ಎದುರಾಗುತ್ತಿವೆ.

  • ಸರ್ಕಾರದ ಯೋಜನೆಗಳು

    ಲಾರಿಯಲ್ಲಿ ಲೋಡುಗಟ್ಟಲೆ ಸಿಗುತ್ತಿದ್ದ ಮರಳು ಈಗ ಅಕ್ಕಿಯಂತೆ ಮೂಟೆಯಲ್ಲಿ ಸಿಗುತ್ತೆ..!ತಿಳಿಯಲು ಈ ಲೇಖನ ಓದಿ ..

    ಲಾರಿಯಲ್ಲಿ ಲೋಡುಗಟ್ಟಲೆ ಸಿಗುತ್ತಿದ್ದ ಮರಳು ಈಗ ಅಕ್ಕಿಯಂತೆ ಮೂಟೆಯಲ್ಲಿಯೂ ಸಿಗುತ್ತೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಿಂದ ಮರಳು ಭಾಗ್ಯ ಯೋಜನೆ ರೂಪಿಸಲಾಗಿದೆ.