ಆಧ್ಯಾತ್ಮ

ಕೇತುಗ್ರಸ್ತ ಕಂಕಣಾಕೃತಿ ಸೂರ್ಯಗ್ರಹಣ.!

196

ದಿನಾಂಕ 26 ಡಿಸೆಂಬರ 2019 ಗುರುವಾರ (ಬೆಳಿಗ್ಗೆ) ಶ್ರೀಶಕೆ 1941 ಶ್ರೀವಿಕಾರಿ ನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಅಮಾವಾಸ್ಯೆ (ಎಳ್ಳ ಅಮಾವಾಸ್ಯೆ).

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772ವಶೀಕ

ಕರ್ನಾಟಕ,ತಮಿಳನಾಡು ಹಾಗೂ ಕೇರಳದ ಕೆಲವು ಪ್ರದೇಶದಲ್ಲಿ ಮಾತ್ರ ಕಂಕಣಾಕೃತಿಯು ಅಂದರೆ ವಜ್ರದ ಉಂಗುರದಂತೆ ಕಾಣಿಸುವದು. ಉಳಿದಂತೆ ಭಾರತದಾದ್ಯಂತ ಖಂಡಗ್ರಾಸವಾಗಿ ಕಾಣಿಸುವದು.

ವಜ್ರದುಂಗುರ ಕಾಣಿಸುವ ಕೆಲವು ಪ್ರದೇಶಗಳು :ಮಡಿಕೇರಿ,ಕಟೀಲು,ಸೂರತ್ಕಲ್,ಮಂಗಳೂರು, ಹಂಪನಕಟ್ಟೆ, ಉಳ್ಳಾಲ, ಸರಗೂರು, ಬಂಟ್ವಾಳ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಬಯಲುಕುಪ್ಪೆ, ಕಾಸರಗೋಡು, ತಲಕಾವೇರಿ, ಗುಂಡ್ಲುಪೇಟೆ, ನಂಜನಗೂಡು, ಹುಣಸೂರು. ಪಿರಯಾಪಟ್ಟಣ. ಹೆಚ್,ಡಿ. ದೇವನಕೋಟೆ, ಪೊನ್ನಂಪೇಟೆ, ವಿರಾಜಪೇಟೆ. ಕೋಝಿಕೋಡ್,ಮಲ್ಲಪುರಂ,ಊಟಿ, ಕೋಯಿಮುತ್ತುರ್, ತಿರುಪ್ಪುರ್, ಈರೋಡ್,ಮಧುರೈ, ತಿರುಚನಾಪಳ್ಳಿ, ಮಧುರೈ. ಪುದುಕ್ಕೊಟೈ, ಪಟ್ಟುಕೊಟೈ, ಶಿವಗಂಗಾ, ಕರೈಕುಡಿ, ರಾಮೇಶ್ವರ.

ವೇಧಕಾಲ : ಖಂಡಗ್ರಾಸ ಗ್ರಹಣವು ಗುರುವಾರ ಬೆಳಿಗ್ಗೆ ಮೊದಲನೇ ಪ್ರಹರದಲ್ಲಿ ಆಗುವದರಿಂದ ಅದರ ಹಿಂದಿನ ದಿನವಾದ ಬುಧವಾರ ರಾತ್ರಿ 08.05 ರಿಂದ ವೇಧಕಾಲವಿದೆ. ಬುಧವಾರ ರಾತ್ರಿ 08.05ರ ನಂತರ ವೇಧಕಾಲದ ಉಪವಾಸಾದಿ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಗರ್ಭಿಣಿಯರು, ಬಾಲಕರು, ವೃದ್ಧರು ಹಾಗೂ ಅಶಕ್ತರು ಅರ್ಧಯಾಮ ಅಂದರೆ ಬುಧವಾರ ರಾತ್ರಿ 02.05 ನಿಮಿಷದವರೆಗೂ ಉಪಹಾರವನ್ನು ಅಥವಾ ಔಷಧೋಪಚಾರವನ್ನು ಮಾಡಬಹುದು. ಅದೂ ಕೂಡ ಸಾಧ್ಯವಾಗದರು ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಮುಹೂರ್ತ ಮಾತ್ರ ಅಂದರೆ ಗುರುವಾರ ಬೆಳಿಗ್ಗೆ 07.17ರ ಒಳಗೆ ಔಷಧಿ ಅಥವಾ ಅಲ್ಪ ಆಹಾರವನ್ನು ತೆಗೆದುಕೊಳ್ಳಬಹುದು. ಗ್ರಹಣಕಾಲದಲ್ಲಿ ಎಲ್ಲರೂ ಉಪವಾಸಾದಿ ನಿಯಮಗಳನ್ನು ಪಾಲಿಸಬೇಕು.

ಸೂರ್ಯಗ್ರಹಣ ಫಲ :ಶುಭ ಕರ್ಕ ತುಲಾ ಕುಂಭ ಮೀನ, ಮಿಶ್ರ ಮೇಷ ಮಿಥುನ ತುಲಾ ವೃಶ್ಚಿಕ, ಅನಿಷ್ಟ ವೃಷಭ ಕನ್ಯಾ ಧನು ಮಕರ, ಈ ಗ್ರಹಣವು ಮೂಲಾ ನಕ್ಷತ್ರ ಧನು ರಾಶಿಯಲ್ಲಿ ಸಂಭವಿಸುವದರಿಂದ ಈ ನಕ್ಷತ್ರ-ರಾಶಿಯವರು ಮತ್ತು ಅನಿಷ್ಟ ಫಲವಿರುವ ಎಲ್ಲರೂ ಗ್ರಹಣಶಾಂತಿ, ಜಪ,ತಪ,ದಾನಾದಿಗಳನ್ನು ಮಾಡಬೇಕು. ಗ್ರಹಣದ ಅವಧಿಯು ಪೂರ್ಣವಾಗಿ ಲಭ್ಯವಿರುವದರಿಂದ ಪಿತೃತರ್ಪಣ, ನದಿ, ಸಮುದ್ರ ಸ್ನಾನ, ಅಭೀಷ್ಟ ಮಂತ್ರ ಜಪವನ್ನು ಮಾಡುವದರಿಂದ ಫಲಸಿದ್ಧಿಯಾಗುವದು.

ಪ್ರಮುಖ ಊರುಗಳಲ್ಲಿ ಸೂರ್ಯಗ್ರಹಣದ ಸಮಯ ಊರು ಸ್ಪರ್ಷ . ಮಧ್ಯ. ಮೋಕ್ಷ

ವಿಜಯಪುರ 08.05 . 09.26. 11.03, ಬಾಗಲಕೋಟ 08.05. 09.26. 11.04, ಧಾರವಾಡ 08.04. 09.24. 11.02, ಹುಬ್ಬಳ್ಳಿ 08.04. 09.25. 11.03, ಹಾವೇರಿ 08.04 09.25. 11.04, ಗದಗ 08.05. 09.25. 11.04, ಬೆಳಗಾವಿ 08.04. 09.24. 11.01, ಕಲಬುರ್ಗಿ 08.06. 09.28. 11.06, ಯಾದ್ಗೀರ 08.06. 09.28. 11.07, ಕೊಪ್ಪಳ 08.05. 09.24. 11.05, ರಾಯಚೂರ 08.06. 09.28. 11.08, ಬಳ್ಳಾರಿ 08.06. 09.28. 11.08, ಹೊಸಪೇಟೆ 08.05. 09.27. 11.06, ಬೀದರ 08.07. 09.28. 11.07, ಶಿವಮೊಗ್ಗ 08.05. 09.26. 11.05, ದಾವಣಗೆರೆ 08.05. 09.26. 11.05, ಮೈಸೂರು 08.06. 09.28. 11.09, ಮಂಡ್ಯ 08.06. 09.29. 11.10, ಚಿತ್ರದುರ್ಗ 08.05. 09.27. 11.07, ತುಮಕೂರು 08.06. 09.29. 11.10, ಗಂಗಾವತಿ 08.06. 09.27. 11.06, ಬಸವಕಲ್ಯಾಣ 08.06. 09.28. 11.06, ಸುಳ್ಯ 08.06. 09.27 (ಕಂ). 11.05, ನೆಲಮಂಗಲ 08.06. 09.29. 11.11, ಕನಕಪುರ 08.06. 09.29. 11.11, ಮುಳಬಾಗಿಲು 08.07. 09.31. 11.13, ಶಿಕಾರಿಪುರ 08.05. 09.26. 11.04, ಸವದತ್ತಿ 08.04. 09.25. 11.03, ಹಾನಗಲ್ಲ 08.04. 09.25. 11.03, ಮಂಗಳೂರು 08.04. 09.25 (ಕಂ). 11.03, ಹಾಸನ 08.05. 09.27. 11.07, ಉಡುಪಿ 08.04. 09.25. 11.03, ಧರ್ಮಸ್ಥಳ 08.04. 09.25. 11.03,

ಚಾಮರಾಜನಗರ 08.05. 09.29. 11.10, ಮಡಿಕೇರಿ 08.05. 09.27(ಕಂ). 11.06, ಬೆಂಗಳೂರು 08.06. 09.30. 11.11, ಸೋಲಾಪುರ 08.05. 09.26. 11.03, ಜತ್ತ 08.05. 09.25. 11.02, ಕೊಲ್ಹಾಪುರ 08.04. 09.23. 11.00, ಪುಣೆ 08.04. 09.23. 10.58, ಚಿಕ್ಕಮಗಳೂರು 08.05. 09.26. 11.06, ಕಾರವಾರ 08.04. 09.24. 11.00, ಗೋಕಾಕ 08.04. 09.24. 11.01, ಗೋಕರ್ಣ 08.04. 09.24. 11.01, ಚಿಕ್ಕೋಡಿ 08.04. 09.24. 11.01, ಜಮಖಂಡಿ 08.05. 09.25. 11.02, ಬದಾಮಿ 08.05. 09.26. 11.04, ಮುಧೋಳ 08.05. 09.25. 11.02, ರಾಣೆಬೆನ್ನೂರ 08.04. 09.26. 11.04, ಶಿರಸಿ 08.04. 09.25. 11.02, ಶೃಂಗೇರಿ 08.04. 09.25. 11.04, ರೋಣ 08.05. 09.26. 11.04, ಮುಂಬೈ 08.04. 09.21. 10.55, ಅಹ್ಮದನಗರ 08.05. 09.24. 10.59, ಸಾಂಗ್ಲಿ 08.04. 09.24. 11.00, ಸಾತಾರಾ 08.04. 09.23. 10.58, ಹೈದರಾಬಾದ 08.08. 09.30. 11.10, ಚಿನೈ 08.09. 09.35. 11.19, ವಿಶಾಖಪಟ್ಟಣ 08.13. 09.40. 11.24, ಪಣಜಿ 08.04. 09.23. 10.59, ಅಹಮದಾಬಾದ 08.06. 09.21. 10.52, ಜೈಪುರ 08.13. 09.28. 10.55, ಉಜೈನ್ 08.09. 09.26. 10.58, ದೆಹಲಿ 08.17. 09.31. 10.57

ಯಜ್ಞ-ದಾನದ ಕ್ರಮ, ಸಂಕಲ್ಪ ಮೊದಲಾದ ಮಂತ್ರಗಳು, ಕಥೆಗಳು, ಅಲ್ಲದೇ ಗ್ರಹಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಲೇಖನ ವಿಭಾಗದಲ್ಲಿ ಪ್ರತಿದಿನ ನೋಡಿ

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772ವಶೀಕ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    16ರ ಬಾಲಕಿಗೆ ಬಾಲ್ಯ ವಿವಾಹ ಸಂಬ್ರಮ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್……!

    ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ…

  • ಜೀವನಶೈಲಿ

    ಸ್ಪೂನ್ ಬಿಡಿ…ಕೈ ನಲ್ಲಿ ಊಟ ಮಾಡಿ…ಆಮೇಲೆ ನೋಡಿ ಏನ್ ಲಾಭ ಆಗುತ್ತೆ ಅಂತಾ..!ತಿಳಿಯಲು ಈ ಲೇಖನ ಓದಿ…

    ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು

  • ಆರೋಗ್ಯ, ಉಪಯುಕ್ತ ಮಾಹಿತಿ

    ಎರಡು ದಿನಕ್ಕೊಮ್ಮೆ ಕಡಲೆಬೀಜವನ್ನು ಸೇವಿಸಿದ್ರೆ ಹೃದಯ ಸಂಬಂಧಿ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಈ ಅರೋಗ್ಯ ಮಾಹಿತಿ ನೋಡಿ.

    ಕಡಲೆ ಬೀಜ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಕಡಲೆಬೀಜವನ್ನು ಬಡವರ ಬಾದಾಮಿ ಎನ್ನುತ್ತಾರೆ. ಈ ಕಡಲೆಬೀಜ ಬಾದಾಮಿಯಲ್ಲಿರುವಷ್ಟೇ ಪೌಷ್ಠಿಕತೆಯನ್ನ ಒಳಗೊಂಡಿದೆ. ಇದರಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತದೆ. ಇದು ಕೇವಲ ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ ಉತ್ತಮ ಸೌಂದರ್ಯಕ್ಕೂ ಸಹಾಯಕ. ಕಡಲೆಬೀಜದಲ್ಲಿನ ಇನ್ನಷ್ಟು ಆರೋಗ್ಯಕರ ಅಂಶಗಳು ಇಲ್ಲಿವೆ ನೋಡಿ.. ಕಡಲೆಬೀಜ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. ಪ್ರತಿದಿನ ಕಡಲೆ ಬೀಜ ಸೇವಿಸುವುದರಿಂದ ಗ್ಯಾಸ್ ಹಾಗೂ ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತವೆ….

  • ಉದ್ಯೋಗ

    ಕೆಲಸದ ಜೊತೆಗೆ ಇವುಗಳನ್ನು ಮಾಡಿದ್ರೆ, ನಿಮ್ಗೆ ಕೆಲಸದಲ್ಲಿ ಪ್ರಮೋಷನ್ ಸಿಗುತ್ತೆ!

    ಸರಕಾರಿ ಮತ್ತು ಖಾಸಗಿ ಕಂಪನಿ ಎಲ್ಲಿ ಕೆಲಸ ಮಾಡಿದರೂ ,ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಉದ್ದ್ಯೋಗಿಗಳು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದರು ಪ್ರಮೋಷನ್, ಸಂಬಳ ಹೆಚ್ಚಳದ ಬಗ್ಗೆ ಎದರು ನೋಡುತ್ತಿರುತ್ತಾರೆ

  • ಆರೋಗ್ಯ

    ಊಟವಾದ ತಕ್ಷಣ ನೀರನ್ನು ಕುಡಿಯಬಾರದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ನಾವು ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನೀರು ಕುಡಿಯಲು ಸರಿಯಾದ ಸಮಯ ಯಾವುದು? ಶರೀರದಲ್ಲಿ ನೀರಿನ ಪರಿಣಾಮವನ್ನು ಗರಿಷ್ಠವಾಗಿಸಲು ಅದನ್ನು ಸೇವಿಸಲು ಅತ್ಯುತ್ತಮ ಸಮಯ ಯಾವುದು ಮತ್ತು ಹಾನಿಕಾರಕ ಪರಿಣಾಮವನ್ನು ತಪ್ಪಿಸಲು ನೀರನ್ನು ಯಾವ ಸಮಯ ದಲ್ಲಿ ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

  • ಸಿನಿಮಾ, ಸುದ್ದಿ

    ದುಬಾರಿ ಕಾರು ಖರೀದಿಸಿದ ಡಿಂಪಲ್ ಕ್ವೀನ್, ಬೆಲೆ ಕೇಳಿದ್ರೆ ದಂಗಾಗ್ತೀರಾ.

    ಕನ್ನಡ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ವಿವಾಹ ನಿಶ್ಚಯ ಆಗಿದೆ. ಈ ಸಂಭ್ರಮದ ನಡುವೆ ರಚಿತಾ ರಾಮ್ ಹೊಸ ಕಾರು ಕೊಂಡುಕೊಂಡಿದ್ದಾರೆ. ಮರ್ಸಿಡಿಸ್ ಬೆನ್ಜ್ ಕಾರಿನ ಒಡತಿ ಆಗಬೇಕು ಎನ್ನುವುದು ರಚಿತಾ ರಾಮ್ ಆಸೆ ಆಗಿತ್ತು. ಆ ಆಸೆ ಈಗ ಈಡೇರಿದೆ. ಸ್ಟಾರ್ ನಟಿಯಾಗಿ ಕೈ ತುಂಬಿ ಸಿನಿಮಾ ಅವಕಾಶಗನ್ನು ಹೊಂದಿರುವ ರಚಿತಾ ತಮ್ಮ ಕನಸಿನ ಕಾರ್ ರನ್ನು ಖರೀದಿ ಮಾಡಿದ್ದಾರೆ….