ದೇವರು

ಮಹಾಶಿವ ಅರ್ಧನಾರೀಶ್ವರನಾದ ರಹಸ್ಯ.! ಎಲ್ಲರೂ ತಿಳಿದುಕೊಳ್ಳ ಬೇಕಾದ ವಿಷಯ.

258

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what

ಭೃಂಗಿ ಎನ್ನುವ ಋಷಿ ಇದ್ದನಂತೆ. ದೈವಭಕ್ತ ಶಿವಭಕ್ತ. ತನ್ನ ತನುಮನುವಿನಲ್ಲಿ ಶಿವನನ್ನೇ ಧ್ಯಾನಿಸುವ ಈತನ ಪರಿಗೆ , ಶಿವನೇ ಆಶ್ಚರ್ಯಗೊಂಡಿದ್ದನಂತೆ. ಆದರೆ ಭೃಂಗಿ ಎನ್ನುವ ಋಷಿ ಎಷ್ಟು ಕಠೋರ ನಿಷ್ಟುರ ಸನ್ಯಾಸಿ ಎಂದರೆ ಸ್ತ್ರೀಯರಿಂದ. ಮಹಿಳೆಯರಿಂದ ಒಟ್ಟಿನ್ನಲ್ಲಿ ಹೆಣ್ಣಿನ ನೆರಳಿನಿಂದಲೂ ಸಹ ದೂರವಿದ್ದನು. ಹೀಗೆಯೇ ಇರಬೇಕಾದರೆ. ದಿನವೂ ಸೂರ್ಯೋದಯದ ನಂತರ ಎಲ್ಲಾ ದೈವಗಣಗಳು, ಋಷಿ ಮುನಿಗಳು, ಸನ್ಯಾಸಿಗಳು. ಗಣೇಶ ಷಣ್ಮುಗನನ್ನು ಹೊಂದಿರುವಂತೆ ಎಲ್ಲಾರೂ ಶಿವಪಾರ್ವತಿಯರಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕುವುದು ಕೈಲಾಸದಲ್ಲಿ ಪ್ರತೀತಿಯಂತೆ ನಡೆದುಕೊಂಡು ಬಂದಿತ್ತು. ಆದರೆ. ಈ ಭೃಂಗಿ ಎನ್ನುವ ಋಷಿ ಇದ್ದನಲ್ಲಾ.. ಇವನು ಮಾತ್ರ ಶಿವನನ್ನು ಕುರಿತು ಹರಹರಮಹಾದೇವ. ಓಂ ನಮಃ ಶಿವಾಯ ಎನ್ನುತ್ತಾ ಶಿವನಿಗೆ ಮಾತ್ರ ಮೂರು ಪ್ರದಕ್ಷಿಣೆ ಹಾಕಿ ಹೋಗುತ್ತಿದ್ದನಂತೆ ಆದರೆ! ಲೋಕಮಾತೆ ಪಾರ್ವತಿಗೆ ಇವನ ಈ ನಡೆ ತುಂಬಾ ಕೋಪ ತಂದಿತಂತೆ. ಆಗ ಪಾರ್ವತಿ ಶಿವನಿಗೆ ದೇವ ನಾನಾರು ಪರ್ವತರಾಜನ ಮಗಳು, ಜಗದೊಡನೆಯ ಹೆಂಡತಿ, ಗಣೇಶ ಷಣ್ಮುಗನ ತಾಯಿ. ನಾನೇ ಶಕ್ತಿ ರಕ್ತಬೀಜಾಸುರನನ್ನು ಕೊಂದಾಕೇ ನಾನೆಂದರೆ ಅಗ್ನಿ. ಸಕಲ ಸೃಷ್ಟಿ ಚರಾಚರಗಳ ತಾಯಿ.

ಅಂಥಾದ್ದರಲ್ಲಿ.. ಈ ಯಕಃಶ್ಟಿತ್ ಭೃಂಗಿ ಎನ್ನುವ ಋಷಿ ನನಗೆ ಪ್ರದಕ್ಷಿಣೆ ಹಾಕದೇ ಅಗೌರವ ತೋರಿದ್ದಾನೆ. ನನಗೆ ಇದರಿಂದ ಅವಮಾನವಾಗಿದೆ. ಎಂದು ಕೋಪಗೊಂಡಳು ಶಿವ ಮೆಲ್ಲಗೆ ನಕ್ಕು ದೇವಿ ಶಾಂತಳಾಗು ನೋಡಲ್ಲಿ ನಿನ್ನ ಕೋಪಾಗ್ನಿಯಿಂದ ಸಾಗರಗಳು ಉಕ್ಕೇರುತ್ತಿವ ಜ್ವಾಲಾಮುಖಿಗಳು ಸ್ಪೋಟಿಸುತ್ತಿವೆ. ಹೇಳು ನಾನೀಗ ಏನು ಮಾಡಲಿ’ ಎನ್ನುತ್ತಾನೆ. ಪಾರ್ವತಿ ‘ದೇವ ಆ ಭೃಂಗುವಿಗೆ ನಾನು ಕೇವಲ ಹೆಣ್ಣಾಗಿ ಕಾಣುತ್ತಿದ್ದೇನೆ’ ನಿಜವಾಗಿಯೂ ನಾನ್ಯಾರು ಎಂಬುದು ತಿಳಿಯಬೇಕು ಹಾಗಾಗಿ ನಾಳೆಯ ಸೂರ್ಯೋದಯದ ಹೊತ್ತಿಗೆ ನನಗೆ ನಿಮ್ಮರ್ಧ ದೇಹ ಬೇಕು ಎನ್ನುತ್ತಾಳಂತೆ. ಶಿವ ‘ಹಾಗೆಯೇ ಆಗಲಿ ದೇವಿ’ ಎನ್ನುತ್ತಾನೆ. ಮುಂಜಾನೆ ಸೂರ್ಯೋದಯದ ಹೊತ್ತಿಗೆ ಶಿವಪಾರ್ವತಿಯರ ಪ್ರದಕ್ಷಿಣೆಗೆಂದು ಬಂದ ದೈವ ಗಣಗಳ ಮುಂದೆ ಅರ್ಧನಾರೀಶ್ವರ ಶಿವ! ಎಲ್ಲಾ ದೇವಾನುದೇವತೆಗಳು ‘ಹರ ಹರ ಮಹಾದೇವ ಓಂ ನಮಃ ಶಿವಾಯ’ ಎನ್ನುತ್ತಾ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿ ನಿಷ್ಟೆ ತೋರಿಸುತ್ತಾರೆ. ಆಗ ಭೃಂಗಿಯೂ ಬಂದು ಒಂದು ಕ್ಷಣ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಅರ್ಧ ನಾರೀಶ್ವರ ಶಿವ ಒಡನೆಯೇ ಭೃಂಗಿ ಮೊಣಕಾಲನ್ನೂರಿ.

ತಾಯಿ ಜಗನ್ಮಾತೆ ನನ್ನನ್ನು ಕ್ಷಮಿಸು ನನ್ನ ಮಂದ ಬುದ್ಧಿ ನನ್ನ ಈ ಸ್ಥಿತಿಗೆ ಕಾರಣ. ನಾನು ನಿನ್ನನ್ನು ಕೇವಲ ಹೆಣ್ಣಾಗಿ ನೋಡಿ ತಪ್ಪು ಮಾಡಿದೆ.. ಆದರೆ ನೀನು ಜಗದೊಡೆಯನಷ್ಟೇ ಶಕ್ತಿ ಸಾಮರ್ಥ್ಯ ಹೊಂದಿದವಳೆಂದು ತಿಳಿಯದೇ ಮೂರ್ಖನಾದೆ. ತಾಯಿ ನನ್ನ ತಪ್ಪನ್ನು ಮನ್ನಿಸು ನನ್ನ ಮೇಲೆ ಕೃಪೆ ತೋರು ‘ ಎಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸೋತ ಹತಾಶ ಭಾವದಿಂದ ನಿಂತುಕೊಂಡನಂತೆ ಭೃಂಗಿ. ಆಗ ಶಿವ ಎಲೈ ಋಷಿವರ್ಯನೇ ಜಗತ್ತಿನಲ್ಲಿ ಹೆಣ್ಣು ಕೇವಲವಲ್ಲಾ ಗಂಡು ಶ್ರೇಷ್ಟವಲ್ಲ ಇಬ್ಬರೂ ಸರಿಸಮಾನರು ನನ್ನಷ್ಟೇ ಶಕ್ತಿ ಸಾಮರ್ಥ್ಯ ಪಾರ್ವತಿಯೂ ಹೊಂದಿದ್ದಾಳೆ ಎಂದು ನುಡಿದನಂತೆ. ಪಾರ್ವತಿ ‘ ಎಲೈ ಭೃಂಗಿ ಇಲ್ಲಿ ಕೇಳು. ನೀನು ಎಷ್ಟೇ ಸ್ತ್ರೀಯರಿಂದ ದೂರವಿದ್ದಾಗ್ಯೂ. ನಿನ್ನ ದೇಹದಲ್ಲಿರುವ ರಕ್ತ ಮಾಂಸ ಮಜ್ಜೆಯಲ್ಲಿ ನಿನ್ನ ತಾಯಿಯ ಪ್ರಭಾವವೇ ತುಂಬಿದೆ. ನೀನು ತಂದೆಯ ಅಂಶದಿಂದ ಜನಿಸಿದ್ದು ಎಷ್ಟು ಸತ್ಯವೋ ತಾಯಿಯಿಂದ ರೂಪಿತವಾಗಿರುವುದು ಅಷ್ಟೇ ಸತ್ಯ. ಇದು ಕೇವಲ ನಿನಗಾಗಿ ಈ ರೂಪವಲ್ಲಾ ಎಲ್ಲರಿಗೂ ಒಂದು ಪಾಠವಾಗಿ ‘ ಎಂದು ಹೇಳಿದಳಂತೆ. ಇದನ್ನೆಲ್ಲಾ ನೋಡುತ್ತಿದ್ದ. ಬ್ರಹ್ಮ ವಿಷ್ಣು ದೈವಗಣಗಳು ಅರ್ಧ ನಾರೀಶ್ವರ ಶಿವನ ಮೇಲೆ ಪುಷ್ಪವೃಷ್ಟಿ ಮಾಡಿದವಂತೆ.

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಇಂದು ವೈಕುಂಠ ಏಕಾದಶಿ ರಾತ್ರಿ 9 ಗಂಟೆಒಳಗೆ ಈ ಚಿಕ್ಕ ಕೆಲಸ ಮಾಡಿದರೆ ಕೋಟ್ಯಾಧಿಪತಿಯಾಗುತ್ತೀರ..!

    ಇಂದು ವೈಕುಂಟ ಏಕಾದಶಿಯ ದಿನವಾಗಿದ್ದು ಶ್ರೀ ಮಹಾ ವಿಷ್ಣುವು ನೆಲೆಸಿರುವ ವೈಕುಂಟದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿ ಇದೆ. ತಿರುಪತಿ ವೆಂಕಟೇಶ್ವರ ಸೇರಿದಂತೆ ಶ್ರೀಮನ್ನಾರಯಾಣ ಅವತಾರದ ಎಲ್ಲಾ ದೇವಸ್ಥಾನಗಳಲ್ಲಿ ಈ ದಿನವಂತೂ ಕಿಕ್ಕಿರಿದು ಜನ ತುಂಬಿರುತ್ತಾರೆ. ಈ ಏಕಾದಶಿಯು ತುಂಬಾ ವಿಶಿಷ್ಟವಾಗಿದ್ದು ಈ ಸಮಯದಲ್ಲಿ ಮಾಡುವ ಕೆಲವೊಂದು ಆಚರಣೆಗಳು ಭಕ್ತರ ಇಸ್ಥಾರ್ಥ ಸಿದ್ದಿಗಳು ನೆರವೇರುತ್ತವೆ ಎಂದು ನಂಬಲಾಗಿದೆ. ಈ ಶುಭ ದಿನದಂದು ಈ ಒಂದು ಚಿಕ್ಕ ಕೆಲಸ ಮಾಡಿದ್ದಲ್ಲಿ ಅಪಾರ ಪುಣ್ಯ ಪ್ರಾಪ್ತಿಯಾಗಿ ಕೋಟ್ಯಾಧೀಶವರರಾಗುತ್ತಾರೆ ಎಂದು ಹೇಳಲಾಗಿದೆ.!…

  • ಸುದ್ದಿ

    ಮದ್ಯ ಪ್ರಿಯರಿಗೊಂದು ಶಾಕಿಂಗ್ ಸುದ್ದಿ : ಆನ್ ಲೈನ್ ಮದ್ಯ ಮಾರಾಟಕ್ಕೆ ಹೈಕೋರ್ಟ್ ಬ್ರೇಕ್…!

    ಆನ್ ಲೈನ್ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತಾದರೂ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರಿಂದ ಹಿಂದೆ ಸರಿದಿತ್ತು. ಇದರ ಮಧ್ಯೆ ಚೆನ್ನೈ ಮೂಲದ ಹಿಪ್ ಬಾರ್ ಪ್ರೈವೇಟ್ ಲಿಮಿಟೆಡ್, ಡಿಜಿಟಲ್ ವಾಲೆಟ್ ಮೂಲಕ ಆನ್ ಲೈನ್ ಲಿಕ್ಕರ್ ವೆಡಿಂಗ್ ಗೆ ಅನುಮತಿ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ಪೀಠ, ಆನ್ ಲೈನ್ ಮೂಲಕ ಮದ್ಯ ಸರಬರಾಜು ಮಾಡುವುದು ಅಕ್ರಮ…

  • ಜ್ಯೋತಿಷ್ಯ

    ಈ ರಾಶಿಯ ಹುಡುಗಿಯರು ತನ್ನ ಗಂಡನಿಗೆ ಎಂದೂ ಮೋಸ ಮಾಡಲ್ಲ!ಯಾವ ರಾಶಿ ನೋಡಿ…

    ಜ್ಯೋತಿಷ್ಯಶಾಸ್ತ್ರ ಹಾಗೂ ರಾಶಿಫಲ ಪ್ರತಿಯೊಬ್ಬರ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ. ರಾಶಿ ನೋಡಿಯೇ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಬಹುದು. ಮದುವೆ ಮಾಡುವಾಗ ಕೂಡ ಜಾತಕ ನೋಡಿ ಮದುವೆ ಮಾಡಲಾಗುತ್ತದೆ. ಜಾತಕದಲ್ಲಿ ಹೊಂದಾಣಿಕೆಯಾದ್ರೆ ಮಾತ್ರ ಮದುವೆಗೆ ಒಪ್ಪಿಗೆ ನೀಡಲಾಗುತ್ತದೆ. ಯಾವ ರಾಶಿಯ ಹುಡುಗಿ ಬೆಸ್ಟ್ ಎಂದು ತಜ್ಞರು ಹೇಳುತ್ತಾರೆ. ಇಂದು ಮೀನ ರಾಶಿಯ ಹುಡುಗಿಯರ ಸ್ವಭಾವದ ಬಗ್ಗೆ ವಿವರ ಇಲ್ಲಿದೆ. ಮೀನ ರಾಶಿಯ ಹುಡುಗಿಯರು ಆಕರ್ಷಕ ನೋಟ ಹೊಂದಿರುವವರಾಗಿರುತ್ತಾರೆ. ತಮ್ಮದೇ ಆದರ್ಶವನ್ನು ಹುಡುಗಿಯರು ಹೊಂದಿರುತ್ತಾರೆ. ನಿಯಂತ್ರಣದಲ್ಲಿರುವ ಹುಡುಗಿಯರು ಸ್ನೇಹವನ್ನು…

  • Cinema

    ದರ್ಶನ್, ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ – ಆಗಸ್ಟ್ 9ರ ಬದಲು 2ಕ್ಕೆ ಕುರುಕ್ಷೇತ್ರ ರಿಲೀಸ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್‍ವುಡ್ ಸ್ಟಾರ್ ಗಳ ಬಾಕ್ಸ್ ಆಫೀಸ್ ಯುದ್ಧ ಇದೀಗ ಕ್ಯಾನ್ಸಲ್ ಆಗಿದೆ.ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರಗಳಾದ ‘ಮುನಿರತ್ನ ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಒಂದೇ ದಿನ ಅಂದರೆ ಆಗಸ್ಟ್ 9ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. ಆದರೆ ಈಗ ಆಗಸ್ಟ್ 9ರಂದು ಬಿಡುಗಡೆ ಆಗಬೇಕಿದ್ದ ಕುರುಕ್ಷೇತ್ರ ಚಿತ್ರ ಆಗಸ್ಟ್ 2ರಂದು ಬಿಡುಗಡೆ ಆಗಲಿದೆ. ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರ ಕೂಡ ಆಗಸ್ಟ್ 9ರಂದು ರಿಲೀಸ್ ಆಗಲಿದೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗೆ ವಿಪರೀತ ಧನಲಾಭವಾಗಲಿದ್ದು ಇದರಲ್ಲಿ ನಿಮ್ಮ ರಾಶಿ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(7 ಫೆಬ್ರವರಿ, 2019) ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ…

  • ಉಪಯುಕ್ತ ಮಾಹಿತಿ

    ನಿಮ್ಮ ಪಾನ್‌ಕಾರ್ಡ್‌ ಆಧಾರ್‌ ಜೊತೆ ಲಿಂಕ್ ಆಗಿದೆಯೇ? ತಿಳಿಯೋದು ಹೇಗೆ? ಇಲ್ಲಿದೆ ವಿವರ

    ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. 31 ಮಾರ್ಚ್ 2022ರ ವರೆಗೆ ಇದ್ದ ಅವಧಿಯನ್ನು ಸರ್ಕಾರ ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಆದ್ದರಿಂದ  (ಏಪ್ರಿಲ್ 1ರಿಂದ) ಲಿಂಕ್ ಮಾಡುವವರಿಗೆ ಶುಲ್ಕ ಅಪ್ಲೈ ಆಗಲಿದೆ. ಅಂದರೆ ದಂಡ ಶುಲ್ಕ  1000 ರೂಪಾಯಿ ತನಕ ಬೀಳಲಿದೆ. ಹೀಗಾಗಿ ನೀವು ಈಗಾಗಲೇ ಪಾನ್ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ? ಇಲ್ಲಿದೆ ವಿವರ. ಆದಾಯ ತೆರಿಗೆ ಕಾಯ್ದೆ 139 ಎಎ…