ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನನ್ನ ಹೆಸರು ಮಂಜುನಾಥ್ ನನ್ನ ಮೊಬೈಲ್ ನಂಬರ್ 9740093720,ನಮ್ಮದು ಶಿಡ್ಲಘಟ್ಟ ಬಳಿ ಯಣ್ಣಂಗುರೂ,ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುವುದು,ನಮ್ಮ ತಾಯಿಯವರಿಗೆ ಸುಮಾರು ವರ್ಷಗಳಿಂದ ಮಂಡಿ ನೋವು ಇತ್ತು,ಆರು ತಿಂಗಳ ಹಿಂದೆ ನೋವು ಹೆಚ್ಚಾಗಿ ಬೆಂಗಳೂರಿನ ಖಾಸಗಿ ಅಸ್ಪೆತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋಗಿದ್ದೆ,ಅದೂ ಬೇರೆ ನಮ್ಮ ತಾಯಿಯವರಿಗೆ ಸಕ್ಕರೆ ಖಾಯಿಲೆ ಇತ್ತು,ಆಸ್ಪೆತ್ರೆಯವರು ಶುಗರ್ ಕಡಿಮೆ ಆದ ಮೇಲೆ ಮಂಡಿ ಚೀಪು ಆಪರೇಷನ್ ಮಾಡಬೇಕು ಒಂದು ಕಾಲಿನ ಆಪರೇಷನ್ ಗೆ ಒಂದು ಲಕ್ಷ ಖರ್ಚು ಬರುತ್ತದೆ ಎರಡೂ ಕಾಲಿನ ಆಪರೇಷನ್ ಮಾಡಬೇಕಾದರೆ ಎರಡು ಲಕ್ಷ ಆಗುತ್ತದೆ ಎಂದು ತಿಳಿಸಿದರು.
ಜಯನಗರದಲ್ಲಿ ನಮ್ಮ ಸ್ನೇಹಿತನ ತಂಗಿಯ ಮದುವೆಗೆ ಅಂತ ಹೋಗಿದ್ದೆ,ನಮ್ಮ ಸ್ನೇಹಿತನ ತಾಯಿಗೂ ಮಂಡಿ ಚಿಪ್ಪು ಸವೆದಿರುವ ಸಮಸ್ಯೆ ಮತ್ತು ಶುಗರ್ ಪ್ರಾಬ್ಲೆಮ್ ಇತ್ತು,ಮದುವೆ ಮನೆಯಲ್ಲಿ ಅವರು ಎಲ್ಲರಂತೆ ಚನ್ನಾಗಿ ಓಡಾಡುತ್ತಿರುವುದನ್ನು ನೋಡಿ ನಮ್ಮ ಸ್ನೇಹಿತನಲ್ಲಿ ವಿಚಾರಿಸಿದಾಗ ಕೃಷ್ಣರಾಜಪುರದಲ್ಲಿರುವ ನಾಲ್ಕು ತಲೆಮಾರಿನ ಪುತ್ತೂರು ನಾಟಿ ವೈದ್ಯ ಶಿವ ಕುಮಾರ್ ರವರ ಔಷಧಿಯ ಬಗ್ಗೆ ಹಾಗೂ ಅವರ ವಿಳಾಸ ಕೊಟ್ಟರು.
ಮದುವೆ ಮುಗಿಸಿಕೊಂಡು ವೈದ್ಯ ಶಿವ ಕುಮಾರ್ ರವರ ಪುತ್ತೂರು ಬೋನ್ ಸೆಟ್ಟಿಂಗ್ ಸೆಂಟರ್ ಗೆ ನಮ್ಮ ತಾಯಿಯವರನ್ನು ಕರೆದುಕೊಂಡು ಹೋದೆ,ನಮ್ಮ
ತಾಯಿಯವರ ಮಂಡಿ ಚಿಪ್ಪಿನ ಏಕ್ಸರೆ ತೋರಿಸಿ ಅವರಿಗೆ ಶುಗರ್ (ಮಧುಮೇಹ) ಬಗ್ಗೆಯೂ ತಿಳಿಸಿದೆ,
ಏಕ್ಸರೆ ಪರೀಕ್ಷಿಸಿ,ಮಂಡಿ ಚಿಪ್ಪು ಸವೆದಿದೆ,ಕ್ಯಾಲ್ಸಿಯಮ್ ಜೆಲ್ ಪ್ರಾಬ್ಲಮ್,ನಮ್ಮ ಔಷಧಿಯನ್ನು ನೀವು ಒಂದು ತಿಂಗಳು ಸೇವಿಸಿದರೆ ಮಂಡಿ ನೋವು ಕಡಿಮೆ ಆಗುತ್ತದೆ,ಎರಡನೇ ತಿಂಗಳು ಸೇವಿಸಿದರೆ ಸವೆದಿರುವ ಮಂಡಿ ಚಿಪ್ಪು ಸರಿಹೋಗುತ್ತದೆ,ಮೂರನೆ ತಿಂಗಳು ಔಷಧಿಯನ್ನು ಸೇವಿಸಿದರೆ ಸಂಪೂರ್ಣ ಗುಣಮುಖರಾಗಬಹುದು ಜೊತೆಗೆ ಬೇಕಾದರೆ ನಮ್ಮಲ್ಲಿ ಮಧುಮೇಹಕ್ಕೂ ಔಷಧಿ ಸಿಗುತ್ತದೆ,ಮಧುಮೇಹಕ್ಕೆ ಒಟ್ಟು ಎಂಟು ತಿಂಗಳು ಔಷಧಿ ತೆಗೆದುಕೊಂಡರೆ ಸಾಕು,ಜೀವನ ಪರ್ಯಂತ ಇನ್ಸುಲಿನ್ ಲೆವೆಲ್ ಕಂಟ್ರೋಲ್ ಇರುತ್ತದೆ,ಮುಖ್ಯವಾಗಿ ನಮ್ಮ ಔಷಧಿಗೆ ಯಾವುದೇ ಪಥ್ಯ ಇರುವುದಿಲ್ಲ, ಎಂದು ತಿಳಿಸಿ ಒಂದು ತಿಂಗಳ ಮಂಡಿ ನೋವಿನ ಔಷಧಿ ಹಾಗೂ ಶುಗರ್ ಔಷಧಿಯನ್ನು ಕೊಟ್ಟು ಕಳುಹಿಸಿದರು.
ಪುತ್ತೂರು ವೈದ್ಯ ಶಿವ ಕುಮಾರ್ ರವರು ತಿಳಿಸಿದ ಹಾಗೆ ಔಷಧಿಯನ್ನು ಸೇವಿಸಿದ ದಿನೆ ದಿನೆ ಒಂದು ತಿಂಗಳಿನಲ್ಲಿ ನಮ್ಮ ತಾಯಿಯವರ ಮಂಡಿ ನೋವು ಶೇಕಡ ಅರ್ಧ ಭಾಗ ಕಡಿಮೆ ಆಗಿತ್ತು ಮತ್ತು ಶುಗರ್ ಕೂಡ ಕಂಟ್ರೋಲ್ ಆಗಿತ್ತು ನಂತರ,ಪುನಃ ಎರಡನೇ ತಿಂಗಳು ಪುತ್ತೂರು ವೈದ್ಯ ಶಿವ ಕುಮಾರ್ ರವರ ಚಿಕಿತ್ಸಾಲಕ್ಕೆ ಹೋಗಿ ಒಂದು ತಿಂಗಳ ಔಷಧಿಯನ್ನು ಕೇಳಿದ್ದಕ್ಕೆ,ಶುಗರ್ ಔಷಧಿಯನ್ನು ಬೇಕಾದರೆ ನಿಮಗೆ ಕೊರಿಯರ್ ಮಾಡುತ್ತೇನೆ ನೀವು ಬಿಪೋರ್ ಪುಡ್ ಮತ್ತು ಆಪ್ಟರ್ ಪುಡ್ ಬ್ಲೆಡ್ ಟೆಸ್ಟ್ ಮಾಡಿಸಿ ನನಗೆ ವಾಟ್ಸಪ್ ಮಾಡಿ ನೀವು ದೂರದ ಊರಿನಿಂದ ಬರಬೇಕು ಅದಕ್ಕೆ ಒಂದೇ ಬಾರಿ ಎರಡು ತಿಂಗಳ ಮಂಡಿ ನೋವಿನ ಔಷಧಿಯನ್ನ ಕೊಡುತ್ತೇನೆ,ಎರಡು ತಿಂಗಳ ಔಷಧಿಯನ್ನು ಸೇವಿಸಿದರೆ ಜೀವನ ಪರ್ಯಂತ ಮಂಡಿ ನೋವಿನ ಸಮಸ್ಯೆ ಇರುವುದಿಲ್ಲ ಇನ್ನು ಶುಗರ್ ಔಷಧಿ ಏಳು ತಿಂಗಳು ಸೇವಿಸಬೇಕು,ನಿಮ್ಮ ತಾಯಿಯವರಿಗೆ ಗುಣವಾದ ಮೇಲೆ ನಿಮಗೆ ಗೊತ್ತಿರುವವರಿಗೆಲ್ಲಾ ನನ್ನ ವಿಳಾಸ ಕೊಟ್ಟು ಕಳುಹಿಸಿ ಎಂದು ಹೇಳಿ ಕಳುಹಿಸಿದರು,ನಮ್ಮ ತಾಯಿಯವರ ಮಂಡಿ ನೋವು ಸಂಪೂರ್ಣ ಗುಣವಾಯಿತು,ಶುಗರ್ ಸಮಸ್ಯೆಯೂ ಕೂಡ ಈಗ ಕಂಟ್ರೋಲ್ ನಲ್ಲಿದೆ,ನಮ್ಮ ತಾಯಿಯವರಿಗೆ ಗುಣವಾದಮೇಲೆ ನಮ್ಮ ಶ್ರೀಮತಿಯವರ ತಾಯಿಗೂ ಮಂಡಿ ಸಮಸ್ಯೆಗೆ ಚಿಕಿತ್ಸೆ ಕೊಡಿಸಿದೆ,ಈಗ ಅವರಿಗೂ ಗುಣವಾಗಿದೆ,ನಮಗೆ ಗೊತ್ತಿರುವವರಿಗೆಲ್ಲಾ ಅವರ ವಿಳಾಸ ಕೊಟ್ಟು ಕಳುಹಿಸಿದ್ದೇನೆ.
ಮಿತ್ರರೆ ನೀವು ಕೂಡ ನಿಮಗೆ ಗೊತ್ತಿರುವ ಎಲ್ಲರಿಗೂ ಈ ವಿಷಯ ತಿಳಿಸಿ ನಮ್ಮಿಂದ ಸಹಾಯವಾಗಲಿ.
ಪುತ್ತೂರು ವೈದ್ಯ ಶಿವ ಕುಮಾರ್ ರವರ ವಿಳಾಸ
ಪುತ್ತೂರು ಬೋನ್ ಸೆಟ್ಟಿಂಗ್ ಸೆಂಟರ್
ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ಚರ್ಚ್ ಪಕ್ಕ
ದೇವಸಂದ್ರ
ಕೃಷ್ಣರಾಜಪುರ
ಬೆಂಗಳೂರು 560036
ಮೊಬೈಲ್ ಸಂಖ್ಯೆ
8970788888,8747099983
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುನಿರತ್ನ ರವರು 2014ರಲ್ಲಿ ನಡೆದ MLA ಎಲೆಕ್ಷನ್ ನಲ್ಲಿ 71064 ವೋಟ್ ಪಡೆದು ಅವರ ಹತ್ತಿರದ ಸ್ಪರ್ದಿ Sri M. Srinivas (ಬಿಜೆಪಿ) ರವರಿಗಿಂತ 20338 ಮತಗಳಿಂದ ಗೆಲವನ್ನು ಪಡೆದರು.
ಒಂದಿಲ್ಲೊಂದು ಪ್ರಮಾದಕ್ಕ ಕಾರಣವಾಗುತ್ತಿರುವ ಟಿಕ್ ಟಾಕ್ ಮೊಬೈಲ್ app ಅನ್ನು ನಿಷೇಧಿಸಲು ಹಲವು ರಾಜ್ಯಗಳು ಮುಂದಾಗಿರುವ ಹೊತ್ತಲ್ಲೇ ಈ ವಿಡಿಯೋದಿಂದ ಮಹಿಳೆಯೊಬ್ಬರು ನಾಪತ್ತೆಯಾದ ತಮ್ಮ ಪತಿಯನ್ನು ಕಂಡುಕೊಂಡಿದ್ದಾರೆ. ಈ ಮೂಲಕ ವಿರಳಾತಿವಿರಳ ಪ್ರಕರಣದಲ್ಲಿ ಟಿಕ್ ಟಾಕ್ ಉಪಕಾರಕ್ಕೂ ಬಂದಂತಾಗಿದೆ! ತಮಿಳುನಾಡಿನ ವಿಲ್ಲುಪುರಂ ನ ಜಯಪ್ರಧಾ ಎಂಬ ಮಹಿಳೆ ಸುರೇಶ್ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಆದರೆ 2017 ರ ಆರಂಭದಲ್ಲಿ ಸುರೇಶ್ ಅವರು ತಮ್ಮ ಊರಾದ ಕೃಷ್ಣಗಿರಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ನಂತರ ಅವರು ವಾಪಸ್…
ದುಬಾರಿ ಟ್ರಾಫಿಕ್ ದಂಡದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ದಂಡ ಕಟ್ಟೋ ಬದಲು ಟ್ರಾಫಿಕ್ ರೂಲ್ಸನ್ನ ಫಾಲೋ ಮಾಡಿಬಿಡೋಣ ಎಂದು ಜನರು ನಿರ್ಧರಿಸಿದಂತಿದೆ ಎನ್ನುತ್ತಿದೆ ಇತ್ತೀಚೆಗೆ ಬಂದ ಮಾಹಿತಿ. ನೂತನ ಟ್ರಾಫಿಕ್ ನಿಯಮದಿಂದ ವಾಹನ ಸವಾರರು ಎಚ್ಚೆತ್ತಿದ್ದು, ದಂಡದಿಂದ ತಪ್ಪಿಸಿಕೊಳ್ಳಲು ಟ್ರಾಫಿಕ್ ನಿಯಮ ಪಾಲಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಲ್ಲದೇ, ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ಅಪಘಾತ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ನೂತನ ಟ್ರಾಫಿಕ್ ದಂಡ ಸಂಹಿತೆ ಜಾರಿಯಾಗಿ ಇಂದಿಗೆ ಒಂದು ತಿಂಗಳಾಗಿದ್ದು, ಸಂಗ್ರಹಿಸಿದ ದಂಡದ ಮೊತ್ತ…
ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…
ಕುರುಕ್ಷೇತ್ರ’ ಸಿನಿಮಾದ ಆಡಿಯೋ ಬಿಡುಗಡೆ ಇದೇ ಭಾನುವಾರ (ಜುಲೈ 7) ನಡೆಯಲಿದೆ. ಈ ವಿಶೇಷವಾಗಿ ಸಿನಿಮಾದ ಹೊಸ ಪೋಸ್ಟರ್ ಹೊರ ಬಂದಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮದ ಪಾಸ್ ನಲ್ಲಿ ದರ್ಶನ್ ಫೋಟೋ ಇಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಆದರೆ, ಇದೀಗ ದರ್ಶನ್ ಪೋಸ್ಟರ್ ಮೂಲಕವೇ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಸ್ವಾಗತ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ಒಂದು ವಿಶೇಷ ಇದೆ. ಇದು ದರ್ಶನ್ ಅವರ 50 ಸಿನಿಮಾ. ಆದರೆ, ಈ ಹಿಂದೆ ಬಂದ ಪೋಸ್ಟರ್…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಆಸಕ್ತಿಕರ ವಿಚಾರಗಳು ಇವೆ.ನಿಮಗೆ ಮಾವಿನ ಹಣ್ಣು ಇಷ್ಟವೇ ಎಂದು ಅಕ್ಷಯ್ ಕುಮಾರ್ ಕೇಳಿದ್ದಕ್ಕೆ ನಾನು ಮಾವಿನ ಹಣ್ಣು…